December 2010

  • December 06, 2010
    ಬರಹ: vinootan
    ಕನ್ನಡದ ಕವಿ ರಸ ಋಷಿ   "ಶ್ರೀ ರಾಮಾಯಣ ದರ್ಶನಂ" ಖುಷಿ         |೧|      ಮಾನವತೆಯ ಮೂಲಭೂತ   ಮನುಜಮತ ವಿಶ್ವ-ಪತ                       |೨|      ರತಿ ಹೇಮಾವತಿ ಪತಿ   ನೀ ಕನ್ನಡದ ಕರುನಾಡು ಸತಿ                 |೩|      ವೇದಋಷಿ…
  • December 06, 2010
    ಬರಹ: bhalle
    ಇಂದು ಡಿಸೆಂಬರ್ ಆರು ... ನನ್ನ ವೈದ್ಯ ಮಿತ್ರರಾದ ಮೀನಾ ಸುಬ್ಬರಾವ್ ಅವರ ಸಲಹೆಯ ಮೇರೆಗೆ ಸಂಪದಕ್ಕೆ ಕಾಲಿಟ್ಟು ಎರಡು ವರ್ಷವಾಯಿತು ... ಎರಡು ವರ್ಷವಾಯಿತೇ!! ಅನ್ನಲೇ?  ಅಥವಾ  ಎರಡೇ ವರ್ಷವಾಯಿತೇ? ಅನ್ನಲೇ?  ಏನೂ ಗೊತ್ತಾಗುತ್ತಿಲ್ಲ. ಏಕೆಂದರೆ…
  • December 06, 2010
    ಬರಹ: kamath_kumble
    ಕಿಚ್ಚು ಭಾಗ - 4   ಹಿಂದಿನ ಕಂತು : http://sampada.net/blog/kamathkumble/03/12/2010/29319      
  • December 05, 2010
    ಬರಹ: ನಿರ್ವಹಣೆ
    ಸಂಪದ ಸಮ್ಮಿಲನ #5 ಕುರಿತ ಚರ್ಚೆಗೆ ಈ ಪುಟ. ಯಾವ ದಿನ ಇಟ್ಟುಕೊಳ್ಳಬಹುದು?   ಪ್ರತಿಕ್ರಿಯೆಗಳಲ್ಲಿ ತಿಳಿಸಿ.
  • December 05, 2010
    ಬರಹ: Prabhu Murthy
    ಇಂಟರ್‌ನೆಟ್‌ನಲ್ಲಿ ತಂಪಾದ ಕನ್ನಡದ ನೆರಳು ಇನ್ನೂ ಹರವಿಕೊಳ್ಳಬೇಕಾಗಿದೆ. ಈ ಗುರಿಗೆ ಬದ್ಧವಾದ ಸಮುದಾಯವ(ಗಳ)ನ್ನು ಮತ್ತು ಕಂಪ್ಯೂಟರಿನಲ್ಲಿ ಬೇಕಾದ ತಾಂತ್ರಿಕ ಸೌಲಭ್ಯಗಳನ್ನು ಬೆಳೆಸುವುದೂ ಕೂಡ ಕನ್ನಡದ ಬೇಸಾಯವೇ ಆಗಿರುವುದು ೨೧ನೇ ಶತಮಾನದ…
  • December 05, 2010
    ಬರಹ: gopinatha
      ಸಾರ್ಥಕ ವಾರಾಂತ್ಯ-  ನಾಲ್ಕನೆಯ ಸಂಪದ ಸಮ್ಮಿಲನ ಸಂಪದವನ್ನು  ನಾಡಿಗರು ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಹುಟ್ಟು ಹಾಕಿದರು ಎಂಬುದು ಕೇಳಿ ಈ ಮೂವತ್ತರ ಹರೆಯದ ಯುವಕ ಹರಿಪ್ರಸಾದ ನಾಡಿಗರ ಮೇಲಿನ ನನ್ನ ಗೌರವ ಮತ್ತೂ ನೂರ್ಮಡಿಯಾಯ್ತು.ಐದು…
  • December 05, 2010
    ಬರಹ: priyank_ks
    ವೊಡಾಫೋನಿನ ಜಯನಗರದ ಮಳಿಗೆಯಲ್ಲಿ self help kiosk ಒಂದನ್ನು ಇಡಲಾಗಿದೆ. ಆದರೆ ಈ ಕಿಯಾಸ್ಕ್ ಬಳಸಲು ಕನ್ನಡ ಮಾತ್ರ ಗೊತ್ತಿದ್ದರೆ ಸಾಕಾಗಲ್ಲ. ಯಾಕಂದ್ರೆ ಈ ಕಿಯಾಸ್ಕ್ ಕೊಡೋದು ಕೇವಲ ಇಂಗ್ಲಿಶ್ ಮತ್ತೆ ಹಿಂದಿ ಆಯ್ಕೆ ಮಾತ್ರ. ಫೋಟೋ…
