December 2010

  • December 12, 2010
    ಬರಹ: ಭರತ. H. M
     ಸಂಪದದಲ್ಲಿ ಬರೆದು ತುಂಬ ದಿನವಾಯ್ತು, ಇಂದು ಬೆಳಿಗ್ಗೆ ನಡೆದ ಪ್ರಸಂಗವನನ್ನೇ ಬರೆಯೋಣ ಎಂದು ನಿರ್ಧರಿಸಿದೆ. ರಜಕ್ಕೆ ಮನೆಗೆ ಬಂದಿದ್ದೆ, ಇಂದು, ಯಾವುದೋ ಮದುವೆಗೆ ಹೋಗಬೇಕಿತ್ತು. ನಾನು ಸಿದ್ಧನಾಗಿದ್ದೆ. ಆಮ್ಮ, ಯಾವುದೋ ಕಾಲದ ಪ್ಯಾಂಟು ಹಿಡಿದು…
  • December 11, 2010
    ಬರಹ: srinima
      ಎದೆಯ ಬಡಿತವ ಕಹಳೆಯಾಗಿಸಿ ಮನದ ಕಡಲಲಿ ಅಲೆಗಳೆಬ್ಬಿಸಿ ಕ್ಷಣಿಕವಾದರು ಬುದ್ದಿ ಮರೆಯದ ಹತ್ತು ಹಲವು ಕ್ಷಣಗಳು ಬಂದುಹೋದವು ಹುಟ್ಟಿನಿಂದಲಿ ನಿದ್ರೆ ಬರದಾ ದಿನಗಳು ಆ ನಿದ್ರೆ ಬಾರದ ದಿನಗಳು   ಮಾತು ಬಾರದ ಮೂಕ ಮನಸದು ಕಣ್ಣ ತೆರೆದು ಜಗಕೆ…
  • December 11, 2010
    ಬರಹ: abdul
    ಬಿಹಾರದ “ನೀತಿ” ಪಾಠ ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ…
  • December 11, 2010
    ಬರಹ: abdul
    ೧೯೮೧ ರಿಂದ ೧೯೮೯ ರವರೆಗೆ ಅಮೆರಿಕೆಯ ೪೦ ನೇ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅಮೆರಿಕೆಯ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲೊಬ್ಬರು. ಇವರ ಕಾಲದಲ್ಲಿಯೇ ಅಮೇರಿಕ SDI (Strategic Defence Initiative) ಕಾರ್ಯಕ್ರಮದ ಅಡಿಯಲ್ಲಿ star war…
  • December 11, 2010
    ಬರಹ: Vidyasagar B P
    ಆತ  ಸುಮಾರು ೪೦ರ  ಆಸುಪಾಸಿನ , ರೈಲಿನ್ನಲ್ಲಿ ಕಡಲೆ ಕಾಯಿ  ಮಾರುವ ವ್ಯಕ್ತಿ . ಆತನಿಗೆ  ಎಡಗಾಲು ಹಾಗೂ ಎಡಗೈಗಳಲ್ಲಿ  ಪೂರ್ಣ ಶಕ್ತಿ ಇಲ್ಲ. ಆ ಕೈಯಲ್ಲೇ ಒ೦ದು ಸಣ್ಣ ಚೀಲ , ಅದರಲ್ಲಿ  ಹುರಿದ ಕಡಲೆಕಾಯಿ  ಮತ್ತು  ಪೊಟ್ಟಣ ಕಟ್ಟಲು ಕಾಗದದ…
  • December 11, 2010
    ಬರಹ: uday_itagi
    ನಮ್ಮಲ್ಲಿ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಜನ ಮಾತಾಡಿಕೊಳ್ಳುವದಿಲ್ಲ. ತಲೆಕೆಡಿಸಿಕೊಳ್ಳುವದಿಲ್ಲ. ಅಸಲಿಗೆ ಅದೊಂದು ಸುದ್ದಿಯಾಗುವದಿಲ್ಲ. ಹೋದರೆ ಹೋದ. ಇಲ್ಲೇ ಎಲ್ಲೋ ಹೋಗಿರಬೇಕು. ಇವತ್ತಲ್ಲ ನಾಳೆ ಮತ್ತೆ ಬರುತ್ತಾನೆ ಎಂದು ತುಂಬಾ…
  • December 11, 2010
    ಬರಹ: GOPALAKRISHNA …
    ದಿ|ಡಿ.ವಿ.ಜಿ.ಯವರ ಜ್ಞಾಪಕ  ಚಿತ್ರಶಾಲೆ ಯಲ್ಲಿ ಕಾಗುಣಿತಗಳ ಕುರಿತು -ಅ ಆ ಇ ಗಳ ಕುರಿತು -ಒಂದು ಪದ್ಯವಿದೆ.ಅದರ ಪೂರ್ಣ ಪಾಠ ಬಲ್ಲವರು ತಿಳಿಸುವಿರಾ?
