ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ...
ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ
ಎಬ್ಬಿಸಿ ಹೊರಟುಹೋದೆ ಏಕೆ?
ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು
ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ..
ಪ್ರೀತಿಯ ನಾಟಕವಾಡಿ ಏಕೆ ಮೋಸಮಾಡಿದೆ..
…
ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕಾಲ ಕಾಲಕ್ಕೆ ಬಣ್ಣ…
(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ.…
ನೆನ್ನೆ ವಾರಣಾಸಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ತೋರಿಸಿದ್ದಾರೆ. ಹದಿನೆಂಟು ತಿಂಗಳ ಹಸುಗೂಸೊಂದು ಬಲಿಯಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಸಲಿಗೆ ಏನು ಸಾಧಿಸಲು ಹೊರಟಿದ್ದಾರೆ ಈ ಉಗ್ರರು ಅಮಾಯಕರ ಬಲಿ ತೆಗೆದುಕೊಂಡು?
ಚಿತ್ರ…
ಹೆಂಡತಿಯೊಬ್ಬಳು ರಾತ್ರಿ ಪೂರ್ತಿ ಮನೆಯೊಳಗಿರಲಿಲ್ಲ. ಮಾರನೆ ದಿನ ಗಂಡನಿಗೆ "ನಾನು ರಾತ್ರಿ ಪೂರ್ತಿ ನನ್ನ ಸ್ನೇಹಿತೆಯೊಬ್ಬಳ ಮನೆಯಲ್ಲಿ ಇದ್ದೆ" ಎಂದು ಹೇಳಿದಳು. ಗಂಡ ಅವಳ ಆಪ್ತರೆನಿಸಿದ ಹತ್ತಾರು ಸ್ನೇಹಿತೆಯರಿಗೆ ಫೋನಾಯಿಸಿ ಕೇಳಿದ. ಎಲ್ಲರೂ "…
ನನಗೆ ವಚನ ಸಾಹಿತ್ಯದ ಬಗ್ಗೆ in general ಕನ್ನಡ ಸಾಹಿತ್ಯ / ಭಾಷೆ ಬಗ್ಗೆ ಆಸಕ್ತಿ ಮರುಕಳಿಸಿದ್ದು ದೇಶದಾಚೆ ಇರಬೇಕಾದ ಪರಿಸ್ತಿತಿಯಿಂದಲೇ.
ಆಗಲೇ ನನಗೆ www.vachanasahitya.org ಮತ್ತು ಸಂಪದ ಗಳ ಪರಿಚಯವಾಗಿದ್ದು.
www.vachanasahitya.org…
ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ...
ನಾಯೀ..ಈ..ಈ ನನ್ನ ಒಲವಿನ ನಾಯಿ..
ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ..
ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು…
ಅವತ್ತಿನ ದಿನ ಒಂದು ಹೆಣ ಸುಡುಗಾಡಿಗೆ ಬರುತ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಮಶಾನದ ಹೆಣಗಳೆಲ್ಲಾ ಕುತೂಹಲದಿಂದ ಕಾಯುತ್ತಿದ್ದವು. ಸಂಬಂಧಿಕರು, ಜನರ ನಡುವೆ ಬಂದ ಹೆಣವನ್ನು ಮಣ್ಣು ಮಾಡಿ ಹೋದರು. ಅದು ರಂಗಪ್ಪನ ಹೆಣ, ಬಡವರ, ರೈತರ…
....ಈಗ ಸಿಪಾಯಿಯ ಮನಸ್ಸು ರಾಜಕುಮಾರಿಯತ್ತ ಹರಿಯಿತು . ನಾಯಿಯನ್ನು ಕರೆದು ತನ್ನ ಆಸೆ ತಿಳಿಸಿದ. ನಾಯಿಯು ಮಲಗಿದ ರಾಜಕುಮಾರಿಯನ್ನು ಹೊತ್ತು ತಂದಿತು. ರಾಜಕುಮಾರಿಯ ಅಂದ ಚೆಂದವನ್ನು ಸಿಪಾಯಿ ಕಣ್ಣಾರೆ ನೋಡಿ ಸಂತೋಷಪಟ್ಟ ಮತ್ತೆ…
ಬಿಡದೆ ಬೆನ್ನೆತ್ತಿ ಕಾಡುವ ಕಳೆದ ಕ್ಷಣಗಳಿಗೆ
ಹೆದರಿಕೊಂಡು ನೆಲ ನೋಡಿ ನಡೆವಾಗ
ಧುತ್ತನೆ ಎದುರಾಗಿ ಮುಗುಳ್ನಕ್ಕವರು!
