July 2011

  • July 29, 2011
    ಬರಹ: naveen.kitty
    ಬೆಳ್ಳಿ ಚುಕ್ಕಿಗೇನು ಕೆಲಸ ನೆತ್ತಿ ಸುಡೋ ಬಿಸಿಲಲಿ? ಹಾಡು ಹಕ್ಕಿಗೇನು ಕೆಲಸ ಜಡಿಮಳೆಯ ನಡುವಲಿ? ಚುಕ್ಕಿ ನೀನು ಕಾಣೋದಿಲ್ಲ ಸೂರ್ಯನುರಿವ ಸಮಯದಿ! ಹಕ್ಕಿ ನಿನ್ನ ಕೇಳೋರಿಲ್ಲ ಕಪ್ಪೆ ಕೂಗೋ ಕಾಲದಿ! ಕಣ್ಣ ನೀರಿಗಿಲ್ಲ ಬೆಲೆಯು ಈ ಯಾಂತ್ರಿಕ…
  • July 29, 2011
    ಬರಹ: prasannasp
    ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್‍ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್‌ಗೆ ಏನಾದರೂ…
  • July 29, 2011
    ಬರಹ: sitaram G hegde
    ನೀನು ಕಚ್ಚಿ ಆದ ಗಾಯಗಳನ್ನೆಲ್ಲಾ ಸುಂದರ ಚಿತ್ರಗಳೆಂದು ಸವರಿ ಸಂಭ್ರಮಿಸಿದ್ದೆ ಈಗ ನೋಡು ಅವು ಕೊಳೆತು ಕೊಲ್ಲುತ್ತಿದೆ………..
  • July 29, 2011
    ಬರಹ: partha1059
    ಪ್ರಜಾಪ್ರಭುತ್ವ-೪ : ಉಸ್ ಅಪ್ಪ ಕಡೆಗೂ ..ರಾಜಿನಾಮೆ ಕೊಡಲು ಒಪ್ಪಿದರಪ್ಪ ..ಊಸ್... ಅಪ್ಪ ಕಡೆಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಿನಾಮೆ ಕೊಡಲು ಒಪ್ಪಿದರು .ಇದು ವಿರೋದ ಪಕ್ಷ ಅಥವ ಮತ್ಯಾರದೆ ಹೋರಾಟಕ್ಕೆ ಸಿಕ್ಕ ವಿಜಯವಾಗಿರದೆ…
  • July 29, 2011
    ಬರಹ: abdul
      ಯೆಡಿಯೂರಪ್ಪನವರು ಹೊರಹೋಗಬೇಕು ಎಂದು ಕೊನೆಗೂ ‘ಭಾಜಪ’ದ ಹೈ ಕಮಾಂಡ್ ಜಪಿಸಿತು. ಈ ಜಪಕ್ಕಾಗಿ ಕುಮಾರಪ್ಪ ಅಂಡ್ ಕಂಪೆನಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಹೊರನಡಿಯಿರಿ ಎನ್ನುವ ಆಜ್ಞೆ ಹೊರಬಿದ್ದಾಗ ಕಾಂಗ್ರೆಸ್ ನದು ಅಪಸ್ವರ, ಈ ಆಜ್ಞೆ…
  • July 28, 2011
    ಬರಹ: shanbhag7
    ಒಲೆ ಮತ್ತು ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ. ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ.. ಅವೆರಡೇ.... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು.ಗೆಳೆಯನ ಮದುವೆಗೆಂದು ಮುಂಬೈಯಿಂದ…
  • July 28, 2011
    ಬರಹ: shivaram_shastri
    ಒಂದೆರಡು 'ಹುಚ್ಚು' ನಗೆಹನಿಗಳನ್ನು ಹನಿಗವನಗಳನ್ನಾಗಿಸಲು ಪ್ರಯತ್ನಿಸಿದ್ದೇನೆ :-) 'ಅಲ್ಪ' ಸಹಾಯ *************************************** ಕರೆಯೊಂದು ಬಂತು, ಸಹಾಯವಾಣಿಗೆ ನಾನೇನು ಮಾಡಲಿ, ನನ್ನ ಗೆಳೆಯ ಸತ್ತು ಹೋದ.  ಸಹಾಯವಾಣಿ…
  • July 28, 2011
