July 2012

  • July 31, 2012
    ಬರಹ: Premashri
    ಕಾಳಿದಾಸನ ಕಾವ್ಯ ದಲ್ಲಿ "ಮೇಘ ಸಂದೇಶ" ದ ರವಾನೆ ಒಂದು ಸುಂದರ ಕಲ್ಪನೆಕಾಲೇಜು ಮಕ್ಕಳಲ್ಲಿ "ಮೊಬೈಲ್ ಸಂದೇಶ" ಗಳ ರವಾನೆಇದು ಕಟು ವಾಸ್ತವ
  • July 31, 2012
    ಬರಹ: vidyavilas04
    ಇದು ಒಂದ ಇಪ್ಪತ್ತ ವರ್ಷದ್ ಹಳಿ ಕಥಿ....ನಾ ಆವಾಗ ಇನ್ನೂ ಸ್ಕೂಲ್ನೊಳಗ ಕಲೀತಿದ್ದೆ. ನಮ್ಮ ಸಾಲೀಯೊಳಗ ಹಿಂದಿನ ವರ್ಷ ಕ್ಲಾಸ್ನೊಳಗ ಫಸ್ಟ ಬಂದವರನ  ಫಸ್ಟ ಮಾನಿಟರ್,ಸೆಕಂಡ್ ಬಂದವರನ ಸೆಕಂಡ್ ಮಾನಿಟರ್ ಮಾಡ್ತಿದ್ರು. ಮಾನಿಟರ್-ಗಿರಿ ಮಜಾ ಮಾನಿಟರ್…
  • July 31, 2012
    ಬರಹ: bhalle
      ಒಂದು ಪಾರ್ಶ್ವದ ಭೂಮಿಯು ತಂಪಾದ, ಕೆಂಪಾದ ಸೂರ್ಯನನ್ನು ಕಾಲಗರ್ಭಕ್ಕೆ ತಳ್ಳುವ ಸಮಯದಲ್ಲಿ ಬೀಸುವ ತಂಗಾಳಿಗೆ ಮೈ ಒಡ್ಡಿ ಹಾಯಾಗಿ ಈಸಿ ಚೇರ್’ನಲ್ಲಿ ಫಿಲ್ಟರ್ ಕಾಫಿ ಕುಡಿಯುತ್ತ, ಯಾವುದೇ ಟೆನ್ಷನ್ ಇಲ್ಲದೇ ಪೇಪರ್ ನೋಡುತ್ತ ಹಾಗೇ ಕುಳಿತಿರಲು…
  • July 31, 2012
    ಬರಹ: kavinagaraj
          "ನಮ್ಮ ತಾತಾನೂ ಬ್ರಹ್ಮಚಾರಿ, ನನ್ನ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ" ಎಂದು ಹಾಸ್ಯವಾಗಿ ಹೇಳುವುದನ್ನು ಕೇಳಿಯೇ ಇರುತ್ತೇವೆ. ಈ ಹಾಸ್ಯದ ಅರ್ಥ ಬ್ರಹ್ಮಚಾರಿ ಅಂದರೆ ಕೇವಲ ಮದುವೆ ಆಗದಿರುವುದು ಅಷ್ಟೆ ಅಂತ. ನಿಜವಾದ ಬ್ರಹ್ಮಚರ್ಯ…
  • July 31, 2012
    ಬರಹ: Manjula N Harihar
    ನಡೆ ನನ್ನೊಂದಿಗೆ ಗುರಿಯಿರದ ಈ ಮನಸ್ಸು ಹರಿದಿತ್ತು ಎತ್ತೆತ್ತಲೋಕಾನನದ ಕತ್ತಲೆಯ ಹರುವಿನಲಿ ಕಳೆದಿತ್ತು ಜ್ಞಾನದ ದೀಪವನ್ಹಿಡಿದು ಬಂದೆ ನೀ ಹುಡುಕುತ್ತಚೆಲ್ಲಿದೆ ಬೆಳಕನ್ನು ಬಾಳೆಂಬ ಹಾದಿಯಲಿ ಆಶೆ ನಿರೀಕ್ಷೆಗಳ ಅಂದಕಾರದಲಿ ಮಿಂದ ಮನಕ್ಕೆಬಾಳಿನ…
  • July 31, 2012
    ಬರಹ: gayatri
    "ಇಲಕಲ್ ಸೀರೆ ಉಟ್ಕೊಂಡು, ಮೊಣಕಾಲ ಮಟಗ ಎತ್ಕೊಂಡು ಏರಿ ಮೇಲೆ ಏರಿ ಬಂದ್ಲು ನಾರಿ ಬುಟ್ಟಿ ತುಂಬ ಪ್ರೀತಿ ತಂದ್ಲು ಗೌರಿ" ಅಂತ ಹಾಡ ಕೇಳೀರಿ ಅನಸತ್ತ, ಆ ಇಲಕಲ್ ನೋಡ್ರಿ ನಮ್ಮೂರು.. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯೊಳಗ ಇರು ಇಲಕಲ್  ಬಂದು…
  • July 31, 2012
    ಬರಹ: rajut1984
    ಮೌನನ ಸುಡಬಾರದು ಮಾತನ್ನ ಮರಿಬಾರದು ಯೌವನ ಕದಿಬಾರದು ಕಾವ್ಯನ್ನ ಕಾಯಿಸಬಾರದು !
  • July 31, 2012
    ಬರಹ: gururajkodkani
     ಕೋಗಿಲೆಏಲೈ ಕೋಗಿಲೆನಿನ್ನ ದನಿ ಎಷ್ಟು ಇ೦ಪುನಿಡುವುದು ಮನಕೆ ತ೦ಪು ಕಚ್ಚುವಿಯ೦ತೆ ಮಾವಿನ ಚಿಗುರುಹೀರುವಿಯ೦ತೆ ಅಲ್ಲಿನ ಒಗರುಹೆಚ್ಚುವುದ೦ತೇ ನಿನ್ನ ಕುಹುಕುಹೂಕೇಳಿ ನಲಿದವದನು ಗಿಡ ಮರ ಹೂವು ಹೀಗಿದೆ ನಿನ್ನ ದನಿಯ ಕತೆನಿನಗಾಗಿಯೇ ಬರೆದೆ ಈ ಕವಿತೆ…
  • July 31, 2012
    ಬರಹ: rajut1984
    Coffee shop ಅಲ್ಲಿ ಅವಳ ಪಿಸುಗುಡೊ ಮಾತಲ್ಲಿ ಕಿವಿ ಕಚ್ತಾ ಇದ್ದ Light musicನಲ್ಲಿ ಪ್ರೀತಿ ಹುಟ್ಲೇ ಇಲ್ಲ ... ಅಲ್ಲಿ
  • July 31, 2012
    ಬರಹ: someshn
    ಚಿಕ್ಕಂದಿನಿಂದಲೂ ನನಗು ಅದಕ್ಕೂಬಿಡಲಾರದ ನಂಟು ಹದಿನೈದು ದಿನಕೊಮ್ಮೆ ಭೇಟಿ ಕೊಡುವ ಬಂಧು ಎಂಥ ಪರಿಸ್ಥಿತಿಯಲ್ಲೂ ಮರ್ಯಾದೆ ತೆಗೆಯುವ ಏಕೈಕ ಸಾಧನ ಎಲ್ಲರ ಕಾಡುವ ವೈರಿ ಅದೇ ನೆಗಡಿ ಮಳೆ ನೀರು ಗೋಣಿ ಚೀಲವನ್ನು ತೇವ ಮಾಡುವಂತೆ ಇದು ನನ್ನ…
  • July 31, 2012
    ಬರಹ: sasmi90
    ಬೀchi ಅವರ ಒಂದು ಪುಸ್ತಕ ಓದುವಾಗ ಕಂಡುಬಂದ ಈ ಕೆಳಗಿನ ಸಾಲಿನ ಒಳ ಅರ್ಥ ಹುಡುಕ್ಕುತ್ತಿರುವೆ.. ಸಹಾಯ ಮಾಡುವಿರ.. "ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ - ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು…
  • July 31, 2012
    ಬರಹ: hamsanandi
     ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.   ಕಾಳಿದಾಸ ಬರೆದಿದ್ದು ಏಳು ಕೃತಿಗಳು - ರಘು ವಂಶ ಮತ್ತೆ ಕುಮಾರ ಸಂಭವ ಅನ್ನೋ ಎರಡು ಮಹಾಕಾವ್ಯಗಳು. ಇದರಲ್ಲೂ ಕುಮಾರ ಸಂಭವವನ್ನು ಅವನು…
  • July 31, 2012
    ಬರಹ: sathishnasa
    ಮರೆವು ಎಂಬುವುದೆಮಗೆ ದೇವ ನೀಡಿರುವ ವರವುನೀಡಿರದಿದ್ದರೆ ಮರೆವ ನಡೆಯುತಿರಲಿಲ್ಲವಿ ಜೀವನವುಕ್ಷಣಿಕವಾಗನುಭವಿಪುದು ಮನ ಸುಖ,ದುಃಖಗಳನುಸಮಯ ಕಳೆದಂತೆಮಗೆ ಇವುಗಳನವ ಮರೆಸುವನು ಮರೆ ಸುಖ,ದುಃಖಗಳ ಮರೆಯದಿರು ಜನನಿ,ಜನಕರಮರೆ ಕೋಪ,ದ್ವೇಷಗಳ ಇರಿಸೊಳಗೆ…
  • July 31, 2012
    ಬರಹ: vishwanath B. H
    ಯಾವ ರಾಗದಲ್ಲಿ ನನ್ನ ಹೃದಯಗೀತೆ ಹಾಡಲಿ. ಮನಸು ತು೦ಬಾ ನೀನಿರಲು ಹೇಗೆ ಚಿತ್ರ ಬಿಡಿಸಲಿ. ಬೆರಳ ