ಕಾಫಿ ಡೇ ನಲ್ಲಿ ಮಧುರ ಬಂದಿಲ್ಲ ಎಂದಾಕ್ಷಣ ಅಮರನ ಮುಖದಲ್ಲಾದ ಬದಲಾವಣೆ ಮತ್ತು ಕಾಫಿ ಆದ ತಕ್ಷಣ ಅಲ್ಲಿಂದ ಹೊರಟು ಬಂದಿದ್ದಕ್ಕೆ ಪ್ರೇಮಳ ಮನಸ್ಸು ಬೇರೇನೋ ಯೋಚಿಸುತ್ತಿತ್ತು. ಯಾಕೋ ಇತ್ತೀಚಿಗೆ ಅಮರನು ಮಧುರಳ ಬಗ್ಗೆ ಹೆಚ್ಚುಆಸಕ್ತಿ ತೋರುವಂತೆ…
ತಮ್ಮೆಲ್ಲ ಅಮೂಲ್ಯ ಪ್ರತಿಕ್ರಿಯೆಗೆ ನನ್ನ ನನ್ನ ಪ್ರಶ್ನೆಗೆ ಉತ್ತರ.ಕನ್ನಡ ನನ್ನ ಮಾತೃ ಭಾಷೆ.ಉಳಿದೆಲ್ಲಾ ಭಾರತೀಯ ಭಾಷೆಗಳು ನನ್ನ ಮಲತಾಯಿ ಭಾಷೆಗಳಾದರೆಇಂಗ್ಲಿಷ್ ಊಳಿಗದ ಭಾಷೆ ಕಣ್ರೀ.ಇಂಗ್ಲಿಷ್ ಬಲ್ಲೋವ್ರೆಲ್ರಿ ಸ್ವತಂತ್ರವಾಗಿ ಕನ್ನಡ…
ನಾನು ನಂಬುವುದಿಲ್ಲ
ಯಾರಿಗೂ ಸೋಲದ ರಾವಣ
ಸೀತೆಗೆ ಸೋತನೆಂದರೆ..
ರಾವಣನಿಗೂ ಮುರಿಯದ ಧನಸ್ಸು
ರಾಮನಿಗೆ ಬಗ್ಗಿತೆಂದರೆ..
ನಾನು ನಂಬುವುದಿಲ್ಲ
ಬಸ್ಮಾಸುರನಿಗೆ ಹೆದರಿದ ಶಿವ
ಕಾಮನನ್ನು ಸುಟ್ಟನೆಂದರೆ,
ತನ್ನ ಮಗಳನ್ನೆ ಬೊಮ್ಮ
ಮದುವೆಯಾದನೆಂದರೆ…
ಬಾ ಮತ್ತೆ ಸ್ವಾಮಿ ವಿವೇಕಾನಂದ ಬಾ ಮತ್ತೆ ಮತ್ತೆ ಬಾ | ಸ್ವಾಮಿ ವಿವೇಕಾನಂದ || ನಿಲುವುದ ಕಲಿಸಲು ಬಾ | ಎಚ್ಚರಿಸಲು ನಮ್ಮನು ಬಾ ಬಾ ||ಪ|| ಗುರಿತಪ್ಪಿದೆ ಯುವ ಜನತೆ | ಕುರಿ ಮಂದೆಯ ತೆರವಿಹುದೇ ||…
ಕಾಲೇಜ್ ಫೆಸ್ಟ್ ಮುಗಿದ ಒಂದು ತಿಂಗಳಿನಲ್ಲಿ ಪರೀಕ್ಷೆಗಳು ಶುರುವಾಗುವುದರಲ್ಲಿತ್ತು. ಈ ಬಾರಿಯ ಪರೀಕ್ಷೆ ಮುಗಿದರೆ ಅಮರ್ ಕೊನೆಯ ವರ್ಷಕ್ಕೆ ಕಾಲಿಡುತ್ತಿದ್ದ, ಪ್ರೇಮ ಮತ್ತು ಮಧುರ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದರು. ಮಧುರ ಸತತ ಶ್ರಮದಿಂದ…
ಮಿತ್ರರಾದ ಅರಸೀಕೆರೆ ಸುಬ್ಬಣ್ಣ ನವರಿಗೆ ಫೋನ್ ಮಾಡಿದಾಗ ಅವರು ಯಗಟಿ ಎಂಬ ಊರಿಗೆ ಬಸ್ ಪ್ರಯಾಣ ಮಾಡ್ತಾಇದ್ರು. " ಸಾsssರ್ ,ಎಂತಾ ಕೆಲ್ಸಾ ಆಯ್ತು, ನಾನೂ ಬಂದ್ ಬಿಡ್ತಾಇದ್ದೆ,ಕುಟುಂಬ ಸಮೇತ ಯಗಟಿಗೆ ಹೋಗ್ತಾ ಇದೀವಿ.ಏನ್ ಮಾಡೋದು"ಅಂದ್ರು.-’…
ಈಗ್ಗೆ ಐದಾರು ವರ್ಷಗಳ ಹಿಂದೆ ನಮ್ಮ ಇಲಾಖೆಯ[ಕೆ.ಪಿ.ಟಿಸಿಎಲ್] ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ವೈ.ವಿ.ವೆಂಕಟಕೃಷ್ಣ ನನ್ನೊದನೆ ಮಾತನಾಡುತ್ತಾ "ನೀವು ಯೇಗ್ ದಾಗೆಲ್ಲಾ ಐತೆ "ಪುಸ್ತಕ ಓದಿದ್ದೀರಾ? " ನಿಮ್ಮಂತವರು ಆ ಪುಸ್ತಕ ಓದಬೇಕು…
ಅಭ್ಯಾಸದ ೨೪ ನೆಯ ಕಕ್ಷೆ ಮತ್ತು ಸನ್ಮಾನ್ಯ ಎಚ್ ಎಸ್ವೀಯವರ ಹುಟ್ಟುಹಬ್ಬದ ಸಡಗರ
ಸಮಯ ಬೇಗನೇ ಕಳೆದು ಬಿಡುತ್ತದೆ ಅನ್ನಿಸುತ್ತದೆ.ಯಾಕೆಂದರೆ ಮೊನ್ನೆ ಮೊನ್ನೆ ಶುರುವಾದ ನಮ್ಮ ಅಭ್ಯಾಸದ ಹಾದಿ ಎರಡನೆಯ ಸಂವತ್ಸರದ್ನ್ನ ಗಡಿಯನ್ನೂ ದಾಟಿ…
ಅಪ್ಪಯ್ಯ ಹೇಳಿದ್ದ ಕತೆ-೦೨ಒಂದು ಹೊತ್ತಿನ ಊಟವಿದೆ!ಅದೊಂದು ಸಣ್ಣ ಊರು. ಆ ಊರಿನಲ್ಲಿ ಎಲ್ಲಾ ಮತ ಧರ್ಮದವರೂ ಸಾಮರಸ್ಯದ ಜೀವನ ನಡೆಸುತ್ತಿದ್ದರು. ಅಲ್ಲಿ ದೇವಸ್ಥಾನ, ಕ್ರೈಸ್ತ ಪ್ರಾರ್ಥನಾ ಮಂದಿರಗಳಿದ್ದಂತೆಯೇ, ಒಂದು ಮಸೀದಿ ಕೂಡ ಇತ್ತು. ಆ…