June 2010

  • June 10, 2010
    ಬರಹ: suresh nadig
    ಸ್ನೇಹಿತರೆ, ನನ್ನದೊಂದು ಈಗಾಗಲೆ ಬ್ಲಾಗ್ ಇದೆ. ಆದರೆ ಆ ಬರಹಗಳನ್ನು ಇಲ್ಲಿ ಸೇರಿಸುವುದು ಹೇಗೆ ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸುತ್ತೀರಾ.
  • June 10, 2010
    ಬರಹ: gopinatha
    ಜೀವನವೆಂಬುದೇ  ಹಾಗೆಕೆಲವರಿಗೆ  ಸರಳ ಕವನ ಹಲವರಿಗೆ ಸುಂದರ ಕಾವ್ಯಇನ್ನು ಕೆಲವರಿಗೆ ಕ್ಲಿಷ್ಟ ಕಂದ ಪದ್ಯ
  • June 10, 2010
    ಬರಹ: anilkumar
    (೧೧೧) ನೀವು ಎಂದಿಗೂ ಅನುಭವಿಸಲಾಗದ ಆನಂದದ ಅತ್ಯುತ್ಕಟಾವಸ್ಥೆಯನ್ನು ’ಮೋಕ್ಷ’ ಎನ್ನುತ್ತೇವೆ. ಯಾವಾಗಲೂ ಅದನ್ನು ಬೇರೆ ಯಾರೋ ಹಿಂದಿನ ಕಾಲದಲ್ಲೇ ಅನುಭವಿಸಿದವರಾಗಿರುತ್ತಾರೆ. ಮೋಕ್ಷ ಭೂತ. ಯಾವುದೇ ಸಾಧನದಿಂದಲೂ, ಯಾವ ಕಾಲಕ್ಕೂ…
  • June 10, 2010
    ಬರಹ: palachandra
    ಹೀಗೆ ಅಶೋಕ್ ಅವರ ಓ.ಕೇ.ನೋ. ನೊಡ್ತಾ ಇರ್ಬೇಕಾದ್ರೆ ಕಾಣಿಸಿದ ಕೊಂಡಿ ಮಾನ್ಯ ಯು.ಆರ್. ಅನಂತಮೂರ್ತಿಯವರ ಪ್ರಜಾವಾಣಿ ಅಂಕಣ ಬರಹ. ಸಗಣಿಯನ್ನು ಗೊಬ್ಬರವಾಗಿ ಚಿಕ್ಕಂದಿನಿಂದ, ಇಂದಿನವರೆಗೂ ಉಪಯೋಗಿಸಿ, ಉಪಯೊಗಿಸಿದ್ದನ್ನು ನೋಡಿ (ಅದರಲ್ಲೂ ರಾಸಾಯನಿಕ…
  • June 10, 2010
    ಬರಹ: asuhegde
    ಸಖೀನೀನು ಮುಖಸಿಂಡರಿಸಿಕೊಂಡಿದ್ದಾಗನನ್ನ ಪಾಲಿಗೆದಿನವೂ ಅಮವಾಸ್ಯೆ ಇಂದು ನಿನ್ನ ಮುಗುಳ್ನಗೆ ಕಂಡ ನನಗೆಪಾಡ್ಯದ-ಬಿದಿಗೆಯಚಂದ್ರನ ದರುಶನವಾಯ್ತುನನಗೀಗ ಆ ನಾಳಿನ ನೀನು ಪೂರ್ತಿ ನಕ್ಕಾಗ ಸಿಗುವಪೂರ್ಣಚಂದ್ರ  ದರುಶನದಹುಣ್ಣಿಮೆಯ ನಿರೀಕ್ಷೆ ಏಕೆ…
  • June 10, 2010
    ಬರಹ: ssnkumar
    ಇತ್ತೀಚಿಗೆ ಸಂಸ್ಕೃತಿಯ ಕುರಿತಾಗಿ ಸಂಪದದ ಮತ್ತೊಂದು ಪುಟದಲ್ಲಿ ವಾದ-ವಿವಾದಗಳು ನಡೆದವು. ಆದರೆ, ಅದರ ಅಂತ್ಯ ಸರಿಯಾಗಿ ಆಗಲಿಲ್ಲ. ನನಗನ್ನಿಸಿದಂತೆ ಅದಕ್ಕೆ ಕಾರಣ, "ಸಂಸ್ಕೃತಿ" ಎಂಬ ಪದವನ್ನು ಕೇಳಿದಾಗ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ…
  • June 10, 2010
    ಬರಹ: antara
    ರಾತ್ರಿ ಸಾರ್ಥಕ ನಿದ್ದೆ ಮಾಡಿದಂತೆ ಬೆಳಗ್ಗೆ ಎದ್ದಾಗ ಅನಿಸಿ ತುಂಬಾ  ದಿನವಾಗಿದೆ ,ಎಂತಹ ಸುಂದರ ಬೆಳಗೂ .....!..?ಬಹುಷಃ ಕತ್ತಲೆಯನ್ನು ಒಡಲೊಳಗೆ ಕಾಣದಂತೆ ತುಂಬಿಕೊಂಡ ಬೆಳಕೊಂದೆ  ಸತ್ಯವೇನೋ ,,,,,,,,?ತಲೆಯಲ್ಲೇನೋ ಸೆಳೆತ... ಹಾಗೆಯೇ…
  • June 10, 2010
    ಬರಹ: shivasharan
    ಅಕ್ಕ ನಾಗಲಾಂಬಿಕೆ ವಚನ - ಮನದೊಡೆಯ ಮಹಾದೇವ ಮನವ ನೋಡಿಹನೆಂದು....  
  • June 10, 2010
    ಬರಹ: komal kumar1231
    ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ ಏಳಕ್ಕಿಲ್ಲ. ಯಾಕೆಂದರೆ ಟೇಂ ಇರಲ್ಲಾ ನೋಡಿ ಅದಕ್ಕೆ. ಹೀಗೆ…
  • June 10, 2010
    ಬರಹ: raghu_cdp
        ಬೇರೇಯಾಗುವುದೆಂದರೇ ಮರೆತು ಹೋಗುವುದಲ್ಲ!   ಕಳೆದು ಹೋದ ಜೀವನ ಮುಚ್ಚಿಟ್ಟ ಹಾಳಿಗಳಲ್ಲಿ ನಿಲ್ಲುವವೆಷ್ಟೋ? ಬಿಟ್ಟುಹೋಗುವವೆಷ್ಟೋ?   ಆದರೂ... ಮನಸ್ಸನ್ನು ತೆರಿಯಬೇಕಷ್ಟೇ ಪರಿಚಿತವಾದ ಹೆಳೆಯ ಪುಸ್ತಕದ ವಾಸನೆಯಂತೇ ಜ್ನಾಪಕಗಳು…
  • June 10, 2010
    ಬರಹ: Chikku123
    ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.ನಮ್ಮ ಗುಂಪಿನಲ್ಲಿರೋ ಹುಡುಗರಲ್ಲಿ…
  • June 10, 2010
    ಬರಹ: h.a.shastry
      ಈ ಸಲದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ೩೨ ತಂಡಗಳು ಒಟ್ಟು ೬೪ ಪಂದ್ಯಗಳನ್ನಾಡುತ್ತವೆ. ನೀವು ಕಿರುತೆರೆಯಲ್ಲಿ ಅಷ್ಟೂ ಪಂದ್ಯಗಳನ್ನೂ ನೋಡುವುದಾದರೆ ಸಂತೋಷ. ಎಲ್ಲ ಪಂದ್ಯಗಳನ್ನೂ ನೋಡಲು ವ್ಯವಧಾನವಿಲ್ಲದೆ ಅಥವಾ ಮನಸ್ಸಿಲ್ಲದೆ, ಕೆಲವು…
  • June 10, 2010
    ಬರಹ: Harish Athreya
    ಆತ್ಮೀಯಸ೦ಪದಿಗರೇ.ತು೦ಬಾ ದಿನಗಳಿ೦ದ ಕಾತುರತೆಯಿ೦ದ ಕಾಯುತ್ತಿದ್ದ ಕ್ಷಣ ಹತ್ತಿರವಾಗುತ್ತಿದೆ.ಇನ್ನು ಕೇವಲ ಎರಡು ದಿನಗಳು ಮಾತ್ರ.ಈಗಾಗಲೇ ಮ೦ಜುರವರು ಕಥಾ ವಾಚನ ಮಾಡುತ್ತೇನೆ೦ದು ಹೇಳಿದ್ದಾರೆ.ತೇಜಸ್ವಿ ಅವರು ಕಾವ್ಯ ವಾಚನಕ್ಕೆ…
  • June 10, 2010
    ಬರಹ: suresh nadig
    ಸ್ನೇಹಿತರೆ, ನಿನ್ನೆ ಶಿವಮೊಗ್ಗದಲ್ಲಿ ಒಂದು ದಾರುಣ ಘಟನೆ ಸಂಭವಿಸಿದೆ. ಪತಿ ಮಂಜುನಾಥನಿಗೆ ಕ್ಯಾನ್ಸರ್, ಆತನನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಯಿತು. ರೋಗ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿತ್ತು. ಇದನ್ನು…
  • June 10, 2010
    ಬರಹ: arunkumar.th
    "ಎರಡೇ ನಿಮಿಷ ಸಮಯ ಕೊಟ್ಟು ನನ್ನನು ಒಪ್ಪಿಸಿದ ನಮ್ಮ ಮ್ಯನೇಜರ್ಗೆ ಭೇಶೆನ್ನ ಬೇಕು" (ವ್ಯ೦ಗ್ಯ)ಇದರ ಹಿನ್ನಲೆ ನಿಮಗೆ ಮೊದಲು ಹೇಳಬೇಕು:ಆ೦ದು ಗುರುವಾರ ರಾತ್ರಿ ೯:೫೫ ಆಗಿತ್ತು. ಕೂಗುತ್ತಿದ್ದ ನನ್ನ ಮೊಬೈಲನ್ನು ಎತ್ತಿ ನೋಡಿದೆ, ನನ್ನ ಮ್ಯನೇಜರ…
  • June 10, 2010
    ಬರಹ: vasanth
    ಆ ಹೊತ್ತು ಬೆಳಕು ಮೂಡಿರಲಿಲ್ಲ ಕರಿಹೊತ್ತಿನ ಕೆನ್ನಾಲಿಗೆಗೆ ಆಹುತಿಯಾಗಿದ್ದೆ.   ಕಾಣದ ಕೈಗಳು ನನ್ನನ್ನು ಮಧುಮಂಚಕ್ಕೆ ಕರೆದೊಯ್ಯುತ್ತಿದ್ದವು. ಅರಿಯದ ಆವೇದನೆ ಅಡ್ಡಗಟ್ಟಿ ನಿಲ್ಲಿಸಿತ್ತು.   ಅರ್ಥಸಿಗದ ಅಕ್ಕರೆ ಬರಸೆಳೆಯಲೆತ್ನಿಸುತ್ತಿತ್ತು.…
  • June 10, 2010
    ಬರಹ: Shrikantkalkoti
    ಕನ್ನಡ ಭಾವಾನುವಾದ   ತಾನೇ ತಿಳಿದವನೆಂಬ ಗರುವ ಇತರರ ಮಾತಿಗೆ ತೋರನವ ಗೌರವ ಆಧಾರರಹಿತ ಗಟ್ಟಿವಾದ ಮಾಡುವವ   ನಖಶಿಖಾಂತ ಕೋಪದಲಿ ಮುಳುಗಿದಾತ   ಹೀನ ಶಬ್ದದಿ ನಿಂದಿಸುತ ತಿರುಗುವಾತ ಈ ಐದು ಗುಣ ಹೊಂದಿರೆ ಮೂರ್ಖನಾತ      ಸಂಸ್ಕೃತ ಮೂಲ…
  • June 10, 2010
    ಬರಹ: hamsanandi
    ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,ಅರಿತವರು ಆಗಲೇ ದುಡಿಯುತಲಿ ಇರಬೇಕು;ತಮ್ಮ ಏಳಿಗೆಯನ್ನು ತಾವೆ ತರುತಿರಬೇಕು!ಇದನು ಮಾಡದೆ…
  • June 09, 2010
    ಬರಹ: ppsringeri
    Thatskannada ದಲ್ಲಿ ಪ್ರಕಟಿತ ಲೇಖನ