February 2012

  • February 20, 2012
    ಬರಹ: addoor
     ಕುಂದಾಪುರದಲ್ಲಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳಿಗೆ ನಾನು ಕೇಳಿದ ಪ್ರಶ್ನೆ: "ನೀವು ಯಾವ ವಿಷಯದ ಪರಿಣತರಾಗ ಬೇಕೆಂದಿದ್ದೀರಿ?"ಅವರ ಉತ್ತರಗಳು: ಇಂಜಿನಿಯರ್, ಡಾಕ್ಟರ್, ಹಲ್ಲಿನ ಡಾಕ್ಟರ್, ಕಂಪ್ಯೂಟರ್ ಪರಿಣತ…
  • February 20, 2012
    ಬರಹ: hamsanandi
    ಒಳಗೆ ನುಗ್ಗುತ ದಟ್ಟ ಕಾಡಿನ ಕೊಳಗಳೊಳಗಡೆ ಮುಳುಗಿ ಪರ್ವತ ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ; ತಿಳಿವೆ ಕಾಣದ ಜಡಮತಿಗಳಿವು ತಿಳಿಯರಯ್ಯೋ ಮನದ ಕೊಳದಲ- ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು! ಸಂಸ್ಕೃತ ಮೂಲ (…
  • February 20, 2012
    ಬರಹ: bhalle
    ಇದೊಂದು ಸತ್ಯ ಘಟನೆ ! ಕಾಲೇಜಿನ ಅಷ್ಟಲಕ್ಷ್ಮಿಯರು ಎಂದೇ ಖ್ಯಾತರಾದ ಇವರುಗಳು, ಪರೀಕ್ಷೆ ಮುಗಿಸಿ, ನಾಲ್ಕು ದಿನ ಆರಾಮವಾಗಿ ಸುತ್ತಾಡಲು ಬಂದಿದ್ದಾಗ ನೆಡೆದ ಘಟನೆಯಿದು ! ಹೆಸರುಗಳನ್ನು ಮಾರ್ಪಡಿಸಿ ನೆಡೆದ ಘಟನೆಯನ್ನು ನಿಮ್ಮ ಮುಂದೆ…
  • February 20, 2012
    ಬರಹ: Jayanth Ramachar
          ನೇಸರನು ಕಾಯಕವ ಮುಗಿಸಿ ಹೊರಡುತಿಹನು ಮನೆಗೆ ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು ನೇಸರನ ಕೆಂಪು ಮುಖ ಹೇಳುತಿದೆ ಕೋಪ ಬಂದಿದೆ ನೇಸರನಿಗೆ ಈ ಜಗದ ನಡೆ ನುಡಿಯ ಕಂಡು...  
  • February 20, 2012
    ಬರಹ: Jayanth Ramachar
    ಪೂಜಾ ರೂಮಿಂದ ಹೋದ ಮೇಲೆ ಪಾವನಿಗೆ ಕಾಲ್ ಮಾಡಿ ಒಂದರ್ಧ ಘಂಟೆ ಮಾತನಾಡಿ ಕೊನೆಯಲ್ಲಿ ಪಾವಿ ನಿನ್ನ ಹುಟ್ಟಿದ ಹಬ್ಬ ಯಾವಾಗ ಎಂದೆ. ಯಾಕೋ ಏನು ಗಿಫ್ಟ್ ಕೊಡ್ತ್ಯ. ನೀನು ಗಿಫ್ಟ್ ಕೊಡ್ತೀನಿ ಅಂದ್ರೆ ನಾಳೆನೆ ಮಾಡ್ಕೊತೀನಿ ಹೇಳೋ ಹೇಳೋ ಎಂದಳು.…
  • February 19, 2012
    ಬರಹ: padma.A
    ಮ್ಯಾಟು ಬ್ಯಾಟು ಕಾಯಲ್ಗಳಿಗೆ ಸವಾಲು ಎಸೆದಿದೆ ಸೊಳ್ಳೆ ಗುಯ್ ಗುಟ್ಟುತ ರಕ್ತವ ಹೀರುತ ನಿದ್ದೆಯಾ ಕೆಡಿಸಿದೆ ಸೊಳ್ಳೆ ಆಧುನಿಕ ಬದುಕನು ಅಣಕಿಸಿ ಅಟ್ಟಹಾಸದಿ ಮೆರೆದಿದೆ ಸೊಳ್ಳೆ ಸೋಲೊಪ್ಪದಾ ಸೊಳ್ಳೆಯನು ಸಹಿಸುವುದೆಂತು-ನನ ಕಂದ||
  • February 19, 2012
    ಬರಹ: venkatesh
    ನನ್ನ ಪುಸ್ತಕ ಭಂಡಾರದಲ್ಲಿ ಅತ್ಯಂತ ಕಾಳಜಿಯಿಂದ ಶೇಖರಿಸಿಟ್ಟಿರುವ ಪುಸ್ತಕಗಳಲ್ಲಿ,   ಡಾ. ಎ.ಎನ್.ಮೂರ್ತಿಯವರ ಪುಸ್ತಕ, ಸಮಗ್ರ ಲಲಿತ ಪ್ರಬಂಧಗಳು ಎನ್ನುವ ಸರಳ ಸುಂದರ ಪುಸ್ತಕವನ್ನು  ತೆರೆದಾಗಲೆಲ್ಲಾ ನನ್ನನ್ನು ಅತಿಯಾಗಿ ಆಕರ್ಷಿಸುವ ಶೀರ್ಷಿಕೆ…
  • February 19, 2012
    ಬರಹ: muneerahmedkumsi
     ಈಗ  ನೀನು  ಕೇವಲ  ನಮ್ಮ  ನೆನಪು   ಮಾತ್ರ,ಮಣ್ಣಲ್ಲಿ  ಲೀನವಾದ  ನೀನುಪರಲೋಕದಲ್ಲಿ  ಏನು  ಮಾಡುತ್ತಿರುವೆ?ಇಲ್ಲಿ  ನಿನ್ನ   ಬಿರುದು  ಬಾವಲಿ  ,ಧನ  ಕನಕ  ಇಲ್ಲೇ  ಉಳಿದುಇಹದ    ಲೆಕ್ಕ  ಕಲಹಕ್ಕೆ   ಕಾರಣವಾಗಿ,ಅದರ   ಪಾಲಿನ  ತಕರಾರು  …
  • February 19, 2012
    ಬರಹ: H A Patil
            ಭೂಖಂಡದ ಜೀವಿಗಳಲ್ಲಿ ಮನುಷ್ಯ ಜೀವಿ ಅತಿ ಶ್ರೇಷ್ಟ, ಯಾಕೆ ಗೊತ್ತೆ? ಆತ ಪಶು ಪಕ್ಷಿಗಳಿಗಿಂತ ಭಿನ್ನ. ಹೇಗೆಂದರೆ ಆತನಿಗೆ ಯೋಚಿಸುವ ಶಕ್ತಿ ಇದೆ. ಮಾನವ ಆದಿ ಮಾನವನ ಸ್ಥಿತಿಯಿಂದ ನಾಗರಿಕ ಮಾನವ  ನಾಗುವ ವರೆಗೆ ಆತ ಸಾಗಿಬಂದ ದಾರಿ ಬಹಳ…
  • February 19, 2012
    ಬರಹ: venkatb83
                  ಆಗಸ್ಟ್ ೧ ನೇ ತಾರೀಖು  ನೀ ನನ್ನನ್ನ  ನಿನ್ನ ಮೃದುವಾದ ಕೈಗಳಿಂದ ಎತ್ತಿ  ಎದೆಗಾನಿಸಿಕೊಂಡು ಅಪ್ಪಿ ಮುದ್ದಾಡಿದಾಗ  ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ,   ನನ್ನ ಕಾಲುಗಳ ಮೇಲೆ ನಾ ನಿಲ್ಲಲು- ನಡೆದಾಡಲು ಕಲಿಸಿದ ಮೊದಲ -…
