December 2010

  • December 03, 2010
    ಬರಹ: kirans_h
    ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]    ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.  ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ…
  • December 03, 2010
    ಬರಹ: kirans_h
    ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]    ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.  ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ…
  • December 03, 2010
    ಬರಹ: kirans_h
    ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]    ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ…
  • December 03, 2010
    ಬರಹ: kirans_h
    ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]    ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ…
  • December 03, 2010
    ಬರಹ: kirans_h
    ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]   ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.  ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ…
  • December 03, 2010
    ಬರಹ: nagenagaari
    ತಣ್ಣಗೆ ಹೆಡೆ ಎತ್ತಿದ ಸರ್ಪದ ಮೇಲೆ ಮಲಗಿಕೊಂಡಿದ್ದ ವಿಷ್ಣುವಿನ ಅಂತರಾಳದಲ್ಲಿ ಸೃಷ್ಟಿಯ ಬಯಕೆಯಾಯಿತು. ಆತನ ನಾಭಿ ಕಮಲದಿಂದ ಬ್ರಹ್ಮನು ಹುಟ್ಟಿದನು. ಆತನು ಸೃಷ್ಟಿಕರ್ತನೆಂದು ಕರೆಸಿಕೊಂಡು ಇಡೀ ವಿಶ್ವವನ್ನು ಸೃಷ್ಟಿಸಿದನು. ಇಲ್ಲಿ ವಿಶ್ವ ಎಂದರೆ…
  • December 02, 2010
    ಬರಹ: veeresh hiremath
      "ಹೃದಯದ ಬಾಗಿಲ ನೂಕಿ  ಸದ್ದಿಲ್ಲದೇ ಒಳಗೆ ಬಂದಾಕಿ     ಉಸಿರಲ್ಲಿ ಪ್ರೀತಿ ತುಂಬಿದಾಕಿ   ಹೃದಯದ ಬಡಿತ ಆದಾಕಿ     ಪ್ರೀತಿಯ ಲೋಕಕೆ ನನ್ನನು ನೂಕಿ   ಎಲ್ಲಿ ಹೋದಳು ನನ್ನಾಕಿ....?   ----------------------------------- "ಹೆಣ್ಣೇ…
  • December 02, 2010
    ಬರಹ: drmulgund
    ದಯವಿಟ್ಟು ನನಗೆ "ಕರವಾಳ" ಶಬ್ದದ ಅರ್ಥ ತಿಳಿಸಿ.   ಧನ್ಯವಾದಗಳೊಂದಿಗೆ....      
  • December 02, 2010
    ಬರಹ: gopaljsr
    ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು…
  • December 02, 2010
    ಬರಹ: bhcsb
    ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???ಕೃಷಿ ಭೂಮಿಯಲ್ಲಿ ಅಥವಾ ಹೂದೋಟಗಳಲ್ಲಿ ಬೆಳೆಯ ಜೊತೆಗೆ ಕಳೆಗಳೂ ಬೆಳೆಯುತ್ತವೆ. ಇವುಗಳು ಯಾವುದೇ ಕೃಷಿ ಅಥವಾ ಪೋಷಣೆಯಿಲ್ಲದೆ ಬೆಳೆದುಬಿಡುತ್ತವೆ.  ಈ ಕಳೆಗಳನ್ನು ಬೆಳೆಯುವ…
  • December 02, 2010
    ಬರಹ: kamath_kumble
    ಕಿಚ್ಚು ಭಾಗ -೨   ಹಿಂದಿನ ಕಂತು : http://sampada.net/blog/kamathkumble/01/12/2010/29293    
