December 2010

  • December 09, 2010
    ಬರಹ: kavinagaraj
                 ಮೂಢ ಉವಾಚ -48 ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು|ಚಾಡಿಯನು ಹೇಳುವರು ಸಂಬಂಧ ಕೆಡಿಸುವರು||ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು|ಸಂಬಂಧ ಉಳಿಸಿ ಬೆಳೆಸುವರವರು ಮೂಢ||   ಕ್ಷಮಿಸುವರು ನರರು ಬಲಹೀನತೆಯಿಂದ|…
  • December 09, 2010
    ಬರಹ: Jayanth Ramachar
    ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ... ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ ಎಬ್ಬಿಸಿ ಹೊರಟುಹೋದೆ ಏಕೆ?   ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ.. ಪ್ರೀತಿಯ ನಾಟಕವಾಡಿ ಏಕೆ ಮೋಸಮಾಡಿದೆ..  …
  • December 09, 2010
    ಬರಹ: hamsanandi
    ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕಾಲ ಕಾಲಕ್ಕೆ ಬಣ್ಣ…
  • December 08, 2010
    ಬರಹ: Nagendra Kumar K S
    (ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ.…
  • December 08, 2010
    ಬರಹ: Jayanth Ramachar
      ನೆನ್ನೆ ವಾರಣಾಸಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ತೋರಿಸಿದ್ದಾರೆ. ಹದಿನೆಂಟು ತಿಂಗಳ ಹಸುಗೂಸೊಂದು ಬಲಿಯಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಸಲಿಗೆ ಏನು ಸಾಧಿಸಲು ಹೊರಟಿದ್ದಾರೆ ಈ ಉಗ್ರರು ಅಮಾಯಕರ ಬಲಿ ತೆಗೆದುಕೊಂಡು?   ಚಿತ್ರ…
  • December 08, 2010
    ಬರಹ: ರಘುನಂದನ
    ಹೆಂಡತಿಯೊಬ್ಬಳು ರಾತ್ರಿ ಪೂರ್ತಿ ಮನೆಯೊಳಗಿರಲಿಲ್ಲ. ಮಾರನೆ ದಿನ ಗಂಡನಿಗೆ "ನಾನು ರಾತ್ರಿ ಪೂರ್ತಿ ನನ್ನ ಸ್ನೇಹಿತೆಯೊಬ್ಬಳ ಮನೆಯಲ್ಲಿ ಇದ್ದೆ" ಎಂದು ಹೇಳಿದಳು. ಗಂಡ ಅವಳ ಆಪ್ತರೆನಿಸಿದ ಹತ್ತಾರು ಸ್ನೇಹಿತೆಯರಿಗೆ ಫೋನಾಯಿಸಿ ಕೇಳಿದ. ಎಲ್ಲರೂ "…
  • December 08, 2010
    ಬರಹ: savithru
    ನನಗೆ ವಚನ ಸಾಹಿತ್ಯದ ಬಗ್ಗೆ in general ಕನ್ನಡ ಸಾಹಿತ್ಯ / ಭಾಷೆ ಬಗ್ಗೆ ಆಸಕ್ತಿ ಮರುಕಳಿಸಿದ್ದು ದೇಶದಾಚೆ ಇರಬೇಕಾದ ಪರಿಸ್ತಿತಿಯಿಂದಲೇ. ಆಗಲೇ ನನಗೆ www.vachanasahitya.org ಮತ್ತು ಸಂಪದ ಗಳ ಪರಿಚಯವಾಗಿದ್ದು. www.vachanasahitya.org…