  • December 05, 2010
    ಬರಹ: ಆರ್ ಕೆ ದಿವಾಕರ
                    ‘ಕರ್ನಾಟಕದ ಜನ ತರ‍್ಲೆ ಬುದ್ಧಿಯವರು’ ಎಂಬ ಹೊಸ ದರ್ಶನವನ್ನು ಹಿರಿಯ ದಾರ್ಶನಿಕ ಡಾ. ಎಸ್. ಎಲ್. ಭೈರಪ್ಪನವರು ಕರ್ನಾಟಕದ ಜನತೆಯ ಮೇಲೆ ಪ್ರಹಾರ ಮಾಡಿರುವುದಾಗಿ ಪತ್ರಿಕೆಯೊಂದರಲ್ಲಿ ವರಿಯಾಗಿದೆ.                 ರಾಜ್ಯದ…
  • December 05, 2010
    ಬರಹ: ASHOKKUMAR
    ಇಂಡೋನೇಶ್ಯಾವು ಅಂತಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ.ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ.ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆಯಲ್ಲಿ ಇಂಡೋನೇಶ್ಯಾದವರದ್ದು,ಉಳಿದ…
  • December 05, 2010
    ಬರಹ: GOPALAKRISHNA …
    ಆಸ್ಫೋಟದಿಂದ ಚೆಲ್ಲಾಪಿಲ್ಲಿ ರಟ್ಟಿದ ಒಂದು ತುಣುಕಲ್ಲಿ ಕುದಿದು ತಣಿದ  ದ್ರವ -ಜಲದಾವಿರ್ಭಾವ ಒಂದೊಂದೇ  ಕಣದ ಘರ್ಷಣೆ   ಜೀವದ ತುಡಿತ  ಎಂದೋ ಮೂಡಿತು ನಿತ್ಯ ಭ್ರಮಣದವಧಿಯಲ್ಲಿ ನೆಲಕೆ ಹಳದಿ ಹಸುರಿನ ಹರಹು ಜಲಚರದ ಹೊರಳಿಕೆಯ ಹೊಳಹು ತೋಳ ಚಾಚಿತು…
  • December 05, 2010
    ಬರಹ: GOPALAKRISHNA …
    ಯಮಜಾತನರಸುತನ ವೈಭವ ,ಶಿಖಿಧ್ವಜನ ವಿಮಲ ಚಾಗವು,ಸುಧನ್ವನ ಭಕ್ತಿ ,ಶಶಿಹಾಸ  ನಮಲ ಚಾರಿತ್ರ ,ಕರ್ಣಜ ಸುರಥ  ಬಭ್ರುವಾಹನರಧಿಕ ಶೌರ್ಯಂಗಳು ಯಮಸತೀಪಿತನದಟು,ಹಂಸಧ್ವಜನ ನ್ಯಾಯ, ಸಮರಸದ ಹರಿ-ಪಾಂಡುಜಾತಸಖ್ಯವು  ಮೆರೆಯೆ ಕಮಲನಾಭನ ಮಹಿಮೆ ತುಂಬಿರುವ…
  • December 05, 2010
    ಬರಹ: GOPALAKRISHNA …
    ಹಲವು ಮರಗಿಡ ಸೇರಿ ಬೆಳೆದಿರಲು ವನವು ಹಲವು ಜನ,ಮತ,ಭಾಷೆ ಸೇರಿ ಜೀವನವು ನಡೆಯುತಿದೆ ಭಿನ್ನತೆಯ ನಡುವಿನಲೇ ಐಕ್ಯ ತಿಳಿದಿರಲು ಎಲ್ಲರೂ ಜಗಕಿಹುದು ಸೌಖ್ಯ
  • December 05, 2010
    ಬರಹ: gnanadev
    ಪ್ರಿಯೇ,ನನ್ನ ಪ್ರೇಮದಲ್ಲಿಹಿ೦ದಿನಕಾವು ಉನ್ಮಾದ ಆವೇಶ ಮತಿಭ್ರಮಣೆಎಲ್ಲವೂ ಈಗ ಮರೆಯಾಗಿದೆಈಗಿನ ಪ್ರೇಮ ಪೂರ್ಣಚ೦ದಿರನ೦ತೆ ಶಾ೦ತಬಿರುಗಾಳಿಗೆ ಮೈಯೊಡ್ಡಿದ ಒ೦ದು ಹೆಬ್ಬ೦ಡೆವಾಸ್ತವಕ್ಕೆ ಸನಿಹದಲ್ಲಿರುವ೦ಥ ಪ್ರೇಮ.....ಬೇಸರನಾ?ಈ ಜಗತ್ತಿನಲ್ಲಿ ಮಿ೦ಚು…
  • December 05, 2010
    ಬರಹ: ಗಣೇಶ
