ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
July 11, 2014
ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜಏ ಸುಂದರಮಹಿಲಾಸಹಸ್ಸಭರಿಏ ವಿ ಅಣುಹರಇ ಣವರ ತಿಸ್ಸಾ ವಾಮದ್ಧಂ ದಾಹಿಣದ್ಧಸ್ಸ ||   (ಸಂಸ್ಕೃತಾನುವಾದ - ನಿರ್ಣಯ ಸಾಗರ ಮುದ್ರಣಾಲಯ ಆವೃತ್ತಿಯಿಂದ): ಏತಾವನ್ಮಾತ್ರೇ ಜಗತಿ ಸುಂದರ ಮಹಿಲಾಸಹಸ್ರಭೃತೇಪಿ ಅನುಹರತಿ ಕೇವಲಂ ತಸ್ಯಾ ವಾಮಾರ್ಧಂ ದಕ್ಷಿಣಾರ್ಧಸ್ಯ || -ಹಂಸಾನಂದಿ ಚಿತ್ರ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
July 11, 2014
ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜಏ ಸುಂದರಮಹಿಲಾಸಹಸ್ಸಭರಿಏ ವಿ ಅಣುಹರಇ ಣವರ ತಿಸ್ಸಾ ವಾಮದ್ಧಂ ದಾಹಿಣದ್ಧಸ್ಸ ||   (ಸಂಸ್ಕೃತಾನುವಾದ - ನಿರ್ಣಯ ಸಾಗರ ಮುದ್ರಣಾಲಯ ಆವೃತ್ತಿಯಿಂದ): ಏತಾವನ್ಮಾತ್ರೇ ಜಗತಿ ಸುಂದರ ಮಹಿಲಾಸಹಸ್ರಭೃತೇಪಿ ಅನುಹರತಿ ಕೇವಲಂ ತಸ್ಯಾ ವಾಮಾರ್ಧಂ ದಕ್ಷಿಣಾರ್ಧಸ್ಯ || -ಹಂಸಾನಂದಿ ಚಿತ್ರ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
July 11, 2014
ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜಏ ಸುಂದರಮಹಿಲಾಸಹಸ್ಸಭರಿಏ ವಿ ಅಣುಹರಇ ಣವರ ತಿಸ್ಸಾ ವಾಮದ್ಧಂ ದಾಹಿಣದ್ಧಸ್ಸ ||   (ಸಂಸ್ಕೃತಾನುವಾದ - ನಿರ್ಣಯ ಸಾಗರ ಮುದ್ರಣಾಲಯ ಆವೃತ್ತಿಯಿಂದ): ಏತಾವನ್ಮಾತ್ರೇ ಜಗತಿ ಸುಂದರ ಮಹಿಲಾಸಹಸ್ರಭೃತೇಪಿ ಅನುಹರತಿ ಕೇವಲಂ ತಸ್ಯಾ ವಾಮಾರ್ಧಂ ದಕ್ಷಿಣಾರ್ಧಸ್ಯ || -ಹಂಸಾನಂದಿ ಚಿತ್ರ…
ಲೇಖಕರು: malegiri
ವಿಧ: ಬ್ಲಾಗ್ ಬರಹ
July 10, 2014
"ನೀ ದಿನಾ ಮುಂಜಾನೆ ಹೊರಗ್ ಹೋಗೋವಾಗ ದಯವಿಟ್ಟು ಸ್ವಲ್ಪ ತುಳಸಿ ಗಿಡಕ್ಕ ನೀರ್ ಹಾಕು.. ಅದನ್ನ ಒಣಗಿಸಬ್ಯಾಡ. ನಾ ದರಾ ಸರ್ತಿ ಊರಿಂದ ಬಂದಾಗ ಒಂದ್ ಹೊಸಾ ಸಸಿ ತಂದ್ ಹಚ್ಚಲಿಕ್ಕೆ ನನ್ನಿಂದ ಆಗಂಗಿಲ್ಲಾ.ಈ ಬೆಂಗ್ಳುರ್ನಾಗ ನಾ ತುಳಸಿ ಸಸಿ ಹುಡುಕೋತ ಎಲ್ಲಿ ಹೋಗ್ಲಿ ?" ಪ್ರತಿ ಸರ್ತಿ ಊರಿಗೆ ಹೋಗುವಾಗ ಮನೆಯಿಂದ ಮೆಜೆಸ್ಟಿಕ್ ಬರುವವರೆಗೂ ಅಟೋದಲ್ಲಿ ಅಮ್ಮ ಹೇಳುತ್ತಿದ್ದ ಕೆಲ ಮಾತುಗಳು ಈಗಲೂ ನನ್ನಲ್ಲಿ ಹಾಗೆಯೇ ರಕ್ತಗತವಾಗಿ ಬಿಟ್ಟಿವೆ.ಓದು ಮುಗಿಸಿ ಕೆಲಸಕ್ಕೆಂದು ನಾನು ಬೆಂಗಳೂರಿಗೆ ಬಂದಮೇಲೆ…
