ಎಲ್ಲ ಪುಟಗಳು

ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
June 27, 2014
           ನನ್ನತನ ನನ್ನೊಳಗಿನ ನನ್ನನೇ ಬದಲಿಸಲೇ ನಾನು ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ ನಾನು ನೋಡಿ ಕೇಳಿ ಸ್ಪರ್ಶಿಸಿದ ಜಗ ಮಿಥ್ಯವೇ ನನ್ನನುಭವ ತೋರಿ, ಹೇಳಿದ ವಾಸ್ತವ ಮಿಥ್ಯವೇ ಪಂಚೇಂದ್ರಿಯಗಳ ನಂಬಿ ಬೆಳೆದ ನಾ ಮಿಥ್ಯನೇ ವಾಸ್ತವವ ಅರ್ಥೈಸದೇ ಬೆಳೆಯಿತೇ ನನ್ನತನ ನನ್ನೋಳಗಿನವ ನೋಡಿ ಕಲಿತದ್ದು ಹಸಿಸತ್ಯ ಅವನಿಗೆ ಹೊಸ ಅಭ್ಯಾಸಗಳ ಪರಿಚಯಿಸಿ, ಸ್ವಲ್ಪ ಶಕ್ತಿ ತುಂಬಿ, ಹೊಸ ನಡಾವಳಿಗಳ ಕಳಿಸಿ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
June 27, 2014
ಮೊದಲ ಭಾಗ :  http://sampada.net/blog/%E0%B2%A6%E0%B3%87%E0%B2%B5%E0%B2%B0%E0%B2%B2%E0... ದೇವರು : ಯಾರಲ್ಲಿ ಈತನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ. ನಾನು   : ದೇವರೆ, ಇದು ಅನ್ಯಾಯ. ನಾನೇನು ತಪ್ಪು ಮಾಡಿದೆ? ದೇ      : ಈತ ಯಾರ ಭಕ್ತಿಗೀತೆ ಹಾಡಿದ್ದು? ನನ್ನದು ತಾನೆ? ಮೆಚ್ಚಿ ಹೊಗಳಬೇಕಾದವನು ನಾನು, ನೀನಲ್ಲ. ಈ ಮೂವರ ಮುಖ ನೋಡಿ ನಿನ್ನನ್ನು ಈ ಬಾರಿ ಕ್ಷಮಿಸಿದ್ದೇನೆ. ನಾನು  : ಧನ್ಯವಾದ ದೇವರೆ. ಇಬ್ಬರು ಸರಿ, ಮೂರನೆಯ "ದುರ್ಗುಣ"ನ ಬಗ್ಗೆ ತಮಗೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 25, 2014
ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ  ಈ ಕೊಂಡಿಯಲ್ಲಿ‍‍  ಇದೆ, ಆಸಕ್ತರು ಓದಬಹುದು.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 25, 2014
ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ  ಈ ಕೊಂಡಿಯಲ್ಲಿ‍‍  ಇದೆ, ಆಸಕ್ತರು ಓದಬಹುದು.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 25, 2014
ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ  ಈ ಕೊಂಡಿಯಲ್ಲಿ‍‍  ಇದೆ, ಆಸಕ್ತರು ಓದಬಹುದು.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 25, 2014
ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ  ಈ ಕೊಂಡಿಯಲ್ಲಿ‍‍  ಇದೆ, ಆಸಕ್ತರು ಓದಬಹುದು.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 25, 2014
ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ  ಈ ಕೊಂಡಿಯಲ್ಲಿ‍‍  ಇದೆ, ಆಸಕ್ತರು ಓದಬಹುದು.
ಲೇಖಕರು: jayaprakash M.G
ವಿಧ: ಬ್ಲಾಗ್ ಬರಹ
June 25, 2014
ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು ಹಗಲಿರುಳು ಕಾಡುತಲಿ  ಪುರುಷನೆದೆಯಾಳದಲುಳಿಯಲಿ ನಿನ್ನ ಹೂನಗೆಯ ಮೋಡಿ ಬೆಚ್ಚಿಬೀಳಲಿ ತಡವರಸಿ ಎದೆಬಡಿತದೇರುಪೇರಿನ ಪ್ರೇಮಾಂಕುರದ ಪ್ರಕೃತಿಯ ಸನ್ನಿಯಲಿ ಮೂಡಲಿ ಜೀವಜಾಲದ ಪಯಣ ಕಂಕಣಕೆ  ಪರಿಣಯದ ಪ್ರಥಮ ಮಧುರ ಪ್ರಣಯ ಹೆಜ್ಜೆ ಕಸಿವಿಸಿಯ ಬಿಸಿಯುಸಿರ ಹಸಿಹರೆಯ ನೆರೆಯುಕ್ಕಿ ಸರಸಮಯ …
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
June 24, 2014
"ಇನ್ನು ಹದಿನೈದು ದಿನಗಳಲ್ಲಿ ಉತ್ತಮ ಮುಂಗಾರು ಮಳೆಯಾಗದಿದ್ದಲ್ಲಿ, ವಿದ್ಯುತ್ ಉತ್ಪಾದನೆ, ಬೇಡಿಕೆ, ಪೂರೈಕೆ ಸಮತೋಲನ ತಪ್ಪಲಿದೆ. ಆದ್ದರಿಂದ ಉತ್ತಮ ಮಳೆಯಾಗಲಿ ಎಂದು ಪಕ್ಷಾತೀತವಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ." ಮಾನ್ಯ ಮಂತ್ರಿಗಳೇ ಮನವಿ ಮಾಡಿದ್ದರಿಂದ ಕಡೆಗಣಿಸುವುದು ಸರಿಯಲ್ಲ. ಕೂಡಲೇ ಸಂಪದ ಮಿತ್ರ ಸತೀಶರಿಗೆ ಫೋನ್ ಮಾಡಿದಾಗ "ನರಸಿಂಹ ದೇವರಲ್ಲಿ ಪ್ರಾರ್ಥಿಸುವೆ" ಎಂದು ಹೇಳಿ ಟಕ್ ಅಂತ ಫೋನ್ ಇಟ್ಟರು. ಲಲಿತಾಂಬಿಕೆ ಭಕ್ತರಾದ ಶ್ರೀಧರ್…
ಲೇಖಕರು: shreekant.mishrikoti
ವಿಧ: ಚರ್ಚೆಯ ವಿಷಯ
June 24, 2014
ಗೆಳೆಯರೆ , ಕನ್ನಡದಿಂದ  ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ( (  ಅಂದರೆ ಮೊದಲು ಕನ್ನಡದಲ್ಲಿ ಬಂದು  ಆಮೇಲೆ ಪರಭಾಷೆಯಲ್ಲಿ  ಬಂದ ) ಚಿತ್ರಗಳು    ಪಟ್ಟಿ ಒಂದೆಡೆ ಇದ್ದ ಹಾಗಿಲ್ಲ ; ( ಇದ್ದರೆ  ತಿಳಿಸಿ ) ನನಗೆ ಗೊತ್ತಿದ್ದಷ್ಟನ್ನು ಇಲ್ಲಿ ಬರೆದಿದ್ದೇನೆ,.   ಇಲ್ಲಿ ಇಲ್ಲದ್ದು ನಿಮಗೆ ಗೊತ್ತಿದ್ದಲ್ಲಿ  ತಿಳಿಸಿ , ಈ ಪಟ್ಟಿಯಲ್ಲಿ ಏನಾದರೂ ತಪ್ಪು ಇದ್ದರೆ ತಿದ್ದಿ)   ೧)   ಅಂತ    ( ಹಿಂದಿಯಲ್ಲಿ - ಮೇರಿ ಆವಾಜ್ ಸುನೋ ) ೨)  ನಾಗರಹಾವು -  ವಿಷ್ಣುವರ್ಧನ್ ನಾಯಕ…