May 2011

  • May 29, 2011
    ಬರಹ: kpbolumbu
    ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||ಮೂಡಬಾಂದಳದೆ ತೇರನ್ನೇಱಿದ ಆದಿತ್ಯದೇವನ ಸಂಗದೆ |ಓಡೆ ಓಟವನ್ನು ಮಾಡೆ ಮಾಟವನ್ನು ಹೂಡೆ ಹೂಟವನ್ನು |…
  • May 29, 2011
    ಬರಹ: shreekant.mishrikoti
    ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ.  ಗಮನಿಸಿದ್ದೀರಾ?   'ನಗರದಲ್ಲಿ'  'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ   'ಇಲ್ಲಿ'   'ಇಲಿ'ಯಾಗಿಬಿಟ್ಟಿದೆ! ಹೀಗೆ ಎಷ್ಟೋ ಆಭಾಸಗಳು.…
  • May 28, 2011
    ಬರಹ: saraswathichandrasmo
     ವಿಶ್ವ ತಂಬಾಕು ರಹಿತ ದಿನ ಮೇ ೩೧ ಬೀಡಿ ಸಿಗರೇಟು ಸೇದುವವರಿಗೆ ಸೇದಬೇಡಿ ಎಂದರೆ ಸಿಟ್ಟು ಬರಬಹುದು. ಗುಟುಕ ಹಾಕುವವರಿಗೆ ಹಾಕಬೇಡಿ ಎಂದರೆ ಗುಟುರು ಹಾಕಬಹುದು. ನಮ್ಮ ದುಡ್ಡು, ನಮ್ಮ ಆರೋಗ್ಯ ನಷ್ಟ ಆದರೆ ಇವರಿಗೇನು ಕಷ್ಟ ಎನ್ನಬಹುದು.…
  • May 28, 2011
    ಬರಹ: MADVESH K.S
    ಪ್ರಿಯ ಸಂಪದಿಗರೆ,  "ಇದೊಂದು ತೀರ್ಥ ಕ್ಷೇತ್ರಗಳ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವ ಪ್ರಯತ್ನ, ಇದಕ್ಕೆ ಯಾರು ಬೇಕಾದರು ತಮಗೆ ತಿಳಿದದ್ದನ್ನು ಸೇರಿಸಬಹುದು.ಇಲ್ಲಿ ಯಾರನ್ನು ಉದ್ದೇಶಿಸಿ ಬರೆದುದ್ದಲ್ಲ.   ಇಲ್ಲಿ ಬರುವ ಸನ್ನಿವೇಷಗಳು…
  • May 28, 2011
    ಬರಹ: Mohan Raj M
      ಮಳೆಯ ಚುಂಬನಕೆ ಚದುರಿದ ಧೂಳು ಕಂಪು ಸೂಸಿದೆ ಶ್ವಾಸದೊಳಗೆ ಚಾಚಿರುವೆ ಕೈಗಳನು ಬೀಸುವ ತಂಗಾಳಿಗೆ ಎದೆಯ ಗೂಡು ನೆನೆಯ ತೊಡಗಿದೆ ಪ್ರೀತಿಯ ಮಳೆಗೆ.   ಕನಸೊಳಗೆ ಕನಸು ಬೀಳುತಿದೆ ತೊಟ್ಟಿಕ್ಕುತಿರುವ ನೆನಪುಗಳಿಗೆ, ಜಗವೇ ತೋಯುತಿದೆ ಪ್ರೀತಿಯ ಮಳೆಗೆ…
  • May 28, 2011
    ಬರಹ: Mohan Raj M
    ಇನ್ನೊಮ್ಮೆ ಓದಿ ಟೈಟಲ್ಲನ್ನು ಮುಂದೆ ಓದುವ ಮುನ್ನ ಕೆತ್ತಿದರೆ ಸಾಕು ಕಲ್ಲನ್ನು, ಕೆತ್ತ ಬೇಕಿಲ್ಲ ನೆರಳನ್ನ ಇನ್ನೊಮ್ಮೆ ಓದಿ ಟೈಟಲ್ಲನ್ನು ಮುಂದೆ ಓದುವ ಮುನ್ನ ಭೂಮಿಯ ನೆರಳು ಆ ಇರುಳು, ಇರುಳಿಗಿಲ್ಲ ಬಿಳಿಯ ನೆರಳು ಇನ್ನೊಮ್ಮೆ ಓದಿ…
  • May 28, 2011
    ಬರಹ: GOPALAKRISHNA …
    ಮನಸಿನಲಿ ದೇವನಿರೆ,ಪೂಜೆಯೇತಕ್ಕೆ? ನಾ ಮಾಡೆನೆಂದವಗೆ,ಅಮ್ಮನದು ಶಿಕ್ಷೆ | ಮನದಲ್ಲೇ   ಮಾಡೂಟ,ನಾ ಮಾಡೆನಡಿಗೆ ಮನದಲ್ಲೇ ತೃಪ್ತಿಪಡು,ಭಕ್ಷಿಸಿದ ಹಾಗೆ ||  
  • May 28, 2011
    ಬರಹ: GOPALAKRISHNA …
    ಗಿಣಿರಾಮ ಮಂಗಳವ ತೋರಿಸುವ ಚೀಟಿಯನು ಹುಡುಕಿ ತೆಗೆ ಮರೆಯದೆಯೆ ಸಂತೋಷದಿಂದ ಸುಖದ ದಿನಗಳನಿಂದು ಬಯಸುತಿಹ ಮನುಜರಿಗೆ ನಿನ್ನ ಕಣಿಯಿಂದುಂಟುಮಾಡು ಆನಂದ                 [೧] ಅನುದಿನವು ಬದುಕಿನಲಿ ಕಷ್ಟ ಸಂಕಟ ಮುಸುಕಿ ಬಾಳು ಗೋಳಾಗುತ್ತಲಿರಲು…
  • May 28, 2011
    ಬರಹ: leelaappaji
    ಕಾಡು ಕಾಡುತಿರಲಿ ಕಾಡು ಒಳಗೆ ಒಳಗೊಳಗೆ ನಾಡಿನ ಸಾಫ್ ಸೀದಾ ದಾರಿಗಳಲ್ಲಿಯೂ ಸೀದಾ ಅಲ್ಲದವರಿಗೆಲ್ಲಾ ಅರ್ಥವಿಲ್ಲದೆ ಹಲ್ಲು ಕಿರಿದು ಕಳೆದುಕೊಂಡ ಅಸ್ಮಿತೆಯ ಕೂಡಿಸುವ ಕಾಡು ಕಾಡುತಿರಲಿ ಆ ಬಳ್ಳಿ, ಆ ಪೊದೆ, ಆ ಹೆಮ್ಮರ ನಮ್ಮ ಅಹಮ್ಮಿನ ಕೋಟೆಯ ಕಲ್ಲ…
  • May 28, 2011
    ಬರಹ: kpbolumbu
    ಕೊಡು ಶಿವನೇ ಕೊಡು ವರವಕುಡುಕನಲ್ಲದ ಗಂಡನಕೊಡು ಶಿವನೇ ಕೊಡು ವರನಕೆಡುವ್ಯಸನಗಳಿರದ ಗಂಡನನಿಡುಚಡ್ಡಿಗಳ ತೊಟ್ಟಡುಗೆಗುಪಕರಿಸುತ್ತಮನೆಯ ಕೆಲಸಗಳ ಕೂಡೆ ಮಾಡುತ್ತಿರಲಿಕೂರ್ಮೆಯಲಿ ಗಲವನ್ನೊತ್ತಿ ಹಿಡಿಯುತ್ತಸವಿಮುತ್ತುಗಳ ಮೞೆಯ…
  • May 28, 2011
    ಬರಹ: hamsanandi
    ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು ಪ್ರಯಾಣವಾದರೆ ರಾತ್ರಿ ಹೊತ್ತೂ ಕೂಡ ಸ್ವಲ್ಪ ಏನಾದರೂ ಒದಬಹುದಿತ್ತು…
  • May 27, 2011
    ಬರಹ: abdul
    ಇದು ಚೀನಾದಲ್ಲಿ ನಡೆದಿದ್ದು. ‘ಸಿಂಹುಲಿ’ ಮರಿಗಳಿಗೆ ನಾಯಿಯೊಂದು ಹಾಲೂಡಿಸಲು ಒಪ್ಪಿತು. ಹೌದಾ? ಮೊದಲು ಈ ಸಿಂಹುಲಿ ಏನು ಎನ್ನುವುದನ್ನು ಹೇಳು, ಎಂದಿರೋ? ಗಂಡು ಸಿಂಹ ವಾಗಿ, ಹುಲಿ ಹೆಣ್ಣಾಗಿ ಇವರೀರ್ವರ ಮಿಲನದ ಫಲವಾಗಿ ಹುಟ್ಟುವ ಮರಿಗೆ…
  • May 27, 2011
    ಬರಹ: saraswathichandrasmo
     ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ ನಿನ್ನ ಅಂದಕೆ ನೀನೆ ಸಾಟಿ ನನ್ನೆದೆಯ ವೀಣೆಯ ಮೀಟಿ ತಪ್ಪಿಸಿದೆ ರಾಗದ ಧಾಟಿ.    ಗೊತ್ತೆನಗೆ ನೀನೊಬ್ಬ ನಟಿ ತಿವಿಬೇಡ ಕಂಗಳ ಈಟಿ ಬೀಸುತ ನಗುವಿನ ಚಾಟಿ ಆಟ ಆಡಿಸಬೇಡ ತುಂಟಿ.   ನನ್ನ ಹೃದಯದ ಖಾಲಿ ಚೀಟಿ ತುಂಬಿತು…
  • May 27, 2011
    ಬರಹ: abdul
    ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬…
  • May 27, 2011
    ಬರಹ: kavinagaraj
    ಪದ್ಮಪತ್ರದ ಮೇಲಣ ಜಲಬಿಂದುವಿನೊಲು ಸ್ಥಿರವಲ್ಲವೀ ಬದುಕಿನಾಸೆ ಬಯಕೆಗಳು | ಮಿಂಚಿನೊಲು ಮೂಡಿ ಮರೆಯಾಗದೆ ಸುಖ ಚಂಚಲ ಮನವನಚಲಗೊಳಿಸು ಮೂಢ ||   ವಿರಾಗದಲಿ ಮನೆಯ ತೊರೆಯಬೇಕಿಲ್ಲ ತಪವನಾಚರಿಸೆ ವನವನರಸಬೇಕಿಲ್ಲ | ನಿಷ್ಕಾಮಕರ್ಮದ ನಿಜಮರ್ಮವನರಿಯೆ…
  • May 27, 2011
    ಬರಹ: malleshgowda
    ಮಿ೦ಚ೦ಚೆಯಲ್ಲಿ ಬ೦ದಿದ್ದು. ಹಕ್ಕುಗಳು: ಜನಾರ್ಧನ ಸ್ವಾಮಿ
  • May 27, 2011
    ಬರಹ: asuhegde
    ಹಗಲೂ ಇರುಳೂ ಮರೆಯಲ್ಲಿ ನಿಂತು...!(ಇನ್ನೊಂದು ಭಾವಾನುವಾದದ ಯತ್ನ)ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆಪರದೆಯ…
  • May 27, 2011
    ಬರಹ: shekar_bc
    ಉಂಡವರೇ ಬಲ್ಲರು ಹಳೆಗನ್ನಡದ ಸವಿಯನ್ನು....:-) ನನ್ನ ಮೊದಲ ಹಳೆಗನ್ನಡ, ನಡುಗನ್ನಡ ( ಮಿಶ್ರಿತ) ಕವನ ಪ್ರಯತ್ನ......   ----ಬಂಡೀಪುರದ ಪಸಿರ್ಬನಂ----   ಬಂಡೀಪುರದ ಪಸಿರ್ಬನವಂ ಸೀಳ್ದ,ಪೆರ್ದಾರಿಯೊಳ್ ನಾಂ ಪೋಗಲು,ಮರತೆ ಉಸಿರ್ಗಟ್ಟಿಸುವ…
  • May 27, 2011
    ಬರಹ: Jayanth Ramachar
    ನೆನ್ನೆ ಊಟದ ಸಮಯಕ್ಕೆ ಇನ್ನೇನು ತಟ್ಟೆ ಹಾಕ್ಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಕೈ ಕೊಟ್ಟಿತು. ಸರಿ ಇನ್ನು ವಿದ್ಯುತ್ ಬಾರೋ ತನಕ ಊಟವಿಲ್ಲ ಎಂದುಕೊಂಡು ಮನೆಯ ಆಚೆ ಬಂದು ಕುಳಿತೆವು. ನಾನು ನನ್ನ ತಂದೆ, ತಾಯಿ ಹಾಗೂ ನನ್ನ ಪತ್ನಿ ಮಾತಿಗೆ…
  • May 27, 2011
    ಬರಹ: ksraghavendranavada
    ೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ! ೨. ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡುವ೦ಥದ್ದು! ೩.ಎಲ್ಲಾ…