ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
July 14, 2014
ನೆನಪು ===== ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ?  ’  ಅಪ್ಪ  ಮೌನವಾಗಿ ಸುತ್ತಲೂ ನೊಡುತ್ತಿದ್ದ. ಅಪ್ಪನ ಮೌನದಲ್ಲಿ ನಿರ್ಧಾರವಿತ್ತು ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ ಮೋಹಕ ದೃಷ್ಯ. ನೋಡಿದಷ್ಟು ನೋಡಲೇ ಬೇಕೆನಿಸುವ ಪರಿಸರ.  ಅಪ್ಪ ಈ ನದಿಯನ್ನು ನೋಡು ಅದೆಷ್ಟು ಮನಮೋಹಕ. ನಾವು ಇರುವ ಸ್ಥಳದಲ್ಲಿಯಾದರೆ ಕುಡಿಯುವ ನೀರಿಗೂ ಎಂತದೋ ಕಾಟ. ಅಲ್ಲಿರುವ ಅಷ್ಟು ಜನರಿಗೂ ಅದೇ ಜೀವ. ಬೇಸಿಗೆ ಬಂತೆಂದರೆ ಅಷ್ಟೆ, ಹನಿ ಹನಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 14, 2014
ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
July 13, 2014
ಸೆಕ್ಯುರಿಟಿ ಗಾರ್ಡ್‌ನ ಕಣ್ಣುತಪ್ಪಿಸಿ ಕಾರ್ ಪಾರ್ಕಿಂಗ್ ಏರಿಯಾಕ್ಕೆ ಈ "ಕಪ್ಪೆ ಮರಿ"(ಚಿತ್ರ ೧)  ಬಂದಿತ್ತು. ಅದನ್ನು ಕೈಯಲ್ಲಿ ಎತ್ತಿಕೊಂಡು "ನಿಮ್ಮ ಏರಿಯಾದಲ್ಲೇ ನಮ್ಮ ಬಿಲ್ಡಿಂಗ್ ಎದ್ದಿರುವುದು. ನಿನ್ನ ಅಪ್ಪ, ಅಮ್ಮನಿಗೆ ಬೇರೆ ಏರಿಯಾಗೆ ಹೋಗಲು ಹೇಳು. ಪುನಃ ಎಲ್ಲಾದರೂ ಇಲ್ಲಿಗೆ ಬಂದರೆ ಅಪ್ಪಚ್ಚಿಯಾಗುವೆ" ಎಂದು ಎಚ್ಚರಿಕೆ ಹೇಳಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದೆನು.  ರಸ್ತೆಯ ಎರಡೂ ದಿಕ್ಕಿನಲ್ಲಿ ವೇಗವಾಗಿ ವಾಹನಗಳು ಹೋಗುತ್ತಿದ್ದವು. ನಾಯಿಯೊಂದು ನನ್ನ ಪಕ್ಕದಲ್ಲಿ ಬಂದು ನಿಂತು…
ವಿಧ: ಬ್ಲಾಗ್ ಬರಹ
July 13, 2014
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ. ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ…
ವಿಧ: ಬ್ಲಾಗ್ ಬರಹ
July 13, 2014
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ. ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ…
ವಿಧ: ಬ್ಲಾಗ್ ಬರಹ
July 13, 2014
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ. ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ…
ವಿಧ: ಬ್ಲಾಗ್ ಬರಹ
July 13, 2014
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ. ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ…
ವಿಧ: ಬ್ಲಾಗ್ ಬರಹ
July 13, 2014
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ. ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ…
ವಿಧ: ಬ್ಲಾಗ್ ಬರಹ
July 13, 2014
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ. ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ…
ವಿಧ: ಬ್ಲಾಗ್ ಬರಹ
July 13, 2014
ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ. ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ…