June 2010

  • June 09, 2010
    ಬರಹ: suresh nadig
    ಈ ಲೇಖನ ವಿಶೇಷ ಅಂತಾಗಲಿ, ಅಥವಾ ಯಾರಿಗೂ ಗೊತ್ತಿಲ್ಲದ ವಿಷಯವಂತಾಗಲಿ ಖಂಡಿತಾ ಅಲ್ಲ. ದಿನನಿತ್ಯ ನಮ್ಮ ಕಣ್ಣೆದುರುಗಿನ ಇರುವೆಗಳು ಆಹಾರವನ್ನು ಹೇಗೆ ಹಂಚಿಕೊಂಡು ತಿನ್ನುತ್ತವೆ ಎನ್ನುವುದನ್ನು ನೋಡಿರುತ್ತೇವೆ. ಇವತ್ತು ಬೆಳಗ್ಗೆ ಹೊರಗಡೆ ಜಗುಲಿಯ…
  • June 09, 2010
    ಬರಹ: gopinatha
     ಮೊದಲೊಮ್ಮೆಅಪರೂಪದಗಿಡವೊಂದುಕಣ್ಣಿಗೆ ಬಿತ್ತುಹಾಗೆಯೇ ಬಿಡಲುಮನಸ್ಸಾಗದೇಎತ್ತಿ ತಂದುಜೋಪಾನವಾಗಿಮನೆಯೊಳಗೆಇಟ್ಟು ಪೋಷಿಸಿದೆಈಗ ಅದೇನನ್ನೆಲ್ಲವನ್ನೂಅಪೋಷಣೆಯಾಗಿಸಿದೆಸ್ವಂತಿಗೆಗೆಆಸ್ಪದವೇಇಲ್ಲದಂತೆ ಆವರಿಸಿಬೆಳೆದು…
  • June 09, 2010
    ಬರಹ: rajeshnaik111
    ಉಡುಪಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸುವ ಮೊದಲ ಹಕ್ಕು ಪರ್ಯಾಯ ಮಠದ ಸ್ವಾಮಿಗಳಿಗೆ ಮಾತ್ರ. ಈ ಮಹಾಪೂಜೆಯನ್ನೂ ಸೇರಿಸಿ ಕೃಷ್ಣನಿಗೆ ದಿನಾಲೂ ೧೬ ಪೂಜೆಗಳಿವೆ. ಉಳಿದ ಮಠದ ಸ್ವಾಮಿಗಳು ಮಹಾಪೂಜೆಯೊಂದನ್ನು ಬಿಟ್ಟು ಇತರ ೧೫ ಪೂಜೆಗಳಲ್ಲಿ…
  • June 09, 2010
    ಬರಹ: srikanthsb
    ಸಂಪದ ಮಿತ್ರರೆ,   ನನಗೆ ಬಹಳ ವರ್ಷಗಳಿಂದ ಈ ಪ್ರಶ್ನೆಗಳು ಕಾಡುತ್ತಾ ಇದೆ...ನಿಮ್ಮೆಲ್ಲರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವ ಕುತೂಹಲ !!   ೧. ದೇವರು ನಿಜವಾಗ್ಲೂ ಯಾರು? ಎಲ್ಲಿದ್ದಾನೆ? ೨. ದೇವರು ಇಲ್ಲಾ ಅಂತ ಜೀವನ ಮಾಡುವುದಕ್ಕೆ ಸಾಧ್ಯವೆ…
  • June 09, 2010
    ಬರಹ: snkorpalli
    ಅರಿತ ಮನವಿದು  ನುರಿತ ತನುವಿದು ನಿಮ್ಮುಂದೆ ಬಂದಿಹದು ಹಿಡಿದೆತ್ತಿಕೋ ಎನ್ನುತಿಹದು  ಮರೆತ್ತಿಲ್ಲ ಕನ್ನಡ, ಕಾಗುಣಿತ ತಪ್ಪಾಗಿಹುದು  ನನ್ನೀ ಕವನವು ಬೆಳವಣಿಗೆ ಹಾದಿಯಲಿ ಸಾಗುತಿಹದು ತಪ್ಪಾಗಿದ್ದರೆ ಕ್ಷಮಿಸಿ, . . . . ಇಂತಿ ನಿಮ್ಮ ಕಿರು ಕವಿ…
