May 2011

  • May 31, 2011
    ಬರಹ: kpbolumbu
    ಮಲಗಿರುವನು ಬಿಳಿಯ ಚಂದಿರ | ಎಳೆಯಲೆಗಳೇ ಬೞಿಗೆ ಬರದಿರಿ |ಎಲೆಯಿಂದ ಹನಿಯುವ ಹನಿಗಳ ನಲುಗಲು | ಕೊಡದಿರಿ |ಎದೆಯಿಂದ ಜಿನುಗುವ ಒಱತೆಯ ಒಣಗಲು | ಬಿಡದಿರಿ ||ಒಡಲಿನೊಳ್ ಒಱೆವ ಒಱತೆಯ | ಮನದ ಮಮತೆಯ ಮುಡಿಪಿನ |ಜೇನುಲಿಗಳ ಉಲಿವ ಉಲಿಕೆಯ | ಅಮೃತವ…
  • May 31, 2011
    ಬರಹ: vasanth
      ಮುಂಜಾವಿನ ತಂಪೊತ್ತು ಮನಸ್ಸು ಮೈ ಮರೆತು ನಿದ್ರಿಸುತ್ತಿದೆ ಹತಾಶೆ ನಿಟ್ಟುಸಿರು ಗೌಜು ಗದ್ದಲಗಳು ಸದ್ದುಮಾಡದೆ ಬೆಚ್ಚಗೆ ಕನಸಾಗುತ್ತಿವೆ.   ಕೌಸಲ್ಯೆಯ ಸುಪ್ರಜರ ಸಂಗೀತ ಕಛೇರಿ ನಡೆಯುತ್ತಿದೆ ಮಡಿವಂತರು ಬಡಬಡಿಸುತ್ತ…
  • May 31, 2011
    ಬರಹ: asuhegde
    ವಿಚಿತ್ರ ಆದರೂ ನಿಜ!   ಈ ಎರಡು ವರದಿಗಳಲ್ಲಿರುವ ಸಾಮ್ಯತೆಗಳನ್ನು ಪಟ್ಟಿ ಮಾಡಿ ನೋಡಿ.   ಎರಡು ದುರ್ಘಟನೆಗಳು. ಒಂದು ಮಲೇಶಿಯಾದಲ್ಲಿ. ಇನ್ನೊಂದು ಚೆನ್ನೈನಲ್ಲಿ.   http://www.deccanherald.com/content/163753/child-dies-malaysia-…
  • May 31, 2011
    ಬರಹ: iampreetham
    ಎದೆಗೂಡಲ್ಲಿ ಮಿನುಗುವ ನೆನಪುಗಳ ತಾರೆ ಹನಿಯಮುತ್ತುಗಳು ಕೂಡಿ ಒಂದಾದ ನೀರೆ ಸೂರ್ಯಕಿರಣವು ಮಳೆಯ ಸೋಕಿ ಮೂಡಿದ ಕಾಮನಬಿಲ್ಲಿನ ಬಳೆ ಕೆರೆಯ ಕರೆಗೆ ಮೊಳಗಿದ ತಾವರೆ, ಏನು ನಿನ್ನ ಪ್ರೇಮದ ಲೀಲೆ! ಅತಿಯಾಗಿ ಕಾಡಿದೆ ನಿನ್ನ ಪರಿಚಯ ನಿನ್ನ ಇಂಪಾದ…
  • May 31, 2011
    ಬರಹ: Jayanth Ramachar
    ಪದ್ಮಿನಿ ಮಾಲೊಂದರಲ್ಲಿ ಶಾಪಿಂಗ್ ಮಾಡುವುದರಲ್ಲಿ ನಿರತಳಾಗಿದ್ದಳು. ಮನೆಗೆ ಬೇಕಾದ ವಸ್ತುಗಳನ್ನು, ಸೌಮ್ಯ ಹಾಗೂ ಶೀಲ ಳಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಕೌಂಟರ್ ಬಳಿ ಬಂದು ಬಿಲ್ ಪಾವತಿಸಿ ಸಾಮಾನುಗಳನ್ನು ಕಾರಿನಲ್ಲಿ ತುಂಬಿಸುತ್ತಿದ್ದಳು…
  • May 31, 2011
    ಬರಹ: Chikku123
    ಒಳ್ಳೆಯ ಪತ್ನಿ ಸಿಕ್ಕರೆ ಹೋಗಬಹುದು ತಿರುಪತಿ ಕೆಟ್ಟ ಪತ್ನಿ ಸಿಕ್ಕರೆ ಆಗಬಹುದು ತಿರುಕ ಪತಿ
  • May 30, 2011
    ಬರಹ: ಆರ್ ಕೆ ದಿವಾಕರ
    ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳುವಳಿ, ರಾಷ್ಟ್ರವ್ಯಾಪೀ ಜಾಗೃತಿ ಮೂಡಿಸಿರುವುದು ನಿಜ. ಅದರೊಡನೆ ಸಾರ್ವಜನಿಕರು, ಅದರಲ್ಲೂ ಮಧ್ಯಮವರ್ಗದವರು ಕೈ ಜೋಡಿಸಬೇಕೆಂಬ ಕರೆಯೂ ವ್ಯಾಪಕವಾಗಿ ಕೇಳಿಸುತ್ತಿದೆ. ಹಾಗೆನ್ನುವುದು ಕೆಲವರಿಗೆ ಫ್ಯಾಶನ್ನೂ…
  • May 30, 2011
    ಬರಹ: manjunath s reddy
    ಧೀರ್ಘವಾದ ಧಂ ಎಳೆದುಕೊಂಡ ಅರವಿಂದ್ ಕಿಟಕಿಯಿಂದ ಹೊರಗೆ ನೋಡುತ್ತ , ತುಂಬಾ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಉತ್ತರ ರೂಪದ ನಿರ್ಧಾರವನ್ನು  ನಿರ್ಧರಿಸಿದಂತಾ ಮುಖಭಾವದಲ್ಲಿ ಕಿಟಕಿಯ ಮೂಲಕ ಕಾಣುತ್ತಿದ್ದ ನಗರವನ್ನೇದಿಟ್ಟಿಸುತ್ತಿದ್ದ..…
  • May 30, 2011
    ಬರಹ: asuhegde
    ಸಖಿ ನಿನ್ನ ಊರು ನನಗೆ ಇಷ್ಟ...!(ಇನ್ನೊಂದು ಭಾವಾನುವಾದದ ಯತ್ನ)ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ…
  • May 30, 2011
    ಬರಹ: Harish Athreya
    ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ. ಇನ್ನೂ ಕೆಲವರ ಶೋ,…
  • May 30, 2011
    ಬರಹ: Mohan Raj M
    ಮುದ್ದು ಹುಡುಗಿ ಎದುರುನಿಂತು ನಕ್ಕೆ ನೀನು ಬಿರಿದುಬಂದ ಮಾತು ಮರೆತು ನಗುತ ನಿಂತೆ ಜೊತೆಗೆ ನಾನು   ಸೆಳೆವ ತುಂಬು ಕಂಗಳಿಂದ ನೋಟ ಸರಿಸಿ ಹೋದೆ ನೀನು ಏಕೊ ಏನೋ ತಿಳಿಯಲಿಲ್ಲ ಉಗುರುಕಚ್ಚಿ ನಿಂತೆ ನಾನು   ಮದರಂಗಿ ಬಿಡಿಸಿರುವೆ…
  • May 30, 2011
    ಬರಹ: kavinagaraj
    ಜಗದ ಕಣ್ಣದುವೆ ಭಾಸ್ಕರನ ಬೆಳಕು ರವಿಯ ಮಹತಿಗೆ ಕಾರಣವು ಪ್ರಭೆಯು | ನರರು ನಮಿಪ ರವಿ ಕಿರಣದಣುವಣುವು ದೇವನಂತಃಕರಣ ಸ್ಫುರಣ ಮೂಢ ||   ಮನಮುದಗೊಳಿಸುವ ಇಂದ್ರ ಆ ಚಂದ್ರ ಸಕಲರಿಗಾಪ್ಯಾಯ ಮನಾಪಹರ ಶೀತಲ | ಶಾಂತಿ ಪ್ರದಾತ ಚೆಲುವಿಗನ್ವರ್ಥ ಚಂದ್ರನ…
  • May 30, 2011
    ಬರಹ: BRS
     ಸರಸ್ವತಿಯನ್ನು ಕುರಿತು ನಾನು ಪಿಹೆಚ್.ಡಿ. ಅಧ್ಯಯನ ಮಾಡುತ್ತಿದ್ದಾಗ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಂಬಂಧಪಟ್ಟ ಕವಿತೆಗಳ ಹುಡುಕಾಟ ನಡೆಸುತ್ತಿದ್ದೆ. ಡಿ.ವಿ.ಜಿ., ಬೇಂದ್ರೆ, ಕುವೆಂಪು, ಬಿ.ಎಂ.ಶ್ರೀ., ಪು.ತಿ.ನ., ಜಿ.ಎಸ್.ಎಸ್…
  • May 30, 2011
    ಬರಹ: abdul
      ...”ವಿಶ್ವ ತಂಬಾಕು ರಹಿತ” ದಿನ.   ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ ನೋಡಿ ಯಾವನೂ…
  • May 30, 2011
    ಬರಹ: ಗಣೇಶ
    ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ :  ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ್ನು ಕರೆದು, "ಅಮ್ಮನ…
  • May 29, 2011
    ಬರಹ: leelaappaji
    ನೋಡೆ, ಅವರು ಹೀಗೆಂದರು, ಇವರು ಹಾಗೆಂದರು ಎಂದು ದಿನಾ ಹೀಗೆ ಕೊರಗುತ್ತಿದ್ದರೆ, ಒಂದು ದಿನ ಅವರ ಹಲ್ಲು ಮುರಿದು ಕೈಗೆ ಕೊಡುತ್ತೇನೆ ಎನ್ನುತ್ತಾರೆ ನನ್ನವರು ಎಷ್ಟಾದರೂ ಅವರು ದಂತವೈದ್ಯರು. ಅಮ್ಮಾ, ಹೀಗೇಕೆ ಬೇಕಾದ್ದಕ್ಕೆ, ಬೇಡಾದ್ದಕ್ಕೆ…
  • May 29, 2011
    ಬರಹ: kavinagaraj
    ಮೇಲಕ್ಕೇರಿದ ಮೈಲಾರಶರ್ಮ      ನಾನು ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು ಮೈಲಾರಶರ್ಮ. ನನಗೆ ಸುಮಾರು ೩೫-೩೬ ವರ್ಷಗಳಿಂದ ಪರಿಚಯಸ್ಥರು. ನನಗಿಂತ ೭-೮ ವರ್ಷ ದೊಡ್ಡವರು. ಎಲ್ಲರೊಂದಿಗೆ…
  • May 29, 2011
    ಬರಹ: manju787
    ಅಮ್ಮ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿದ್ದು, ಅಪ್ಪನ ದುರಹ೦ಕಾರದ ನಡವಳಿಕೆ, ಪ್ರಭಾಕರನ ಧೂರ್ತತನ, ಆಗಿದ್ದ ನನ್ನ ಅಸಹಾಯಕ ಪರಿಸ್ಥಿತಿ,  ನನ್ನನ್ನು ಸಾಕಷ್ಟು ಘಾಸಿಗೊಳಿಸಿತ್ತು.  ಇದೇ ಯೋಚನೆಯಲ್ಲಿ ಊಟ ತಿ೦ಡಿ ಬಿಟ್ಟು ಏನಾದರೂ ಮಾಡಬೇಕು,…
  • May 29, 2011
    ಬರಹ: manju787
    ನಿನ್ನ ನಡೆಯಲ್ಲಿ ನುಡಿಯಲ್ಲಿ ಹಿತವಾದ ಸ್ಪರ್ಶದಲ್ಲಿನಿನ್ನ ಸುಕೋಮಲ ಬಾಹುಗಳಲ್ಲಿ ನೀಲ ನೇತ್ರಗಳಲ್ಲಿಮಧುರ ಮಾತುಗಳಲ್ಲಿ ನಗುವ ಕೆನ್ನೆಯ ಗುಳಿಯಲ್ಲಿಎಲ್ಲೆಲ್ಲಿಯೂ ಹುಡುಕಿದೆ ಗೆಳತಿ, ಎಲ್ಲ ಇದ್ದರೂ ಅಲ್ಲಿಕಾಣದಾಯಿತು ಆ ನಿನ್ನ ಹೃದಯ! …