February 2012

  • February 24, 2012
    ಬರಹ: partha1059
    ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸಿ ಬಂದ ಊರ್ಮಿಳಾದೇವಿ…
  • February 24, 2012
    ಬರಹ: sgangoor
    ಯಾವ ಕಾರಣಕೆ ಈ ಜೀವನ ಹಗಲು ರಾತ್ರಿ ಅರಿಯದ ಪಯಣ ಮನಸೊಳಗೆ ತಳಮಳ ಕನಸುಗಳಾ ತಲ್ಲಣ ಹಾಡಿದರು ಗೀಚಿದರು ಚಿತ್ರಿಸಿದರು ತಿಳಿಯದು ಮನ ಭಾರ ಆಗಿರುವ ಕಾರಣ.   ನನ್ನವರು ನನದೆಂಬ ಹುಚ್ಚುತನದ ಮೋಹ ತಿಳಿಸಿದರು ನರಳಿದರು ಅರಿಯದಾದರೇ ಸ್ನೇಹ ಕೊಚ್ಚಿ…
  • February 24, 2012
    ಬರಹ: ASHOKKUMAR
     ಕಸ ಸಂಗ್ರಹಿಸಲು ಹೈಟೆಕ್ ತೊಟ್ಟಿ ಲಂಡನ್‌ನ ಮುಖ್ಯ ವ್ಯವಹಾರ ವಲಯದ ರಸ್ತೆಯಲ್ಲಿ ಕಸದ ತೊಟ್ಟಿಗಳು ಹೈಟೆಕ್ ತಂತ್ರಜ್ಞಾನದವುಗಳಾಗಿವೆ.ರಿನ್ಯೂ ಎನ್ನುವ ಕಂಪೆನಿಯು ಅಳವಡಿಸಿರುವ ಈ ತೊಟ್ಟಿಗಳು ಎಲ್‌ಸಿಡಿ ತೆರೆಯನ್ನು ಹೊಂದಿರುತ್ತವೆ.…
  • February 24, 2012
    ಬರಹ: Nitte
     ಬಣ್ಣವ ಬಳಿದು, ಗೆರೆಗಳಲ್ಲಿ ನಿಜಮುಖವ ಅಡಗಿಸಿದ ವಿದೂಷಕ... ಅ೦ಕು ಡೊ೦ಕು ನಗುವಿನ ಮುಖವಾಡದಿ, ಭಾವನೆಗಳ ಬಚ್ಹಿಟ್ಟ ಭಾವುಕ...   ಅನುಭವಿಸಿದ ಅವಮಾನವನೆಲ್ಲ, ಗೋಳಾಡಿ, ಪದಗಳಾಗಿಸಿ ಮರೆಯುವುದೊ೦ದೆ ತವಕ... ಸುಡುಗಾಡಿನಲ್ಲಿ ಅರಳಿದ ಹೂಗಳಿಗೆ…
  • February 24, 2012
    ಬರಹ: hvravikiran
      ಆವರಿಸಿದೆ ಮಂಜಿನಂತೆಮನದ ಭಾವಕಿಂದು ಮಬ್ಬುಕರಗಿ ನೀರಾಗುವಂತೆ ನೀ ಒಮ್ಮೆ,ನನ್ನ ಹಿಡಿ, ತಬ್ಬು ! ಸುರಿವ ಸೋನೆಮಳೆಯಂತೆ ಇಂದು,ಭಾವನೆಗಳೆಲ್ಲ  ಒಗಟು.ಕಣ್ಣನೋಟದಲ್ಲೇ ನೀ ಒಮ್ಮೆ,ದಯವಿಟ್ಟು ನನ್ನ ಜಿಗುಟು!!    
  • February 24, 2012
    ಬರಹ: muneerahmedkumsi
    ಈ  ದೇಹ  ನಾನಲ್ಲ,,   ನಾನೇ  ನಾನಾಗಿರುವೆ, ಈ  ಜಗದಲ್ಲಿ    ನಾನಿರುವಿಕೆಯ   ಗುರುತುಮಾತ್ರ ಈದೇಹ. ಬಾಲ್ಯದಲ್ಲಿ    ಎಳೆತಾಗಿ,  ಯೌವ್ವನದಲ್ಲಿ   ಪ್ರೌಢವಾಗಿ, ಮುಪ್ಪಿನಲ್ಲಿ  ಕೃಶವಾಗಿ,    ಮೃತ್ಯುವಿನಲ್ಲಿ    ಮಣ್ಣಾಗುವ, ಈ ದೇಹ  . ತೊಗಲು…
  • February 23, 2012
    ಬರಹ: Praveen.Kulkar…
    ರೈಲಲ್ಲಿ ಟೀ ಕಾಫೀ ಕೇಳಲು ನಾವೇ ಬೇಕು  ಮನೆಯಲ್ಲಿ ಎಂಜಲು ಎತ್ತಲು ನಾವೇ ಬೇಕು  ರಸ್ತೆಯಲ್ಲಿ ಕಸ ಗುಡಿಸೋಕೆ ನಾವೇ ಬೇಕು  ಆದರೂ ನಮ್ಮನ್ನಿಲ್ಲಿ ಯಾರು  ಕೇಳೋರಿಲ್ಲ ಸ್ವಾಮಿ..   ಬೂಟ್ ಪಾಲಿಶ್ ಮಾಡೋರು ನಾವೇ ಬಾಟಾ ಚಪ್ಪಲ್ ತೋಡಿಸೋರು ನಾವೇ …
  • February 23, 2012
    ಬರಹ: asuhegde
    ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!ಭಾಜಪಾಕ್ಕೂ ಬಂದಿದೆಯಲ್ಲಪ್ಪಾ ಇಂತಹ ಕೇಡುಗಾಲಬಿಚ್ಚತೊಡಗಿದ್ದಾನೆ ನೋಡಿ ಈ ಯಡ್ಡಿ ಮತ್ತೆ ತನ್ನ ಬಾಲಜೈಲುವಾಸ ಅನುಭವಿಸಿ ಬಂದರೂ ಬಂದಂತಿಲ್ಲ ಬುದ್ಧಿಕಾಶಿಗೆ ಹೋದರೂ ಆಗಿರುವಂತಿಲ್ಲ ಮಾನಸಿಕ ಶುದ್ಧಿಪಾಪ…
  • February 23, 2012
    ಬರಹ: H A Patil
           ಪುರದಳ್ಳಿಯಿಂದ ಸೋಮೇಶ್ವರಕ್ಕೆ ಹೋಗುವ ಟಾರ್ ರಸ್ತೆಗುಂಟ ಸುಮಾರು ಹತ್ತು ಮೈಲುಗಳಷ್ಟು ದೂರ ಹೊದರೆ, ಬಲಕ್ಕೆ ಕಾಡಿನೊಳಕ್ಕೆ ತಿರುಗಿ ಕೊಳ್ಳುವ ಒಂದು ಬಂಡಿ ದಾರಿಯಿದೆ. ಆ ದಾರಿಗುಂಟ ಹಾಗೆಯೆ ಸ್ವಲ್ಪ ಮುಂದೆ ಸಾಗಿದರೆ ಎಡ ಬದಿಯಲ್ಲಿ ಒಬ್ಬ…
  • February 23, 2012
    ಬರಹ: gopinatha
        ತ್ಯಾಂಪನ ಇಲಿಯ ಪ್ರಹಸನ ( ಮುಂದುವರಿದ ಭಾಗ) 2 ಏನು ಜ್ಯೂಸ್ ಬಗ್ಗೇನಾ ನಿನ್ನ ಫ್ರೆಂಡ್ ಬಗ್ಗೇನಾ?"ಎರಡೂ ಅಲ್ಲ ನೀನೇನೋ ನನಗಾಗಿ ತಂದೆ ಎಂದೆಯಲ್ಲಾ ಅದರ ಬಗ್ಗೆ"ಏನದು..??"ನೀನು ಹೇಳಬೇಕು ಅದನ್ನ" ಅಂದೆ ನಾನು ಮತ್ತೆ ಮರೆವು ಬಂತಾ…
  • February 23, 2012
    ಬರಹ: pavu
    --> ಒಂದು ವರ್ಷದ ಮಹತ್ವವನ್ನು ಗ್ರಹಿಸಲು ಪರೀಕ್ಷೆಯಲ್ಲಿ ಅನುತೀರ್ಣರಾದ ಓರ್ವ ವಿದ್ಯಾರ್ಥಿಯನ್ನು ಕೇಳಿ.   -->ಒಂದು ತಿಂಗಳ ಮಹತ್ವವನ್ನು ಗ್ರಹಿಸಲು ಅಕಾಲದಲ್ಲಿ ಮಗುವಿಗೆ ಜನ್ಮ ನೀಡಿದ ಓರ್ವ ತಾಯಿಯನ್ನು ಕೇಳಿ.   -->ಒಂದು ವಾರದ…
  • February 23, 2012
    ಬರಹ: Chikku123
    ಕಂಡ ಕನಸು ನನಸಾಗುವ ಕಾಲ ಬಂದಿದೆ ನಿನ್ನ ಆಗಮನದ ಕ್ಷಣಗಳಿಗೆ ನಾ ಕಾದಿಹೆ ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ನೀ ನನ್ನನು ಹುಡುಕುತಲಿದ್ದೆ ನಾಚಿ ನಿಂತ ನಿನ್ನನು ಕಣ್ಸನ್ನೆಯಲ್ಲೇ ಕರೆದೆ ಬಳಿ ಬಂದ ನಿನ್ನನು ನಾ ಕೈ ಹಿಡಿದು ನಡೆದೆ ನಿನ್ನ…
  • February 23, 2012
    ಬರಹ: ಆರ್ ಕೆ ದಿವಾಕರ
     ನಿಷ್ಪಕ್ಷಪಾತ ಚುನಾವಣೆಯಯೆಂಬುದು ಚುನಾವನಾ ಆಯೋಗದ ಅಗ್ಗಳಿಕೆ. ರಾಜಕೀಯದ ಬೆಕ್ಕುಗಳ ಬಾಲಕ್ಕೆ ಅಕಸ್ಮಾತ್ ಅದರಿಂದ ಬಿಸಿ ಮುಟ್ಟಿದಂತಾದಾಗ ಅವು ಹರಿಹಾಯುತ್ತವೆ. ಆಯೋಗದ ಅತಿರೇಕವೂ, ರಾಜಕೀಯದ ಪ್ರತಿಭಟನೆಯೂ ಇತ್ತೀಚಿನ ಚುನಾವಣಾ ಸಂಪ್ರದಾಯವೇ…
  • February 23, 2012
    ಬರಹ: hamsanandi
     ಸಮಸ್ಯಾ ಪೂರಣದ ಬಗ್ಗೆ ನೀವು ಕೇಳೇ ಇರಬೇಕು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಈ ವಿಷಯದ ಬಗ್ಗೆ ಬರೆದಿದ್ದೆ. ಕಾಳಿದಾಸನ, ತೆನಾಲಿ ರಾಮನ, ಕಂತಿ ಹಂಪನ ಸಮಸ್ಯಾಪೂರಣಗಳು ಬಹಳ ಪ್ರಸಿದ್ಧವೇ ಆಗಿವೆ. ಇವುಗಳಲ್ಲಿ ಕೆಲವು ಕಟ್ಟುಕತೆಗಳೇ ಇರಬಹುದಾದರೂ…
  • February 23, 2012
    ಬರಹ: muneerahmedkumsi
