ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ…
ಕಳೆದ ವಾರ ಗೆಳೆಯನೊಬ್ಬನ ಮದುವೆ ಆರತಕ್ಷತೆ ಸಮಾರಂಭಕ್ಕೆ ಹೋಗಿದ್ದೆ. ಮದುವೆ ಛತ್ರದ ಬಳಿ ಹೋಗುತ್ತಿದ್ದಂತೆ ಇನ್ನು ಕೆಲವು ಗೆಳೆಯರು ಸಿಕ್ಕಿದರು ಹಾಗೆ ಅದೂ ಇದೂ ಮಾತಾಡುತ್ತಿದ್ದಾಗ ಒಳಗಡೆಯಿಂದ ಕರ್ಕಶವಾದ ಆರ್ತನಾದ (ಸಂಗೀತ ಕಾರ್ಯಕ್ರಮ)…
ನಾಗರಾಜನ ದ್ವೇಷ
ಒಂದು ಸಣ್ಣ ಕಾರಣ,ಅರ್ಥವಿಲ್ಲದ ದ್ವೇಷ ಒಂದು ಕೊಲೆಗೆ ಕಾರಣವಾಗಬಹುದೆ? ಮತ್ತು ಯಾರ ಕಣ್ಣಿಗೂ ಬೀಳದೆ ಹಾಗೆ ಮುಚ್ಚಿ ಹೋಗ ಬಲ್ಲದೆ?
1990ರ ನವಂಬರ್ ನ ಒಂದು ದಿನ...
ಅವನ ಹೆಸರು ನಾಗರಾಜ ಬೆಂಗಳೂರಿನ ಜಯನಗರದ ಎಂಟನೆ…
ನೂರೆಂಟು ಕನಸು ಸಾಲಾಗಿ ನಿಂತು
ಕರೆದಾಗ ನಿನದೇನೆ ನೆನಪು ,
ಕವಿಯಾಗಿ ನಾನು ಬರೆದ ಕವಿತೆಯ
ಪದಗಳಲಿ ನಿನದೇನೆ ಹೆಸರು .
ಏಕೋ ಏನೋ ಈ ಜೀವವಿಂದು
ಲಘುವಾಗಿ ಹೇಳಿದೆ,
ನಿನ್ನನ್ನು ನೋಡುವ ಬಯಕೆಯ ತಿಳಿಸಿದೆ
ಕನಸಲ್ಲಿ ನನ್ನ ನೆನಪನ್ನು ಕಲಕಿ,…
ಸಂಪದದಲ್ಲಿ ೩ನೇ ವರ್ಷಕ್ಕೆ ಕಾಲಿಟ್ಟ ಲೆಕ್ಕದಲ್ಲಿ ನಮ್ಮ ಭಲ್ಲೆಯವರು ಒಂದು ಕವನ ಬರೆದಿದ್ದರು. http://sampada.net/%E0%B2%AE%E0%B2%A6%E0%B3%81%E0%B2%B5%E0%B3%86%E0%B2%97%E0%B3%86-%E0%B2%92%E0%B2%82%E0%B2%A6%E0%B3%81…
ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಆಯುಷ್ ಇಲಾಖೆ ಜಂಟಿಯಾಗಿ ನಡೆಸುತ್ತಿರುವ "ಆರೋಗ್ಯ ವಸ್ತು ಪ್ರದರ್ಶನ" ಗಾಯತ್ರಿ ವಿಹಾರ, ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಸಂಜೆ ನನ್ನ ಕೆಲಸ ಮುಗಿದ ಮೇಲೆ ನೆಟ್ಟಗೆ ಅರಮನೆ ಮೈದಾನಕ್ಕೆ…
ನಾನಾಗ ೮ನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ಅಣ್ಣ ೧೦ನೇ ತರಗತಿ ಹಾಗು ನನ್ನ ಅಕ್ಕ ೯ನೇ ತರಗತಿಯಲ್ಲಿ ಇದ್ದರು.ನನ್ನ ಅಣ್ಣ ಓದಿನಲ್ಲಿ ಅಷ್ಟೇನೂ ಬುದ್ಧಿವಂತನಲ್ಲದಿದ್ದರೂ ಪೂರ್ತಿ ದಡ್ಡನಂತೂ ಆಗಿರಲಿಲ್ಲ. ಅವನಿಗೆ ಕಷ್ಟದ ವಿಷಯಗಳೆಂದರೆ ಗಣಿತ…
ಬರುವ ಏಪ್ರಿಲ್ 27ಕ್ಕೆ ಅಕ್ಷರಶಃ 79 ‘ವಸಂತ’ಗಳನ್ನು ಮುಗಿಸಲಿರುವ ಸಾತ್ವಿಕ ಸುಜೀವಿ ಪೇಜಾವರ ಸ್ವಾಮಿಗಳು, ಇತರೆಲ್ಲಾ ನಾಡಾಡಿ ಸಂನ್ಯಾಸಿಯಂತಲ್ಲದೆ ವಿವಿಧ ಕಾರಣಗಳಿಗಾಗಿ ಜನಪ್ರಿಯರು; ಮನೆಮಾತಾಗಿರುವವರು. ಈ ಹಿರಿಜೀವಿಯಿಂದ…
