February 2012

  • February 22, 2012
    ಬರಹ: mmshaik
     ಹೀಗೊಂದು ನಿಮ್ಮಂತಿರುವ ಪುಟ್ಟ ಮನಸ್ಸಿದೆ...! ಸಂಕಟಕ್ಕೆ ಹೊಯ್ದಾಡುವ... ದುಃಖಕ್ಕೆ ಖೇದಿಸುವ... ಸುಖಕ್ಕೆ ನಲಿಯುವ... ಒಂದು ಮನಸ್ಸಿದೆ..!! ಬೆಳೆದಾಗ ಅದಕ್ಕೆ ಬಳೆ ತೊಡಿಸುತ್ತೇನೆ. ಹಿರಿಯಳಾದಾಗ ಅದಕ್ಕೆ ಸೀರೆ ಉಡಿಸುತ್ತೇನೆ. ರಾತ್ರಿ …
  • February 22, 2012
    ಬರಹ: kpbolumbu
    ಕೊಡು ಗುರುವೇ ಹೊಸ ಕನಸುಗಳನ್ನು ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು   ಕೊಡು ಗುರುವೇ ಹೊಸ ನೇತಾರರ್ಕಳನ್ನು ನೇರ…
  • February 22, 2012
    ಬರಹ: muneerahmedkumsi
    ನಾನು  ಎಂದೋ   ಬಡತನವನ್ನು    ಅಸಹ್ಯವೆಂದು   ಭಾವಿಸುವುದಿಲ್ಲಿ.  ಅದರಲ್ಲು  ಮಧ್ಯಮ  ವರ್ಗದಬಡತನ  ಸದಾ  ಚಿಂತನಶೀಲ   ಹಾಗು  ಚೇತನಶೀಲವಾಗಿರುತ್ತದೆ.   ಅದು  ಸದಾ  ಸಂಕಶ್ಟಗಳನ್ನು  ಶಾಂತಚಿತ್ತದಿಂದ  ಎದುರಿಸುವುದು.ಅವುಗಳನ್ನು  ನಿವಾರಣೆ …
  • February 22, 2012
    ಬರಹ: Jayanth Ramachar
    ಪಾವನಿ ಏನೋ ಮಾತಾಡಿಕೊಂಡು ಮುಂದೆ ಹೋಗುತ್ತಿದ್ದಳು. ಆದರೆ ನನಗೆ ಏನೂ ಕೇಳಿಸುತ್ತಿಲ್ಲ. ಎದೆಯಲ್ಲ ಭಾರವಾಗುತ್ತಿದೆ. ಕೈಕಾಲುಗಳಲ್ಲಿದ್ದ ಶಕ್ತಿಯೆಲ್ಲ ಉಡುಗಿ ಕುಸಿದು ಬೀಳುವಂತಾಗುತ್ತಿದೆ. ಸುತ್ತಲೂ ತಿರುಗಿದಂತೆ ಆಗುತ್ತಿದೆ. ಅಷ್ಟರಲ್ಲಿ ಪಾವನಿ…
  • February 21, 2012
    ಬರಹ: Yogesh T H
    ದಿನವಿಲ್ಲ, ಕ್ಷಣವಿಲ್ಲ,ನಮ್ಮೊಲವಿಗೆ ಹೊತ್ತಿಲ್ಲ, ಪ್ರಿಯೆ,ನಮಗೇಕೆ ಶಕುನವು?             ದಿನವೂ ಪ್ರೀತಿಯ ಸುಗ್ಗಿ,             ಹಿಗ್ಗಿ ಆಚರಿಸುವ, ಪ್ರಿಯೆ,             ನಮಗೇಕೆ ಮಾಸವು?ನಿನ್ನ ನಾ ನೆನೆಯೋಲ್ಲಏಕೆಂದರೆ ಮರೆಯೋಲ್ಲ,…
  • February 21, 2012
    ಬರಹ: muneerahmedkumsi
    ಹಸಿವು,  ಬೇನೆ,  ಬರಡು ಬೆಂಗಾಡು  ಕಾನನದ  ವಾಸ,ಕುರುಡು  ಕನಸ್ಸು  , ಮನಸ್ಸು    ಅಂಧಕಾರದ ನಿವಾಸ,ಶೃತಿ    ನೀಡಿ  ,ಆಗುವುದೆ  ಈಬದುಕು  ಕೈಲಾಸ.........           ಸಮಿಕ್ಷೆ,ಯ    ಮುನ್ನೋಟ  ಈ  ಬದುಕು,           ಅಂತ್ಯಕಾಣದ   ಬಯಕೆಗಳ…
  • February 21, 2012
    ಬರಹ: talk2harshi
    ಜೀವಧಾರೆಗೆ, ಹಿಂದುರಿಗಿ ನೋಡಿದಾಗ ನೀನಿಲ್ಲ. ನನ್ನ ಕಣ್ಣೆನ ನೀರೆಲ್ಲ ನನ್ನ ಕಾಲನ್ನು ತೊಳೆಯುತಿತ್ತು. ಎಷ್ಟೋಂದು ಭಾವುಕನಾಗಿದ್ದೆ, ಯಾರೂ ಕಂಡವರಿಲ್ಲ. ಯಾವಗೆಂದು ಚಿಂತಿಸುತಿದ್ದೀಯ? ಹೌದು ಆವತ್ತೇ.........! ಬೆಳಗ್ಗೆ ಎದ್ದಾಗ ಕನಸಲ್ಲೇ…
  • February 21, 2012
    ಬರಹ: Raghavendra Gudi
    ಸುಮ್ಮನೆ ಯೋಚಿಸಿ, ನಾವೆಲ್ಲಿದ್ದೇವೆ? ನಮ್ಮ ಭವಿಷ್ಯವೇನು? ಕಾಲಕ್ಕನುಗುಣವಾಗಿ ಇಲ್ಲವೇ ಕಾಲಾತೀತವಾಗಿ ಬಾಳಲಾಗದೆ ತೊಳಲಾಟದ ತ್ರಿಶಂಕು ಸ್ವರ್ಗಕ್ಕೆ ನಾವೇಕೆ ಹೊಸದಾಗಿ ನಾಮಿನೇಟ್ ಆಗಿದ್ದೇವೆ?ಎಲ್ಲರಿಗೂ ಕೆಲವು ಆಸೆಗಳಿರುತ್ತವೆ. ನನಗೂ ಇದೆ,…
  • February 21, 2012
    ಬರಹ: K V Krishnadas
    ಮುರಿದ ಮನದಲಿ ಕನಸು ಮುಗಿದಿದೆಎದೆಯ ನದಿಯಲಿ ದುಗುಡ ಹರಿದಿದೆ        {ಪಲ್ಲವಿ}ದೋಣಿ ಎಲ್ಲೋ ಮುಳುಗಿದೆಪಯಣ ನಿ೦ತು ನಲುಗಿದೆ                       {ಅನು ಪಲ್ಲವಿ}ಯಾವ ಹಾಡನು ಹೇಗೆ ಹಾಡಲಿಅವಳ ಎದೆಯನು ಹೇಗೆ ಕಾಡಲಿಕಳೆದು ಹೋಗಿದೆ…
  • February 21, 2012
    ಬರಹ: shekar_bc
      ಭಾವಕಲ್ಪಿತ   ಗರ್ಭಸಂಭವವೆಂಬಚ್ಚರಿಯ ಕರ್ಮಕೆ ಜೀವಶಿಶುವು ಮೊಳೆತಿದೆ. ಪ್ರಜ್ಞೆಯೆಂಬ ಕುರುಹು ಕಾಣದೆ ನವಜೀವ  ನಿದ್ರೆಯ ತಾಳಿದೆ. ನಿದ್ರೆಯಿಂದೊರಜಗಕೆ ಬಂದು ಮತ್ತೆ ನಿದ್ರೆಗೆ ಜಾರಿದೆ.   ದಿವ್ಯ ನಿದ್ರೆಯ ನಿಮ್ನ ಸ್ಥರದಿ ನಗುತಿದೆ ಶಿಶು ತಾನ್…
  • February 20, 2012
    ಬರಹ: padma.A
          ವಿಶಧರಾಭರಣ, ಚರ್ಮಾಂಬರ, ಬೂದಿಬಡುಕ, ಸ್ಮಶಾನವಾಸಿ, ಮರುಳುಪಡೆಗಳ ಒಡಯನಾಗಿ ಭಿಕ್ಷಾವೃತ್ತಿಯ ಮಾಡಿದರೇನು ಲೋಕಪೂಜ್ಯ ಮಾನ್ಯತೆ,ಮನ್ನಣೆ ಅಂತಃಸತ್ವದಿಂದ- ನನಕಂದ||                 -ಚಿತ್ರ ಗೂಗಲ್ ಕೃಪೆ
  • February 20, 2012
    ಬರಹ: Jayanth Ramachar
    ಅಂತೂ ಇಂತೂ ಕಾವೇರಿ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಮಯ ಹನ್ನೊಂದುವರೆ ಆಗಿತ್ತು. ಪಾಪ ಪಾವನಿ ಅಲ್ಲೇ ಒಂದು ಕಡೆ ನಿಂತಿದ್ದಳು. ನಾನು ಗಾಡಿ ನಿಲ್ಲಿಸಿ ತಕ್ಷಣ ಅವಳ ಬಳಿ ಓಡಿ ಮತ್ತೆ ಬಾಯಿಂದ ಸ್ವೀಟ್ ಹಾರ್ಟ್ ಎಂದು ಬರುವುದರಲ್ಲಿತ್ತು. …
  • February 20, 2012
    ಬರಹ: vishwanudi