  • December 02, 2010
    ಬರಹ: gopaljsr
    ನನ್ನವಳೆಂಬ ಪ್ರೀತಿಯಿಂದ ಮಿಡಿಯುವ ಹೃದಯ ಇರಲಿ ನಯನಕೆ ದೂರವಾದರೂ ಈ ಹೃದಯನಾದದಲ್ಲಿ ಇರಲಿ | ನನ್ನ ಕಂಗಳು ನಿನ್ನ ನಿರೀಕ್ಷೆಯಲಿ ನಿದಿರೆಯ ಮರೆತಿವೆ ಪ್ರೀತಿಯ ಪನ್ನೀರಿನಲಿ ಪ್ರತಿ ಕ್ಷಣವೂ ಈಸುತಿವೆ ನಿನ್ನ ಸವಿ ನೆನಪಿನಲಿ ಇಡೀ ರಾತ್ರಿ ಕಳೆದಿವೆ…
  • December 02, 2010
    ಬರಹ: anilkumar
      ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೯ (೧೧೭)      ಶೌಮಿಕ್ ಮಾತ್ರ ಪಾರ್ಟಿಯಲ್ಲಿ ನನ್ನೊಂದಿಗೆ ಪ್ರಕ್ಷು ಮತ್ತು ಅನುಶ್ರಿಯರ ಬಗ್ಗೆ ಮಾತನಾಡುತ್ತಿದ್ದ. ಉಳಿದವರು ಪಾರ್ಟಿಯ, ಗುಂಡು ತುಂಡುಗಳ ಸವಿಯುವಲ್ಲಿ…
  • December 02, 2010
    ಬರಹ: asuhegde
    ಇದನ್ಯಾವ ಪರಿ ಬಣ್ಣಿಸಲಿ, ಇದ ನಾನೇನೆಂದು ಬಣ್ಣಿಸಲಿಆನಂದದ ಈ ಪರಿಯನುಭವ ಬಲು ವಿರಳವೀ ಬಾಳಿನಲಿನಾವೆಣಿಸಿದಂತೆ ಎಲ್ಲಾ ನಡೆಯುವುದಿಲ್ಲ ಎಂಬುದು ಸತ್ಯಆದರೂ ಏನೇನೋ ಎಣಿಕೆಗಳು ನಮ್ಮ ಮನದಲ್ಲಿ ನಿತ್ಯನಿನ್ನನ್ನು ಸಂಪರ್ಕಿಸಲು ಸಾಧ್ಯವಿದ್ದೆಡೆಯೆಲ್ಲಾ…
  • December 02, 2010
    ಬರಹ: kiran.N
    ಪ್ರೀತಿ ಮೋಸ ಪ್ರೀತಿ ಮಾಡಿದ ಮನಸ್ಸು ಮೋಸ ಪ್ರೀತಿ ಕೊಟ್ಟ ಕನಸು ಮೋಸ ಪ್ರೀತಿ ತಂದ ಆಸೆ ಮೋಸ ಪ್ರೀತಿ ಭಾವನೆ ಮೋಸ ಪ್ರೀತಿಯ ಆಶಾ ಕಿರಣ ಮೋಸ ಪ್ರೀತಿಯ ಬಾಷೆ ಮೋಸ ಪ್ರೀತಿಯ ಕವನ ಮೋಸ ಪ್ರೀತಿಯ ಅಲೆದಾಟ ಮೋಸ ಪ್ರೀತಿಯ ಹುಡುಕಾಟ ಮೋಸ ಪ್ರೀತಿಯ…
  • December 02, 2010
    ಬರಹ: Jayanth Ramachar
    ನಾ ಬರೆದ ಮೊದಲ ಪ್ರೇಮ ಪತ್ರ ಭಾವನೆಗಳಿಗೆ ಅಕ್ಷರ ರೂಪ ನೀಡಿ ಬರೆದ ಪತ್ರ.. ಒಲವೆಂಬ ಲೇಖನಿಯಲಿ ಪ್ರೇಮದ ಶಾಯಿಯ ತುಂಬಿ ಹೃದಯವೆಂಬ ಹಾಳೆಯಲಿ ಬರೆದೆ ಈ ಪತ್ರವ... ನಿನಗಿದು ಕೇವಲ ಅಕ್ಷರ ತುಂಬಿದ ಹಾಳೆಯಿರಬಹುದು ಆದರೆ ಇದು ನನ್ನ ಮನದಾಳದಲ್ಲಿ …
  • December 02, 2010
    ಬರಹ: thesalimath
      ಬೆಳಗ್ಗೆ ನಾಲ್ಕಕ್ಕೆ ಸುಭಾಷನ ಫೋನ್ ಬಂದಾಗ ಕೆಟ್ಟ ಸುದ್ದಿಯೇ ಇರಬೆಕು ಅನ್ನಿಸಿತು.ಆದರೆ ಇಷ್ಟು ಕೆಟ್ಟ ಸುದ್ದಿ ಎಂದು ಎಣಿಸಿರಲಿಲ್ಲ.ರಾಜೀವ್ ದೀಕ್ಷಿತರು ಹೋದರೆಂಬ ಸುದ್ದಿಯನ್ನು ಈಗಲೂ ನಂಬಲಾಗುತ್ತಿಲ್ಲ. ಅನೇಕರು ಫೋನ್ ಸ್ವಿಚ್ ಆಫ್…
  • December 02, 2010
    ಬರಹ: Siva
    ಹಚ್ಚಿರಿ ಮಸಿ ಬಲಿತವರೆ ಕನ್ನಡದಲ್ಲಿ ತಪ್ಪದೇ ಯೋಚಿಸಿ ಕನ್ನಡವನೇ ಮಾತಾಡಿ ಗಳೆಯರ ನಾಚಿಸಿ ಅವರಿಗೆ ಆದರೆ ಏನಾದರೂ ಆದರೆ ಕಸಿವಿಸಿ ಇಂಗ್ಲೀಷಿನಲ್ಲಿ ಮಾತಾಡಿ ಹಚ್ಚಿರಿ ಮುಖಕ್ಕೆ ಮಸಿ. ಬಾಗಿಸು ಕತ್ತು ಕನ್ನಡ ನುಡಿ ಆಗಲಿ ಓಡುವಾ ಕುದುರೆ…
  • December 02, 2010
    ಬರಹ: asuhegde
    ಇನ್ನೊಂದು ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಪ್ರಯತ್ನ.ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ || ಕಂಗಳಲ್ಲಿ ಈಗ ನಿದ್ದೆಯ ಸುಳಿವೇ ಇಲ್ಲ, ಅಲ್ಲಿ ಕಣ್ಣೀರಿನದೇ ಈಜಾಟ…
  • December 02, 2010
    ಬರಹ: ksraghavendranavada
    ಯೋಚಿಸಲೊ೦ದಿಷ್ಟು..೨೦ “ಬೆಳಕಿನ  ಚಿ೦ತನೆಗಳು“ ೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ…