ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆ.

ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆ.

 "ಶರಣರ ಬದುಕನ್ನು ಮರಣದಲ್ಲಿ ನೋಡು" ಎಂದು ಹಿರಿಯರು ಹೇಳಿದ್ದಾರೆ.

 

 ರಾಷ್ಟ್ರೀಯ ಯುವ ಸಂತ ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆಯನ್ನು ಇದೇ ಭಾನುವಾರ ಬೆಳಿಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ.

 

ಸ್ಥಳ: ಸೃಷ್ಟಿ ವೆಂಚರ್ಸ್

ಪುಳಿಯೋಗರೆ ಪಾಯಿಂಟ್ ಮೇಲೆ

 ಬಸವನಗುಡಿ

ಬೆಂಗಳೂರು.

 

 ಕರ್ನಾಟಕದ ಎಲ್ಲ ಕಾರ್ಯಕರ್ತರು ಸಭೆಗೆ ಆಗಮಿಸಲಿದ್ದಾರೆ.

 

 ಅಗಲಿದ ಮಹಾನ್ ನಾಯಕನಿಗೆ ಎರಡು ಹನಿ ಕಂಬನಿ ಮಿಡಿಯೋಣ