ವಚನ‌

ವಚನ‌

Comments

Submitted by ಆರ್ ಕೆ ದಿವಾಕರ Wed, 06/27/2012 - 09:02

ಬರಹ

 ಪ್ರವಾದಿ  ಮುಹಮ್ಮದ್ {ಸ} ಹೇಳಿದರು

 " ಒಬ್ಬ   ಸತ್ಯವಿಶ್ವಾಸಿಯು  ಹಸಿದಿರುವ  ಇನ್ನೊಬ್ಬ  ಸತ್ಯವಿಶ್ವಾಸಿಗೆ   ಉಣಬಡಿಸಿದರೆ  ಅಲ್ಲಹ್ನು  ಪುನರುಥಾನ  ದಿನಾಅತನಿಗೆ  ಸ್ವರ್ಗದ  ಆಹಾರವನ್ನು  ಉಣಬಡಿಸುವನು.  ಒಬ್ಬ  ಸತ್ಯವಿಶ್ವಾಸಿಯು  ದಾಹದಿಂದ   ನರಳುತ್ತಿರುವ  ಓರ್ವ  ಸತ್ಯವಿಶ್ವಾಸಿಗೆನೀರು  ಕುಡಿಸಿದರೆ

  ಅಲ್ಲಾಹ ನು  ಪುನರುತ್ಥಾನ  ದಿನ  ,  ಆತನಿಗೆ  ಮುದ್ರೆ  ಹಾಕಿರುವ  ಆತ್ತ್ಯುನ್ನತ  ಮಟ್ಟದ  ಪಾನಿಯವನ್ನು   ಕುಡಿಸುವನು.  ಓರ್ವ  ಸತ್ಯವಿಶ್ವಾಸಿಯು   ಉಡಲು  ಬಟ್ಟೆ  ಇಲ್ಲದ  ಒಬ್ಬ  ಸತ್ಯವಿಶ್ವಾಸಿಗೆ  ಬಟ್ಟೆ  ಉಡಿಸಿದರೆ  , ಅಲ್ಲಾಹ ನು  ಪುನರುತ್ಥಾನದ  ದಿನ  ಆತನಿಗೆ  ಸ್ವರ್ಗದ   ಪೋಶಾಕನ್ನು  ಉಡಿಸುವ್ಸ್ನು.     {  ಪ್ರವಾದಿ  { ಸ }

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet