July 2011

  • July 31, 2011
    ಬರಹ: rajalaxmi
      ಪಲಾವ್‍ಗೆ ಮೂಗು ಅರಳಿಸುವ ಘಮಘಮ ಪರಿಮಳ ಬೇಕೆಂದಾದರೆ ದಾಲ್ಚಿನ್ನಿಯ (ಚಕ್ಕೆ) ಎಲೆ ಮತ್ತು ತೊಗಟೆಯ ಚೂರುಗಳನ್ನೂ ಅದಕ್ಕೆ ಹಾಕಬೇಕು. ಅಡಿಗೆಗೆ ಬಳಕೆಯಾಗುವ ದಾಲ್ಚಿನ್ನಿ ಮನೆ ಮದ್ದಾಗಿಯೂ ಹಲವು ವಿಧದಲ್ಲಿ ಪರಿಣಾಮಕಾರಿ.      ದಾಲ್ಚಿನ್ನಿ…
  • July 31, 2011
    ಬರಹ: komal kumar1231
    ಈಗ ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ ನಮ್ಮ ಸಿದ್ದೇಸ ಟಿವಿ ಸಾನೇ ಫೇಮಸ್ ಆಗೈತೆ. ಜನ ತಮ್ಮ ಮನೆ ಟಿವಿ ಆಫ್ ಮಾಡಿ ಪಕ್ಕದ ಮನೆ ಟಿವಿಯಲ್ಲಿ "ಸಿದ್ದೇಸ ಟಿವಿ" ನೋಡ್ತಾ ಇದಾರೆ ಅಂದ್ರು ಬಾಸು. ಯಾಕೆ ಸಾ, ವರದಿಗಾರ ಕಿತ್ತು ಹೋಗಿರೋ ಡಬ್ಬ ತರಾ…
  • July 31, 2011
    ಬರಹ: gopinatha
      ಇವುಗಳ ಪರಿಚಯ ನಿಮಗಿದೆಯೇ೧.       2     3     ಈ ಪರಿಚಯದ ಸಮಸ್ಯೆಗೆ ಪ್ರತಿಕ್ರಯಿಸಿದ ಎಲ್ಲರಿಗೂ ನನ್ನ ಅನೇಕಾನೇಕ ನಮನಗಳುಉತ್ತರ ತಡವಾದುದಕ್ಕೆ ಕ್ಷಮೆಯಿರಲಿಉತ್ತರಗಳು ಹೀಗಿವೆ:೧. ಬಿಳಿ ಎಕ್ಕದ ಗಿಡ ೨. ಹೆಬ್ಬಲಸು೩. ಗೇರು ೪. ಬಾಗಾಳ…
  • July 31, 2011
    ಬರಹ: venkatb83
     ಈ ಬ್ಲಾಗ್ ಓದುವ ಮುನ್ನ ಒಮ್ಮೆ ಈ ಬ್ಲಾಗ್ ಜೊತೆಗಿನ  ಫೋಟೋ ಮೇಲೆ  ಕಣ್ಣನು ಹಾಯಿಸಿ. ಆ ಗಣಿ  ಮತ್ತದರ  ಪರಿಣಾಮ(ಮಣ್ಣಿನ ಧೂಳು!- ಹಗರಣದ ಧೂಳು!)) ಶ್ರೀ ಮಹಾನ್  ಯೆಡಿಯ್ಯುರಪ್ಪ ಅವ್ರ ಮೇಲೆ ಅದೆಂಗಾಗಿದೆ!    ಪ್ರಸ್ತುತ  ಲೋಕಾಯುಕ್ತರ ಗಣಿ…
  • July 31, 2011
    ಬರಹ: gopinatha
      ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್  ಭಾಗ ೨ಬೇರೆ ದಾರೀನೇ ಇಲ್ವಾ ಹಾಗಾದ್ರೆ ಗಣೇಶಣ್ಣಾ..?"ಒಂದ್ ದಾರಿ ಇತ್ತಾ.... ಆದ್ರೆ ಆಪೂದಲ್ಲ ಹೋಪುದಲ್ಲಾ...?!??""ಯಾಕೆ..... ನೀ ಹೇಳ್  ಕಾಂಬೋ! ಅದ್ ಎಂತ ಆರೂ ಅಡ್ಡಿ ಇಲ್ಲೆ…
  • July 30, 2011
    ಬರಹ: Saranga
    ವೃದ್ಧಾಪ್ಯವೆಂದರೆ ಮರುಕಳಿಸಿದ ಬಾಲಿಶತನ. ಜೊತೆಗೆ... ಜೊತೆಗೆ... ಅಪ್ಪ ಅಮ್ಮ ಇಬ್ಬರೂ ಇಲ್ಲದ ತಬ್ಬಲಿತನ.
