ಬಾಲ್ಯದಲ್ಲಿ ನನ್ನ ಮೆಚ್ಚಿನ ಕೆಲಸ ಹಸು ಹಾಗು ಎಮ್ಮೆಗಳನ್ನು ಹೊಡೆದುಕೊಂಡು ಆಳುಗಳ ಜೊತೆ ಮೆಯ್ಸೋದಕ್ಕೆ ಹೋಗೋದು, ಅವಾಗೆಲ್ಲ ನಮ್ಮ ವಯಸ್ಸಿನ ಹುಡುಗರ ಒಂದು ದಂಡೆ ಇರುತ್ತಿತ್ತು, ಒಬ್ಬೊಬ್ಬರದ್ದು ಒಂದೊಂದು ಹಸು, ಎಮ್ಮೆ, ಕುರಿ, ಆಡು, ಒಬ್ಬರು …
ಸಂತ ಕಬೀರರ ದ್ವಿಪದಿಗಳು - ೦೨
जाति न पूछो साधु की, पूछि लीजिए ज्ञान
मोल करो तलवार का, पड़ा रहन दो म्यान ।
ಯಾರವನೆನ್ನದಿರಿ ಸಾಧುವ, ಬಿಡದೆ ಬೇಡಿರಿ ಅರಿವನು
ಒರೆಗೆ ಹಚ್ಚಿರಿ ಕರವಾಳವ, ಬಿದ್ದಿರಲಿ ಬಿಡಿ…
ನನ್ನ ಮದುವೆಯ ಆಮಂತ್ರಣ ಪತ್ರ ಹೀಗಿತ್ತುಃ
ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳನವಜೀವನದ ಸುಂದರ ಭವಿತವ್ಯಕ್ಕೆನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿಹಿರಿಯ-ಕಿರಿಯ ಸಮಾನ ವಯಸ್ಸಿನತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ ಪ್ರಾರ್ಥಿಸುವೆವು…
ಏಕೆ ಮೌನಕ್ಕೆ ಶರಣಾಗಿರುವೆ ರಾಧೇ?
ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ
ನಿನ್ನ ಮೌನ ಕಂಡು\\
ಚೈತನ್ಯದ ಚೆಲುವು ನೀನು
ಪುಷ್ಫಗಳ ಸುಗಂಧವು ನೀನು
ತಂಗಾಳಿಯ ತಂಪು ನೀನು
ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\
ನಮ್ಮೆಲ್ಲರ ಸಖಿಯು…
ಡಿ. 6ರ ‘ವಿಜಯ ಕರ್ನಾಟಕ’ದಲ್ಲಿ, ಸಂತೋಷ್ ಹೆಗ್ಡೆಯವರೇ, ನೀವೊಬ್ಬರು ಮಾತ್ರಾ ಯಾಕೆ ಹೀಗೆ? ಎಂಬ ನಡುಪುಟ ಲೇಖನ ಪ್ರಕಟವಾಗಿದೆ. ನನಗಂತೂ ಅದರ ಪ್ರಾಮಾಣಿಕತೆ ಕರಳು ಮಿಡಿಯಿತು. ಇದರಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ವೈಯಕ್ತಿಕ…
ವಿಕ್ಷಿಪ್ತ
ಬಾನುವಾರವಾದ್ದರಿಂದ ಸ್ವಲ್ಪ ತಡವಾಗಿ ಏಳುವದೆಂದು ರಾತ್ರಿ ಮಲಗುವಾಗಲೆ ನಿರ್ದರಿಸಿದ್ದೆ. ಎಚ್ಚರವಾಗಿ ಕಣ್ಣು ಬಿಟ್ಟಾಗ ಸಾಕಷ್ಟು ತಡವಾಯಿತೇನು ಅನ್ನಿಸಿ ಸುತ್ತಲು ನೋಡಿ ಗೋಡೆಯಲ್ಲಿದ್ದ ಗಡಿಯಾರ ದೃಷ್ಟಿಸಿದೆ ’ಓ ಆಗಲೇ ಒಂಬತ್ತು ದಾಟಿ…
ಕನ್ನಡಕ್ಕೆ ಒಂದು ಒಳ್ಳೆಯ ಮಾಹಿತಿಪೂರ್ಣ ವೆಬ್ ಸೈಟ್ ಒದಗಿಸಿದ ಶ್ರೀ ಹರಿಪ್ರಸಾದ ನಾಡಿಗ ಅವರಿಂದ ಸಂಪದ ನಡೆದು ಬಂದ ದಾರಿ ಮತ್ತು ಕನ್ನಡ ಬಳಕೆಯ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದರು. ಮತ್ತು ನಮ್ಮೆಲ್ಲರ ಸಲಹೆ ಸೂಚನೆಗಳನ್ನು ತುಂಬಾ ಶಾಂತ…
ಮರೆವು ಮಾನವನಿಗೆ ವರದಾನವಂತೆ
ನಿನ್ನೆಗಳ ಕಹಿ ಮರೆತರೆ
ನಾಳೆಗಳು ಸಿಹಿ ತರುವುದಂತೆ
ನಿನ್ನ ನಾ ಹೇಗೆ ಮರೆಯಲಿ
ನಿನ್ನೆಗಳ ಕಹಿ ಮರೆತರೂ
ಸಿಹಿ ನೆನಪುಗಳನ್ನು ಮರೆಯಲಾದೀತೇ
ಸಿಹಿ ನೆನಪುಗಳಲ್ಲಿ ಮಿಂದೇಳುವಾಗ
ಕೊನೆಗೆ ನೀ ತಂದ ಕಹಿ ಮರೆಯಲಾದೀತೇ…
ಬಹು ದಿನಗಳಿಂದ ನಾನು ನಿರೀಕ್ಷಿಸಿದ್ದ ದಿನ ಬಂದಿತು, ಸಂಪದದ ಸಮ್ಮಿಲನ !
