February 2012

  • February 27, 2012
    ಬರಹ: sathishpy
    ಪ್ರಸವ ವೇದನೆ ಶುರುವಾಗುತ್ತಿದ್ದ ಹಾಗೆ ರಾಘವ್ ನನ್ನನ್ನು ಆಸ್ಪತ್ರೆಗೆ ಕರೆತಂದಿದ್ದ, ಜಾಸ್ತಿ ತಡ ಮಾಡದೆ. ಇನ್ನೇನು ಕೆಲವೇ ಸಮಯದಲ್ಲಿ ಈ ಎಲ್ಲ ನೋವಿಗೆ ತಡೆ ಎನ್ನುವ ಅವನ ಸಾಂತ್ವನದ ಮಾತುಗಳು ನನ್ನ ಕಿವಿಯತ್ತ ತಲುಪುತ್ತಲೇ ಇರಲಿಲ್ಲ. ನಾನು ಕೂಡ…
  • February 27, 2012
    ಬರಹ: gopinatha
    ಸಮಸ್ಯೆ ಪರಿಹಾರಇದಾದದ್ದು ಅಮೇರಿಕಾದ ವ್ಯೋಮ ವಿಜ್ಞಾನಿಗಳಿಗೆ ಹಿಂದೊಮ್ಮೆ, ರಷ್ಯಾ ,ಅಮೇರಿಕಾ ಮಧ್ಯೆ ವ್ಯೋಮ ಯಾನದ ಪೈಪೋಟಿಯಿದ್ದ ಕಾಲ ಸಮಸ್ಯೆಯಾದದ್ದು ಬರೆಯಲುಖಗೋಲ ಯಾತ್ರಿಗಳಿಗೆ ನಿರ್ವಾತದ, ಗುರುತ್ವಾಕರ್ಷಣೆಯಿಲ್ಲದ ಸ್ಥಳದಲ್ಲಿಶಾಯಿ…
  • February 27, 2012
    ಬರಹ: Nagendra Kumar K S
    ನಿನ್ನ ಮರೆತೆನೆಂದುಕೊಂಡಿದ್ದೆಎಷ್ಟು ವರುಷಗಳಾದವು ನಿನ್ನ ಮರೆತು;ಅದೆಷ್ಟು ಕಷ್ಟಪಟ್ಟೆ ಮರೆಯಲು;ಕನಸಿನಲ್ಲೂ;ದಿನಂಪ್ರತಿ ನಿನಗಾಗಿ ನರಳಿದೆ;ನನ್ನವರನ್ನೂ ನರಳಿಸಿದೆ;ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ:ನೀನಿಲ್ಲದೆ ಈ ಜಗವಿಲ್ಲವೆಂದುಕೊಂಡಿದ್ದೆ;…
  • February 27, 2012
    ಬರಹ: kamath_kumble
    ಕಾಣುವ ಕೋಟಿ ಹೆಜ್ಜೆ ಎದುರಿದ್ದರೂ ಕಣ್ಣಾಚೆಗಿನ ಮನದಲ್ಲಿ ನಿನ್ನ ಹೆಜ್ಜೆಯ ಅಚ್ಚಾಗುವ ಸದ್ದಾಗಿದೆ ಕಾಡುವ ಕೋಟಿ ಹುಚ್ಚು ಭಾವವಿದ್ದರೂ ಬೆಚ್ಚಗಿನ ಕಣ್ಣಂಚಿನ ನಿನ್ನ ಬಗೆಯ ಕಂಬನಿ ಮುದನೀಡಿದೆ ಹಾಡುವ ಕೋಟಿ ಸ್ವರ ಕಿವಿಗೆ ಬಿದ್ದರೂ ಮೌನದಲ್ಲಿ…
  • February 27, 2012
    ಬರಹ: hvravikiran
    ಸುರಿದಿದೆ ಕಣ್ಣಿರುಆಸೆಗೆ ತಣ್ಣೀರುಮತ್ತೆ ಬರಿದಾದ ಮನಸುನಿನಗೇಕಿನ್ನೂ ಮುನಿಸು?ಬದುಕು ಬೀದಿಯಲ್ಲಿನೀರು ನೆರಳು ಎಲ್ಲಿ?ಎಲ್ಲಿ ಹೋದರಲ್ಲಿಉಳಿವುದೊಂದೆ ಭಾವನೀನೆ ನನ್ನ ಜೀವ!!ಮತ್ತೆ ಕಣ್ಣಾ ಮುಚ್ಚಾಲೆತಿರು ತಿರುಗೊ ಉಯ್ಯಾಲೆಬಿಡಿ ಬಿಡಿಯಾದ…
  • February 27, 2012
    ಬರಹ: hemenm05
    ಮುನ್ನುಡಿ: ಆಸೆಗಳೊಂದಿಗೆ ಜೀವನ. ಜೀವನದಲ್ಲಿನ ಆಸೆಗಳು.ಆಸೆ. ನನಗೆ ಮನಸೋಯಿಚ್ಛೆ ಅಳುವಾಸೆ. ನೆಮ್ಮದಿಯಾಗಿ ನಿದ್ರಿಸುವಾಸೆ, ಹೊಟ್ಟೆತುಂಬಾ ಅಮ್ಮನ ಎದೆಹಾಲು ಸವಿಯುವಾಸೆ. ಅಪ್ಪನ ಮೇಲೆ ಸುಸು ಮಾಡಿ ತುಂಟನಗೆ ನಗುವಾಸೆ. ಸಿಕ್ಕ ಸಿಕ್ಕವರ ಬಟ್ಟೆಯ…
