(೧೧೬) ಆರಡಿ ಎಂಬುದೊಂದು ಅಳತೆ. ಕೆಲವರು ಗರ್ವದಿಂದ ಆ ಅಳತೆ ಮೀರಿದಾಗ ಅಂತಹವರನ್ನು ’ಲಂಬೂ’ ಎನ್ನುತ್ತೇವೆ. ಮೊರಡಿಯೊ ಒಂದಳತೆ. ಕೆಲವರು ಅದಕ್ಕೆ ಗೌರವ ನೀಡಿ, ಅದಕ್ಕೆ ತಲೆಬಾಗಿದರೆ ಅಂತಹವರನ್ನು ’ಕುಬ್ಜ’ ಎನ್ನುತ್ತೇವೆ!
(೧೧೭) ಮುವತ್ತು,…
"ಕರಿಯರ ನಾಡು", "ಕಗ್ಗತ್ತಲ ಖಂಡ" ವೆಂದೇ ಹೆಸರುಮಾಡಿದ ಆಫ್ರಿಕಾದೇಶದ ದಕ್ಷಿಣ ಭಾಗದ ಪ್ರಮುಖ ನಗರ, "ಜೊಹಾನ್ಸ್ ಬರ್ಗ್" ನ "ಅತಿದೊಡ್ಡಸ್ಟೇಡಿಯಂ, ಸೊವೆಟೊ", ನಲ್ಲಿ "ಫಿಫಾ ವಿಶ್ವಕಪ್" ನಿನ್ನೆ, ಶುಕ್ರವಾರ, ೧೧, ಜೂನ್, ೨೦೧೦ ರಂದು,…
ಬದುಕು ಒಂದು ಪಾಠದಂತೆ
ಜೀವನದುದ್ದಕ್ಕು ಕಲಿತರು
ತೀರದ ದಾಹ ನಮ್ಮನ್ನು
ಪ್ರಶ್ನೆಯಾಗಿ ಕಾಡುತ್ತಲೇ ಇರುತ್ತದೆ.
ಬದುಕಿನ ಪುಟಗಳು
ಒಂದೊಂದೆ ತೆರೆದುಕೊಳ್ಳುವಾಗ
ಸಂತೋಷದ ಅಲೆಗಳು
ದುಃಖ ದುಮ್ಮಾನದ ಕರಿ ನರಳುಗಳು
ರೋಷ ಆವೇಶದ ಮಜಲುಗಳು
ತೇಲುತ್ತಾ…
ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ದಿನವಾದ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ೧೭ನೇ (ವಿಶ್ವ)ಶ್ರೇಯಾಂಕಿತ ಮೆಕ್ಸಿಕೊ ತಂಡವು ೮೩ನೇ (ವಿಶ್ವ)ಶ್ರೇಯಾಂಕಿತ ಆತಿಥೇಯ ದಕ್ಷಿಣ ಆಫ್ರಿಕಾದೆದುರು ಸುಲಭವಾಗಿ ಗೆಲ್ಲುವುದೆಂಬ ನಿರೀಕ್ಷೆಯಿತ್ತು.…
ಮು೦ಜಾನೆ ಕಣ್ಣು ಹೊಸಕುತ್ತಾ ಎದ್ದು ಮುಲ್ಲಾನಸರುದ್ದೀನ್ ಗಡಿಯಾರ ನೋಡಿಕೊ೦ಡ, -ಐದು ಗ೦ಟೆ ಐವತ್ತೈದು ನಿಮಿಷವಾಗಿತ್ತು. 5-55. ಎದ್ದು ಹೊರಗೆ ಬ೦ದು ಬಾಗಿಲ ಬಳಿ ಬಿದ್ದಿದ್ದ ಪೇಪರ್ ಕೈಗೆತಿಕೊ೦ಡು ನೋಡಿದ. ದಿನಾ೦ಕ ಮೇ 5, 2005 ಅ೦ದರೆ 5-5-05!…
ಪ್ರಾಣೇಶ ರಾಯರು ಎಂದರೆ ಬೀದಿಯಲ್ಲಿ ಇರೋರಿಗೆಲ್ಲಾ ವಸಿ ತಲೆ ನೋವೆ. ರೇಡಿಯೋ ಆಫ್ ಮಾಡಿದರು ಒದರುಕೊಳ್ಳುತ್ತದಲ್ಲಾ ಆ ರಿತಿ ಇವರು. ನಾನು ಬೆಳಗ್ಗೆ ಎದ್ದು ಸೇವಿಂಗ್ ಮಾಡಿ, ಸ್ನಾನ ಮಾಡಿ, ಪ್ಯಾಂಟ್, ಸರ್ಟು ಹಾಕ್ಕೊಂಡು, ಕೈಲ್ಲೊಂದು ಊಟದ ಚೀಲ…
ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವನ ಕಾಲಕ್ಕೆ ಆ ಊರಿನಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ…
ನಮ್ಮ ಮನೆ ಎದುರು ಒಂದು ಅಜ್ಜಿ ಇದ್ದಾರೆ. ಅವರ ಹೆಸರು ಶಾಂತಮ್ಮ ಕೇವಲ ನಾಮ ಮಾತ್ರಕ್ಕೆ ಶಾಂತಮ್ಮ. ಮೊನ್ನೆ ನಮ್ಮ ಮನೆಗೆ ಬಂದಿದ್ದರು. ಅವರು ನನ್ನ ಹೆಂಡತಿ ಜೊತೆ ಹರಟುತ್ತ ಇರುತ್ತಾರೆ. ಅದೇನೆಂದು ನಾನು ತಲೆ ಕೆಡಿಸಿಕೊಂಡಿಲ್ಲ. ತಪ್ಪು ತಿಳೀಬೇಡಿ…
(೪೩)
"ಅಮಿ ಟಾಕಾ ಇಕಾನೆ ನೆಬೆನ" ಎಂದ ಕೌಂಟರಿನವ. "ಮತ್ತೆಲ್ಲಿ ಹಣ ಸಂದಾಯ ಮಾಡುವುದು?" ಎಂದು ಇಂಗ್ಲೀಷಿನಲ್ಲಿ ವಿಚಾರಿಸಿದೆ.
"ಯೊನಿವರ್ಸಿಟಿ ಆಫೀಸಿನಲ್ಲಿ ಸಂದಾಯ ಮಾಡಿ ಆ ರಸೀತಿಯನ್ನಿಲ್ಲಿ ಸಂದಾಯ ಮಾಡಿದರೆ ಹಪ್ಪಳದಂತಹ ಪುಸ್ತಕ ನಿಮ್ಮದು"…
ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳು
ಇಲೆಕ್ಟ್ರಾನಿಕ್ ಸಂವೇದಕಗಳನ್ನು ಹೊತ್ತ ಉಡುಗೆ ತೊಡುಗೆಗಳ ವಿವಿಧ ಮಾದರಿಗಳ ಪ್ರಯೋಗಾರ್ಥ ಪರೀಕ್ಷೆಗಳು ನಡೆಯುತ್ತಿವೆ.ಹೃದಯದ ಮಿಡಿತ,ದೇಹದ ಉಷ್ಣತೆ,ಚರ್ಮದ ಬೆವರುವಿಕೆ ಹೀಗೆ ವಿವಿಧ ಅಂಶಗಳನ್ನು ಗ್ರಹಿಸಲು…
ಮೇಲಿನ ಚಿತ್ರ ನೋಡಿ. ಇಷ್ಟು ಜನ ತುಸು ವಿವೇಚನೆಯಿಂದ, ವಿವೇಕದಿಂದ ವರ್ತಿಸಿದ್ದರೆ ಒಂದು ಮೂಕ ಪ್ರಾಣಿಯ ಜೀವ ಉಳಿಸಬಹುದಿತ್ತು. ಕೊನೆ ಪಕ್ಷ ನಿತ್ರಾಣಗೊಳಿಸಿ ಬಂಧಿಸಬಹುದಿತ್ತು. ಆಹಾರ ಒದಗಿಸಿ, ಹಸಿದು ಹೈರಾಣಾದ ಕರಡಿಯ ಹಸಿವು-ದಾಹ ಇಂಗಿಸಿ…
ಕಳೆದ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿಯ ತಂಡವೊಂದು - ವಿವೇಕ ಜೂನಿಯರ್ ಕಾಲೇಜು, ಕೋಟದಲ್ಲಿ ನಡೆಸಿದ ನಾಟಕದ ಒಂದು ದೃಷ್ಯ. ಧಾರವಾಡದ ’ನೀನಾಸಂ’ ತಂಡವೊಂದರಿಂದ ನಾಟಕ ಪ್ರದರ್ಶನ ಅಂತ ಕುಣಿದಾಡಿಕೊಂಡು ಹೋದರೆ, ಕಾರಣಾಂತರದಿಂದ…
1.
ಒಂದು ಮುತ್ತಿಗಾಗಿ
ಹಗಳಿರುಳು ಕಾದೆ
ವ್ಹಾ... ವ್ಹಾ..