  • December 08, 2010
    ಬರಹ: Jayanth Ramachar
    ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ... ನಾಯೀ..ಈ..ಈ  ನನ್ನ ಒಲವಿನ ನಾಯಿ.. ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ.. ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು…
  • December 08, 2010
    ಬರಹ: suresh nadig
    ಅವತ್ತಿನ ದಿನ ಒಂದು ಹೆಣ ಸುಡುಗಾಡಿಗೆ ಬರುತ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಮಶಾನದ ಹೆಣಗಳೆಲ್ಲಾ ಕುತೂಹಲದಿಂದ ಕಾಯುತ್ತಿದ್ದವು. ಸಂಬಂಧಿಕರು, ಜನರ ನಡುವೆ ಬಂದ ಹೆಣವನ್ನು ಮಣ್ಣು ಮಾಡಿ ಹೋದರು. ಅದು ರಂಗಪ್ಪನ ಹೆಣ, ಬಡವರ, ರೈತರ…
  • December 08, 2010
    ಬರಹ: shreekant.mishrikoti
     ....ಈಗ ಸಿಪಾಯಿಯ ಮನಸ್ಸು ರಾಜಕುಮಾರಿಯತ್ತ ಹರಿಯಿತು . ನಾಯಿಯನ್ನು ಕರೆದು ತನ್ನ ಆಸೆ ತಿಳಿಸಿದ. ನಾಯಿಯು ಮಲಗಿದ ರಾಜಕುಮಾರಿಯನ್ನು ಹೊತ್ತು ತಂದಿತು. ರಾಜಕುಮಾರಿಯ ಅಂದ ಚೆಂದವನ್ನು ಸಿಪಾಯಿ ಕಣ್ಣಾರೆ ನೋಡಿ ಸಂತೋಷಪಟ್ಟ ಮತ್ತೆ…
  • December 08, 2010
    ಬರಹ: Shrikantkalkoti
    ಈ ಲೇಖನದ ಎರಡನೇಯ ಭಾಗ
  • December 07, 2010
    ಬರಹ: kamath_kumble
    ಕಿಚ್ಚು :: ಭಾಗ - ೫   ಹಿಂದಿನ ಕಂತು : http://sampada.net/blog/kamathkumble/06/12/2010/29359       ೧೦
  • December 07, 2010
    ಬರಹ: vani shetty
    ಬಿಡದೆ ಬೆನ್ನೆತ್ತಿ ಕಾಡುವ ಕಳೆದ ಕ್ಷಣಗಳಿಗೆ ಹೆದರಿಕೊಂಡು ನೆಲ ನೋಡಿ ನಡೆವಾಗ ಧುತ್ತನೆ ಎದುರಾಗಿ ಮುಗುಳ್ನಕ್ಕವರು!   ಭವಿಷ್ಯದ ದಿಗಿಲ ಸಿಡಿಲಿಗೆ ನಿಂತ ನೆಲ ಬಾಯ್ಬಿಟ್ಟoತಾದಾಗ ಬೀಳದಂತೆ ಬಿಗಿಯಾಗಿ ಅಂಗೈ ಹಿಡಿದವರು !.   ಯಾರದ್ದೋ ಹಂಗು…
  • December 07, 2010
    ಬರಹ: kavinagaraj
     ಹೊಳೆನರಸಿಪುರ-ಅನುಭವ ಭರಪೂರ -2 ಜೈಲಿನ ಸುಧಾರಣೆ     ಕೈದಿಯಾಗಿದ್ದಾಗಿನ ನನ್ನ ಅನುಭವಗಳು ಜೈಲನ್ನು ಸುಧಾರಿಸುವತ್ತ ಸಹಾಯ ಮಾಡಿದವು. ಪುರಸಭೆ ಸಿಬ್ಬಂದಿ ನೆರವು ಪಡೆದು ಮೊದಲು ಜೈಲಿನ ನೀರಿನ ತೊಟ್ಟಿ, ಚರಂಡಿ ಸುತ್ತಮುತ್ತಲಿನ ಆವರಣವನ್ನು …
