ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆ.
"ಶರಣರ ಬದುಕನ್ನು ಮರಣದಲ್ಲಿ ನೋಡು" ಎಂದು ಹಿರಿಯರು ಹೇಳಿದ್ದಾರೆ.
ರಾಷ್ಟ್ರೀಯ ಯುವ ಸಂತ ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆಯನ್ನು ಇದೇ ಭಾನುವಾರ ಬೆಳಿಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ.
ಸ್ಥಳ: ಸೃಷ್ಟಿ ವೆಂಚರ್ಸ್
ಪುಳಿಯೋಗರೆ ಪಾಯಿಂಟ್ ಮೇಲೆ
ಬಸವನಗುಡಿ
ಬೆಂಗಳೂರು.
ಕರ್ನಾಟಕದ ಎಲ್ಲ ಕಾರ್ಯಕರ್ತರು ಸಭೆಗೆ ಆಗಮಿಸಲಿದ್ದಾರೆ.
ಅಗಲಿದ ಮಹಾನ್ ನಾಯಕನಿಗೆ ಎರಡು ಹನಿ ಕಂಬನಿ ಮಿಡಿಯೋಣ