February 2012

  • February 29, 2012
    ಬರಹ: abdul
    ಈ ವರ್ಷದ ಫೆಬ್ರವರಿ ೨೯ ಕ್ಯಾಲೆಂಡರಿನಲ್ಲಿ ಕಾಣುವ ಅಪರೂಪದ ಎಂಟ್ರಿ.  ೨೯ ದಿನಗಳ ಫೆಬ್ರವರಿಯಲ್ಲಿ ಹುಟ್ಟಿದವರಿಗೆ ವಿಶೇಷ ದಿನ. ಇವರುಗಳಿಗೆ ತಮ್ಮ ನಿಜವಾದ ಜನ್ಮ ದಿನಾಂಕ ದರ್ಶನ ಆಗೋದು ನಾಲ್ಕು ವರ್ಷಗಳಿಗೊಮ್ಮೆ. ಹಾಗಾಗಿ ಇದು ವಿಶೇಷ ಮಾಸ. ಈ…
  • February 29, 2012
    ಬರಹ: RaghavendraJoshi
    ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ. ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ…
  • February 29, 2012
    ಬರಹ: Jayanth Ramachar
    ಮನೆಗೆ ಬರುವಷ್ಟರಲ್ಲಿ ಪಾವಿ ಇಂದ ಮೆಸೇಜ್ ಬಂತು. ಥ್ಯಾಂಕ್ಸ್ ಫಾರ್ ದಿ ರೈಡ್ ಲವ್ ಯೂ ಸೊ ಮಚ್. ನಾನು ರಿಪ್ಲೈ ಮಾಡಿದೆ. ಮೀ ಟೂ ಸ್ವೀಟ್ ಹಾರ್ಟ್ ಅಂತ ಕಳಿಸಿ ಮನೆ ಒಳಗೆ
  • February 29, 2012
    ಬರಹ: Praveen.Kulkar…
     ಆಹ್ಹ್ ಅದ್ಭುತ! ಇಂದಿನ ಮ್ಯಾಚ್ ನೋಡಿದವರು ಖಂಡಿತ ಈ ಮಾತು ಹೇಳ್ತಾರೆ...ವಿರಾಟ್ ಕೊಹ್ಲಿಯ ಕೆಚ್ಚೆದೆಯ ಹೋರಾಟ,,ರೈನಾ ಸಾಥ್,ಸಚಿನ ಸೇಹ್ವಾಗ ಆರ್ಭಟ,ಗಂಭೀರನ ಗಂಭೀರ ಆಟ ಇಂದಿನ ಪಂದ್ಯದ ಮುಖ್ಯ ಅಂಶವಾಗಿತ್ತು.೨೫೦ ಕ್ಕೆ ಲಂಕಾದವರನ್ನ ಆಲೌಟ್ ಮಾಡಿ…
  • February 29, 2012
    ಬರಹ: hamsanandi
     ಚಿಗುರು ತುಂಬಿರೆ ಸುತ್ತ ಮುತ್ತಲು   ಮುಗುಳು ತುಂಬಿರೆ ಸಾಲುಮರ ಮ-   ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ   ನಗುವ ತಾರಲು ಮುದವ ತೋರಲು   ಸೊಗವ ತೋರುತ ಮನವನೊಮ್ಮೆಲೆ   ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!   ಚಿತ್ರ ಕೃಪೆ…
  • February 28, 2012
    ಬರಹ: H A Patil
                                 ನಾವು ಇಂದು ಇಪ್ಪತ್ತೊಂದನೆ ಶತಮಾನದ ಎರಡನೆ ದಶಕದಲ್ಲಿ ಬಂದು ನಿಂತಿದ್ದೇವೆ. ನಮಗೆ ಸಮರ್ಥ ಮಾರ್ಗದರ್ಶಕರಿಲ್ಲ ಆದರೆ ಉಪದೇಶ ನೀಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಆಚಾರ ವಿಚಾರಗಳಲ್ಲಿ ಹೊಂದಿಕೆ…
  • February 28, 2012
    ಬರಹ: uday_itagi
    ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು.  ಇದರ ಬೆನ್ನಹಿಂದೆಯೇ…
