June 2012

  • June 26, 2012
    ಬರಹ: Jayanth Ramachar
    ಕಾಫಿ ಡೇ ನಲ್ಲಿ ಮಧುರ ಬಂದಿಲ್ಲ ಎಂದಾಕ್ಷಣ ಅಮರನ ಮುಖದಲ್ಲಾದ ಬದಲಾವಣೆ ಮತ್ತು ಕಾಫಿ ಆದ ತಕ್ಷಣ ಅಲ್ಲಿಂದ ಹೊರಟು ಬಂದಿದ್ದಕ್ಕೆ ಪ್ರೇಮಳ ಮನಸ್ಸು ಬೇರೇನೋ ಯೋಚಿಸುತ್ತಿತ್ತು. ಯಾಕೋ ಇತ್ತೀಚಿಗೆ ಅಮರನು ಮಧುರಳ ಬಗ್ಗೆ ಹೆಚ್ಚುಆಸಕ್ತಿ ತೋರುವಂತೆ…
  • June 26, 2012
    ಬರಹ: harishsharma.k
    ತಮ್ಮೆಲ್ಲ ಅಮೂಲ್ಯ ಪ್ರತಿಕ್ರಿಯೆಗೆ ನನ್ನ ನನ್ನ ಪ್ರಶ್ನೆಗೆ ಉತ್ತರ.ಕನ್ನಡ ನನ್ನ ಮಾತೃ ಭಾಷೆ.ಉಳಿದೆಲ್ಲಾ ಭಾರತೀಯ ಭಾಷೆಗಳು ನನ್ನ ಮಲತಾಯಿ ಭಾಷೆಗಳಾದರೆಇಂಗ್ಲಿಷ್ ಊಳಿಗದ ಭಾಷೆ ಕಣ್ರೀ.ಇಂಗ್ಲಿಷ್ ಬಲ್ಲೋವ್ರೆಲ್ರಿ ಸ್ವತಂತ್ರವಾಗಿ ಕನ್ನಡ…
  • June 26, 2012
    ಬರಹ: H A Patil
                                                        ಆ ದಿನ ಚಿಂಕ್ರನಿಂದ ಅವಮಾನಗೊಂಡ ಭಾಸ್ಕರನ್ ನಾಯರ್ ಕಣಿವೆಬೈಲಿನಲ್ಲಿರುವ ತನ್ನ ಬಿಡಾರಕ್ಕೆ ಹೋಗುವ ದಾರಿಯಲ್ಲಿ ತುಕ್ರನ ಮನೆಯಲ್ಲಿ ಕಂಠಪೂರ್ತಿ ಕುಡಿದು ತನ್ನ ಮನೆಗೆ ಹೋಗಿ…
  • June 26, 2012
    ಬರಹ: mmsndp
                     1. ಬೆಳ್ಳಕ್ಕಿ ಬೆರಳಚ್ಚು ಮೀನಿಗೇನು ಗೊತ್ತು ? ಬದುಕು ತೊರೆಯುತಿತ್ತೆ ಬಡಜೀವ , ಭವಿಷ್ಯ ಗೊತ್ತಿದ್ದರೆ.......? 2. ಕಾವ್ಯ ಸೃಷ್ಠಿಯ ಆ೦ತರ್ಜಲ ಖಾಲಿಯಾಗಿದೆ ಇ೦ದು, ನೀ  ಕಾಡುತ್ತಲೆ ಇರಬೇಕು, ಕೇವಲ ಕಲ್ಪನೆಗಳಿಗಾಗಿ…
  • June 26, 2012
    ಬರಹ: hvshenoy
     ನಾನು!! ನಾನೊಬ್ಬನಲ್ಲ!!! ಆಶಕ್ಥ ನಾನು ನಾನು ಧೀರ  ನನ್ನೊಳಗಿನವ  ಹೇಡಿ ನನ್ನೊಳಗಿನ ಆ ನನ್ನನ್ನು  ಹಿನ್ದಿಕ್ಕಿ ಮುನ್ನಡೆಯುತಿರುವ ನಾನು!!! ನಾನೊಬ್ಬನಲ್ಲ!!!  
