ಈ ಲೇಖನ ವಿಶೇಷ ಅಂತಾಗಲಿ, ಅಥವಾ ಯಾರಿಗೂ ಗೊತ್ತಿಲ್ಲದ ವಿಷಯವಂತಾಗಲಿ ಖಂಡಿತಾ ಅಲ್ಲ. ದಿನನಿತ್ಯ ನಮ್ಮ ಕಣ್ಣೆದುರುಗಿನ ಇರುವೆಗಳು ಆಹಾರವನ್ನು ಹೇಗೆ ಹಂಚಿಕೊಂಡು ತಿನ್ನುತ್ತವೆ ಎನ್ನುವುದನ್ನು ನೋಡಿರುತ್ತೇವೆ. ಇವತ್ತು ಬೆಳಗ್ಗೆ ಹೊರಗಡೆ ಜಗುಲಿಯ…
ಉಡುಪಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸುವ ಮೊದಲ ಹಕ್ಕು ಪರ್ಯಾಯ ಮಠದ ಸ್ವಾಮಿಗಳಿಗೆ ಮಾತ್ರ. ಈ ಮಹಾಪೂಜೆಯನ್ನೂ ಸೇರಿಸಿ ಕೃಷ್ಣನಿಗೆ ದಿನಾಲೂ ೧೬ ಪೂಜೆಗಳಿವೆ. ಉಳಿದ ಮಠದ ಸ್ವಾಮಿಗಳು ಮಹಾಪೂಜೆಯೊಂದನ್ನು ಬಿಟ್ಟು ಇತರ ೧೫ ಪೂಜೆಗಳಲ್ಲಿ…
ಸಂಪದ ಮಿತ್ರರೆ,
ನನಗೆ ಬಹಳ ವರ್ಷಗಳಿಂದ ಈ ಪ್ರಶ್ನೆಗಳು ಕಾಡುತ್ತಾ ಇದೆ...ನಿಮ್ಮೆಲ್ಲರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವ ಕುತೂಹಲ !!
೧. ದೇವರು ನಿಜವಾಗ್ಲೂ ಯಾರು? ಎಲ್ಲಿದ್ದಾನೆ?
೨. ದೇವರು ಇಲ್ಲಾ ಅಂತ ಜೀವನ ಮಾಡುವುದಕ್ಕೆ ಸಾಧ್ಯವೆ…
ಕಿರಣ್ ಶಿವಮೊಗ್ಗದ ವಾಸಿ. ಈತ ಹುಟ್ಟಿದಾಗಿನಿಂದಲೂ ಹಾವನ್ನು ಹಿಡಿಯುವ ವಿದ್ಯೆಯನ್ನು ಕಲಿತವನಲ್ಲ. ಹೊಟ್ಟೆ ಪಾಡಿಗಾಗಿ ಶಿವಮೊಗ್ಗದ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಸಣ್ಣ ಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದ…
(೧೦೬) ಮಾನವನ ಕಲ್ಪನೆಯ ಶತ್ರು ಕನ್ನಡಿ! ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎಂಬುದನ್ನು ಅದು ತೋರಿಸದು. ನಮಗೂ ಸಹ ಅದು ನಮ್ಮನ್ನೇ ತಿರುವು ಮರುವು ಮಾಡಿ ತೋರಿಸುತ್ತದೆ.
(೧೦೭) ಯಾವ ಬಣ್ಣದ ಮಸಿಯನ್ನು ಬರವಣಿಗೆಗೆ ಬಳಸುತ್ತೇವೆಂಬುದು ಬಹಳ…
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿನೇ ಇಲ್ಲ!!!
ಅಕ್ರಮ ಸಾಗಣಿಕೆ ಆರೋಪದ ಅಧಾರದಮೇಲೆ ಲೊಕಾಯುಕ್ತರವರು
ವಶಪಡಿಸಿಕೊಂಡಿದ್ದ ಅದಿರಿನಲ್ಲಿ ೪ಲಕ್ಷ ಮೆಟ್ರಿಕ್ ಟನ್ ನಾಪತ್ತೆ!
ಇದರ ಹಿಂದೆ ಯಾರಿದ್ದಾರೆಂಬುದು ಎಲ್ಲರಿಗೂ ಗೊತ್ತು..
…
ಕಳೆದವಾರ ಬನವಾಸಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ. ೯ ನೇ ಶತಮಾನದಷ್ಟು ಹಳೆಯದಾದ ದೇವಸ್ಥಾನದ ಗೋಡೆಯ ಮಯ್ವಳಿಕೆ ಚಿತ್ರಕ್ಕೆ ಹಿನ್ನೆಲೆ ಒದಗಿಸಿದರೆ, ಚಿತ್ರದ ವಿಷಯವಾದ ನಿಶ್ಚಿಂತೆಯಿಂದ ಮಲಗಿರುವ ಮಗು ಪ್ರಶಾಂತತೆಯ ಭಾವ…
ಇದೀಗ ವಿಶ್ವಕಪ್ ಫುಟ್ಬಾಲ್ ಸಂಭ್ರಮ. ಫುಟ್ಬಾಲ್ ಆಟ ಏಕೆ ನೋಡಬೇಕು? ಈ ಪ್ರಶ್ನೆಗೆ ನಾನು ಸೂಕ್ತ ಉತ್ತರ ನೀಡಲು ಸಫಲನಾದರೆ ಫುಟ್ಬಾಲ್ ಆಟದ ಸೊಗಸನ್ನು ಸವಿಯುವವರ ಸಂಖ್ಯೆ ಅಷ್ಟರಮಟ್ಟಿಗೆ ಹೆಚ್ಚೀತೆಂಬ ಆಶಯ ನನ್ನದು. ನಮ್ಮಲ್ಲಿ ಬಹುತೇಕರು…
ನಾ ಹತ್ತಿ ಕುಳಿತಿದ್ದು
ವಿಮಾನವನ್ನಲ್ಲ !.