  • February 27, 2012
    ಬರಹ: asuhegde
    ನನ್ನ ಕಣ್ತೆರೆಸಿದ! ರಾತ್ರಿ ಪ್ರಯಾಣದ ಹೊತ್ತುಬಸ್ಸಿನಲ್ಲಿದ್ದ ಆ ಸಹಪಯಣಿಗಪದೇ ಪದೇ ನನ್ನ ಗೊರಕೆಯ ಸದ್ದಿನಿಂದಾಗಿ ಬಡಿದೆದ್ದುಮನಸಾರೆ ನನ್ನನ್ನು ಶಪಿಸುತ್ತಾಮೊಣಕೈಯಿಂದ ತಿವಿದು ತಿವಿದುನನ್ನ ಒಳಗಣ್ಣನ್ನು ತೆರೆಸಿದ್ದ; ಪ್ರತಿ ರಾತ್ರಿಯೂ…
  • February 27, 2012
    ಬರಹ: venkatb83
     ನಿನ್ನೆ ಭಾನುವಾರ -ರಜಾ ದಿನವಾದ ನಿಮಿತ್ತ  'ನಮ್ಮವರೊಂದಿಗೆ' ಇತೇಚೆಗೆ ಬಿಡುಗಡೆ ಆದ ಶ್ರೀ ಮತಿ ರಾಧಿಕ ಕುಮಾರ ಸ್ವಾಮಿ ಅವರ ನಿರ್ಮಾಣದ  ಚಿತ್ರ ಲಕ್ಕಿ - ಎನ್ ಲಕ್ ಮಗಾ !! ನೋಡಲು ಮಲ್ಲೇಶ್ವರದ  ಮಂತ್ರಿ ಮಾಲಿಗೆ ಹೋಗಿದ್ದೆ...ಈ ಚಿತ್ರ ಹಲವಾರು…
  • February 27, 2012
    ಬರಹ: basho aras
                                                            ಶಿವರಾತ್ರಿ ವಿಶೇಷ- ಪಂಚ ಶಂಕರನಾರಾಯಣ ಯಾತ್ರೆ      ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವವರು ಶಿವರಾತ್ರಿಯಂದು ೫ ಶಂಕರನಾರಾಯಣ…
  • February 27, 2012
    ಬರಹ: Jayanth Ramachar
    ಮನೆಗೆ ಬಂದ ತಕ್ಷಣ ಪೂಜಾ ನಿನಗೆ ಕೊಬ್ಬು ಜಾಸ್ತಿ ಕಣೋ ಅಲ್ಲಿ ಹೋಗಿ ಫೋನ್ ಮಾಡು, ಪಾವನಿಗೆ ಬರ್ತ್ ಡೇ ವಿಶ್ ಮಾಡ್ಬೇಕು ಅಂತ ಹೇಳಿದ್ನಲ್ಲ ಯಾಕೋ ಮಾಡ್ಲಿಲ್ಲ. ಈಗಲೇ ಹೀಗಾದ್ರೆ ಇನ್ನು ಮದ್ವೆ ಅದಮೇಲೆ ಏನ್ ಕಥೆನೋ ನಿಂದು ಎಂದು ಏನೇನೋ…
  • February 26, 2012
    ಬರಹ: partha1059
     ಈ ದಿನ ಪ್ರಜಾವಾಣಿ ಸಾಪ್ತಾಹಿಕದಲ್ಲಿ  ಭೋಳೂವಾರು ಮಹಮದ್ ರವರ ಸಂದರ್ಶನ ಲೇಖನ ಪ್ರಕಟವಾಗಿದೆ. ಅವರ ಉತ್ತರಗಳು ಬಹಳ ಮಾರ್ಮಿಕವಾಗಿದೆ, ಹಾಗೆ ಪ್ರಶ್ನೆ ಕೇಳುತ್ತಿರುವ ಇಸ್ಮಾಯಿಲ್ ಎಂಬುವರ ಸಹ ಸಹಜವಾದ ಕೆಲವು ಪ್ರಶ್ನೆಗಳ ಮೂಲಕ ಮಹಮದ್ ರವರ…
  • February 26, 2012
    ಬರಹ: gopinatha
            ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ   ಅಣ್ಣೀನಾಯ್ಕ ೧.   "ನಾಯ್ಕರೇ ಸಲ್ಪ ತಡಿನಿ ನಿಂತ್ಕಳಿ"   ಓಡಿ ಬಂದಿದ್ದ ಶೀನ ಏದುಸಿರು ಬಿಡುತ್ತಿದ್ದ. ನಾನೂ ಸೀನನೂ ಬರುವುದು ಸ್ವಲ್ಪ ತಡವಾಗಿದ್ದರೂ ಅಣ್ಣಿ ನಾಯ್ಕ  ಹೊರಟು ಹೋಗಿ ಆಗಿರುತ್ತಿತ್ತು…