  • February 28, 2012
    ಬರಹ: Nagendra Kumar K S
    ಕೋಟೆ ಕೊತ್ತಲಗಳೆಂದರೆ ನನಗಿಷ್ಟ!ಮನಸು ತುಂಬಿಬರುವುದು;ಮನಸನೆಳವುದು;ಭಾವ ಉಕ್ಕುವುದು;ಏಕೋ ಗೊತ್ತಿಲ್ಲ ನಾ ಕಾಣೆ?ಹೋರಾಟಗಳ ಸಂಕೇತವೆಂದೋ?ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?ಕೋಟೆ-…
  • February 28, 2012
    ಬರಹ: gopinatha
     ಫೆಡ್ರಿಕ್ ಆಗಸ್ಟ್ ಕೆಕುಲೆ (7 ಸಪ್ಟೆಂಬರ್ 1829–13 ಜುಲೈ 1896) :ಕನಸಿನಲ್ಲೇ ನೆನಸಿದೆ ಎಂಬ ಸತ್ಯವ ಜಗಕೆ ಸಾರಿದವನೀತಜೈವಿಕ ರಾಸಾಯನಿಕ ಮಹತ್ವದ ಅಣುವಿನ್ಯಾಸವ ರಚಿಸುತಬೆನ್ಜೀನ್ ನಂತ ಸಂಯುಕ್ತ ಅಣು ವಿನ್ಯಾಸ ದ ರಚಯಿತಇವನೇ ವಿಜ್ಞಾನಿ ಆಗಸ್ಟ್…
  • February 28, 2012
    ಬರಹ: mmshaik
     ನಿನ್ನ ಆ ಸಂಜೆಗಳಿಗೆ ನನ್ನ ಪರಿಚಯವಿದೆ ಸಾಕಿ... ನಿನ್ನ ಹರಡಿದ ಆ ಕೇಶಗಳಿಗೆ ನನ್ನ ಪರಿಚಯವಿದೆ ಸಾಕಿ. ಮೋಡಗಳು ಇಳಿದಂತೆ ಬಾನು ಭಾರವಾಗುತ್ತದೆ.... ನಿರುಮ್ಮಳವಾಗಿ ಹರಿಯುತ್ತಿರುವ ನದಿಗೆ ನನ್ನ ಪರಿಚಯವಿದೆ ಸಾಕಿ. ಅದೆಶ್ಟೋ ಕವಲುಗಳು …
  • February 28, 2012
    ಬರಹ: Raghavendra Gudi
    ಇನ್ನೇನು ದೂರ ಇಲ್ಲ ಹತ್ತಿರ ಬರುತ್ತಿದೆ, ತುಂಬಾ ಸನಿಹದಲ್ಲಿದೆ, ಹೆಚ್ಚು ಸಮಯವಿಲ್ಲ, ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರಿಗೆ ರಾತ್ರಿ ನಿದ್ರೆ…
  • February 28, 2012
    ಬರಹ: vasanth
      ಗಾಳಿಯ ವೇಗಕ್ಕೆ ಮೋಡ ತೂಗಿ ಕರಗುತ್ತಿಲ್ಲ ಗುಡುಗಿನ ಆರ್ಭಟದೊಳಗೆ ಸಳುಕುಮೂಡಿಸುವ ಮಿಂಚು ಹೊಳೆಯುತ್ತಿಲ್ಲ   ಭವದ ಬಯಲಲ್ಲಿ ಕೆಂಪನೆ ನೆತ್ತರಿನ ಹೊಳೆ ಹರಿದಂತೆ ಭವಸಾರವನ್ನೇಲ್ಲಾ ಬೆವರಿನ ಹನಿಗಳು ಹೀರಿ ಸಪ್ಪೆಯಾಗಿಸಿದೆ…
  • February 28, 2012
    ಬರಹ: usharani
        ಇವ ಯಾರವ್ವಾ.            ಇವ ಯಾರೆಂದು ಕೇಳುವೆಯಾ ಅವ್ವಾ                    ಮುಡಿಗೆ ಮಲ್ಲಿಗೆ ಮುಡಿಸಾವ,                    ಹಣೆಗೆ ಬೊಟ್ಟು ಇಟ್ಟಾವ,                   ಕೈಗೆ ಬಳೆ ತೊಡಿಸಾವ,                  ಇವ ನನ್ನಾವ…
  • February 28, 2012
    ಬರಹ: mmshaik
