June 2012

  • June 28, 2012
    ಬರಹ: Sheshadri.CV
    ಎಲ್ಲ ಬೀದಿಗಳಲ್ಲಿ ಏಕಕಾಲದಲ್ಲಿ ಓಡಾಡುವ ನಾನು ಯಾರಿಗೂ ಕೇಳಿಸದ ತಮಟೆ. ನೀವು ಯಾರೂ ಮುಟ್ಟುತ್ತಿಲ್ಲ.. ಆದರೂ ಬಡಿದುಕೊಳುತ್ತಿದ್ದೇನೆ.   ಮರವನ್ನು ವರ್ಣಿಸುವುದಿಲ್ಲ ಬೆಂಕಿ ಕಡ್ಡಿ ಮಾಡುವುದು ಬುಗುರಿ ಮಾಡುವುದು ನಿಮ್ಮ ಕಾರ್ಖಾನೆಗೆ  …
  • June 28, 2012
    ಬರಹ: Sheshadri.CV
    ಮೋಡಗಳು ವೇಷ ಬದಲಾಯಿಸಿಕೊಂಡು ನಿರ್ಭಯವಾಗಿ ಓಡಾಡುತ್ತಿವೆ. ಇದ್ದಕ್ಕಿದ್ದಂತೆ ಬಿರುಗಾಳಿ ಎಬ್ಬಿಸುತ್ತಿವೆ. ಯಾರೂ ಕೂಡ ತಲೆಯೆತ್ತಿ ನೋಡುತ್ತಿಲ್ಲ.   ಪ್ರತಿನಿತ್ಯ ಹೊಸ ಹೊಸ ದಂಡಯಾತ್ರೆ. ಕಬಳಿಕೆ. ಒಬ್ಬೊಬ್ಬನೂ ಒಂದೊಂದು ಸೈನ್ಯ. ಹೋದೆಡೆಯೆಲ್ಲ…
  • June 28, 2012
    ಬರಹ: Manasa G N
                ಅಂತು ಇಂತು ಈ ವರ್ಷದ ಮೊದಲ ಬರಹ ಪ್ರಕಟಿಸುವ ಸಮಯ ಬಂತು. ಇಷ್ಟು ದಿನಗಳು ಕಛೇರಿಯ ಕೆಲಸದಲ್ಲಿ ಪೂರ್ತಿ ಸಮಯ ಕಳೆದು ಹೋಗ್ತಿತ್ತು.  ಹೊಸ ಪ್ರಾಜೆಕ್ಟ್  ನ  ಪ್ರಾರಂಭ  ಮಾಡೋದು ತುಂಬಾ ಕಷ್ಟ ಎಲ್ಲದರ ಬಗ್ಗೆ ಸಂಶೋದನೆ ಮಾಡಿ,   …
  • June 27, 2012
    ಬರಹ: gururajkodkani
      ಈ ಸುದ್ದಿ ಓದಿ......   http://kannada.oneindia.in/news/2012/06/27/districts-kannada-prabha-vishweshwar-bhat-detained-bangalore-066220.html ನಿತ್ಯಾನ೦ದ ಸಮನ್ಸ್ ಸ್ವೀಕರಿಸಲಿಲ್ಲ ಎ೦ಬ ಕಾರಣಕ್ಕೆ ಸುವರ್ಣದಲ್ಲಿ…
  • June 27, 2012
    ಬರಹ: hariharapurasridhar
    ತೋಟದ ಹಾದಿಯಲ್ಲಿ ಹೊರಟವರು ಆಶ್ರಮ ತಲುಪಿದೆವು.  ಅಲ್ಲಿನ ಒಬ್ಬ ಕೆಲಸಗಾರ  ಎಲ್ಲಾ ತೋರಿಸಿದವನು "ಕಾಫಿ ಮಾಡಿಸಿಕೊಂಡು ಬರಲಾ? ಬುದ್ಧಿಯೋರು ಮಲಗವ್ರೆ, ಅಂದ.-ಪರವಾಗಿಲ್ಲ ,ನಾವು ಇಲ್ಲೇ ಎಲ್ಲಾ ಎಲ್ಲಾ ನೋಡ್ತಾ ಇರ್ತೀವಿ..ಆಮೇಲೆ ಸ್ವಾಮೀಜಿ ನೋಡೋಣ…