ಚಿಂತೆಯೆಂಬ ಚಿತೆಯನ್ನ.
ಬಾಳಿನ ಹಣತೆಗೆ
ಹಚ್ಚಲು ಎಣ್ಣೆಯಿಲ್ಲದೆ
ಬೆಳಗಲು ಬೆಂಕಿಯಿಲ್ಲದೆ
ನಿಂತ ನೆಲ ಬಿಟ್ಟು
ಹಾರಿ ಹೋಗಲು
ಮನಸ್ಸು ಮಾಡಿದೆ.
ರೆಕ್ಕೆಗಳು ಮೂಡಲಿಲ್ಲ
ಆಸೆಗಳು ಅರಳಲಿಲ್ಲ
ಸಂಬಂಧಗಳು…
-->ಇದರ ಬಗ್ಗೆ ಮಾಹಿತಿ ಒಂದು ಮಿಂಚಂಚೆಯಲ್ಲಿ ಸಿಕ್ಕಿದ್ದು,ಸಂಶೋಧನೆಯ ಸತ್ಯ ಅಸತ್ಯತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅರಿತವರು ತಿಳಿಸಿ..ನಾನೂ ಈ ವಿಚಾರದ ಬಗ್ಗೆ ಕುತೂಹಲಿ<--
ಭಾರತದಲ್ಲಿ,ವಾಸಿಯಾಗದು ಎಂದು ತಿಳಿದ ಕಾಯಿಲೆಗಳನ್ನು…
ಶಿವರಾಮ:ನನಗೆ ಈ ಮೊಲ ಸಿಕ್ಕಿದೆ. ಏನು ಮಾಡ್ಲಿ?
ಗೆಳೆಯ:ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು.
ಮರುದಿನ
ಗೆಳೆಯ: ಅರೆ, ಈಗಲೂ ಮೊಲ ನಿನ್ನ ಹತ್ರಾನೆ ಇದೆ. ನಿನ್ನೇನೇ ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು ಅಂದಿದ್ದೆ.
ಶಿವರಾಮ:ನಿನ್ನೆ…
ಮನದಲ್ಲಿ ನೋವಿದೆ. ಭಾವಗಳುಅಕ್ಷರವಾಗದಷ್ಟು ಘಾಡವಾದ ಪೆಟ್ಟು.ಮನವು ಕೊರಗುತ್ತಿದೆ. ನೋವಿನಿಂದಲ್ಲ.ಭಾವನೆಗಳು ಸಾಲುಗಳಾಗದೇ ಇರುವುದಕ್ಕೆ.ನೋವು ಮನವಾಗಿದೆ. ಮನವೆಲ್ಲ ನೋವೇಆಗಿದೆ. ಅವಳು ಕೊಟ್ಟು ಹೋದ ಪೆಟ್ಟು..ಮತ್ತೆ ಮತ್ತೆ ತಾಜಾ ಆಗ್ತಿದೆ..ಮನವು…
(೧೦೧) ನಾನು ವಿಶ್ವದ ಕೇಂದ್ರ. ಏಕೆಂದರೆ ಕೇಂದ್ರ ಎಂಬುದು ವೃತ್ತವೊಂದರ ಮೇಲಿನ ಚಿಕ್ಕೆಯಾಗಿದ್ದು ಆ ವೃತ್ತದ ಕೇಂದ್ರವು ಮತ್ತೆಲ್ಲಿಯೋ ಇರುತ್ತದೆ!
(೧೦೨) ಕೆಲಸಕ್ಕೆ ಬರದ ಜಾಗದಿಂದ ಪ್ರಯೋಜನವಾಗುವ ಸ್ಥಳಕ್ಕೆ ಕರೆದೊಯ್ಯುವುದನ್ನು ರಸ್ತೆ…
ನಾಸ್ಟಾಲ್ಜಿಯಾ ಎಂಬ ಪದವನ್ನು ನಾನು ಮೊದಲು ನೋಡಿದ್ದು ಡುಂಡಿರಾಜರ ಒಂದು ಲೇಖನದಲ್ಲಿ. ಒಂದು ಕಾಲದಲ್ಲಿ ಹಿಡಿದಿದ್ದ ಡುಂಡಿರಾಜರ ಕವಿತೆಗಳ ಹುಚ್ಚು ಗೊತ್ತಿಲ್ಲದೇ ಬಿಟ್ಟಿದ್ದು ನನ್ನಲ್ಲಿ ಆಗುತ್ತಿದ್ದ ಬದಲಾವಣೆಗಳ ಅರಿವಿಲ್ಲದೆ ಇರಬೇಕು. ಕ್ರಮೇಣ…
ಪ್ರಧಾನಿಗಳೇ ನಿಮಗೆ ಇಬ್ಬರು ಸ್ತ್ರೀಯರ ಪರೋಕ್ಷ ಮಾರ್ಗದರ್ಶನವಲ್ವೇಒಬ್ಬರ ಕೆಲಸಕ್ಕಾಗಿ ಮೂರು ಮಂದಿಯ ಸಮಯ ಪೋಲಾಗುತಿದೆಯಲ್ವೇ
ತಾ ಕಲಿತ ವಿದ್ಯೆ, ಗಳಿಸಿದ ಅನುಭವಗಳೆಲ್ಲಾ ಸಾಕಾಗಿಲ್ಲ ಅನ್ನೋ ಮಾತೇಸರಕಾರದ ಹೊಣೆಗಾರಿಕೆಯೆಂದರೆ ಅಡುಗೆ ಮನೆಯಲ್ಲಿನ…