    ಬರಹ: pavi shetty
    ಬದುಕೆಂದರೆ ಹೂವಿನ ಹಾಸಿಗೆಯಲ್ಲ...ನಂಬಿದವರಿಂದಲೇ ಮೋಸ ಹೋಗುತ್ತೇವೆಬಳಿಯಲ್ಲಿರುವ ಹೂ ಗುಲಾಬಿಯಾಗಿದ್ದರೂಚುಚ್ಚುವ ಮುಳ್ಳನ್ನು ಮರೆತರೇ ನೋವು ಉಡುಗೊರೆಆದರ್ಶ ಮಾತನಾಡುವವರ ಬಾಯಿಯೂ ತೊಡರುವುದು...ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ…
  • July 28, 2011
    ಬರಹ: raghu_cdp
    ಅನೇಕ ದಿನಗಳ ಹಿಂದೆ ಚಂದ್ರನನ್ನ ಮುರಿದು ಹಾಕಿದ ಪಾಪದಲ್ಲಿ ನಾನೂ ಭಾಗಿಯಾಗಿದ್ದೆ ಇತ್ತೀಚಿಗೆ ಆಗಮೆಘಗಳ ಮೇಲೆ ಬದುಕುಬಂಡಿಯನ್ನು ಓಡಿಸುಕೊಂಡು ಹೋಗುತ್ತಿರುವಾಗ ಅದೇ ಚಂದ್ರ ಕಾಣಿಸಿದ ಹಾಗೆಯೇ..ಮುರಿದೆ ಇದ್ದಾನೆ ಈಗ ಆಗಸದ ಮಡಿಲೂ ಇಲ್ಲದಾಗಿದೆ…
  • July 28, 2011
    ಬರಹ: kavinagaraj
    ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ ಪರಮಪದಕಿಹುದು ನೂರಾರು ದಾರಿ | ದಾರಿ ಹಲವಿರಲು ಗುರಿಯದು ಒಂದೆ ಮನ ತೋರ್ವ ದಾರಿಯಲಿ ಸಾಗು ಮೂಢ ||  ಬೆಳಕಿರುವ ತಾಣದಲಿ ತಮವು ಇದ್ದೀತೆ ಅರಿವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ | ಅರಿವು ಬರಲಾಗಿ…
  • July 28, 2011
    ಬರಹ: glany001
    ನಾನು-ನೀನು ಎಂಬ ಖಡು ಜಂಬವೇಕಯ್ಯಾ ನಮ್ಮಲ್ಲರಿಯುವುದು ಒಂದೇ ರಕ್ತವಯ್ಯಾ ನನ್ನದು-ನಿನ್ನದು ಎಂಬ ಜಗಳವೇಕಯ್ಯಾ ಇದೆಲ್ಲವೂ ಆ ಪರಮನ ವರದಾನವಯ್ಯಾ   ಪರರ ನಿಂದಿಸಿ ನಕ್ಕು ನಲಿಯುವ ಮ್ರಗನಾದರೆ ನಿನ್ನ ಪಾಡೇನೆಂದು ಅರಿತಿರುವೆಯಾ …
  • July 28, 2011
    ಬರಹ: asuhegde
    ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!ಯಡ್ಡಿಗಳೇ ದಯವಿಟ್ಟು ಕೆಳಗಿಳಿದು ಬಿಡಿ ಹಿರಿಯರ ಮಾತುಗಳ ಪಾಲಿಸಿಯಾರೂ ಬರುವುದಿಲ್ಲ ತಮ್ಮ ಜೊತೆಗೆ ಈಗ ತಮ್ಮ ಮಾತುಗಳ ಆಲಿಸಿಗೆಲ್ಲುವ ಕುದುರೆಗಳ ಹಿಂದೆ ಗುಂಪು ಗುಂಪು ಜನರು ರೊಕ್ಕವ ಪಣಕ್ಕಿಟ್ಟುಸೋಲುವ ಕುದುರೆಯ…
  • July 28, 2011
    ಬರಹ: NarsimhaMurthy…
    ¸ÀÆPÁëöätÄ fëUÀ¼ÉA§ DUÀÄAvÀPÀgÀÄ-<?xml:namespace prefix = o /??>      §ºÀıÀ: ªÉÄÃ¯É w½¹zÀAvÀ DUÀÄAvÀPÀjgÀ¢zÀÝgÉ EA¢£À ªÀÄ£ÀĵÀå£À fêÀ£À J£ÀÄߪÀÅzÀÄ zÀĸÀÛgÀªÁUÀÄwÛvÉÆÛà K£ÉÆà J£ÀÄߪÀµÀÖgÀ…
  • July 28, 2011
    ಬರಹ: NarsimhaMurthy…
    1.     ¤Ã¤®è¢gÉ.......<?xml:namespace prefix = o /??>   ªÀÄ¼É §AzÀÄ vÀA¥ÁVºÀÄzÀÄ vÀAUÁ½ ¸ÉÆÃQ PÀA¥ÀÄ ¸ÀƸÀÄwºÀÄzÀÄ DzÀgÀÆ ¸ÀÆàwð E®è PÀªÀ£ÀPÉ »ÃUÉÃPÉ UɼÀw?   ¨sÁªÀ£ÉUÀ¼ÀÄ vÀÄA© ®…
  • July 28, 2011
    ಬರಹ: Jayanth Ramachar
    ವಸಂತಪುರ ಒಂದು ಸುಂದರ ಪ್ರಾಂತ. ಆ ಪ್ರಾಂತದ ರಾಜ ವೀರಪ್ರತಾಪ. ವೀರಪ್ರತಾಪನ ಆಳ್ವಿಕೆಯಲ್ಲಿ ವಸಂತಪುರ ಸಮೃದ್ಧವಾಗಿತ್ತು. ವೀರಪ್ರತಾಪ ಪ್ರಜೆಗಳನುಮಕ್ಕಳಂತೆಯೇ ಪ್ರೀತಿಸುತ್ತಿದ್ದ. ಪ್ರಜೆಗಳು ಅಷ್ಟೇ ರಾಜನನ್ನು ಬಹಳ ಗೌರವಿಸುತ್ತಿದ್ದರು. ಎಲ್ಲವೂ…
  • July 28, 2011
    ಬರಹ: RAMAMOHANA
    ಇಲ್ಲಿಯವರಗೆ.....ಸುಬ್ಬರಾಯ ಭಟ್ಟರು ಮನೆಯಂಗಳದಲ್ಲಿ ಕುಳಿತು ದಿನಪತ್ರಿಕೆ ಓದುತ್ತಾ, ತಮ್ಮ ಮಗನ ಮದುವೆಯ ಮುಂಚಿನ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ, ಒಳಗಿನಿಂದ  ಅವರ ಹೆಂಡತಿ ಕರೆದಾಗ ಒಳಬಂದು ಮಗನ ಸ್ಥಿತಿಯನ್ನು ನೋಡಿದ ಭಟ್ಟರು…
  • July 28, 2011
    ಬರಹ: vidyakumargv
    ಪ್ರಾಮಾಣಿಕತೆಗೆ ನಾಯಿಪರಿಶ್ರಮಕ್ಕೆ ಇರುವೆಕರುಣೆಗೆ ಹಸುಗಾಂಭೀರ್ಯಕ್ಕೆ ಆನೆತಾಳ್ಮೆಗೆ ಆಮೆಶೌರ್ಯಕ್ಕೆ ಹುಲಿ ಸಿಂಹಹೀಗೆ ಸಕಲ ಗುಣಗಳೂ ಪ್ರಾಣಿಪಕ್ಷಿಗಳಲ್ಲಿ ಹಂಚಿಹೋಗಿರಲು ಮೇಲ್ನೋಟಕ್ಕೆ ಒಂದೆರೆಡು ಮೌಲ್ಯಗಳ ಮುಖವಾಡದ ನಾವೆಷ್ಟು ಮೇಲು?ಕರಿ ಬಿಳಿ…
  • July 28, 2011
    ಬರಹ: bhaashapriya
    ಬೆಳ್ಳಂ ಬೆಳ್ಳಿಗೆ ಒಳ್ಳೆ ನಿದ್ರೆ ಹತ್ತಿರ್ಬೇಕಾದ್ರೆ ತಿರುಗುತ್ತಿದ ಸಿಲಿಂಗ್ ಫ್ಯಾನ್ ಎದೆ ಮೇಲೆ ಬಿದ್ದಂಗೆ ಆಯ್ತು ಪಾಪಣ್ಣನಿಗೆ , ಅವರ ಮನೆ ಫೋನ್ನಿಂದ ಆ ತರಹ ಶಬ್ದ ಬಂತು.ಸಾಹೇಬರು : ಏನಯ್ಯ ಇನ್ನಾ ಮಲಗಿದ್ಯ ಸ್ಟೇಷನ್ ಗೆ ಹೋಗು ಒಂದು ಲಿಸ್ಟ್…
  • July 28, 2011
    ಬರಹ: DBR Achar
         E¤ß®è §qÀªÀjUÉ §Æ¢, §°µÀ×jUÉ, ¨sÁUÀåªÀAvÀjUÉ, gÀvÀßzÀÄAUÀÄgÀ, ªÁZï, ¸ÀgÀUÀ¼À zÀAiÀÄ¥Á°¸ÀÄwÛzÀÝ ¨Á¨Á E¤ß®è. ¸ÀqÀÄØ ºÉÆqÉzÀ ªÀ¸ÁÛ¢UÀ½UɯÁè ªÀiË£À¢AzÀ¯Éà GvÀÛj¸ÀÄwÛzÀÝ  ¥Àæ¥ÀAZÀzɯÉèqÉ ¨sÀPÀÛ…
  • July 28, 2011
    ಬರಹ: DBR Achar
    EªÀgÀÄ EªÀgÀÄ ªÁ¢UÀ¼Éà ºÉÆgÀvÀÄ ¥ÀæªÁ¢UÀ¼À®è. C£ÀÄ-£Á¬ÄUÀ¼Éà ºÉÆgÀvÀÄ, C£ÀÄAiÀiÁ¬ÄUÀ¼À®è. ¸ÀªÀÄAiÀÄ ¸ÁzsÀPÀgÀÄ ªÀiÁvÀæªÀ®è, JµÉÆÖà ¸À® «ÄÃgï ¸ÁzsÀPÀgÀÆ DUÀ§®ègÀÄ, vÁPÀvÀÄÛ E¢ÝzÀÝgÉ C£ÁåAiÀÄUÀ¼À «…