  • June 25, 2012
    ಬರಹ: Prakash Narasimhaiya
    " ಅಹಿಂಸಾ, ಸತ್ಯ, ಆಸ್ತೆಯ, ಶೌಚ, ಇಂದ್ರೀಯನಿಗ್ರಹ " ಇವು ಪಂಚ ಮುಖ್ಯ ತತ್ವಗಳು ಎಂದು ಧರ್ಮ ಶಾಸ್ತ್ರಗಳು ಹೇಳುತ್ತವೆ. ಯಾರನ್ನು ಹಿಂಸೆಗೆ ಒಳಪಡಿಸದಿರುವುದು ;   ಸತ್ಯವನ್ನೇ ನುಡಿಯುವುದು ;  ಪರರ   ವಸ್ತುಗಳನ್ನು   ಕದಿಯದಿರುವುದು ;   ದೇಹ…
  • June 25, 2012
    ಬರಹ: spsshivaprasad
      ನಾನು ನಂಬುವುದಿಲ್ಲ ಯಾರಿಗೂ ಸೋಲದ ರಾವಣ ಸೀತೆಗೆ ಸೋತನೆಂದರೆ.. ರಾವಣನಿಗೂ ಮುರಿಯದ ಧನಸ್ಸು ರಾಮನಿಗೆ ಬಗ್ಗಿತೆಂದರೆ..   ನಾನು ನಂಬುವುದಿಲ್ಲ ಬಸ್ಮಾಸುರನಿಗೆ ಹೆದರಿದ ಶಿವ ಕಾಮನನ್ನು ಸುಟ್ಟನೆಂದರೆ, ತನ್ನ ಮಗಳನ್ನೆ ಬೊಮ್ಮ ಮದುವೆಯಾದನೆಂದರೆ…
  • June 25, 2012
    ಬರಹ: sada samartha
                     ಬಾ ಮತ್ತೆ ಸ್ವಾಮಿ ವಿವೇಕಾನಂದ ಬಾ ಮತ್ತೆ ಮತ್ತೆ ಬಾ | ಸ್ವಾಮಿ ವಿವೇಕಾನಂದ || ನಿಲುವುದ ಕಲಿಸಲು ಬಾ | ಎಚ್ಚರಿಸಲು ನಮ್ಮನು ಬಾ ಬಾ  ||ಪ|| ಗುರಿತಪ್ಪಿದೆ ಯುವ ಜನತೆ | ಕುರಿ ಮಂದೆಯ ತೆರವಿಹುದೇ ||…
  • June 25, 2012
    ಬರಹ: hvshenoy
     ಇವತ್ತಿನ  ಫಲಾಹಾರ ರಸಗವಳ! ನನ್ನವಳ ಕೈಗುಣ ದೂಸೆ,ಚಹಾ ಸುಖದ ಸ್ವರ್ಗ ಕ್ಕೆ ತೊರಣ!
  • June 25, 2012
    ಬರಹ: hvshenoy
    ಅವಳು ಆವನ ಮುಖ ನೋದಿ ನಕ್ಕಳು! ಆ ನಗು ನಗುವೆ ಅಲ್ಲ ಸನ್ತ್ರಪ್ಥಿಯ ಪರಿವಿದಿ!!!
  • June 25, 2012
    ಬರಹ: Indushree
    -೧- ಬಿಸಿಲ ಬೇಗೆಯಲಿ ಕಾದಬಸವಳಿದು ಒಣಗಿದ್ದ ಇಳೆಗೆ ತಂಪನೆರೆಯುವಮಳೆಯಾಗಿ ಬಂದೆ ನೀನುಮಣ್ಣಲ್ಲಿ ಒಂದಾಗಿಹೇಗೋ ಶಾಂತವಾಗಿದ್ದೆ  ಕಾಯೊಡೆದು ಚಿಗುರಿದೆ ನಾನುನಿನ್ನ ಸವಿಸ್ಪರ್ಶದಿಂದ   -೨- ಒಮ್ಮೊಮ್ಮೆ ಕಾದಾಡಿಹಿಂದಿಂದೆ ಓಡಾಡಿಮತ್ತೊಮ್ಮೆ…
  • June 25, 2012
    ಬರಹ: Jayanth Ramachar
    ಕಾಲೇಜ್ ಫೆಸ್ಟ್ ಮುಗಿದ ಒಂದು ತಿಂಗಳಿನಲ್ಲಿ ಪರೀಕ್ಷೆಗಳು ಶುರುವಾಗುವುದರಲ್ಲಿತ್ತು. ಈ ಬಾರಿಯ ಪರೀಕ್ಷೆ ಮುಗಿದರೆ ಅಮರ್ ಕೊನೆಯ ವರ್ಷಕ್ಕೆ ಕಾಲಿಡುತ್ತಿದ್ದ, ಪ್ರೇಮ ಮತ್ತು ಮಧುರ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದರು. ಮಧುರ ಸತತ ಶ್ರಮದಿಂದ…
  • June 25, 2012
    ಬರಹ: Soumya Bhat
     ಒಡೆದು ಚುರಾದ  ನ೦ಬಿಕೆ ಕುಸಿದು ಬಿದ್ದ  ಆಶಾಗೋಪುರ ಅರ್ಥ  ಕಳೆದುಕೊ೦ಡ  ಕನಸುಗಳು ಎಲ್ಲಿ ನೋಡಿದರೂ ಮೋಸದ  ಕುರುಹು  ಹ್ರುದಯ ರಣ ರ೦ಗವಾಗಿದೆ....