    ನೀ ಹೋದ ಮೇಲೆ ಗೆಳತಿ,                 ಸುಟ್ಟು ಹೋಗುತಿಹುದು ನನ್ನ ಹೃದಯ ನೀ ಇಟ್ಟ ಬೆಂಕಿಗೆ,                  ಆರಿಸಲು ಯಾರಿಲ್ಲ ನಿನ್ನ ಬಿಟ್ಟರೆ ಈ ಜಗತ್ತಿಗೆ......!!?   ಹೇಗೆ ಮರೆಯಲಿ ಗೆಳತಿ...........?                  ಕನಸು…
  • February 20, 2012
    ಬರಹ: gopinatha
    ಏಯ್!!ತಲೆಯೆತ್ತಿ ನೋಡಿದೆತ್ಯಾಂಪ!!??!!ಏನಪ್ಪಾ ವಿಷೇಷ?ಏನಿಲ್ಲ ಕಣೋ ಬೋರಾಯ್ತು, ಬಂದ್ಬಿಟ್ಟೆ.ಒಳ್ಳೆಯದಾಯ್ತು ಬಿಡುಏನೂ ಬೋರಾದ್ದದ್ದಾ..? ನಾನು ಬಂದದ್ದಾ..?ಎರಡೂ, ಏನ್ ತಗೋತೀಯಾ..?ನೀನೇನು ಕೊಡ್ತೀಯೋ ಅದು..ಯಾವುದಾದರೂ ಆದೀತು..ಬೆಲ್ ಮಾಡಿದೆ…
  • February 20, 2012
    ಬರಹ: ರಘುನಂದನ
    ಶ್ರೀವ್ಯಾಸತೀರ್ಥ ಯತಿಗಳು ರಚಿಸಿರುವ ಶ್ರೀ ಲಘು ಶಿವ ಸ್ತುತಿ ಹಾಗು ಸುಂದರವಾದ ವಾಲ್ ಪೇಪರೊಂದು ನಿಮ್ಮ ಡೆಸ್ಕ್ ಟಾಪಿಗಾಗಿ!   ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವದಂ ಸ್ಮರತಾಂ ಶಿವಮ್ |  ವಿಶದಕೋಟಿತಟಿತ್ಪ್ರಭಯಾ ಯುತಂಶಿವಜಯಾ ಶಿವಯಾ…
  • February 20, 2012
    ಬರಹ: RAVIKASHYAP
     ಮರಣ ಶಾಸನಹೃದಯದ ಗಾಯ ತೆರೆದಿದ್ದರೂತುಟಿಗಳಿಗೆ ಹೊಲಿಗೆ ಬಿದ್ದಿದೆಕೊನೆಯ ಹಂತ ತಲುಪಿದೆ ಪ್ರೀತಿಯ ಕತೆಆದರೆ ಕೇಳುವವರು ಯಾರು ಪ್ರೇಮಿಯ ವ್ಯಥೆ.ನಿನಗನಿಸಿದ್ದು ಮಾಡು, ಬಂಧವಿಲ್ಲ,ಬಂಧನವಿಲ್ಲ. ಅರಾಮಾಗಿ ವಿರಮಿಸು ಎನುವೆಯಲ್ಲಎದೆಯು ಬಾಣಲೆಯಾಗಿ…
  • February 20, 2012
    ಬರಹ: harishsharma.k
    ರಾತ್ರಿ 12.೦೦ ಗಂಟೆ ಹೆಂಡ್ತಿ ಮಕ್ಳನ್ನ ನೋಡ್ಕೊಂಡು ಬರ್ತೀನಿ ಗೆಳೆಯರಿಗೆ ವಿದಾಯ ಹೇಳಿ ರೂಂನಿಂದ ಹೊರಟೆ.
  • February 20, 2012
    ಬರಹ: shivagadag
     ಪ್ರಶಾಂತ್ ಖಟವಾಕರ್ ರವರು ರೈಲಿನ ಚಿತ್ರ ನೋಡಿ, ಕವನ ಬರೆಯಲು ಫೇಸ್ ಬುಕ್ ನಲ್ಲಿ ಪಂಥಾಹ್ವಾನಿಸಿದ್ದರು.. ನನಗೆ ಕವನ ಬರೆಯಲು ಬಾರದಿದ್ದರೂ, ಯಳವತ್ತಿ ಟ್ವೀಟ್ ಮೂಲಕ ಹೊರ ಹಾಕುವ ನನ್ನದೊಂದು ಚಿಕ್ಕ ಪ್ರಯತ್ನ ಅಷ್ಟೇ..   ಯಳವತ್ತಿ ಟ್ವೀಟ್:-…
  • February 20, 2012
    ಬರಹ: shivagadag
    ನೀ ನನ್ನ ಬಿಟ್ಟು ಹೋದಾಗ,   ಮನಸ್ಸು ಛಿದ್ರವಾಗಿ, ದುಃಖ ತಡೆಯಲಾರದೇ, ಕಣ್ಣೀರು ಭೋರ್ಘರೆದು ಬಂದಿತ್ತು.   ಒತ್ತಡ ತಡೆಯಲಾಗದೇ, ಎದೆಯನ್ನೇ ಸೇಳಿಕೊಂಡೆ.. ನೀನು ಬಿಟ್ಟು ಹೋದ ನಮ್ಮ ಭವಿಷ್ಯದ ಕನಸುಗಳು   ಅತ್ತು ಅತ್ತು ನನ್ನ ಕಣ್ಣ ಮುಂದೆಯೇ…