ಭವಿಷ್ಯದ ದಿಗಿಲ ಸಿಡಿಲಿಗೆ
ನಿಂತ ನೆಲ ಬಾಯ್ಬಿಟ್ಟoತಾದಾಗ
ಬೀಳದಂತೆ ಬಿಗಿಯಾಗಿ ಅಂಗೈ ಹಿಡಿದವರು !.
ಯಾರದ್ದೋ ಹಂಗು…
ಹೊಳೆನರಸಿಪುರ-ಅನುಭವ ಭರಪೂರ -2
ಜೈಲಿನ ಸುಧಾರಣೆ ಕೈದಿಯಾಗಿದ್ದಾಗಿನ ನನ್ನ ಅನುಭವಗಳು ಜೈಲನ್ನು ಸುಧಾರಿಸುವತ್ತ ಸಹಾಯ ಮಾಡಿದವು. ಪುರಸಭೆ ಸಿಬ್ಬಂದಿ ನೆರವು ಪಡೆದು ಮೊದಲು ಜೈಲಿನ ನೀರಿನ ತೊಟ್ಟಿ, ಚರಂಡಿ ಸುತ್ತಮುತ್ತಲಿನ ಆವರಣವನ್ನು …
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣುನನಗು ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು..
ತಿಂಗಳ ರಾತ್ರಿ ತೊರೆಯ ಸಮೀಪಉರಿದರೆ ಯಾವುದೋ ದೀಪಯಾರೋ ಮೋಹನ ಯಾವ ರಾಧೇಗೋಪಡುತಿರುವನು ಪರಿತಾಪ...
ನಾನು ನನ್ನದು ನನ್ನವರೆನ್ನುವ ಹಲವು…
ಭೈರವೇಶ್ವರನ ಬೆನ್ನೇರಿದಾಗ:
ಸಾಮಾನ್ಯವಾಗಿ ಯಾಣದ ಭೈರವೇಶ್ವರ ಶಿಖರ, ಮೋಹಿನಿ ಶಿಖರಗಳ ಎದುರುಗಡೆಯ ಚಿತ್ರಗಳನ್ನು ನೋಡಿರಬಹುದು. ಆದರೆ ಇದು ಭೈರವೇಶ್ವರ ಶಿಖರದ ಬೆನ್ನಿನ ಒಂದು ನೋಟ. ಶಿಖರದ ಹಿಂಭಾಗದಲ್ಲಿ ಕಲ್ಲು ಬಂಡೆಗಳನ್ನೇರಿ ಸುಮಾರು 40…
ಭೈರವೇಶ್ವರ ಶಿಖರದ ಎರಡು ಸೀಳುಗಳ ನಡುವೆ ಸಾಗವುದೆ ಒಂದು ರೋಚಕ. ಕಂದಕದ ನಡುವೆ ಸೂರ್ಯ ನಡೆಸುವ ಬೆಳಕಿನ ಚಲ್ಲಾಟ ಮುದ ನೀಡುವುದರೊಂದಿಗೆ ಪ್ರಕೃತಿ ಎದುರಿನಲ್ಲಿ ನಾವೆಷ್ಟು ಕುಬ್ಜರು ಎಂದೆನಿಸದೇ ಇರದು. ಈ ಸೀಳುಗಳ ಪ್ರವೇಶ ದ್ವಾರವೇ ಇದು.
ಟಿಪ್ಪಣಿ:- ಈ ಟ್ವೀಟುಗಳನ್ನು ಈಗಾಗಲೇ ಬಜ್ ನಲ್ಲಿ ಪೋಸ್ಟ್ ಮಾಡಿರುತ್ತೇನೆ.
1) ಯಳವತ್ತಿ ಟ್ವೀಟ್:-
ಎಲ್ಲಾ ಗರ್ಲ್ ಫ್ರೆಂಡ್ ಗಳಿಗೂ Catch you Later ಅಂತಾ ಮೆಸೇಜ್ ಕಳಿಸಬಾರದು..
catch ಮಾಡೋಕೆ ಕೆಲವರು ತುಂಬಾನೇ ಭಾರ ಇರ್ತಾರೆ.
2)…