ಲೇಖಕರು: hpn
ವಿಧ: Basic page
July 09, 2014
ಮೂರು ವರ್ಷಗಳ ಹಿಂದೆ ನಾನು ನಡೆಸುವಲ್ಲಿ ಸಹಾಯ ಮಾಡುತ್ತಿರುವ ಕಂಪೆನಿ "ಸಾರಂಗ"ದ ವತಿಯಿಂದ ತಾಂತ್ರಿಕ ತರಬೇತಿ ನೀಡುತ್ತಿರುವ ಸಮಯ "ಸಂಪದದ್ದೇ ಮೊಬೈಲ್ ಆಪ್ ಯಾಕೆ ಮಾಡಬಾರದು?" ಎಂಬ ಮಾತು ಬಂದಿತ್ತು. ಆಗ ಕೈಗೆತ್ತಿಕೊಂಡ ಈ ಕೆಲಸ ನಂತರ ಹಲವು ಆವೃತ್ತಿಗಳನ್ನು ಕಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡಿಗರ ಮೊಬೈಲು, ಟ್ಯಾಬ್ಲೆಟ್ಟುಗಳಲ್ಲಿ ಸಂಪದ ಇದೆಯೆಂಬುದು ಸಂಪದಿಗರೆಲ್ಲರಿಗೂ ಖುಷಿ ತರುವ ಸಂಗತಿ. ಈಗ, ಸಂಪದಕ್ಕೆ ಹತ್ತು ವರ್ಷಗಳಾದ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹೊಸತೊಂದು ಆಪ್…
ಲೇಖಕರು: hpn
ವಿಧ: Basic page
July 09, 2014
೨೦೦೪ ರಲ್ಲಿ ಕನ್ನಡದ ಬ್ಲಾಗುಗಳು, ಕನ್ನಡ ಯುನಿಕೋಡ್ ನಲ್ಲಿದ್ದ ವೆಬ್ಸೈಟುಗಳು ಹೆಚ್ಚು ಇರಲಿಲ್ಲ. ಆಗ ಕನ್ನಡ ಲಿಪಿ ಬಳಸಿ ಕನ್ನಡದಲ್ಲಿ ಬರೆಯುವವರಿಗಾಗಿ ಎಂದು ಒಂದು ವೇದಿಕೆ ನಿರ್ಮಿಸುವ ಪ್ರಯತ್ನದಲ್ಲಿ ॑ಸಂಪದ॑ ಹುಟ್ಟಿಕೊಂಡಿದು. ಸಂಪದಕ್ಕೀಗ ಹತ್ತು ವರ್ಷಗಳು. ಇಷ್ಟು ವರ್ಷಗಳಲ್ಲಿ ಸಂಪದ ಎಷ್ಟೋ ಬರಹಗಾರರಿಗೆ ನೆಲೆ ನೀಡಿದೆ, ಅವರ ಆತ್ಮವಿಶ್ವಾಸ ಬೆಳೆಸಿದೆ. ಈಗಲೂ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದಲ್ಲದೆ ಮುಂಚಿನಿಂದ ಬರೆಯುತ್ತಿರುವವರಿಗೂ ಸಹೃದಯೀ ವೇದಿಕೆಯಾಗಿ ಬಹಳಷ್ಟು ಕನ್ನಡಿಗರ…
ಲೇಖಕರು: Mallikarjuna Jalageri
ವಿಧ: ಚರ್ಚೆಯ ವಿಷಯ
July 09, 2014
ಗಮನಿಸಿದ್ದೀರಾ? 999.95 ರೂಪಾಯಿ ಬೆಲೆ ಇದ್ದರೆ, 1000 ರೂಪಾಯಿಯನ್ನೇ ಕೊಡಬೇಕು... ಈ ರೀತಿ, ಪ್ರತಿ ವ್ಯವಹಾರದಲ್ಲೂ, ಸುಮಾರು ಪೈಸೆಗಳು ನಮ್ಮಗಳ‌ ಕೈಯಿಂದ‌ ಹೆಚ್ಚು ಖರ್ಚಾಗುತ್ತೆ. ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಇದ್ರೆ ಮಾತ್ರ‌, ಪೈಸೆ  ಪೈಸೆಯನ್ನ‌ ಸರಿಯಾಗಿ ಕಟ್ಟಬಹುದು. ಬೇರೆ ಯಾವುದೇ ಬಗೆ ತಿಳಿದಿದೆಯೇ?
