June 2012

  • June 30, 2012
    ಬರಹ: makara
    ಕವಿ ನಾಗರಾಜ್ ಅವರ ಸಾರಗ್ರಾಹಿಯ ರಸೋದ್ಗಾರಗಳು -೧೫ ಬರಹವನ್ನು (ಕೊಂಡಿ : http://sampada.net/%E0%B2%B8%E0%B2%BE%E0%B2%B0%E0%B2%97%E0%B3%8D%E0%B2%B0%E0%B2%BE%E0%B2%B9%E0%B2%BF%E0%B2%AF-%E0%B2%B0%E0%B2%B8%E0%B3%8B%…
  • June 30, 2012
    ಬರಹ: spsshivaprasad
    ಅಂತರದಿ ಬರೆದುದು ಅನಂತರದಿ ಸಾಗುವುದು ಭವ್ಯ ಬರೆಯುವುದೇಕೆ? ಇಲ್ಲದನು ಬಣ್ಣಿಸಿ, ಎಲ್ಲರನು ನಂಬಿಸಿ ಮೆಚ್ಚುಗೆಯ ಪಡೆಯ ಬೇಕೆ..?   ಕವಿ ಭಾವ ಬರೆಸುವುದು ನೈಜತೆಯು ಕೆರಳುವುದು ಮರುಸೃಷ್ಟಿ ಕಲ್ಪನೆ, ಅನುಕರಣೆ ಸಾಧ್ಯ, ಅನುಕರಿಸಿ ಅಂಕುರಿಸಿ…
  • June 30, 2012
    ಬರಹ: kamala belagur
    "ಸಿಡಿಲಿಗೆ ರೌದ್ರತೆಯ ತೊರೆವಂತೆ  ಕೋಗಿಲೆಗೆ ಕುಹೂ ದನಿಯ ಮರೆವಂತೆ  ದರ್ಪಣಕೆ ಸುಂದರ ಬಿಂಬವ ತೋರುವಂತೆ  ತೊಡಿಸಲಾದೀತೇ ಸಂಕಲೆಯ. ಹೇಳಲಾಗದ ಮಾತುಗಳ  ಸ್ಫುರಿಸಲಾಗದ ಭಾವಗಳ ಸಂಕಲೆಯೊಳಗೆ  ಮನುಜನೇಕೆ ಬಂಧಿ."                    ಹೂವಿನಲ್ಲಿ…
  • June 30, 2012
    ಬರಹ: maheshbakali
                   ಶನಿವಾರ ಆಫೀಸ್ ಗೆ ರಜೆ ಆದದ್ದರಿಂದ ಸ್ವಲ್ಪ ತಡವಾಗಿ ಎದ್ದು, ಮುಖ ತೊಳೆದುಕೊಂಡು ಹಾಲ್ ನಲ್ಲಿ ಇದ್ದ ಕುರ್ಚಿಯ ಮೇಲೆ ಬಂದು ಕುಳಿತೆ. ನನ್ನ ಗೆಳೆಯ ಇನ್ನೂ ನಿದ್ದೆ ಮಾಡುತ್ತಾ ಇದ್ದ. ಮದಿರೆ ಇನ್ನೂ ಅವನ ದೇಹವನ್ನು ಬಿಟ್ಟು…
  • June 30, 2012
    ಬರಹ: kavinagaraj
         ಶತಾಯುಷಿ ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ…
  • June 30, 2012
    ಬರಹ: sitaram G hegde