  • June 27, 2012
    ಬರಹ: Chikku123
    ಕೈನಲ್ಲಿ ಇದನ್ನು ಹಿಡಿದುಕೊಂಡು ಓಡಿಹೋದವರಿಗೆ ಇದರ ನೆನಪೂ ಸಹ ಓಡಿಹೋಗಿರಬಹುದು! ನನಗೂ ಸಹ ಇಂತಹ ಒಂದು ಆಟದ ಸಾಮಾನಿತ್ತೆಂದು ನೆನಪಿಗೆ ಬಂದದ್ದು ಮೊನ್ನೆ ಅದನ್ನು ನೋಡಿದಾಗಲೇ. ಬೆಂಗಳೂರಿನಲ್ಲಿ ನನ್ನ ಅಕ್ಕನ ಮಗ ಗಿರ್ಗಟ್ಲೆಯನ್ನು ಹಿಡಿದುಕೊಂಡು…
  • June 27, 2012
    ಬರಹ: Sheshadri.CV
    ಜೀವನವೊಂದು ಜೂಜು ಒಳಗೆ ತೋರಿಸದ ಗಾಜು   ಒಂದೆರಡು ಮಾತ್ರ ಆರಿಸಿಕೋ ಹಣ್ಣು. ಮರ ಮೇಲೆ ಬಿದ್ದು ಮುಕ್ಕಬೇಕಾಗುವುದು ಮಣ್ಣು. ಆಟ     ನಡೆಯುವಾಗಲೇ ಎದ್ದುಬಿಡುವುದು ಮೇಲು. ನಮ್ಮೊಡವೆ ನಮ್ಮ ಹತ್ತಿರವೇ ಇರುವುದು.   ಎಸೆ ಬೀಡಿ ಕಟ್ಟು ಜೇಬಿಂದ…
  • June 27, 2012
    ಬರಹ: kahale basavaraju
    ಜಗತ್ತಿನಲ್ಲೆ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ ಚೀನಾ. ಏಷ್ಯಾದ ಅಭಿವೃದ್ಧಿ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಒಂದು ಹೆಜ್ಜೆ ಮುಂದಿರುವ ದೇಶ. 2011ರ ಜನಗಣತಿ ಪ್ರಕಾರ ಚೀನಾದ ಜನಸಂಖ್ಯೆ  ನೂರು ಕೋಟಿ 33 ಲಕ್ಷ. ಅಂದ್ರೆ ಭಾರತಕ್ಕಿಂತ 0.2ರಷ್ಟು…
  • June 27, 2012
    ಬರಹ: ಆರ್ ಕೆ ದಿವಾಕರ
     ಅನುದಾನರಹಿತ ಶಾಲಾ ಮಂಡಲಿಗಳ ಒಕ್ಕೂಟ (ಕುಸ್ಮಾ - ಕುಸುಮದಂತ ಮೃದುವಲ್ಲ, ಬಿಡಿ!) ಜುಲೈ 16ರಿಂದ 22ರವರೆಗೆ ಶಾಲೆ ಮುಚ್ಚಿ ಪ್ರತಿಭಟಿಸುವ ಬೆದರಿಕೆ ಹಾಕಿವೆ. ಶಾಲೆ ಸ್ಥಾಪಿಸಿ ಎಂದು ಬೇಡಿಕೊಂಡಿದ್ದವರ‍್ಯಾರು? ಎಂದು ಕೇಳುವ ಕದಿರನ್ನು ಸರಕಾರ…
  • June 27, 2012
    ಬರಹ: Nitte