  • February 19, 2012
    ಬರಹ: Nitte
     ಮರಳುಗಾಡಿನ ಮಧ್ಯೆ, ಮರುಳ ಹಚ್ಹಿದ ಮೊ೦ಬತ್ತಿ... ಹಸಿವು ಇ೦ಗದ ಊರಲ್ಲಿ, ಹಿಡಿದಿಹ ತೆರೆಯದ ಬುತ್ತಿ...   ನಿನ್ನ ಹೆಜ್ಜೆ ಸರಿದ೦ತೆ ಮರುಳಲ್ಲಿ, ಹಾಡಿದೆ ಕಣಗಳು... ಅವಮಾನವಾದ೦ತೆ ನೋವಿಗೆ, ನಿನ್ನ ನೋಡಿ ಮರುಳ ನಗಲು...   ಬೆವರಿಳಿದ೦ತಾಯಿತು…
  • February 19, 2012
    ಬರಹ: vasanth
      ಬುಟ್ಟಿಯ ಹೊತ್ತು ಮನದೊಳಗತ್ತು ಬರುತಿಹೆ ಭಾರದ ಮನಸಿಂದ   ಮಣ್ಣಲಿ ನಡೆಯುತ ಹೆಜ್ಜೆಯ ನಿಕ್ಕುತ ನಡೆದಿಹೆ ತೋಟದ ಬಯಲತ್ತ   ತಂದೆಯು ಇಲ್ಲಾ ತಾಯಿಯು ಇಲ್ಲಾ ನೋಡುವರ್ಯಾರು ನನ್ನನ್ನ   ಮುಸುರೆಯ ತಿಕ್ಕುವ ಕಸವನು…
  • February 19, 2012
    ಬರಹ: muneerahmedkumsi
    ನೀರು  ಹಬೆಯಾಗಿ,  ಮೊಡ  ತೇಲಿಸಿ ಮಳೆಯಾಗಿ   ಇಳೆ  ತುಂಬ  ಸುರಿಸಿ, ಹಗಲು  ರಾತ್ರಿಗಳಪಥದಲ್ಲಿ   ಬೆಳಕಿನೊಂದಿಗೆ, ಕತ್ತಲ  ಪೋಣಿಸುವ   ನೀನೇ    ನಮ್ಮ  ಒಡೆಯ............. ತಣಿದ  ಇಳೆಯ ಗರ್ಭ ದಲ್ಲಿ  ನಿರ್ಜೀವ ಕಾಳಿಗೆ ಚೇತನ   ತುಂಬಿ,…
  • February 19, 2012
    ಬರಹ: chandrakanta
    ಮನಗಳಲಿ ಉಜ್ಜುತಿವೆ ಯೋಚನೆಯೂ ಭಾವನೆಯೂ ..ಎಲ್ಲಿಹುದೋ ಅಣುವಿನ ಈ ಭಂದವೂ .....................ಎನ್ನುತಿದೀ ಮನವೋ ಎಲ್ಲಿಯದೋ ಭಂದವೋ ......ತಿಳಿಯಲು ವಲ್ಲದೋ ಈ ಜೀವನ .........................ಈ ಮನದಿ ಆಸೆಗಳು ಏನೇನು ತುಂಬಇಹುದೋ .....…
  • February 18, 2012
    ಬರಹ: Prabhu Murthy
    ಡಾ. ಟಿ. ಎನ್. ವಾಸುದೇವಮೂರ್ತಿಗಳ ಲೇಖನ "ಗೌತಮ ಬುದ್ಧ - ಜಿ.ಪಿ. ರಾಜರತ್ನಂರನ್ನು ನೆನೆದು" ಓದಿ ಪ್ರತಿಕ್ರೆಯೆ ಹಾಕುವಾಗ ಈ ಸಂಗತಿಯನ್ನು ಹಂಚಿಕೊಳ್ಳಬಹುದು ಎನಿಸಿತು. ಬೆಂಗಳೂರು ರಾಜಾಜಿನಗರದ ವಿದ್ಯಾವರ್ಧಕ ಸಂಘ ಹೈಸ್ಕೂಲಿನಲ್ಲಿ…