ಒಂದು ಮುತ್ತಿಗಾಗಿ
ಹಗಳಿರುಳು ಕಾದೇ
ವ್ಹಾ... ವ್ಹಾ..
ಅದು ಸಿಗದ ಕಾರಣ
ಒಂದೇ ಕ್ಷಣದಲ್ಲೆ ಕುಡಿತಕ್ಕೆ
ದಾಸನಾದೇ.
2.
ಜೀವನದಲ್ಲಿ ಆಸೆಗಳು
ನೂರು ನೂರು
ವ್ಹಾ…
ಅಯ್ಯೋ ಈ ತಾಪತ್ರಯಗಳ ಸಂತೆಸಾಕಪ್ಪಾ ನಮಗೆ ಮಾತ್ರ ಅಂತೆಎಂದೆಣಿಸೋ ಮೊದಲು ನೆನಪಿರಲಿಗೋಚರ ನಮಗೆ ನಮ್ಮ ಕಷ್ಟ ಮಾತ್ರಇವೆ, ಸಕಲರಿಗೂ ಕಷ್ಟ ಅವರವರದ್ದುಸಂತೋಷ ನಾವಿಲ್ಲದ ದಿನಗಳಲ್ಲಿಲ್ಲನಾವಿರದ ಕಾರ್ಯಗಳಲ್ಲೂ ಇಲ್ಲಅದಿರುವುದು ನಾವಿರುವಲ್ಲಿ…
ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ! ಮಂಜುನಾಥ್, ನನ್ನ ಜ್ಯೋತಿಷ ಹಾಗೂ ಜನ್ಮಸಮಯ ಎನ್ನುವ ಲೇಖನಕ್ಕೆ ತಾವು ತಮ್ಮ ಅನಿಸಿಕೆ, ಅಭಿಪ್ರಾಯ, ಉತ್ತರ ಹಾಗೂ ವಿವರಣೆಯನ್ನು ನೀಡಿದುದಕ್ಕೆ ಧನ್ಯವಾದಗಳು. ದಯವಿಟ್ಟು ತಾಳ್ಮೆಯಿಂದ…
ಯಾವುದಾದರೂ unreasonable demand ತೆಗೆದುಕೊಂಡು ಕಾಸಿಗೆಂದು ಅಮ್ಮನ ಹತ್ತಿರ ಹೋದಾಗ ಅಮ್ಮ "ದುಡ್ಡೇನೂ ಮೇಲಿಂದ ಉದುರೋದಿಲ್ಲ, ನಿಮ್ಮಪ್ಪ ಎಷ್ಟು ಕಷ್ಟಪಟ್ಟು ಹಣ ದುಡಿಯೋದು ಅನ್ನೋದು ನಿನಗೆ ಗೊತ್ತಾ ಎಂದು ಪೊರಕೆ ಬೀಸಿ ಅಟ್ಟಿದ್ದು ನೆನಪಿದೆ…
ಅನೇಕ ವರ್ಷಗಳ ಕೆಳಗೆ ಎಲ್ಲೋ ಓದಿದ ನೆನಪು. ಬಯಲುಸೀಮೆಯಲ್ಲೇ ಯಾವಾಗಲೂ ಬಸ್ ಓಡಿಸುತ್ತಿದ್ದ ಡ್ರೈವರ್ಗೆ ಚಾರ್ಮಾಡಿ ಘಾಟಿ ರೂಟ್ ಕೊಟ್ಟರಂತೆ. ಹೋಗಿಬಂದ ಮೇಲೆ ಅವನು ಮೊದಲು ಮಾಡಿದ ಕೆಲಸ ಕೈ ಮುಗಿದು ಇನ್ನು ಆ ರೂಟಿಗೆ ಹಾಕಬೇಡಿ…
ಹೀರೋ ರಂಗ ಹಾಗೂ ಹೀರೋಯಿನ್ ರಂಗಿಯದೂ ಹಲವು ವರ್ಷಗಳ ಲವ್. ಅದರಲ್ಲೂ ಚೆಡ್ಡಿ ರಂಗ ಅಂದರೆ ಸಾಕು, ಅದೇ ನಮ್ ರಂಗಿ ಪಿರುತಿ ಮಾತ್ತಾನಲ್ಲಾ ಅವನ್ ಕಣ್ಲಾ ಅನ್ನುವಷ್ಟರ ಮಟ್ಟಿಗೆ ಹಳ್ಳಿಯಲ್ಲಿ ರವಷ್ಟು ಪೇಮಸ್. ರಂಗ ಚಡ್ಡಿ ಬನೀನ್ ಆಕ್ಕೊಂಡು…