    ಹೇ    ಮನಸ್ಸೇ ನೀ ಸತ್ಯ    ತೊರೆದು ನನಗೆ  ವಂಚಿಸದಿರು.............. ಕ್ಷಣ ಕ್ಷಣವೋ   ಮೃತ್ಯು ನನ್ನ  ಹತ್ತಿರವಾಗುತ್ತಿದೆ, ವಿಧಾತನ  ಸನ್ನಧಿಯಲ್ಲಿ. ನನ್ನ ಬರಿಗೈಯಲ್ಲಿ   ನಿಲ್ಲಿಸದಿರು............ ಈ  ಲೋಕದ  ಮೋಹ  ಬೆರೆಸಿ, ನನ್ನ …
  • February 22, 2012
    ಬರಹ: K V Krishnadas
    ಗುರಿ ಮುಟ್ಟದವರಗುರಿ ಮಾಡಿಉರಿದಾಡುವವರಅಹಮುಗಳ ಗರಿಯಮುರಿಯುವನು ವಿಧಿ!ಭ್ರಮೆಯ ಭ೦ಡಾರದೊಳಗೆಹೊರಳಾಡಿ ತಡಕಾಡಿಪರರ ಖುಶಿಗೆಡಿಸಿಸುಖ ಪಡುವ ಮನಸುಗಳಕಾಯುತಿದೆ ದುರ್ಗಾಲ!ಗೆಲುವ ಹುಡುಕುವಮಾನಸ ಮಾರ್ಗದಲಿಸೋಲುಗಳ ಕುರುಹುಗಳಗುರುತು ಹಾಕದೆಸೋಲಿನೆಡೆಗೆ…
  • February 22, 2012
    ಬರಹ: Yogesh T H
     ನಿರುತ್ಸಾಹ, ಆಲಸ್ಯ, ರವಿಕಿರಣದೆಡೆಗೆ ಕೋಪ, ಬೆಳೆಗಿನೆಡೆಗೆ ತೂರುವ ಶಾಪ - ಇದೆಂಥ ಶುರುವಾತು!!?ಹೌದು, ಅವೇ ತಿಳಿ ಸೋಮವಾರದ ಮುಂಜಾವಿನಲ್ಲಿ ಮೂಡೋ ಭಾವ ಭಂಡಾರದ ಒಡನಾಡಿಗಳು.             ಸೊಗಸಾದ, ಮಜವಾದ ವಾರಾಂತ್ಯದ ನಂತರ ಬರುವ ಸೋಮವಾರವು…
  • February 22, 2012
    ಬರಹ: abdul
           ಕನಿಷ್ಠ ದಿನಕ್ಕೊಮ್ಮೆ ಪೋಸ್ಟು ಪೋಸ್ಟು ಎಂದು ಹೇಗ್ರೀ ಕೂಗೋದು? ಈಗ ಎಲ್ಲಿದೆ ಪೋಸ್ಟು ಗೀಸ್ಟು, ಈಗ ಎಲ್ಲಾ ಮೇಲು ಗೀಲು ಎಂದಿರಾ? ಪೋಸ್ಟ್ ಅಂದಿದ್ದು ವರ್ಡ್ ಪ್ರೆಸ್ ಬ್ಲಾಗ್ ತಾಣಕ್ಕೆ ನಾವು ಬರೆದು ಪ್ರಕಟಿಸುವ ಬರಹದ ಬಗ್ಗೆ. …
  • February 22, 2012
    ಬರಹ: Jayanth Ramachar
    ನನಗೆ ಕಣ್ಣುಗಳು ಭಾರವಾಗಿ ನೀರು ತಡೆಯಲು ಆಗದೆ ಆಚೆ ಬಂದು ಬಿಟ್ಟಿತ್ತು. ಅವಳು ನನ್ನ ಭುಜದ ಮೇಲೆ ಕೈ ಇಟ್ಟು ಹೇ ಯಾಕೋ ಏನಾಯಿತೋ, ಹೇ ಭಗತ್ ಪ್ಲೀಸ್ ಅಳಬೇಡ, ಅಳೋ ಅಷ್ಟು ಸೆಂಟಿಮೆಂಟ್ ಇದ್ದೀಯ ನಾನು ಹೇಳಿದ್ರಲ್ಲಿ. ಅಯ್ಯೋ ಹುಚ್ಚಪ್ಪ ಮೊದಲು…