  • February 26, 2012
    ಬರಹ: H A Patil
                                            ಮಗ ತಿಮ್ಮಪ್ಪನ ಭವಿಷ್ಯದ ಬಗ್ಗೆ ಬಹಳಷ್ಟು ಭರವಸೆಯನ್ನು ಹೊಂದಿ ಆಶೆಯನ್ನಿಟ್ಟು ಕೊಂಡಿದ್ದ ಆತನ ತಂದೆ ದುರ್ಗಪ್ಪ ಆತನನ್ನು ಪುರದಳ್ಳಿ ಶಾಲೆಗೆ ಹಾಕಿದ. ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಆಸಕ್ತಿ…
  • February 26, 2012
    ಬರಹ: padma.A
    ಸಮಸ್ಯೆಗಳ ಸರಮಾಲೆಯ ಧರಿಸಿ ಕಷ್ಟ ಕಾರ್ಪಣ್ಯಗಳ ಸುಳಿಗೆ ಸಿಲುಕಿಬವಣೆಯಿಂದ ಬದುಕ ಬರಡಾಗಿಸಿ ನಲುಗಿ ನರಳದಿರು -ನನ ಕಂದ||
  • February 26, 2012
    ಬರಹ: muneerahmedkumsi
    ಮೈದುಂಬಿ  ರಸಉಕ್ಕಿ   ಹರಿದು, ಯೌವ್ವನ    ಕುಣಿವಾಗ ಸಮಸ್ಯಗಳ  ಜಾಲದ ಸುರಿಮಳೆಯಲ್ಲಿ, ಒದ್ದೆಯಾಗಿ, ಅಭಾವ  ನಿರಾಸೆಯ ಛಳಿಯಲ್ಲಿ  ನಡುಗುತ್ತ, ನಿರುದ್ಯೋಗದ  ನಿರಾಧಾರ, ಭವಿಷ್ಯದ  ಚಿಂತೆಯಲ್ಲಿ, ಇಂಗಿ  ಹೋಗಿ ಹಸಿವಿನ  ಸರ ಹದ್ದಿನಲ್ಲೇ ಹಿರಿಯರ…
  • February 26, 2012
    ಬರಹ: vasanth
      ಭವದ ಬಯಲಲ್ಲಿಸಾವಿನ ಕರಿನೆರಳುಸೂರ್ಯನಿಲ್ಲದ ಹಗಲುಕತ್ತು ಬಿಗಿದಿದೆ ಮುಗಿಲು ಸೋಲಿನ ಸುಳಿಯಲ್ಲಿಸಿಕ್ಕಿ ಸೊರಗಿದೆ ಮನಋತು-ಮಾನದ ಬೇಗೆಯನುಕಳಚಿಕೊಳ್ಳುವ ಋಣ ಕಿತ್ತು ತಿನ್ನಲು ಕಾದರಣ-ಹದ್ದಿನ ಧ್ಯಾನಎಣಿಸುತ್ತಿದೆ ಕಾಲಮಾನಸಾವ ಸಮೀಪದ - ಕ್ಷಣ ಭವದ…
  • February 25, 2012
    ಬರಹ: Yogesh T H
      ಕೆಚ್ಚಲಲಿ ಹಾಲುಂಡು ಹಸಿವ ನೀಗಿಸುತಿರಲು, ಕರುವ ಎಳೆದು ಹಾಕಿದ ಹಾಗೆ! ಬಸಿರಿಗೆ ಉಸಿರಾಗಿ ತಾ ಕೂಸ ಮಾಡಿ ಹಸಿವಿಗೆ ಬಳಲಿ, ಸಿಂಗ, ತಾನುಂಡ ಹಾಗೆ! ಪ್ರೇಮ ಭಾವದ ಜೀವದೊಡನಾಡಿಯಾಗಿ ಕ್ರೂರ ಜಗಕೆದರಿ ವಿಷವನೀಯುವ ಹಾಗೆ! ಮಾಡಿದರೂ ಒಲ್ಲೆ ಎನ್ನೆ…
  • February 25, 2012
    ಬರಹ: Tejaswi_ac
    ಹುಸಿ ಮುನಿಸು ಮನೆಯಲಿ ಜನರಿದ್ದೂ ಮನೆಯು ಬರಿದಾಗಿದೆ ವಿನೋದಕೆ ಪರಿಕರವಿದ್ದೂ ಮನ ಶೂನ್ಯವಾಗಿದೆ   ನಿನ್ನ ನೆನಪು ಮನದಂಗಳಕೆ ಓಮ್ಮೆ ಇಣುಕಿದರು  ತುಟಿಯರಳಿ ಸುಂದರ ಕಾಮನ ಬಿಲ್ಲಾಗುವುದು   ನಿನ್ನ ನಗುವಿನ ನೆನಪು ನನಗೆಂದೂ ನವೋಲ್ಲಾಸ   ನಿನ್ನ…