  • June 25, 2012
    ಬರಹ: hariharapurasridhar
    ಮಿತ್ರರಾದ ಅರಸೀಕೆರೆ ಸುಬ್ಬಣ್ಣ ನವರಿಗೆ ಫೋನ್ ಮಾಡಿದಾಗ  ಅವರು  ಯಗಟಿ ಎಂಬ ಊರಿಗೆ  ಬಸ್ ಪ್ರಯಾಣ ಮಾಡ್ತಾಇದ್ರು. " ಸಾsssರ್ ,ಎಂತಾ ಕೆಲ್ಸಾ ಆಯ್ತು, ನಾನೂ ಬಂದ್ ಬಿಡ್ತಾಇದ್ದೆ,ಕುಟುಂಬ ಸಮೇತ ಯಗಟಿಗೆ ಹೋಗ್ತಾ ಇದೀವಿ.ಏನ್ ಮಾಡೋದು"ಅಂದ್ರು.-’…
  • June 25, 2012
    ಬರಹ: hariharapurasridhar
    ಈಗ್ಗೆ ಐದಾರು ವರ್ಷಗಳ ಹಿಂದೆ  ನಮ್ಮ ಇಲಾಖೆಯ[ಕೆ.ಪಿ.ಟಿಸಿಎಲ್] ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ವೈ.ವಿ.ವೆಂಕಟಕೃಷ್ಣ ನನ್ನೊದನೆ ಮಾತನಾಡುತ್ತಾ "ನೀವು ಯೇಗ್ ದಾಗೆಲ್ಲಾ ಐತೆ "ಪುಸ್ತಕ ಓದಿದ್ದೀರಾ? " ನಿಮ್ಮಂತವರು ಆ ಪುಸ್ತಕ ಓದಬೇಕು…
  • June 24, 2012
    ಬರಹ: muneerahmedkumsi
     ಅಂದು ಮುಸುಕು  ಧರಿಸುವ  ಸೂರ್ಯ, ಚದುರಿ  ಹೋಗುವ  ನಕ್ಷತ್ರ, ಭಯತೊರೆದು  ಒಂದೆಡೆಸೇರುವ, ಪಶು ವನ್ಯ ಜೀವಿ  ಕುಲ, ಗೋರಿ ಬಿರಿದು,  ಮಸಣ ತೆರೆದು ಏಳುವ  ಮನುಕುಲ  ದಂಗಾಗಿ ಭಯಗೊೞುವ  ಆ ಸಮಯ , ವಿಧಾತನ ದರ್ಶನ  ದಾಹ  ಇದ್ದವರಿಗೆ ಆತುರ ಆತಂಕ  ,…
  • June 24, 2012
    ಬರಹ: S.NAGARAJ
    ಕೆಲ ಸಮಯ ನಾ ತೀರ್ಮಾನಿಸುವೆ ಹುಟ್ಟಿರುವುದೇ ನಿರಾಸೆಯುಸಿರಾಡುವುದಕೆ ಕೆಂದುರಿಯ ಬಿಸಿಲ ತಾಪಕೆ ಬಾಡಲು ಕಣ್ಣೀರ ಮಳೆಯೆಲಿ  ನೆನೆಯಲು ಶ್ರುತಿ-ಲಯವಿಲ್ಲದ ಬಾಳಗೀತೆ ಹಾಡಲು ಕಾಮ-ಕ್ರೋಧದ ಆಳಾಗಿರಲು ಮದ-ಮೋಹದ ಬೆನ್ನೆಲುಬಾಗಿರಲು  ಶೋಕ-ರಥದ …
  • June 24, 2012
    ಬರಹ: gopinatha
        ಅಭ್ಯಾಸದ ೨೪ ನೆಯ ಕಕ್ಷೆ ಮತ್ತು ಸನ್ಮಾನ್ಯ ಎಚ್ ಎಸ್ವೀಯವರ  ಹುಟ್ಟುಹಬ್ಬದ ಸಡಗರ   ಸಮಯ ಬೇಗನೇ ಕಳೆದು ಬಿಡುತ್ತದೆ ಅನ್ನಿಸುತ್ತದೆ.ಯಾಕೆಂದರೆ ಮೊನ್ನೆ ಮೊನ್ನೆ ಶುರುವಾದ ನಮ್ಮ ಅಭ್ಯಾಸದ ಹಾದಿ ಎರಡನೆಯ ಸಂವತ್ಸರದ್ನ್ನ ಗಡಿಯನ್ನೂ ದಾಟಿ…
  • June 24, 2012
    ಬರಹ: asuhegde
    ಅಪ್ಪಯ್ಯ ಹೇಳಿದ್ದ ಕತೆ-೦೨ಒಂದು ಹೊತ್ತಿನ ಊಟವಿದೆ!ಅದೊಂದು ಸಣ್ಣ ಊರು. ಆ ಊರಿನಲ್ಲಿ ಎಲ್ಲಾ ಮತ ಧರ್ಮದವರೂ ಸಾಮರಸ್ಯದ ಜೀವನ ನಡೆಸುತ್ತಿದ್ದರು. ಅಲ್ಲಿ ದೇವಸ್ಥಾನ, ಕ್ರೈಸ್ತ ಪ್ರಾರ್ಥನಾ ಮಂದಿರಗಳಿದ್ದಂತೆಯೇ, ಒಂದು ಮಸೀದಿ ಕೂಡ ಇತ್ತು. ಆ…