     ನಿನ್ನದೆ ಕಥೆ,ಕವನಗಳಿಗೆ ನಾ ಪಾತ್ರವಾಗುವೆ...! ನೀ ಒಪ್ಪದಿದ್ದರೆ ಆಗಸದ ಚಿಕ್ಕೆಯಾಗುವೆ...!!   ನನಗಿಸ್ಟ..ಸಿಟ್ಟು,ದುಃಖ,ರೋಶ ಕೊನೆಗೆ ಸುಮ್ಮಸುಮ್ಮನೆ ತೋರುವ ಸೆಡವು... ಮುಖ ಊದಿಸಿಕೊಂಡು, ಮೂಗು, ತುಟಿ ಕೊಂಕಿಸುವ ಆ ಮುನಿಸು....!!  …
  • February 28, 2012
    ಬರಹ: padma.A
    ಸುಖದುಃಖಗಳ ಸಮಭಾವದಿಂದನುಗಾಲ ಸ್ವೀಕರಿಸುವ ಚಿತ್ತತಳೆದುಮಮತೆ ಮಮಕಾರಗಳ ಮಾತಾರೂಪಿಯ ಹೃದಯವನೇ ಹೊಂದಿನಿಷ್ಠೆಯಿಂದಲೇ ಕಾರ್ಯಗಳೆಲ್ಲವನು ಕೊನೆಯುಸಿರಿರುವತನಕ ಗೈದುಗೆಲುವಿನ ಹಾದಿಯಲೇ ಸಾಗಿ ನೀ ಜಯಿಸು ಜೀವನವ-ನನ ಕಂದ||
  • February 28, 2012
    ಬರಹ: hvravikiran
    ಅವಳು ನನ್ನವಳು ಅವಳು ನನ್ನವಳು ಅದೇ ಜಿಂಕೆ ಕಣ್ಣವಳು.ಅವಳು ನನ್ನವಳು ಅವಳು ನನ್ನವಳು ಅದೇ ಉದ್ದ ಜಡೆಯವಳು.ಅವಳು ನನ್ನವಳು ಅವಳು ನನ್ನವಳು ಮಗುವಿನಂತಃ ಮನದವಳು. ಅವಳ ಪುಟ್ಟ ಹೃದಯದಲ್ಲಿ ನನಗೂ ಜಾಗ ಕೊಟ್ಟವಳು. ಅದೇ ಕಣ್ಣ ನೋಟದಲ್ಲಿ ನನ್ನ ಹೃದಯವ…
  • February 28, 2012
    ಬರಹ: ಆರ್ ಕೆ ದಿವಾಕರ
     ಮಾಜಿ ಸಿಎಂ, ರಾಜ್ಯದ ಕೆಲವು ಮಠಗಳಿಗೆ ಹೊರೆ-ಹೊರೆಯಾಗಿ ಕಾಣಿಕೆ ಹೊರೆಸಿಕೊಟ್ಟರು ಎಂಬ ಗಟ್ಟಿಗಂಟಲಿನ ಆರೋಪ ಒಂದಷ್ಟು ದಿನ ಇತ್ತು. ಕೊಡಿಸಿಕೊಂಡವರು ತುಟಿ ಪಿಟಕ್ ಎನ್ನಲಿಲ್ಲ; ಶಿಷ್ಯರು ಪ್ರತಿಭಟಿಸಲಿಲ್ಲ. 'ಹೌದೂ’ ಸ್ಪಷ್ಟವಾಗಲಿಲ್ಲ; ’ಅಲ್ಲ’ವೂ…
  • February 28, 2012
    ಬರಹ: bhalle
    YDRoy ಶತಪಥ ತಿರುಗುತ್ತಿದ್ದಾನೆ. ವರ್ಷಾಂತ್ಯಕ್ಕೆ ಮಹಾ ಸಮಸ್ಯೆ ಉದ್ಭವಿಸಲಿದೆ ಎಂಬ ದಟ್ಟ ವದಂತಿ ಇವನನ್ನು ಚಿಂತೆಗೆ ಈಡುಮಾಡಿದೆ. ಈತನ Client ಯಾವುದನ್ನೂ ನಿಚ್ಚಳವಾಗಿ ನುಡಿದಿಲ್ಲ. ಆದರೆ ಈಚೆಗೆ ನೆಡೆಯುತ್ತಿರುವ ವಿದ್ಯಮಾನಗಳು ರಾಯ್’ನ…
  • February 28, 2012
    ಬರಹ: Jayanth Ramachar
    ರಾತ್ರಿ ಎಲ್ಲ ನಿದ್ದೆ ಹತ್ತಿರಲಿಲ್ಲ. ಬೆಳಗಿನ ಹೊತ್ತಿಗೆ ನಿದ್ದೆ ಹತ್ತಿತ್ತು. ಇನ್ನೇನು ಮೈ ಮರೆತು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ ಮೊಬೈಲ್ ಹೊಡೆದುಕೊಂಡಿತು. ನಾನು ಮೊಬೈಲನ್ನು ನೋಡದೆ ಹಾಗೆಯೇ ಆಫ್ ಮಾಡಿ ಮತ್ತೆ ಮಲಗಿಬಿಟ್ಟೆ.
  • February 28, 2012
    ಬರಹ: Praveen.Kulkar…
     ಎತ್ತ ನೋಡಿದರೂ ಎತ್ತ ನೋಡಿದರೂ ನೆತ್ತರದೆ ಸಾಮ್ರಾಜ್ಯ ನಿತ್ಯ ದೇವರಿಗೆ ನಾಲ್ಕು ದಿಕ್ಕಿನಲೂ ನೆತ್ತರದೆ ನೈವೇಧ್ಯ