December 2010

  • December 04, 2010
    ಬರಹ: ಆರ್ ಕೆ ದಿವಾಕರ
                    ಲೋಕಾಯುಕ್ತರು ಝಾಡಿಸಿದ ಎಫ್‌ಐಆರ್ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಕಟ್ಟಾ ಅವರು ಮಾಡಿದ ಪದ’ತ್ಯಾಗ’ವನ್ನು ಡಿ. 4ರ ಸಂಯುಕ್ತ ಕರ್ನಾಟಕ ಸಂಪಾದಕೀಯ ಸ್ವಾಗತಿಸಿ “ಎಚ್ಚರಿಕೆಯ ಗಂಟೆ” ಬಣ್ಣಿಸಿದೆ. ಆದರೆ ಇದರಿಂದ ಯಾರಾದರೂ…
  • December 04, 2010
    ಬರಹ: balukolar
    ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ. -ಚಾರ್ಲ್ಸ್ ಡಾರ್ವಿನ್   1998ರಲ್ಲಿ ಸೌತ್ ಕೆರೀಬಿಯನ್‌ನಲ್ಲಿ ದೋಣಿಯಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ನೀರಿಗೆ…
  • December 04, 2010
    ಬರಹ: GOPALAKRISHNA …
    ಒಂದರಂತೊಂದಿಲ್ಲ ,ನಮ್ಮ ಲೋಕದಲಿ ಒಬ್ಬರಂತಿನ್ನೋ  ಬ್ಬರಿಲ್ಲ  ಬದುಕಿನಲಿ ಭಿನ್ನತೆಯ ಸತ್ಯದಲಿ ಲೋಕ  ನಡೆಯುವುದು ಮುನ್ನ  ಹಣೆಯಲಿ ಬೊಮ್ಮನದನೆ ಬರೆಯುವುದು. [ನನ್ನ ಕವನ ಸಂಕಲನ ಬೇರು -ಚಿಗುರು ನೋಡಬಹುದು]
  • December 04, 2010
    ಬರಹ: hamsanandi
    ಕತ್ತಿಗೆ ಕಲ್ಲನು ಕಟ್ಟಿ ನೀರಿಗೆತಳ್ಳುವುದೊಳಿತು ಇಬ್ಬರನು; ಇದ್ದರೂ ಪರರಿಗೆ ಕೊಡದವನಉಜ್ಜುಗಿಸದ ಹಣವಿರದವನ!ಸಂಸ್ಕೃತ ಮೂಲ:ದ್ವೌ ಅಂಭಸಿ ನಿವೇಷ್ಟವ್ಯೋ ಗಲೇ ಬದ್ಧ್ವಾ ದೃಢಾಂ ಶಿಲಾಮ್ |ಧನವಂತಂ ಅದಾತಾರಂ ದರಿದ್ರಂ ಚ ಅತಪಸ್ವಿನಮ್ ||द्वौ अम्भसि…
  • December 04, 2010
    ಬರಹ: venkatesh
    ರಿಪೋರ್ಟೃ :  ನಮಸ್ಕಾರ ದೊಗ್ನಾಳ್ರಿಗೆ, ಎಂಗಿದಿರ ?  ಮನ್ಯಾಗೆಲ್ಲ ಪಾಡೈತ  ? ದೊಗ್ನಾಳ್ ಮುನ್ಯಪ್ಪ :  ವಯಸ್ಸಾಯ್ತ್ ನೋಡ್ರಿ. ಬಾರಿ ನಿತ್ರಾಣ ಯಾವಾಗ್ಲೂ ಮಲ್ಗಿರಾದೆ ಆಗದೆ. ಎಲ್ಲೂ ಓಗೊದೆ ಇಲ್ಲ.  ಪೇಪರ್  ಓದಾದ್  ಒಂದ್ ಉಚ್ಚ್ ಇನ್ನೂ  ಐತೆ…
  • December 04, 2010
    ಬರಹ: anilkumar
                     ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೧ (೧೨೫)      ಶೌಮಿಕ್ ಕೇಳಿದ್ದ ಮೊದಲ ಪ್ರಶ್ನೆ, "ನಿಜ ಹೇಳು ಅನಿಲ್. ನಾವು ಎಚ್ಚರದ ಮಧ್ಯೆ ನಿದ್ರಿಸುತ್ತೀವ ಅಥವಾ ಸುದೀರ್ಘ ನಿದ್ರೆಯ ಮಧ್ಯೆ ಆಗಾಗ…
  • December 03, 2010
    ಬರಹ: prasca
    ಸ್ನೇಹಿತನ ಮದುವೆಗೆಂದು ಗುರುವಾರ ಸಂಜೆ ಹಾಸನಕ್ಕೆ ಹೋಗುತ್ತಿದ್ದಾಗ ಯಡಿಯೂರಿನ ಸಮೀಪ ಹಂಪ್ ಒಂದನ್ನು ಇಳಿಸುತ್ತಿರಬೇಕಾದರೆ ಮೈನಾ ಹಕ್ಕಿಯೊಂದು ನನ್ನ ಕಾರಿಗೆ ಬಡಿದು ನೆಲಕ್ಕೆ ಬಿತ್ತು ಸದ್ಯ ಹಿಂದಿನ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳಲಿಲ್ಲ.…
  • December 03, 2010
    ಬರಹ: Siva
      ಪ್ರಿಯ ಓದುಗರೆ, ಮಾನ್ಯ ಲೋಕಾಯುಕ್ತರು ಮಾಡುತ್ತಿರುವ ದಾಳಿಯ ಬಗ್ಗೆ ಅಭಿಮಾನ ಮತ್ತು ವಂದನೆಗಳನ್ನು ಹೇಳಿ ಕವನದ ಮಜಲಿನಲ್ಲಿ ಯೋಚಿಸಿ ಬರೆದಿರುವೆ. ಓದಿರಿ.   ಸಿಬ್ಬಂಧಿಯ ಕೊರತೆ ಲೋಕಾಯುಕ್ತರು ಮಾಡಿದರು ವಿಷ್ಣುವಿನ ಮನೆ ಮೇಲೆ ದಾಳಿ; ಏನೂ…
  • December 03, 2010
    ಬರಹ: ಹೇಮ ಪವಾರ್
      ಸಂಪದಿಗರೆಲ್ಲರಿಗೂ ನಮಸ್ಕಾರ, ತುಂಬಾದಿನಗಳಿಂದ ಬರಹ ಬರವಣಿಗೆಗಳಿಂದ ದೂರವಾಗಿದ್ದು, ಇದು ಬಿಡಲಾರದ ಚಟ ಎನಿಸಿ ಮತ್ತೆ ಮರಳಿರುವೆ. ಸಂಪದದ ಹೊಸ ರೂಪ ಕಂಡು ಖುಷಿಯಾಯ್ತು. ಸಂಪದಿಗರ ಬುದ್ದಿವಂತ ಚರ್ಚೆಗಳು, ಚುರುಕು ಕಮೆಂಟುಗಳು, ತೀಕ್ಷ್ಣ ಬರಹಗಳು…
  • December 03, 2010
    ಬರಹ: Arvind Aithal
      ಹುಟ್ಟಿದ್ದು ರಾಜಧಾನಿಯಲ್ಲಾದರೂ  ಓದಿದ್ದು ಬೆಳೆದ್ದಿದ್ದೆಲ್ಲ  ಸುಂದರ  ಮಲೆನಾಡಲ್ಲಿ.ಹಾಗೆ ಮನೆಯಲ್ಲಿ ಕುಂದಗನ್ನಡದ ಛಾಪು ಇದ್ದರೂ ನಾನು ಕುಂದಾಪುರಕ್ಕೆ ಹೋಗುವ ತನಕ ಅಷ್ಟಾಗಿ ಆ ಭಾಷೆಯಲ್ಲಿ ಇನ್ನೊಬ್ಬರ ಜೊತೆ ಮಾತನಾಡುವಷ್ಟು ಪ್ರಾವೀಣ್ಯತೆ…
  • December 03, 2010
    ಬರಹ: asuhegde
    ಹುಚ್ಚು ಹುಡುಗಿಏನೇನೋ ಕೇಳುತ್ತಿರುತ್ತಾಳೆಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!ಹುಚ್ಚು ಹುಡುಗಿವಯಸ್ಸಾಗಿಲ್ಲ ನನ್ನ ಅರ್ಧದಷ್ಟೂತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್ಟುಹೊಗಳುತ್ತಿರುತ್ತಾಳೆ…
  • December 03, 2010
    ಬರಹ: anilkumar
    ಅಂತ್ಯವೆಂಬ ಆರಂಭ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦ (೧೨೧) "ಅದೇ ಹಾಡು ಕನಸಿನಲ್ಲಿ ಮತ್ತು ನನಸಿನಲ್ಲಿ. ಆದರೆ ಒಂದು ನಿಜದ ವ್ಯತ್ಯಾಸವಾಗದ ಕಾಲದಲ್ಲಿ. ಮತ್ತೊಂದು ಹೇಗೆ ಬೇಕಾದರೂ ಮಾರ್ಪಾಡುಗೊಳ್ಳುವ ಕನಸಿನಲ್ಲಿ…
  • December 03, 2010
    ಬರಹ: raghusp
    ಅವು  ೨೦೦೦ ನೇ ಇಸವಿಯ ದಿನಗಳು, ಎಲ್ಲಾ ಕಡೆ ಮಿಲೇನಿಯಂ ಸೆಲೆಬ್ರೇಶನ್, ಅಂದಿನ ಯುವಕರಿಗಂತೂ ಎರಡು ಶತಮಾನದ  ಬದಲಾವಣೆಗೆ ಸಾಕ್ಷಿಯಾದ ಉತ್ಸಾಹ. ಎಲ್ಲಿ ನೋಡಿದರು ಮಿಲೇನಿಯಂ ಗ್ರೀಟಿಂಗ್ಸ್ , ಮಿಲೇನಿಯಂ ಅಂಗಡಿ, ಅದು ಇದು ಎಲ್ಲದರಲ್ಲೂ ಮಿಲೇನಿಯಂ…