  • June 09, 2010
    ಬರಹ: anilkumar
                                                                              (೪೧)      ಕಲಾಭವನವು ಪ್ರತಿವರ್ಷ ನಿರೀಕ್ಷೆಯಿಂದ ಕಾಯುವುದು ’ನಂದನ್ ಮೇಳ’ಕ್ಕೆ. ಖ್ಯಾತ ಕಲಾವಿದ, ಕಲಾಗುರು, ಮಾಸ್ಟರ್ ಮೊಷಾಯ್ ನಂದಲಾಲ್ ಬೋಸ್…
  • June 09, 2010
    ಬರಹ: suresh nadig
    ಕಿರಣ್ ಶಿವಮೊಗ್ಗದ ವಾಸಿ. ಈತ ಹುಟ್ಟಿದಾಗಿನಿಂದಲೂ ಹಾವನ್ನು ಹಿಡಿಯುವ ವಿದ್ಯೆಯನ್ನು ಕಲಿತವನಲ್ಲ. ಹೊಟ್ಟೆ ಪಾಡಿಗಾಗಿ ಶಿವಮೊಗ್ಗದ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಸಣ್ಣ ಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದ…
  • June 09, 2010
    ಬರಹ: anilkumar
    (೧೦೬) ಮಾನವನ ಕಲ್ಪನೆಯ ಶತ್ರು ಕನ್ನಡಿ! ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎಂಬುದನ್ನು ಅದು ತೋರಿಸದು. ನಮಗೂ ಸಹ ಅದು ನಮ್ಮನ್ನೇ ತಿರುವು ಮರುವು ಮಾಡಿ ತೋರಿಸುತ್ತದೆ. (೧೦೭) ಯಾವ ಬಣ್ಣದ ಮಸಿಯನ್ನು ಬರವಣಿಗೆಗೆ ಬಳಸುತ್ತೇವೆಂಬುದು ಬಹಳ…
  • June 09, 2010
    ಬರಹ: mannu
    ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿನೇ ಇಲ್ಲ!!! ಅಕ್ರಮ ಸಾಗಣಿಕೆ ಆರೋಪದ ಅಧಾರದಮೇಲೆ ಲೊಕಾಯುಕ್ತರವರು ವಶಪಡಿಸಿಕೊಂಡಿದ್ದ ಅದಿರಿನಲ್ಲಿ ೪ಲಕ್ಷ ಮೆಟ್ರಿಕ್ ಟನ್ ನಾಪತ್ತೆ! ಇದರ ಹಿಂದೆ ಯಾರಿದ್ದಾರೆಂಬುದು ಎಲ್ಲರಿಗೂ ಗೊತ್ತು..  …
  • June 09, 2010
    ಬರಹ: palachandra
    ಕಳೆದವಾರ ಬನವಾಸಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ. ೯ ನೇ ಶತಮಾನದಷ್ಟು ಹಳೆಯದಾದ ದೇವಸ್ಥಾನದ ಗೋಡೆಯ ಮಯ್ವಳಿಕೆ ಚಿತ್ರಕ್ಕೆ ಹಿನ್ನೆಲೆ ಒದಗಿಸಿದರೆ, ಚಿತ್ರದ ವಿಷಯವಾದ ನಿಶ್ಚಿಂತೆಯಿಂದ ಮಲಗಿರುವ ಮಗು ಪ್ರಶಾಂತತೆಯ ಭಾವ…
  • June 09, 2010
    ಬರಹ: ವಿನಾಯಕ
    ಆಕಸ್ಮಿಕಗಳ ಅವಿರತಗಣಿಯೇ,   ಒಮ್ಮೆಮ್ಮೆ ದಿಗಿಲಾಗುತ್ತದೆ. ನಾ ಕೂಡಿಟ್ಟ ಅಷ್ಟೂ ಕನಸುಗಳಲ್ಲೂ ನುಸುಳಿಬಿಟ್ಟ ನೀನೆಂಬ ನನ್ನತನಕ್ಕೆ ಅದೇನಂತ ಹೇಳಲಿ..ಬಿಲ್ ಕುಲ್ ನನ್ನವೇ ಅಂತ ವರ್ಷಾನುಗಟ್ಟಲೆಯಿಂದ ಸಾವಧಾನವಾಗಿ ಗುಟ್ಟಾಗಿ ಬಚ್ಚಿಟ್ಟ…
  • June 09, 2010
    ಬರಹ: h.a.shastry
      ಇದೀಗ ವಿಶ್ವಕಪ್ ಫುಟ್ಬಾಲ್ ಸಂಭ್ರಮ.  ಫುಟ್ಬಾಲ್ ಆಟ ಏಕೆ ನೋಡಬೇಕು?  ಈ ಪ್ರಶ್ನೆಗೆ ನಾನು ಸೂಕ್ತ ಉತ್ತರ ನೀಡಲು ಸಫಲನಾದರೆ ಫುಟ್ಬಾಲ್ ಆಟದ ಸೊಗಸನ್ನು ಸವಿಯುವವರ ಸಂಖ್ಯೆ ಅಷ್ಟರಮಟ್ಟಿಗೆ ಹೆಚ್ಚೀತೆಂಬ ಆಶಯ ನನ್ನದು.  ನಮ್ಮಲ್ಲಿ ಬಹುತೇಕರು…
  • June 09, 2010
    ಬರಹ: vasanth
    ನಾ ಹತ್ತಿ ಕುಳಿತಿದ್ದು ವಿಮಾನವನ್ನಲ್ಲ !. ಚಿಂತೆಯೆಂಬ ಚಿತೆಯನ್ನ. ಬಾಳಿನ ಹಣತೆಗೆ ಹಚ್ಚಲು ಎಣ್ಣೆಯಿಲ್ಲದೆ ಬೆಳಗಲು ಬೆಂಕಿಯಿಲ್ಲದೆ ನಿಂತ ನೆಲ ಬಿಟ್ಟು ಹಾರಿ ಹೋಗಲು ಮನಸ್ಸು ಮಾಡಿದೆ. ರೆಕ್ಕೆಗಳು ಮೂಡಲಿಲ್ಲ ಆಸೆಗಳು ಅರಳಲಿಲ್ಲ ಸಂಬಂಧಗಳು…
  • June 09, 2010
    ಬರಹ: Shrikantkalkoti
    -->ಇದರ ಬಗ್ಗೆ ಮಾಹಿತಿ ಒಂದು ಮಿಂಚಂಚೆಯಲ್ಲಿ ಸಿಕ್ಕಿದ್ದು,ಸಂಶೋಧನೆಯ ಸತ್ಯ ಅಸತ್ಯತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅರಿತವರು ತಿಳಿಸಿ..ನಾನೂ ಈ ವಿಚಾರದ ಬಗ್ಗೆ ಕುತೂಹಲಿ<-- ಭಾರತದಲ್ಲಿ,ವಾಸಿಯಾಗದು ಎಂದು ತಿಳಿದ ಕಾಯಿಲೆಗಳನ್ನು…
  • June 09, 2010
    ಬರಹ: shivaram_shastri
    ಶಿವರಾಮ:ನನಗೆ ಈ ಮೊಲ ಸಿಕ್ಕಿದೆ. ಏನು ಮಾಡ್ಲಿ? ಗೆಳೆಯ:ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು. ಮರುದಿನ  ಗೆಳೆಯ: ಅರೆ, ಈಗಲೂ ಮೊಲ ನಿನ್ನ ಹತ್ರಾನೆ ಇದೆ. ನಿನ್ನೇನೇ ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು ಅಂದಿದ್ದೆ.  ಶಿವರಾಮ:ನಿನ್ನೆ…
  • June 08, 2010
    ಬರಹ: anilkkm
      ನವ ಮಾಸ ಹೊತ್ತು ಶುಭ ದಿನದಿ ಹೆತ್ತುಭೂಮಿಗೆ ತ೦ದವಳೆನ್ನಮ್ಮಎದೆ ಹಾಲು ಕುಡಿಸಿಸವಿ ಮುತ್ತು ಸುರಿಸಿಜೋಗುಳ ಹಾಡಿದವಳೆನ್ನಮ್ಮತ೦ಗಳ ತಿ೦ದುನೊವಲಿ ಬೆ೦ದುಬಿಸಿ ಅನ್ನ ಉಣಿಸಿದವಳೆನ್ನಮ್ಮಬಟ್ಟೆಯ ಕೊಡಿಸಿಶಾಲೆಗೆ ಕಳಿಸಿಬುದ್ದಿಯ…
  • June 08, 2010
    ಬರಹ: rjewoor
    ಮನದಲ್ಲಿ ನೋವಿದೆ. ಭಾವಗಳುಅಕ್ಷರವಾಗದಷ್ಟು ಘಾಡವಾದ ಪೆಟ್ಟು.ಮನವು ಕೊರಗುತ್ತಿದೆ. ನೋವಿನಿಂದಲ್ಲ.ಭಾವನೆಗಳು ಸಾಲುಗಳಾಗದೇ ಇರುವುದಕ್ಕೆ.ನೋವು ಮನವಾಗಿದೆ. ಮನವೆಲ್ಲ ನೋವೇಆಗಿದೆ. ಅವಳು ಕೊಟ್ಟು ಹೋದ ಪೆಟ್ಟು..ಮತ್ತೆ ಮತ್ತೆ ತಾಜಾ ಆಗ್ತಿದೆ..ಮನವು…
  • June 08, 2010
    ಬರಹ: anilkumar
    (೧೦೧) ನಾನು ವಿಶ್ವದ ಕೇಂದ್ರ. ಏಕೆಂದರೆ ಕೇಂದ್ರ ಎಂಬುದು ವೃತ್ತವೊಂದರ ಮೇಲಿನ ಚಿಕ್ಕೆಯಾಗಿದ್ದು ಆ ವೃತ್ತದ ಕೇಂದ್ರವು ಮತ್ತೆಲ್ಲಿಯೋ ಇರುತ್ತದೆ! (೧೦೨) ಕೆಲಸಕ್ಕೆ ಬರದ ಜಾಗದಿಂದ ಪ್ರಯೋಜನವಾಗುವ ಸ್ಥಳಕ್ಕೆ ಕರೆದೊಯ್ಯುವುದನ್ನು ರಸ್ತೆ…
  • June 08, 2010
    ಬರಹ: santhosh_87
    ನಾಸ್ಟಾಲ್ಜಿಯಾ ಎಂಬ ಪದವನ್ನು ನಾನು ಮೊದಲು ನೋಡಿದ್ದು ಡುಂಡಿರಾಜರ ಒಂದು ಲೇಖನದಲ್ಲಿ. ಒಂದು ಕಾಲದಲ್ಲಿ ಹಿಡಿದಿದ್ದ ಡುಂಡಿರಾಜರ ಕವಿತೆಗಳ ಹುಚ್ಚು ಗೊತ್ತಿಲ್ಲದೇ ಬಿಟ್ಟಿದ್ದು ನನ್ನಲ್ಲಿ ಆಗುತ್ತಿದ್ದ ಬದಲಾವಣೆಗಳ ಅರಿವಿಲ್ಲದೆ ಇರಬೇಕು. ಕ್ರಮೇಣ…
  • June 08, 2010
    ಬರಹ: asuhegde
    ಪ್ರಧಾನಿಗಳೇ ನಿಮಗೆ ಇಬ್ಬರು ಸ್ತ್ರೀಯರ ಪರೋಕ್ಷ ಮಾರ್ಗದರ್ಶನವಲ್ವೇಒಬ್ಬರ ಕೆಲಸಕ್ಕಾಗಿ ಮೂರು ಮಂದಿಯ ಸಮಯ ಪೋಲಾಗುತಿದೆಯಲ್ವೇ ತಾ ಕಲಿತ ವಿದ್ಯೆ, ಗಳಿಸಿದ ಅನುಭವಗಳೆಲ್ಲಾ ಸಾಕಾಗಿಲ್ಲ ಅನ್ನೋ ಮಾತೇಸರಕಾರದ ಹೊಣೆಗಾರಿಕೆಯೆಂದರೆ ಅಡುಗೆ ಮನೆಯಲ್ಲಿನ…