     ತೇಲಿತು ದೋಣಿ ನೀಲಾಗಸದಲ್ಲಿ, ಏರಿದೆ ಮೋಡದ ಅಲೆಯ... ದಾಟಿದೆ ಲೋಕದ ಬೇಲಿಯನು, ಅರಸುತ ಹರುಷದ ಸೆಲೆಯ...   ಭಾರ ಮನಸ್ಸನ್ನು ಜಾರಿ ಬಿಟ್ಟಿದೆ ಮಳೆಯಲ್ಲಿ, ದೋಣಿಯ ಒಡಲದು ಆಗಿದೆ ಹಗುರ... ನು೦ಗುವ ಕಡಲನು ಕೆಳಗಿಟ್ಟು, ಮೇಲೇರಿದೆ ದೋಣಿ ಹಾರಿ,…
  • June 27, 2012
    ಬರಹ: spsshivaprasad
    ಅವನು ಹುಟ್ಟು ಮಾತುಗಾರ ಅವಳು ಮೌನಿ ಸುಂದರಿ, ಪ್ರೀತಿ ಬೆಸುಗೆಯಲ್ಲಿ ಸೇತು ಕಟ್ಟಿದರು ತೀರ ಎರಡಾದರು ಒಂದೆ ನೆಲೆ ಅವರ ಒಲುಮೆ ಬೆಳಗಲು ಜಗವಿದಾಯ್ತು ಕುಲುಮೆ..   ಮೈಗೆ ಬಟ್ಟೆ, ಹೊಟ್ಟೆಗೂಟ ಮನಸಿಗಾಯ್ತು ಮಾತು ಕಥೆ ಚಳಿಗೆಲೆಗಳು ಉದುರಿ ಮತ್ತೆ…
  • June 27, 2012
    ಬರಹ: sitaram G hegde
    ಹಾಗೇಗೊತ್ತುಗುರಿಯಿಲ್ಲದೇಬರೆದಿಟ್ಟ ಸಾಲುಗಳನೀಮೆಚ್ಚಿಮುತ್ತಿಟ್ಟೆ,ನೋಡುಅವಕ್ಕೀಗವೈಯಾರ.......
  • June 27, 2012
    ಬರಹ: lpitnal@gmail.com
          ಲಕ್ಷ್ಮೀಕಾಂತ ಇಟ್ನಾಳ, ಧಾರವಾಡ               ಬಸಪ್ಪ್ಪ ಬಲು ಪರಿಶ್ರಮ ಜೀವಿ, ಸಂಜೀತನ ಹೊಲದಾಗ ದುಡದು,  ಮೂರು ಸಂಜೀಕಡೆ ತನ್ನ ಸಂಸಾರದಾಗ ಒಂದಾಗಿದ್ದ ಎತ್ತು ‘ಶಿವನಿ’  ಜೊತೆ ಹೊಲದಿಂದ ಮನೀಗಿ ಬಂದು ಅದನ್ನ ಗ್ವಾದ್ಲ್ಯಾಗ ಕಟ್ಟಿ…
  • June 26, 2012
    ಬರಹ: ಗಣೇಶ
    ದೇವನ "ಹಳ್ಳಿ"ಯಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾದ ಕೂಡಲೇ ಆಸುಪಾಸಿನ ಹಳ್ಳಿಗಳು ಸಿಟಿ/ಲೇಔಟ್/ಸ್ಯಾಟಲೈಟ್ ಟೌನ್೧,೨,೩,...ಗಳಾದವು. ಕೆಲವಕ್ಕೆ ಒಳ್ಳೆಯ ಹೆಸರು "..... ನಗರ, ...." :) ಸಿಕ್ಕಿದರೆ, ಇನ್ನೂ ಕೆಲವು ಮಂಚಪ್ಪನ ಹಳ್ಳಿ,…
  • June 26, 2012
    ಬರಹ: lpitnal@gmail.com
     ವೋ ಕಾಗಜ್ ಕಿ ಕಸ್ತೀ ವೋ ಬಾರಿಶ್ ಕಾ ಪಾನೀ :                                         -ಲಕ್ಷ್ಮೀಕಾಂತ ಇಟ್ನಾಳ      ಚಿಕ್ಕಂದಿನಲ್ಲಿ ಮಳೆಗಾಲದ ಆ ದಿನಗಳಲ್ಲಿ ಮನೆ ಮುಂದೆ ಹರಿಯುವ ಆ ಮಳೆ ನೀರಿನಲ್ಲಿ ಬಣ್ಣ ಬಣ್ಣದ ಕಾಗದದ ದೋಣಿಗಳನ್ನು…
  • June 26, 2012
    ಬರಹ: shivaram_shastri
    1) ಮನುಷ್ಯನ ಪ್ರತಿ ಜೀವಕೋಶದಲ್ಲಿ ೧೮ನೇ ವರ್ಣತಂತು, ಎರಡರ ಬದಲು ಮೂರಿದ್ದರೆ ಏನಾಗುತ್ತದೆ? 2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಬಿಳಿ ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ."  3)  ಮನುಷ್ಯನ ವರ್ಣತಂತುಗಳಲ್ಲಿ ಅತಿ ಕಡಿಮೆ ಜೀನ್…
  • June 26, 2012
    ಬರಹ: makara
        ರಾಷ್ಟ್ರಪತಿ ಡಾll A.P.J. ಅಬ್ದುಲ್ ಕಲಾಮ್ ಅವರೊಂದಿಗೆ ಸ್ವಾಮಿ ಹರ್ಷಾನಂದರು. ಸಂದರ್ಭ: Concise Encyclopedia of Hinduism ಲೋಕಾರ್ಪಣೆಯ ಸಮಾರಂಭ ಚಿತ್ರ ಕೃಪೆ: ಗೂಗಲ್; ಕೊಂಡಿ: http://www.google.co.in/imgres?imgurl=http…
  • June 26, 2012
    ಬರಹ: bhalle
      ಇದ್ರೇನು ಗಾಳಿ ಮಳೆಯ ಬಿರುಸು ಇತ್ತಲ್ಲಿ ಮಣ್ ವಾಸನೆಯ ಸೊಗಸು   ಗಾಳಿಯ ಬಿರುಸಿಗೆ ವಾಲಿ ಮರ ಬಾಗಿತ್ತು ಸುವಾಸನೆಗೆ ಸೋತು ಮಣ್ಣಿಗೆ ಮುತ್ತಿಕ್ಕಿತು   ಬಿದ್ದ ಮಳೆಯಿಂದೇಳುವುದು ಸುವಾಸನೆ ಗಾಳಿ ಹೊತ್ತೊಯ್ವುದು ವಾಸನೆಯ ವೇದನೆ   ಮನುಜನೂ…
  • June 26, 2012
    ಬರಹ: muneerahmedkumsi
     ಪ್ರವಾದಿ  ಮುಹಮ್ಮದ್ {ಸ} ಹೇಳಿದರು  " ಒಬ್ಬ   ಸತ್ಯವಿಶ್ವಾಸಿಯು  ಹಸಿದಿರುವ  ಇನ್ನೊಬ್ಬ  ಸತ್ಯವಿಶ್ವಾಸಿಗೆ   ಉಣಬಡಿಸಿದರೆ  ಅಲ್ಲಹ್ನು  ಪುನರುಥಾನ  ದಿನಾಅತನಿಗೆ  ಸ್ವರ್ಗದ  ಆಹಾರವನ್ನು  ಉಣಬಡಿಸುವನು.  ಒಬ್ಬ  ಸತ್ಯವಿಶ್ವಾಸಿಯು  …