  • December 11, 2010
    ಬರಹ: kamath_kumble
    ಕಿಚ್ಚು :: ಭಾಗ -೬   ಹಿಂದಿನ ಕಂತು : http://sampada.net/blog/kamathkumble/07/12/2010/29393     ೧೨
  • December 11, 2010
    ಬರಹ: ಆರ್ ಕೆ ದಿವಾಕರ
                ಬರುವ ಏಪ್ರಿಲ್ ೨೭ಕ್ಕೆ ಅಕ್ಷರಶಃ 79 ‘ವಸಂತ’ಗಳನ್ನು ಪೂರೈಸಲಿರುವ ಸಾತ್ವಿಕ ಸುಜೀವಿ ಪೇಜಾವರ ಸ್ವಾಮಿಗಳು, ಇತರೆಲ್ಲಾ ನಾಡಾಡಿ ಸಂನ್ಯಾಸಿಯಂತಲ್ಲದೆ ವಿವಿಧ ಕಾರಣಗಳಿಗಾಗಿ ಮನೆಮಾತಾಗಿರುತ್ತಾರೆ; ಅಷ್ಟಷ್ಟೂ ಜನಪ್ರಿಯರಾಗಿದ್ದಾರೆ! ಈ…
  • December 11, 2010
    ಬರಹ: ಆರ್ ಕೆ ದಿವಾಕರ
               ಕ್ಷಮಿಸಿ! ಈ ಶೀರ್ಷಿಕೆ ಲೇಖನ ವಿಭಾಗದಲ್ಲಿ ಪ್ರಕಟವಾಗಿದೆ. ದಯವಿಟ್ಟು ಅಲ್ಲಿಗೆ ತೆರಳಬೇಕಾಗಿ ವಿನಂತಿಸುತ್ತೇನೆ. 
  • December 11, 2010
    ಬರಹ: kavinagaraj
    ಒಂದು ವಿಕೃತ ಘಟನೆ     ಒಂದು ದಿನ ಮಧ್ಯಾಹ್ನ ಸುಮಾರು ಒಂದು ಘಂಟೆಯ ಸಮಯದಲ್ಲಿ ಒಬ್ಬ ಮಹಿಳಾ ಕೈದಿಯನ್ನು ಜೈಲಿನಲ್ಲಿ ದಾಖಲಾತಿಗಾಗಿ ಪೋಲಿಸರು ಕರೆತಂದರು. ಅವಳು ಹೊಳೆನರಸಿಪುರದ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದಳೆಂಬ ಆರೋಪದ ಮೇಲೆ…
  • December 11, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು.   ಪೆನ್ಸಿಲ್ : ದಯವಿಟ್ಟು ನನ್ನನ್ನು ಕ್ಷಮಿಸು. ರಬ್ಬರ್ : ಏತಕ್ಕಾಗಿ? ಪೆನ್ಸಿಲ್ : ಏಕೆಂದರೆ ಪ್ರತಿ ಸಲ ನಾನು ತಪ್ಪು ಮಾಡಿದಾಗಲೂ, ನನ್ನ ತಪ್ಪುಗಳನ್ನು ನೀನು ಅಳಿಸುತ್ತೀಯ, ಆದರೆ ನನ್ನ ತಪ್ಪುಗಳೆನೋ ಅಳಿಸಿ…
  • December 10, 2010
    ಬರಹ: kavinagaraj
              ಮೂಢ ಉವಾಚ -49 ದೇವರನು ಅರಸದಿರಿ ಗುಡಿ ಗೋಪುರಗಳಲ್ಲಿ|ದೇವನಿರುವನು ನಮ್ಮ ಹೃದಯ ಮಂದಿರದಲ್ಲಿ||ಹೃದಯವದು ಶುದ್ಧವಿರೆ ನಡೆಯು ನೇರವಿರೆ|ಪರಮಾತ್ಮನೊಲಿಯದಿಹನೆ ಮೂಢ||   ಕೋಲುಗಳು ಕಲ್ಲುಗಳು ದೇಹವನು ಘಾತಿಪವು|ಸಿಟ್ಟಿನಾ ಮಾತುಗಳು…
  • December 10, 2010
    ಬರಹ: Nagendra Kumar K S
    ಅವರಿಬ್ಬರೂ ಹೇಳಿಮಾಡಿಸಿದ ಜೋಡಿ,ಎಷ್ಟು ಅನ್ಯೋನ್ಯತೆ!,ಅವರ ಪ್ರೀತಿ ಅನನ್ಯ. ಇನ್ನೂ ಕಾಲೇಜು ಮುಗಿಯದ ಆ ದಿನಗಳು ಯಾವ ವಿಷಯಗಳೇ ಆಗಲಿ ಅದು ಓದಿನ ವಿಷಯವೇ ಇರಲಿ ಇಲ್ಲ ಅದು ಸಾಂಸ್ಕೃತಿಕ ಚಟುವಟಿಕೆಯೇ ಇರಬಹುದು, ಅದು ಆಟದ ವಿಷಯವೇ ಇರಬಹುದು.…
  • December 10, 2010
    ಬರಹ: ravi kumbar
    ಮಣ್ಣ ಹಾದಿಗಳಲ್ಲಿ ಏಕಾಂಗಿ  ಯಾತ್ರೆ ಹೊರಟ ಪಯಣಿಗ  ಬದುಕ ಮರ್ಮ ಅರಿಯುವೆನೆಂಬ  ಸಾಹಸದಿ ಮುನ್ನಡೆಯುತಿರಲು...   ಆಗಾಗ ಜೊತೆ ನಡೆವ  ನೆರಳು ಮುನಿಸಿಕೊಂಡಂತೆ ಮಾಯ. ಹಾದಿಬದಿಯ ಬೇಲಿಯ ಮೇಲಿನ  ಗೋಸುಂಬೆ ಗೋಣುದ್ದ ಮಾಡಿ  ಕರೆದಂತೆಯೋ,…
  • December 10, 2010
    ಬರಹ: Nagendra Kumar K S
    ರವಿ ತನ್ನ ಎಡಗೈಗೆ ಕಟ್ಟಿರುವ ಗಡಿಯಾರದ ಕಡೆಗೆ ನೋಡುತ್ತ "ಸಮಯ ರಾತ್ರಿ ೯.೪೫ ಆಗಲೇ ಆಗಿಹೋಯಿತು, ಓ ಹಂಪಿ ರೈಲು ಬರಲು ಇನ್ನು ಕೆಲವೇ ನಿಮಿಷಗಳು ಉಳಿದಿವೆ" ಎಂದೆನ್ನುಕೊಳ್ಳುತ್ತಾ ತುರುಸಾಗಿ ಯಶವಂತಪುರದ ರೈಲ್ವೇ ನಿಲ್ದಾಣದ ಕಡೆಗೆ ಹೊರಟ.…
  • December 10, 2010
    ಬರಹ: shamzz
    ನಮಸ್ತೆ.. ನನ್ನ ಹೆಸರು ಶಮೀಮ. ನಾನು ಮಂಗಳೂರಿನವಳು, ಸಧ್ಯಕ್ಕೆ ಹೈದರಾಬಾದಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಪ್ರಾಥಮಿಕ ವಿಧ್ಯಾಭ್ಯಾಸದ ಸಮಯದಲ್ಲಿ ಕಥೆ, ಕವನ ಬರೆಯುವ ಹವ್ಯಾಸವಿತ್ತು. ಕೆಲವು ಪತ್ರಿಕೆಗಳಲ್ಲಿಯೂ …
  • December 10, 2010
    ಬರಹ: Nagendra Kumar K S
    ನಾನೊಂದು ಸಂಜೆ ಬೇಸರವ ಕಳೆಯಲುಸಮುದ್ರದ ದಂಡೆಗೆ ಹೊರಟುನಿಂತೆಮುಗಿಲಾಚೆ ಮೋಡಗಳು ಬಾ...ಬಾ.. ಎಂದು ಕರೆಯುತ್ತಿತ್ತುಮರಳ ಮೇಲೆ ನಡೆವಾಗ ಚಿತ್ತಮತ್ತೇನನ್ನೋ ಯೋಚಿಸಿ ಬೇಸರಿಸುತ್ತಿತ್ತುಬಿಸಿಯಾ ಬೇಗೆಗೆ ನೊಂದೊಂದು ಹಕ್ಕಿಏಕಾಂಗಿಯಾಗಿ ಇನಿಯನ…
  • December 10, 2010
    ಬರಹ: Nagendra Kumar K S
    ಸೂರ್ಯಾಸ್ತದ ರಕ್ತವರ್ಣನಾಳೆಗೆ ಮುನ್ನುಡಿಕಹಿನೆನಪುಗಳ ಕರಾಳವರ್ಣಕಳೆದದಿನಗಳ ಹಿನ್ನುಡಿನಾಳೆಯು ಬರಲಿ.....ಸಂತಸ ತರಲಿ.....ಸಾಗರದಲೆಗಳ ಮಾರ್ಧನಿಯ ಲಹರಿನಾಳೆಯ ಜೀವನಕೆ ಮುನ್ನುಡಿಯ ಶಾಯರಿಹೋದವರು ಕೆಲವರು ಮರಳಿಬಾರರುಮಿಥ್ಯ ಜೀವನದ…
  • December 10, 2010
    ಬರಹ: sathvik N V
     ‘ಸರ್, ಆಗಸತ್ತರಕ್ಕೆ ನೀವು ಬೆಳೆಸಿದ ಪತ್ರಿಕೆ ಇ೦ದೆ ಸದ್ದಿಲ್ಲದೆ ಹೊರಬರಲು ಕಾರಣವೇನು ? ಹೊಸ ಚಿ೦ತನೆಗಳು, ಮೊನಚಾದ ಬರಹಗಳು, ಅ೦ಕಣಗಳು ಒ೦ದೇ ಎರಡೇ..ಲವಲವಕೆ ಯ೦ತಹ ಹೊಸ ರೂಪವನ್ನು ಪತ್ರಿಕೆಗೆ ಪರಿಚಯಿಸಿದಿರಿ, ರಾಜಕಾರಣಿ ಗಳ ಮಾನ ಹರಾಜು…