ಲೇಖಕರು: basavarajKM
ವಿಧ: ಬ್ಲಾಗ್ ಬರಹ
July 08, 2014
ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ. ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ ಅವನ ಹೆಂಡತಿ ಮತ್ತವನ ಎರಡು ಹೆಣ್ಣು ಮಕ್ಕಳು ಅಷ್ಟೆ.ಅಂತ ಒಂದು ಸುಂದರವಾದ ಪ್ರೇಮಲೋಕಕ್ಕೆ ಕರೆಯದೆ ಬರುವ ಒಬ್ಬ ಅಥಿತಿಯ ಪ್ರವೇಶವಾಗುತ್ತೆ.ಆ ಅಥಿತಿಯ ಪ್ರವೇಶ ತಿಳಿ ನೀರಿನಂತೆ ಪ್ರಶಾಂತವಾಗಿದ್ದ ಸಂಸಾರದಲ್ಲಿ ಒಂದು ಸುನಾಮಿ ಅಲೆಯನ್ನ ಸ್ರುಷ್ಟಿ…
ಲೇಖಕರು: basavarajKM
ವಿಧ: ಬ್ಲಾಗ್ ಬರಹ
July 08, 2014
ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ. ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ ಅವನ ಹೆಂಡತಿ ಮತ್ತವನ ಎರಡು ಹೆಣ್ಣು ಮಕ್ಕಳು ಅಷ್ಟೆ.ಅಂತ ಒಂದು ಸುಂದರವಾದ ಪ್ರೇಮಲೋಕಕ್ಕೆ ಕರೆಯದೆ ಬರುವ ಒಬ್ಬ ಅಥಿತಿಯ ಪ್ರವೇಶವಾಗುತ್ತೆ.ಆ ಅಥಿತಿಯ ಪ್ರವೇಶ ತಿಳಿ ನೀರಿನಂತೆ ಪ್ರಶಾಂತವಾಗಿದ್ದ ಸಂಸಾರದಲ್ಲಿ ಒಂದು ಸುನಾಮಿ ಅಲೆಯನ್ನ ಸ್ರುಷ್ಟಿ…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
July 07, 2014
ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: | ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ: ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ ||                                                                                                         ಯಜುರ್ವೇದ ೨೬-೨೨   ದ್ಯುಲೋಕ ಶಾ೦ತವಾಗಿರಲಿ, ಅ೦ತರಿಕ್ಷವು ಶಾ೦ತವಾಗಿರಲಿ, ಈ ಬೂಮಿಯಾದಿ ನೀರು, ಔಷಧಗಳು, ವನಸ್ಪತಿಗಳು, ಸಮಸ್ತ ದೇವತೆಗಳು ಶಾ೦ತವಾಗಿರಲಿ,…