  • February 18, 2012
    ಬರಹ: padma.A
            ನಿಸ್ವಾರ್ಥದ ನೆಲದಲ್ಲಿ ಸ್ವಾರ್ಥ ಬಿತ್ತವ ಬಿತ್ತಾಗಿದೆ ಸಮೃದ್ಧ ಬೆಳೆಬೆಳೆದು ಕೊಯ್ಲಿಗೆ ಸಿದ್ಧವಾಗಿನಿಂತಿದೆ ಸತ್ವಹೀನವಾಗಲೀ ಫಸಲು ಮರುಬಿತ್ತನೆಗೆ ಬಾರದಿರಲಿ ನೆಲದ ಗುಣದ ನಿಜಸಾರ ಉಳಿಯಲಿ - ನನ ಕಂದ||
  • February 18, 2012
    ಬರಹ: padma.A
    ಪಡೆನುಡಿ, ನುಡಿಗಟ್ಟು  ಇವೆರಡೂ ಒಂದೇ ಅಲ್ಲವೆ? ಪ್ರಶ್ನೆಪತ್ರಿಕೆಗಳಲ್ಲಿ  ಎರಡು ಬೇರೆ ಎಂಬಂತೆ ಬಳಸುತ್ತಾರೆ. ವ್ಯತ್ಯಾಸವಿದ್ದರೆ ಪಡೆನುಡಿ, ನುಡಿಗಟ್ಟು ಇವೆರಡರ ನಡುವೆ ಇರುವ ವ್ಯತ್ಯಾಸವೇನು? ದಯವಿಟ್ಟು ಉದಾಹರಣೆಯೊಂದಿಗೆ ತಿಳಿಸಿ.  
  • February 18, 2012
    ಬರಹ: Praveen.Kulkar…
    ಸ್ನೇಹಿತರೆ,   ಇವತ್ತು ಟ್ರೈನ್ ಅಲ್ಲಿ ಬರೋವಾಗ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ವಿ . ಏನಂದರೆ ಒಂದು ವೇಳೆ ಹಳ್ಳಿಯಲ್ಲಿ ಇರೋರೆಲ್ಲ ಸಿಟಿಗೆ ಬಂದರೆ ಏನು ಗತಿ ಅಂತ.ನಾವು ಇವತ್ತು ಧಾನ್ಯ ಬೆಳೆಯೋ ರೈತರನ್ನ ತುಂಬಾ ಕೀಳಾಗಿ ನೋಡ್ತಾ…
  • February 18, 2012
    ಬರಹ: RaghavendraJoshi
    ಕೊನೆಯಲ್ಲಿ ಅವರಿಬ್ಬರೂ ಸುಖವಾಗಿದ್ದರು ಎನ್ನುವ ಕತೆಗಳಲ್ಲಿ ನನಗೆ ನಂಬಿಕೆ ಯಾವತ್ತೂ ಹುಟ್ಟುವದಿಲ್ಲ. - ಖಂಡವಿದಿಕೋ,ಮಾಂಸವಿದಿಕೋ ಗುಂಡಿಗೆಯ ಬಿಸಿರಕ್ತವಿದಿಕೋ ಎನ್ನುವ ಹುಡುಗಿಗೆ, ಪುಣ್ಯಕೋಟಿಯ ಹಾಡು ಕೇಳುತ್ತಿರುವ ಹುಡುಗ ಎಂದೂ…
  • February 18, 2012
    ಬರಹ: devarajachar
    ಬೆ೦ಗಳೂರು ನಗರಕ್ಕೆ ಪ್ರತಿನಿತ್ಯ ಸುಮಾರು ೨೦೦೦೦ ಟನ್ ಅ೦ದರೆ ೧೫೦೦ ರಿ೦ದ ೨೦೦೦ ಲಾರಿ ಮರಳಿನ ಅವಶ್ಯಕತೆ ಇದೆ. ಇದನ್ನು ಪೂರೈಸಲು ಬೆ೦ಗಳೂರು ಸುತ್ತಮುತ್ತಲಿನ ಪ್ರದೇಶಗಳಾದ ರಾಮನಗರ ಕನಕಪುರ ಮಾಗಡಿ ದೇವನಹಳ್ಳೀ ದೊಡ್ಡಬಳ್ಳಾಪುರ ಹೊಸಕೊಟೆ…