    ಯಾರಿಗೆ ಹೆಚ್ಚುಖುಷಿ?ಕಾಡಿ-ಬೇಡಿಗೋಗೆರೆದುಅಂಗಲಾಚಿಕೊನೆಗೂಮುತ್ತುಗಿಟ್ಟಿಸಿಕೊಂಡನನಗೋ?....ಬಿಂಕ-ಬಿನ್ನಾಣಹುಸಿಕೋಪ-ಸಿಡುಕುಎಲ್ಲ ತೋರಿಬಳಿಕಲಜ್ಜೆ ಕಳಚಿಕೆನ್ನೆಗೆತುಟಿಯೊತ್ತಿದನಿನಗೋ?........+++++++++++++ನಿನ್ನಕಾದುಕಳೆದಕ್ಷಣಗಳು,…
  • June 29, 2012
    ಬರಹ: muneerahmedkumsi
     ಹಟದ  ಕಾಲಚಕ್ರದ  , ಕಾಲಗತಿ ಅರಿಯದೆ, ಅಕಾಲಿಕ ಸೇಡಿನ  ಜ್ವಾಲೆಗೆ  ಬಲಿಯಾದೆ   ಮುಬಾರಕ್.   ಹಟವಾದಿ  ಸದ್ದಾಮನ  ಸದ್ದು  ಅಡಗಿದ  ಸದ್ದು  ಕೇಳಿದ್ದರು ಬದಲಾವಣೆಯ  ಗತಿ  ಗುರುತಿಸದೆ  ಅನರ್ಥಕ್ಕೆ  ಬಲಿಯಾದೆ, ಮುಬಾರಕ್.   ಮರಣ,  ಮಸಣದ  …
  • June 29, 2012
    ಬರಹ: Sheshadri.CV
        ನೀವೇ ಕೊಟ್ಟ ಬೆಂಕಿ ನಿಮಗೇ ಕೊಟ್ಟಿದ್ದೇನೆ. ಇಟ್ಟುಕೊಳಿ ಅಥವಾ ನೀರು ಹಾಕಿ.   ನೀವೇ ಕೊಟ್ಟ ನೀರು ನಿಮಗೇ ಕೊಟ್ಟಿದ್ದೇನೆ. ಕುಡಿದು ಬಿಡಿ ಅಥವಾ ಮಡಕೆಗೆ ಹಾಕಿ.   ನೀವೇ ಕೊಟ್ಟ ಮಡಕೆ ನಿಮಗೇ ಕೊಟ್ಟಿದ್ದೇನೆ. ಒಡೆದು ಬಿಡಿ ಅಥವಾ ಅನ್ನ ಮಾಡಿ…
  • June 29, 2012
    ಬರಹ: H A Patil
      ಕನಸಿನದು ಮನೋವೇಗ ವಾಸ್ತವದ್ದು ಆಮೆಯ ವೇಗ ಕನಸು ವಾಸ್ತವಗಳೆರಡರ ಸಂಯೋಜನೆಯೆ ಜೀವನ        ***   ಮೂಲ ದ್ವಾರಕೆ ಕಾಲ ಗರ್ಭ ಸೇರಿದೆ ಆದರೆ ದ್ವಾರಕಾಧೀಶ ಮಾದವ ಪಾತಾಳ ಭೂಮಿ ಆಕಾಶಗಳ ತುಂಬ ಆವರಿಸಿದ್ದಾನೆ ದ್ವಾರಕೆ ಸ್ಥಾವರ ಮಾಧವ ಜಂಗಮ…
  • June 29, 2012
    ಬರಹ: Chikku123
    ನಮ್ಮವರು ಕಾಣೆಯಾದಾಗ ಹುಡುಕಿ ಸಿಗದಿದ್ದಾಗ ಬಹುಶಃ ಸ್ವಲ್ಪ ದಿನ ಅವರದೇ ನೆನಪಿನಲ್ಲಿರುತ್ತೇವೆ, ಆಮೇಲೆ ನಮ್ಮ ಕೆಲಸ ಕಾರ್ಯಗಳ ಗುಂಗಿನಲ್ಲಿ ನಿಧಾನವಾಗಿ ಮರೆತುಬಿಡುತ್ತೇವೆ. ಕೆಲವೊಮ್ಮೆ ಹಳೆಯ ಆಲ್ಬಮ್ ತೆಗೆದಾಗಲೋ, ಅಥವಾ ನಮ್ಮ ಬಂಧುಗಳು ಅವರನ್ನು…
  • June 29, 2012
    ಬರಹ: Manasa G N
    ಕಾಡುತಿಹುದು ನಿನ್ನ ಆ ನಲ್ಮೆಯ ನಗು,ಸಂತೈಸುವುದೆನ್ನ ನಿನ್ನ ಗಲ್ಲದ ಮೇಲೆ  ಬೀಳುವ  ಆ ಗದ್ದಕುಳಿ,ಹುಸಿ ಇಲ್ಲದೆ ಮನದಾಳದಿಂದ ಮೂಡುವ ನಿನ್ನ  ಆ ಮುಗುಳ್ನಗು,ಕಲ್ಲಂತೆ ಇರುವ ಕಷ್ಟಗಳನ್ನು  ಕ್ಷಣರ್ದದಲ್ಲಿ ಕರಗಿಸುವುದು  ಆ  ಮಂದಸ್ಮಿತ, ಮುಸಂಜೆಯ…
  • June 29, 2012
    ಬರಹ: Sheshadri.CV
      ಎಲ್ಲರೂ ಎದುರಾಗುತ್ತಿದ್ದಾರೆ. ಯಾರೂ ಪರಸ್ಪರ ಗುರ್ತಿಸುತ್ತಿಲ್ಲ. ಸುಮ್ಮನೆ ಸಾಗಿರುವ ಈ ಯಾನದಲ್ಲಿ ಫಲವತ್ತತೆಯನ್ನು ಮರೆತುಬಿಡುತ್ತಿರುವ ಮಣ್ಣಿನಿಂದ ಧೂಳು ಏಳುತ್ತಿದೆ. ಆಕಾಶ ಮಬ್ಬಾಗುತ್ತಿದೆ.   ಹಣ್ಣನ್ನು ಮರೆತು ಬಿಡುತ್ತಿರುವ…
  • June 28, 2012
    ಬರಹ: H A Patil
      ಸಂಬಂಧವಿಲ್ಲದ್ದು ಈ ಜಗದಲ್ಲಿ ಯಾವುದೂ ಇಲ್ಲ ಇಂದು ನಿನ್ನೆಯ ಮುಂದುವರಿಕೆ ನಾಳೆ ಇಂದಿನ ಮುಂದುವರಿಕೆ                  ***   ನೆತ್ತರದ ಕಡಲಿಂದ ಮಿಂದು ಬರುತಿಹ ಸೂರ್ಯ ಕ್ಷಣಕೊಂದು ರೂಪ ಗಗನದಲಿ ಚಿತ್ತಾರ ಸೂರ್ಯ ! ನೀನೊಂದು ಬಣ್ಣಗಳ…
  • June 28, 2012
    ಬರಹ: ಆರ್ ಕೆ ದಿವಾಕರ
     ಮಠಗಳೂ, ಮಹಾತ್ಮರೂ ಪತಿತ ಶಿಷ್ಯಕೋಟಿನ್ನುದ್ಧರಿಸುತ್ತದೆನ್ನುವುದು ವಾಡಿಕೆ. ಅದರೀಗ ಸರಕಾರವೇ ಮಠವೊಂದನ್ನು ಮೇಲೆತ್ತಿ ಹಳಿಗೆ ತರಬೇಕಾಗಿ ಬಂದಿರುವುದು ವಿಪರ‍್ಯಾಸ. ವ್ಯಾಸರಾಜಮಠವೆಂಬ ಸಂಸ್ಥೆಯೊಂದರ ಆಡಳಿತವನ್ನು ರಾಜ್ಯ ಸರಕಾರ ವಹಿಸಿಕೊಮಡಿದ್ದು…
  • June 28, 2012
    ಬರಹ: kahale basavaraju
    ಶಾಂತಿ, ಪರಿಶುದ್ಧತೆ, ವಿಧೇಯತೆ ಈ ಎಲ್ಲಾ ಅರ್ಥಗಳಿಗೆ ಸಲ್ಲುವ ಪದ ಇಸ್ಲಾಂ. ಇಸ್ಲಾಂ ಧರ್ಮ ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ವಿಶ್ವದಾದ್ಯಂತ ಇದಕ್ಕಿರುವ ಅನುಯಾಯಿಗಳ ಸಂಖ್ಯೆ 1.5 ಬಿಲಿಯನ್. ಅಥರ್ಾತ್ ಜಗತ್ತಿನ ಒಟ್ಟು ಜನಸಂಖ್ಯೆಯ 21…
  • June 28, 2012
    ಬರಹ: Jayanth Ramachar
    ಎರಡು ವಾರದ ನಂತರ ಮತ್ತೆ ಕಾಲೇಜಿಗೆ ಬಂದವರಲ್ಲಿ ಹಲವರಿಗೆ ಅಬ್ಬಾ ಅಂತೂ ಕಾಲೇಜ್ ಶುರುವಾಯಿತಲ್ಲ ಎಂಬ ಭಾವನೆ ಇದ್ದರೆ ಮತ್ತೆ ಕೆಲವರಲ್ಲಿ ಥೂ ಎರಡು ವಾರ ಎಷ್ಟು ಬೇಗ ಕಳೆದು ಹೋಯ್ತು ಎಂಬ ಬೇಸರದಲ್ಲಿ ಇದ್ದರು. ಅದರಲ್ಲಿ ಅಮರ್ ಮೊದಲನೇ…
  • June 28, 2012
    ಬರಹ: Jayanth Ramachar
    ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವ ಹಿನ್ನಲೆಯಲ್ಲಿ "ಕಾಣದಂತೆ ಮಾಯವಾದನೋ ನಮ್ಮ ಶಿವ" ಹಾಡಿನ ಸಾಹಿತ್ಯ ಬದಲಿಸಿ ಈ ಹಾಡನ್ನು ಬರೆದಿದ್ದೇನೆ. ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ... ಕಾಣದಂತೆ ಮಾಯವಾಯಿತೋ..ಮುಂಗಾರು…
  • June 28, 2012
    ಬರಹ: veena wadki
    ನಾವು ಮಾತಾಡುವುದ್ಯಾಕೆ? ಮಾತು ಬರುವುದೆಂದೋ? ಅರ್ಥವಿರುವುದೆಂದೋ? ನಿನಗೆ ತಿಳಿಯದು ಎಂದೋ? ನನಗೆ ತಿಳಿದಿದೆ ಎಂದೋ?   ಕಣ್ತುಂಬ ಕನಸುಗಳನ್ನು ಕಾಣುವುದ್ಯಾಕೆ? ನನಸು ಮಾಡಲೆಂದೋ? ಕೆಲಸ ಆಗದೆಂದೋ? ಒಳಮನಸಿನ ಪ್ರತಿ ಭಾವನೆ ತಿಳಿಯಲೆಂದೋ?   ನಾವು…
  • June 28, 2012
    ಬರಹ: partha1059
           ಸಾಲಕ್ಕೆ ಹೋಗವ್ನೆ ಮಳೆರಾಯ   ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ. ಬಾರಯ್ಯ ಮಳೆರಾಯ ನೀ ಬಂದ್ ಹುಯ್ಯೊ ದೇವೇಂದ್ರ     ಮಳೆಹೋಯ್ತು ಅಂತ ಮಳೆರಾಯ್ನ ಬೈಬೇಡ ಒಕ್ಕಳ ಹೊನ್ನ…
  • June 28, 2012
    ಬರಹ: muneerahmedkumsi
     ಹಾರಿ  ಹಾಡುವ  ಹಕ್ಕಿಗಳೇ, ಆಡುವ  ದುಂಬಿಗಳೇ, ಭಯವಿಲ್ಲವೇ  ನಿಮಗೆ,  ಹಾಳಗುವ ಈ ಆನಂದವನ  ಕಂಡು ?   ಗಾಳಿಗೆ  ತಲೆತೂಗಿ , ಮೋಡಸಳೆದು, ಮಳೆರಾಯನ  ಕರೆತರುವ. ಹಸಿರುಮರಗಿಡಗಳೇ,  ಅಳಕು ಇಲ್ಲವೇ  ನಿಮಗೆ , ನಾಶದಂಚಿನಲ್ಲಿದ್ದು   ಹಸಿರು ಹಾಸಿನ…