  • July 30, 2011
    ಬರಹ: prashasti.p
    ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ ಹೇಳಿದ್ದು ನೆನಪಾಯ್ತು.…
  • July 30, 2011
    ಬರಹ: prashasti.p
    ಚುಕು ಬುಕು ಚುಕು ಬುಕು.. ಚುಕು ಬುಕು.. ಕೂ .. ರೈಲಿನ ಶಬ್ದ ಕೇಳಿದಾಗಲೆಲ್ಲಾ ಸಣ್ಣವರಿದ್ದಾಗ ಆಡುತ್ತಿದ್ದ ರೈಲಾಟ ನೆನಪಿಗೆ ಬರುತ್ತದೆ.ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ…
  • July 30, 2011
    ಬರಹ: kavinagaraj
    ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು ಜಪತಪಕೆ ಮೇಣ್ ಹೋಮಹವನಕೆ ಮಿಗಿಲು | ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ ಮೂಢ || ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ ಮುಕ್ತಿಮಾರ್ಗಕಿದು ಕಠಿಣತಮ ಹಾದಿ | ವಿವೇಕಿ ತಾ…
  • July 30, 2011
    ಬರಹ: anil.ramesh
    ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು…
  • July 30, 2011
    ಬರಹ: Jayanth Ramachar
    ನಾ ಕುರ್ಚಿನ ಬಿಡಲಾರೆ ನಾ ಯಡ್ಡಿನ ಮರೆಯಲಾರೆ ವಿಧಾನ ಸೌಧ (ರಾಜಕಾರಣಿಗಳ ಅಡ್ಡ ) ಬಳ್ಳಾರಿ ರೆಡ್ಡಿ ಶಿಕಾರಿ ಯಡ್ಡಿ ಮುಂಗಾರು ಅಧಿವೇಶನ ಶೋಭಾ - ದಿ ಡ್ರೀಮ್ ಗರ್ಲ್ ಶ್ರೀ ಮಂಜುನಾಥನ ಮೇಲಾಣೆ ಲೋಕಾಯುಕ್ತ ಮಹಿಮೆ 3G - ಗಾಲಿ, ಗಣಿ, ಗುಳುಂ …
  • July 30, 2011
    ಬರಹ: NarsimhaMurthy…
    <?xml:namespace prefix = o /??> ¸ÀÆPÁëöätÄ fëUÀ¼ÉA§ DUÀÄAvÀPÀgÀÄ-   §ºÀıÀ: ªÉÄÃ¯É w½¹zÀAvÀ DUÀÄAvÀPÀjgÀ¢zÀÝgÉ EA¢£À ªÀÄ£ÀĵÀå£À fêÀ£À J£ÀÄߪÀÅzÀÄ zÀĸÀÛgÀªÁUÀÄwÛvÉÆÛà K£ÉÆà J£ÀÄߪÀµÀÖgÀ…
  • July 30, 2011
    ಬರಹ: sitaram G hegde
    ಅಲ್ಲಿ ಅವಳಿಗೀಗ ಹಗಲಂತೆ ಇಲ್ಲಿಗಿಂತ ಸುಂದರ ರಾತ್ರಿಗಳಂತೆ ನನಗೊ ಬರಿ ಕತ್ತಲು……..
  • July 30, 2011
    ಬರಹ: NarsimhaMurthy…
  • July 30, 2011
    ಬರಹ: hpn
    ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ…
  • July 29, 2011
    ಬರಹ: rashmi_pai
    ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ…
  • July 29, 2011
    ಬರಹ: shivaram_shastri
    ಶೀಮ (ತರಕಾರಿಯವನಿಗೆ):ಇವತ್ತು ಯಾವ ತರಕಾರಿಯ ಬೆಲೆ ಐದು ರುಪಾಯಿಗೆ ಒಂದು ಕಿಲೋ ಇದೆ? ತರಕಾರಿಯವನು: ಆಲೂಗಡ್ಡೆಯದ್ದು ... ಶೀಮ: ಯಾವುದರದ್ದು ಹನ್ನೆರಡು ರೂಪಾಯಿಗೆ ಕಿಲೋ? ತರಕಾರಿಯವನು: ಬೆಂಡೆಕಾಯಿಯದು ... ಶೀಮ: ಯಾವುದರದ್ದು ಕಿಲೋಗೆ ಏಳು…
  • July 29, 2011
    ಬರಹ: kavinagaraj
    ಸೈಕಲ್ಲಿನಲ್ಲಿ ಭಾರತ ಸುತ್ತಿದ ಕಾಶಿ ಶೇಷಾದ್ರಿ ದೀಕ್ಷಿತರ ಅಪ್ರತಿಮ ಸಾಧನೆಯ ಕಿರುಪರಿಚಯ       ಕಾಶಿ ದೀಕ್ಷಿತರೆಂದೇ ಕರೆಯಲ್ಪಡುವ ತೀರ್ಥಹಳ್ಳಿಯ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರಿಗೆ ನವದೆಹಲಿಯ ಸಿ ಎನ್ ಆರ್ ಐ ಸಂಸ್ಥೆ…
  • July 29, 2011
    ಬರಹ: Jayanth Ramachar
    ಅವಳುಬರುವಾಗ ಹೇಳಿ ಬರುವುದಿಲ್ಲಹೋಗುವಾಗ ಹೇಳಿ ಹೋಗುವುದಿಲ್ಲಅವಳೇ ಅವಳೇ ಮಳೆ.... ಅವಳು ಬಂದಾಗ ಮನ ತಣಿಸದೇ ಹೋಗುವುದಿಲ್ಲಮೈಮನವ ತೋಯಿಸಿ ಹೋಗುವವಳಲ್ಲ ಅವಳೇ ಅವಳೇ ಮಳೆ... ಅವಳುಸಣ್ಣಗೆ ಬಂದಾಗ ಸೋನೆ ಮಳೆ  ಜೋರಾಗಿ ಬಂದಾಗ ಕುಂಭದ್ರೋಣ ಮಳೆ ಅವಳೇ…