December 2010

  • December 07, 2010
    ಬರಹ: kahale basavaraju
    ನೆನಪಾಗುತ್ತವೆ ಶನಿವಾರದ ಕ್ಲಾಸುಗಳು ಚಳಿಯ ಮೊರೆತದ ಚಳವಳಿಗಳು ಬೆಚ್ಚನೆಯ ಬೆತ್ತದ ಏಟುಗಳು ತಂಗಳು ಮುದ್ದೆಯ ಮೊಸರಿನ ರುಚಿಗಳು   ತುಟಿ ಅಲುಗಾಡಿಸುವ ಇಂಗ್ಲೀಷ್ ಮೇಸ್ತ್ರರ ಕ್ಲಾಸುಗಳು ನಾಲಿಗೆ ಚಪ್ಪರಿಸುವ ಕನ್ನಡದ ಕವನಗಳು ಚರಿತ್ರೆಯ ಗೊರಕೆಯ…
  • December 07, 2010
    ಬರಹ: rajgowda
    ಬಾಲ್ಯದಲ್ಲಿ ನನ್ನ ಮೆಚ್ಚಿನ ಕೆಲಸ ಹಸು ಹಾಗು ಎಮ್ಮೆಗಳನ್ನು ಹೊಡೆದುಕೊಂಡು ಆಳುಗಳ ಜೊತೆ ಮೆಯ್ಸೋದಕ್ಕೆ ಹೋಗೋದು, ಅವಾಗೆಲ್ಲ ನಮ್ಮ ವಯಸ್ಸಿನ  ಹುಡುಗರ  ಒಂದು ದಂಡೆ ಇರುತ್ತಿತ್ತು, ಒಬ್ಬೊಬ್ಬರದ್ದು ಒಂದೊಂದು ಹಸು, ಎಮ್ಮೆ, ಕುರಿ, ಆಡು, ಒಬ್ಬರು …
  • December 07, 2010
    ಬರಹ: manju787
    ಈ ಭಾನುವಾರ ನಿಜಕ್ಕೂ ಅವಿಸ್ಮರಣೀಯವಾದ ದಿನವಾಗಿ ನೆನಪಿನ ಪುಟಗಳಲ್ಲಿ ದಾಖಲಾಯಿತು. ಸ೦ಪದ ಅಧಿಕೃತ ಸಮ್ಮೇಳನದ ಖುಷಿ ಒ೦ದೆಡೆ, ಸ೦ಪದದ ಸೃಷ್ಟಿಕರ್ತ ಹರಿಪ್ರಸಾದ್ ನಾಡಿಗರ ಮುಖತಃ ಭೇಟಿ, ನೆಚ್ಚಿನ ಪ್ರಸನ್ನ, ಸುಪ್ರೀತ್, ಗೋಪಿನಾಥ ರಾಯರು,…
  • December 07, 2010
    ಬರಹ: rjewoor
     ಕವಿತೆ ಬರೆಯುವೆ ನಿನಗಾಗಿ ಹಾಡೂ ಹಾಡುವೆ ಒಲವಿಗಾಗಿ ಒಲ್ಲೆ ಅಂದವಳು ನೀನೆ ಅಲ್ಲವೇ... ಬಾಳ ಬೆಳದಿಂಗಳಲ್ಲಿ ಚಿತ್ತಾರ ಮೂಡಿಸುವೆ ಕತ್ತಲಲ್ಲೂ ನೀನ್ನೆ ನೋಡುವೆ ಮುಸ್ಸಂಜೆಯಲ್ಲೂನಿನ್ನೇ ಕಾಣುವೆ. ದೂರವಿರು ಅಂದವಳೂನೀನೆ ಅಲ್ಲವೇ..ಉಸಿರ ವರತೆಯಲ್ಲಿ…
  • December 07, 2010
    ಬರಹ: gnanadev
    ಜೀವನಸವೆಸಿದ೦ತೆಲ್ಲಜೀವನದರ್ಥನಿಗೂಢವಾಗುತ್ತಲೇಹೋಯಿತೇವಿನಃತಿಳಿಯಾಗಲಿಲ್ಲನಡೆದ ಹಾದಿಯಹಿ೦ದೆಕಣ್ಣು ಹಾಯಿಸಿದಾಗಅಲ್ಲಿ ಬರೀಆತ೦ಕದಿಗಿಲುಹತಾಶೆ ನಿರಾಶೆಭಗ್ನ ಕನಸುಗಳುಕುಕ್ಕರಗಾಲಿನಲ್ಲಿಕು೦ತಹಿಡಿ ಗುಡ್ಡಗಳ೦ತೆಕ೦ಡವು....ಮು೦ದೆ…
  • December 07, 2010
    ಬರಹ: drmulgund
    ಸಂತ ಕಬೀರರ ದ್ವಿಪದಿಗಳು - ೦೨      जाति न पूछो साधु की, पूछि लीजिए ज्ञान  मोल करो तलवार का, पड़ा रहन दो म्यान ।     ಯಾರವನೆನ್ನದಿರಿ ಸಾಧುವ, ಬಿಡದೆ ಬೇಡಿರಿ ಅರಿವನು  ಒರೆಗೆ ಹಚ್ಚಿರಿ ಕರವಾಳವ, ಬಿದ್ದಿರಲಿ ಬಿಡಿ…
  • December 06, 2010
    ಬರಹ: Nagendra Kumar K S
    ರಭಸದಿಂ ಧುಮಿಕ್ಕಿಹರಿಯುತಿರುವ ನೀರೆ ನೀ ಯಾರು?ಸೌಮ್ಯವನೆ ಕಳಚಿಕೊಂಡುಕ್ರೋಧವನೆ ಮೈತಳೆದುಭೋರ್ಗರೆಯುವ ನೀರೆ ನೀ ಯಾರು?\\ಎಲ್ಲಿ ನಿನ್ನ ಹುಟ್ಟು?ಎತ್ತ ನಿನ್ನ ಪಯಣ?ಎಲ್ಲರ ಕೊಳೆ ತೊಳೆದುಮಲಿನತೆಯ ಅರಿವೇ ತೊಟ್ಟುಎತ್ತ ಹೊರೆಟಿರುವೆ ನೀರೆ ನೀನು?\\…
  • December 06, 2010
    ಬರಹ: Nagendra Kumar K S
    ನನ್ನ ಮದುವೆಯ ಆಮಂತ್ರಣ ಪತ್ರ ಹೀಗಿತ್ತುಃ    ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳನವಜೀವನದ ಸುಂದರ ಭವಿತವ್ಯಕ್ಕೆನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿಹಿರಿಯ-ಕಿರಿಯ ಸಮಾನ ವಯಸ್ಸಿನತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ ಪ್ರಾರ್ಥಿಸುವೆವು…
  • December 06, 2010
    ಬರಹ: Nagendra Kumar K S
    ಏಕೆ ಮೌನಕ್ಕೆ ಶರಣಾಗಿರುವೆ ರಾಧೇ?  ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ  ನಿನ್ನ ಮೌನ ಕಂಡು\\    ಚೈತನ್ಯದ ಚೆಲುವು ನೀನು  ಪುಷ್ಫಗಳ ಸುಗಂಧವು ನೀನು  ತಂಗಾಳಿಯ ತಂಪು ನೀನು  ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\    ನಮ್ಮೆಲ್ಲರ ಸಖಿಯು…
  • December 06, 2010
    ಬರಹ: kavinagaraj
              ಮೂಢ ಉವಾಚ -47 ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?ಹಸಿವು ಮಾಡಿಸುವ ಕುಕರ್ಮಗಳು  ಎಷ್ಟೊಂದು||ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|ಆತ್ಮಾಭಿಮಾನ ಮರೆಸುವುದಯ್ಯೋ ಮೂಢ||   ಗೊತ್ತಿಲ್ಲದವರನ್ನು ಹಾಡಿ ಹೊಗಳುವರು|ಪ್ರೀತಿಸುವ…