  • December 07, 2010
    ಬರಹ: ಪುಟ್ಟಕೊಳ
    ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣುನನಗು ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು.. ತಿಂಗಳ ರಾತ್ರಿ ತೊರೆಯ ಸಮೀಪಉರಿದರೆ ಯಾವುದೋ ದೀಪಯಾರೋ ಮೋಹನ ಯಾವ ರಾಧೇಗೋಪಡುತಿರುವನು ಪರಿತಾಪ... ನಾನು ನನ್ನದು ನನ್ನವರೆನ್ನುವ ಹಲವು…
  • December 07, 2010
    ಬರಹ: devaru.rbhat
    ಭೈರವೇಶ್ವರನ ಬೆನ್ನೇರಿದಾಗ: ಸಾಮಾನ್ಯವಾಗಿ ಯಾಣದ ಭೈರವೇಶ್ವರ ಶಿಖರ, ಮೋಹಿನಿ ಶಿಖರಗಳ ಎದುರುಗಡೆಯ ಚಿತ್ರಗಳನ್ನು ನೋಡಿರಬಹುದು. ಆದರೆ ಇದು ಭೈರವೇಶ್ವರ ಶಿಖರದ ಬೆನ್ನಿನ ಒಂದು ನೋಟ. ಶಿಖರದ ಹಿಂಭಾಗದಲ್ಲಿ ಕಲ್ಲು ಬಂಡೆಗಳನ್ನೇರಿ ಸುಮಾರು 40…
  • December 07, 2010
    ಬರಹ: devaru.rbhat
    ಭೈರವೇಶ್ವರ ಶಿಖರದ ಎರಡು ಸೀಳುಗಳ ನಡುವೆ ಸಾಗವುದೆ ಒಂದು ರೋಚಕ. ಕಂದಕದ ನಡುವೆ ಸೂರ್ಯ ನಡೆಸುವ ಬೆಳಕಿನ ಚಲ್ಲಾಟ ಮುದ ನೀಡುವುದರೊಂದಿಗೆ ಪ್ರಕೃತಿ ಎದುರಿನಲ್ಲಿ ನಾವೆಷ್ಟು ಕುಬ್ಜರು ಎಂದೆನಿಸದೇ ಇರದು. ಈ ಸೀಳುಗಳ ಪ್ರವೇಶ ದ್ವಾರವೇ ಇದು.
  • December 07, 2010
    ಬರಹ: devaru.rbhat
    ಭೈರವೇಶ್ವರ ಶಿಖರದ ಸೀಳುಗಳ ನಡುವಿನ ರುದ್ರ ರಮಣೀಯ ಪ್ರಕೃತಿಯ ನಡುವೆ ಸೂರ್ಯನ ಬೆಳಕು - ನೆರಳಿನಾಟದಲ್ಲಿ  ಸಾಗುತ್ತಿರುವ  ಪ್ರವಾಸಿಗರನ್ನು ನನ್ನ ಕ್ಯಾಮರಾ ನೋಡಿದಾಗ
  • December 07, 2010
    ಬರಹ: devaru.rbhat
    ಯಾಣ ಎಂದರೆ ಚಾರಣಿಗರ ಪ್ರೀತಿಯ ತಾಣ, ಹಾಗೆ ಯಾಣಾದ ಚಿತ್ರಗಳು ಅಷ್ಟೆ ಅಪ್ಯಾಯ ಮಾನ, ಹಾಗೆ ನಾನು ಗೆಳೆಯರೊಂದಿಗೆ ಹೋದಾಗ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿಡುತ್ತಿದ್ದೇನೆ.
  • December 07, 2010
    ಬರಹ: shivagadag
    ಟಿಪ್ಪಣಿ:- ಈ ಟ್ವೀಟುಗಳನ್ನು ಈಗಾಗಲೇ ಬಜ್ ನಲ್ಲಿ ಪೋಸ್ಟ್ ಮಾಡಿರುತ್ತೇನೆ.   1) ಯಳವತ್ತಿ ಟ್ವೀಟ್:- ಎಲ್ಲಾ ಗರ್ಲ್ ಫ್ರೆಂಡ್ ಗಳಿಗೂ Catch you Later ಅಂತಾ ಮೆಸೇಜ್ ಕಳಿಸಬಾರದು.. catch ಮಾಡೋಕೆ ಕೆಲವರು ತುಂಬಾನೇ ಭಾರ ಇರ್ತಾರೆ.   2)…