  • December 03, 2010
    ಬರಹ: ಆರ್ ಕೆ ದಿವಾಕರ
    ಸಂಸತ್ತಿನ ಇಡೀ ಚಳಿಗಾಲದ ಅದವೇಶನವೇ ಹಗರಣಕ್ಕೆ ಬಲಿಯಾಗುತ್ತಿದೆ. ನಾವೇ ಆರಿಸಿ ಕಳಿಸಿದ ಹೀರೊಗಳ ಧೈರ‍್ಯ-ಸಾಹಸವಿದೆಂದು ಕಾಲರ್ ಮೇಲೆತ್ತಿಕೊಂಡು ಹೆಮ್ಮೆಪಡಬೇಕಷ್ಟೇ! ಹಗರಣಗಳನ್ನು ಹುಟ್ಟಿಸುವಲ್ಲಿ, ಅದನ್ನು ನಿಭಾಯಿಸುವಲ್ಲಿ ಬಲಪಂಥದ ಭಾಜಪವೂ…
  • December 03, 2010
    ಬರಹ: vikashegde
    ಚಿತ್ರ:Biography of Rajiv Dixit ನವೆಂಬರ್ ೩೦ ಬೆಳಗ್ಗೆ ಸ್ವದೇಶಿ ಚಳುವಳಿಯ ರಾಜೀವ ದೀಕ್ಷಿತರು ತೀರಿಕೊಂಡರು ಎಂಬ ಸಂದೇಶ ತಲುಪಿದಾಗ ಅವಾಕ್ಕಾದೆ, ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸಿದೆ. ಆದರೆ ಕೊನೆಗೆ ಅದು ಖಚಿತವಾದಾಗ ಆವರಿಸಿದ್ದು ಒಂದು…
  • December 03, 2010
    ಬರಹ: abdul
     ಚಿತ್ರ ಕೃಪೆ: The Independent ಪತ್ರಿಕೆ, Martial Trezzini/EPA ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ…
  • December 03, 2010
    ಬರಹ: kamath_kumble
    ಕಿಚ್ಚು :: ಭಾಗ - ೩ ಹಿಂದಿನ ಕಂತು : http://sampada.net/blog/kamathkumble/02/12/2010/29306   ೬   ಹಿಂದಿನ ದಿನದ ಖುಷಿಯನ್ನು ಹೊತ್ತು ಕೊಂಡು ಅಂದು ಕಾಲೇಜ್ ಕಡೆಗೆ ಹೋಗಿದ್ದೆ, ೧೦ ಗಂಟೆಗೆ ಕಾಲೇಜ್ ಶುರುವಾಗುವುದಾದರೂ ನಾವಿಬ್ಬರು…
  • December 03, 2010
    ಬರಹ: Chikku123
    ೩೩) ಅವಳು ಲಂಗ ದಾವಣಿ ಹಾಕಿಕೊಂಡು ಹೈ ಹೀಲ್ಡ್ ಸ್ಲಿಪ್ಪರ್ ಹಾಕಿಕೊಂಡಿದ್ದಳು. ೩೪) ಅವರಿಬ್ಬರೂ ಕನ್ನಡ ಚಿತ್ರ ನೋಡುವುದಕ್ಕೆ ಹೋಗಿದ್ದರು, ಇಬ್ಬರೂ ಕನ್ನಡಿಗರೇ, ಆದರೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ೩೫) ಮದುವೆಯಾಗುವುದಕ್ಕೆ ಮೊದಲು…
  • December 03, 2010
    ಬರಹ: thesalimath
     "ಶರಣರ ಬದುಕನ್ನು ಮರಣದಲ್ಲಿ ನೋಡು" ಎಂದು ಹಿರಿಯರು ಹೇಳಿದ್ದಾರೆ.    ರಾಷ್ಟ್ರೀಯ ಯುವ ಸಂತ ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆಯನ್ನು ಇದೇ ಭಾನುವಾರ ಬೆಳಿಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ.   ಸ್ಥಳ: ಸೃಷ್ಟಿ ವೆಂಚರ್ಸ್ ಪುಳಿಯೋಗರೆ…