  • December 06, 2010
    ಬರಹ: ಆರ್ ಕೆ ದಿವಾಕರ
    ಡಿ. 6ರ ‘ವಿಜಯ ಕರ್ನಾಟಕ’ದಲ್ಲಿ, ಸಂತೋಷ್ ಹೆಗ್ಡೆಯವರೇ, ನೀವೊಬ್ಬರು ಮಾತ್ರಾ ಯಾಕೆ ಹೀಗೆ? ಎಂಬ ನಡುಪುಟ ಲೇಖನ ಪ್ರಕಟವಾಗಿದೆ. ನನಗಂತೂ ಅದರ ಪ್ರಾಮಾಣಿಕತೆ ಕರಳು ಮಿಡಿಯಿತು. ಇದರಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ವೈಯಕ್ತಿಕ…
  • December 06, 2010
    ಬರಹ: partha1059
    ವಿಕ್ಷಿಪ್ತ ಬಾನುವಾರವಾದ್ದರಿಂದ ಸ್ವಲ್ಪ ತಡವಾಗಿ ಏಳುವದೆಂದು ರಾತ್ರಿ ಮಲಗುವಾಗಲೆ ನಿರ್ದರಿಸಿದ್ದೆ. ಎಚ್ಚರವಾಗಿ ಕಣ್ಣು ಬಿಟ್ಟಾಗ ಸಾಕಷ್ಟು ತಡವಾಯಿತೇನು ಅನ್ನಿಸಿ ಸುತ್ತಲು ನೋಡಿ ಗೋಡೆಯಲ್ಲಿದ್ದ ಗಡಿಯಾರ ದೃಷ್ಟಿಸಿದೆ ’ಓ ಆಗಲೇ ಒಂಬತ್ತು ದಾಟಿ…
  • December 06, 2010
    ಬರಹ: gopaljsr
    ಕನ್ನಡಕ್ಕೆ ಒಂದು ಒಳ್ಳೆಯ ಮಾಹಿತಿಪೂರ್ಣ ವೆಬ್ ಸೈಟ್ ಒದಗಿಸಿದ ಶ್ರೀ ಹರಿಪ್ರಸಾದ ನಾಡಿಗ ಅವರಿಂದ ಸಂಪದ ನಡೆದು ಬಂದ ದಾರಿ ಮತ್ತು ಕನ್ನಡ ಬಳಕೆಯ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದರು. ಮತ್ತು ನಮ್ಮೆಲ್ಲರ ಸಲಹೆ ಸೂಚನೆಗಳನ್ನು ತುಂಬಾ ಶಾಂತ…
  • December 06, 2010
    ಬರಹ: srimiyar
      ಮರೆವು ಮಾನವನಿಗೆ ವರದಾನವಂತೆ ನಿನ್ನೆಗಳ ಕಹಿ ಮರೆತರೆ ನಾಳೆಗಳು ಸಿಹಿ ತರುವುದಂತೆ   ನಿನ್ನ ನಾ ಹೇಗೆ ಮರೆಯಲಿ   ನಿನ್ನೆಗಳ ಕಹಿ ಮರೆತರೂ ಸಿಹಿ ನೆನಪುಗಳನ್ನು ಮರೆಯಲಾದೀತೇ ಸಿಹಿ ನೆನಪುಗಳಲ್ಲಿ ಮಿಂದೇಳುವಾಗ ಕೊನೆಗೆ ನೀ ತಂದ ಕಹಿ ಮರೆಯಲಾದೀತೇ…
  • December 06, 2010
    ಬರಹ: bhaashapriya
    ಬಹು ದಿನಗಳಿಂದ ನಾನು ನಿರೀಕ್ಷಿಸಿದ್ದ ದಿನ ಬಂದಿತು, ಸಂಪದದ ಸಮ್ಮಿಲನ ! ನನ್ನ ಮನೆಯಿಂದ ಡ್ರೈವ್ ಮಾಡುತ್ತಾ ಹೊರಟೆ . ಮಾರ್ಗ ಮಧ್ಯದಲ್ಲಿ ಯೋಚಿಸುತ್ತ, ಯಾರು ಯಾರು ಬಂದಿರುತ್ತಾರೋ ಎಂಬ ಕುತೂಹಲದಿಂದ ಗಾಡಿಯನ್ನು  ವೇಗವಾಗಿ ಐಶ್ವರ್ಯಳ ಕೆನ್ನೆಯ…
  • December 06, 2010
    ಬರಹ: santhosh_87
    ನೀನೊಂದು ಮಾಯೆ ನಿನ್ನ ಮೋಹದ ಬಲೆಯೊಳಗೀಗ ನಾನು ಕೊಳಲಾಗಿ ಸೂಸುತ್ತಿರುವ ಮುರಳೀನಾದಬಿಟ್ಟರೂ ಬಿಡದ ಮಾಯೆ ನೀನುಒಲವಾಗಿ, ಗುರಿಯಾಗಿ , ಕನಸಾಗಿಆವರ್ತನಗೊಳ್ಳುವೆ ಬದುಕೆನ್ನುವ ಸಾರ್ಥದೊಳಗೆನಿನ್ನನ್ನು ಜರಿದವರೆಲ್ಲರಿಗೂ ನಿನ್ನ ಹೊರತು ಪಯಣವೆಂಬುದು…
  • December 06, 2010
    ಬರಹ: Jayanth Ramachar
    ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು ನನ್ನೀ ಜನುಮ ಧನ್ಯವಾಗಲು.. ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು ನನ್ನ ಜನುಮ ಸಾರ್ಥಕವಾಗಲು//   ದಶರಥನಂದನ ರಾಮ, ಲಕ್ಷ್ಮಣ ಅಗ್ರಜ ಶ್ರೀ ರಾಮ.. ಸೀತಾಪತಿ ಶ್ರೀರಾಮ ಅಯೋಧ್ಯಾಧಿಪತಿ ಶ್ರೀರಾಮ ರಾಮ ಎಂಬ ಎರಡಕ್ಷರ …
  • December 06, 2010
    ಬರಹ: Arvind Aithal
         ಆಹಾ ಎಂತಹ ಸಂಜೆ.ಸಂಪದ ಸಮ್ಮಿಲನ ೪ ರ ಸಂಭ್ರಮ.೨೧ ರಿಂದ ೭೪ ರವಯಸ್ಸಿನ ಸಂಪದದ  ಕನ್ನಡದ ಸ್ಪೂರ್ತಿಗಳೆಲ್ಲವೂ ಒಂದೆಡೆ ಸೇರಿದ ಕ್ಷಣ.ಬೆಂಗಳೂರಿನ ಬೇರೆಡೆ ಇಂದ ಸಂಪದ ಸಮುದಾಯದ ಕಡೆಗೆ ಬಿಡುವಿನ ಸಮಯದಲ್ಲಿ ಸೇರಿಕೊಂಡು ಒಂದಷ್ಟು  ಸಲಹೆ…
  • December 06, 2010
    ಬರಹ: Tejaswi_ac
      ಕವನ ರಚಿಸುವ ಅನುಭವ   ಕವನ ಬರೆಯಲು ಕೂತರೆ ಆಗುವುದು ಮನ ಪುಳಕ   ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ    ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ  ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ   ಬರೆಯಲು ಕುಳಿತರೆ ಜೀವಕೆ…
  • December 06, 2010
    ಬರಹ: vinootan
    ಸಂಸಾರವ ತ್ಯಜಿಸಿರುವ ತ್ಯಾಗಿ 'ಹರಿ-ಹರ' ನೆನ್ನೊವ ಶಿವಯೋಗಿ ಸುತ್ತುವಾ ಹತ್ತೂರವ ಆ ಜೋಗಿ ಸಿಕ್ಕದ್ದು ಶಿವನೆನ್ನೋ 'ತೀರಬೋಗಿ'          | ೧ |  'ಕೇಶ' ರಾಜನ ರಾಯನು ಇವನು ರಂಗೇರುವ ವಸ್ತ್ರದ 'ಪೀಠೊಬಾ' ನು 'ಮಠ್-ಮಂದಿರ' ಗಳಲ್ಲಿ ಇರುವವನು…