ನನ್ನ ಮನೆಯಿಂದ ಡ್ರೈವ್ ಮಾಡುತ್ತಾ ಹೊರಟೆ . ಮಾರ್ಗ ಮಧ್ಯದಲ್ಲಿ ಯೋಚಿಸುತ್ತ, ಯಾರು ಯಾರು ಬಂದಿರುತ್ತಾರೋ ಎಂಬ ಕುತೂಹಲದಿಂದ ಗಾಡಿಯನ್ನು ವೇಗವಾಗಿ ಐಶ್ವರ್ಯಳ ಕೆನ್ನೆಯ…
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ನನ್ನೀ ಜನುಮ ಧನ್ಯವಾಗಲು..
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು
ನನ್ನ ಜನುಮ ಸಾರ್ಥಕವಾಗಲು//
ದಶರಥನಂದನ ರಾಮ, ಲಕ್ಷ್ಮಣ ಅಗ್ರಜ ಶ್ರೀ ರಾಮ..
ಸೀತಾಪತಿ ಶ್ರೀರಾಮ ಅಯೋಧ್ಯಾಧಿಪತಿ ಶ್ರೀರಾಮ
ರಾಮ ಎಂಬ ಎರಡಕ್ಷರ …
ಆಹಾ ಎಂತಹ ಸಂಜೆ.ಸಂಪದ ಸಮ್ಮಿಲನ ೪ ರ ಸಂಭ್ರಮ.೨೧ ರಿಂದ ೭೪ ರವಯಸ್ಸಿನ ಸಂಪದದ ಕನ್ನಡದ ಸ್ಪೂರ್ತಿಗಳೆಲ್ಲವೂ ಒಂದೆಡೆ ಸೇರಿದ ಕ್ಷಣ.ಬೆಂಗಳೂರಿನ ಬೇರೆಡೆ ಇಂದ ಸಂಪದ ಸಮುದಾಯದ ಕಡೆಗೆ ಬಿಡುವಿನ ಸಮಯದಲ್ಲಿ ಸೇರಿಕೊಂಡು ಒಂದಷ್ಟು ಸಲಹೆ…
ಕವನ ರಚಿಸುವ ಅನುಭವ
ಕವನ ಬರೆಯಲು ಕೂತರೆ ಆಗುವುದು ಮನ ಪುಳಕ ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ ಬರೆಯಲು ಕುಳಿತರೆ ಜೀವಕೆ…
ಸಂಸಾರವ ತ್ಯಜಿಸಿರುವ ತ್ಯಾಗಿ 'ಹರಿ-ಹರ' ನೆನ್ನೊವ ಶಿವಯೋಗಿ ಸುತ್ತುವಾ ಹತ್ತೂರವ ಆ ಜೋಗಿ ಸಿಕ್ಕದ್ದು ಶಿವನೆನ್ನೋ 'ತೀರಬೋಗಿ' | ೧ | 'ಕೇಶ' ರಾಜನ ರಾಯನು ಇವನು ರಂಗೇರುವ ವಸ್ತ್ರದ 'ಪೀಠೊಬಾ' ನು 'ಮಠ್-ಮಂದಿರ' ಗಳಲ್ಲಿ ಇರುವವನು…