    ನಾನು ಸೂಪರ್...ಅಲ್ಲಾ... ವಜ್ರವಲ್ಲಿ ಬಗ್ಗೆ ಹೇಳಲು ಹೊರಟಿದ್ದು. ಓದಿ..ಕೊನೆಯಲ್ಲಿ "ಸೂಪರ್ ವಜ್ರವಲ್ಲಿ" ಅನ್ನುವಿರಿ. *********** ಬೆಳಗ್ಗೆ ನಾನು ಎಷ್ಟೇ ಬೇಗ ಏಳಲಿ, ಕೆಲಸಕ್ಕೆ ಹೊರಡುವಾಗ ಮಾತ್ರ ತಡವಾಗುವುದು. ಹೊರಟ ಮೇಲೆ, ಬೈಕ್ ಕವರ್…
  • December 04, 2010
    ಬರಹ: manjunath s reddy
     
  • December 04, 2010
    ಬರಹ: kadalabhaargava
    ಇತ್ತೀಚಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಭೂ ಕಬಳಿಕೆಯ ವಾರ್ತೆಯು ಧಾರಾವಾಹಿಯ ಸಂಚಿಕೆಯಂತೆ ದಿನವು ಕುತೂಹಲಕಾರಿಯಾಗಿ ಮೂಡಿಬರುತ್ತಿವೆ. ಪ್ರತಿ ಸಂಚಿಕೆಯಲ್ಲು ನಂಬಲು ಅಸಾಧ್ಯವಾದಂತಹ ಪ್ರಸಂಗಗಳು. ಆಡಳಿತ ಹಾಗು…
  • December 04, 2010
    ಬರಹ: kavinagaraj
              ಮೂಢ ಉವಾಚ -46 ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು|ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು||ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ|ಭ್ರಮೆಯದೆನಿತು ಬಲಶಾಲಿ ಮೂಢ||   ನಾಚಿಕೆಯ ಪಡದೆ ಏನೆಲ್ಲ ಮಾಡಿಹರುಆಸ್ತಿ ಅಂತಸ್ತ್ತಿಗಾಗಿ…
  • December 04, 2010
    ಬರಹ: pavi shetty
           ಏನೋ ಗೊತ್ತಿಲ್ಲ ೫ ನಿಮಿಷ ಟೈಮ್ ಸಿಕ್ಕರೂ  ಮನಸ್ಸು ಹಿಂದೆ ಓಡುತ್ತೆ .ಎಲ್ಲೋ ನಾ ಕಳೆದ ಬಾಲ್ಯ ಧುತ್ತನೆ ಕಣ್ಮುಂದೆ ಬರುತ್ತೆ. ಇವಾಗಿನ ನನ್ನ ಸ್ಥಿತಿ ನೋಡಿ ಅಣಕಿಸಿದಂತೆ ಆಗುತ್ತೆ. ಎಲ್ಲಿ ಹೋಯ್ತು ಆ   ದಿನಗಳು . .......?ಮನಸಾರೆ…
  • December 04, 2010
    ಬರಹ: pisumathu
    ದಿನವೂ ಪ್ರೇಮ ಪತ್ರವನ್ನು ನನ್ನಿಂದಲೇ ಬರೆಸಿಕೊಂಡು ಹೋಗುತ್ತಿದ್ದ.ಕೊನೆಗೊಂದು ದಿನ ಆತ್ಮಹತ್ಯ ಪತ್ರವನ್ನು ಮಾತ್ರ ತಾನೇ ಬರೆದ.   ***   ಒಂದು ಎತ್ತು ಇನ್ನೊಂದು ಎತ್ತಿಗೆ ಹೇಳಿತು "ಈ ಮನುಷ್ಯನ ಗಾಡಿ ಎಳೆದುಕೊಂಡು ಎಷ್ಟು ದಿನ ಅಂತ ಬದುಕೋದು? ಆ…
  • December 04, 2010
    ಬರಹ: ಪುಟ್ಟಕೊಳ
    ರಚನೆ: ಕೆ.ಎಸ್. ನರಸಿಂಹಸ್ವಾಮಿಕವನ ಸಂಕಲನ: ಮೈಸೂರು ಮಲ್ಲಿಗೆ  ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿನಿಮ್ಮ ಪ್ರೇಮವ ನೀವೇ ಒರೆಯನಿಟ್ಟುನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿಇರುಳಿನಲಿ ಕಾಣುವುದು ನಿಮ್ಮ ಕನಸು ಬೃಂದಾವನದ ಹಣೆಗೆ…