"ಜೊತೆಯಾಗಿ ಸಾಗಿ, ಅಸ್ತಿತ್ವಕ್ಕಾಗಿ ಹೋರಾಡಿ "ಪ್ರಕೃತಿ ಮತ್ತು ಜೀವ ಸಂಕುಲದ ನಡುವಿನ ಬಂಧವೆನ್ನುವುದು ಮನುಷ್ಯ ಅರಿತ ವಿಜ್ಞಾನಕ್ಕೂ ಮಿಗಿಲಾದುದು. ಈ ನಿಟ್ಟಿನಲ್ಲಿ ಪ್ರಕೃತಿಯನ್ನು ಅರಿಯುವ ಮನುಷ್ಯ ಪ್ರಯತ್ನಗಳೆಲ್ಲಾ ಒಂದು ರೀತಿ ಪ್ರಕೃತಿ…
ನೆನಪಾಗುತಿವೆ ಆ ದಿನಗಳು, ಒತ್ತಡ ತುಂಬಿದ ಈ ದಿನದೊಳು ಕಾಲು ಎಟಕದ ಸೈಕಲ್ ಸವಾರಿಯು ಮಾಮರಕೆ ಕಲ್ಲೆಸೆದ ಸಂಜೆಯು ನಿದ್ದೆ ಕಣ್ಣಲಿ ನವಿಲುಗರಿ ಹುಡುಕ ಹೊರಟ ಮುಂಜಾನೆಯು ಗಿಳಿಯ ಬೇಟೆಗೆ ಹೊರಟ ಕಟಾವು ಮುಗಿದ ಗದ್ದೆಯು
ಎಳೆಗರುವಿನೊಡನೆಯ…
ಇವು ಚಾಣುಕ್ಯನ ಹೇಳಿಕೆಗಳು ಅಲ್ಲವೋ ಹೌದೋ ಗೊತ್ತಿಲ್ಲ
ಆದರೆ ಈ-ಮೈಲ್ ನಲ್ಲಿ ಚಾಣುಕ್ಯನ ಹೇಳಿಕೆಗಳು ಎಂಬ ತಲೆಬರಹದಲ್ಲಿ ಬಂದಿದೆ
ಮಿಕ್ಕಿದ್ದು ಬುದ್ದಿವಂತ ಸಂಪದಿಗರಿಗೆ ಬಿಟ್ಟಿದ್ದು
೧. ಅತಿಯಾದ ಪ್ರಾಮಾಣಿಕತೆಯು ತೊಂದರೆಯೆ ನೇರವಾದ ಮರಗಳನ್ನು…
ಬೇಕಾಗುವ ಸಾಮಗ್ರಿಗಳು
ಎಣ್ಣೆ
ಸಾಸಿವೆ
ಕಡಲೆಬೇಳೆ
ಕರಬೇವು
ಒಣಮೆಣಸಿನಕಾಯಿ
ಹಸಿಮೆಣಸಿನಕಾಯಿ
ಈರುಳ್ಳಿ
ಹುಣಸೆರಸ
ಬೆಲ್ಲ
ಉಪ್ಪು
ಅಕ್ಕಿ
ಮಾಡುವ ವಿಧಾನ
ಕುಕ್ಕರ್ ಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಕಡಲೆಬೇಳೆ, ಕರಬೇವು,…
ಶೃಂಗಾರವೇ ಪ್ರಧಾನವಾದ ಕಾವ್ಯ ಲೀಲಾವತಿ ಪ್ರಬಂಧ. ನೇಮಿನಾಥಪುರಾಣ ನೇಮಿನಾಥ ತೀರ್ಥಂಕರನ ಕಥೆಯನ್ನುಳ್ಳದ್ದು. ಲೀಲಾವತಿಯಲ್ಲಿ ನೇಮಿನಾಥನ ಸರಸ್ವತೀ ದರ್ಶನ ವಿಸ್ತೃತವೂ ವಿಶೇಷವೂ ಆಗಿ ಹೊರಹೊಮ್ಮಿದೆ. ಕವಿ ತನ್ನನ್ನು ತಾನು ವಿಶ್ವವಿದ್ಯಾವಿನೋದಂ…
ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ. ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ ದಿನಾಂಕ ಎಲ್ಲ…
ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ
ಕಳೆದವಾರ ಸಂಪದ ಸಮ್ಮೇಳನ ನಡೆಯಿತು. ನಂತರ ಸಂಪದದಲ್ಲಿ ಏಕೊ ಒಂದು ರೀತಿ ಜಡವಾದ ವಾತವರಣ. ಮದುವೆಯ ಸಂಭ್ರಮವೆಲ್ಲ ಕಳೆದಮೇಲೆ ಮನೆಯಲ್ಲಿನ ನೆಂಟರೆಲ್ಲ ಊರಿಗೆ ಹೊರಟನಂತರ ಮನೆಯಲ್ಲ ಭಣಭಣವೆನಿಸುವ ರೀತಿ ಏಕೊ ಸಂಪದ…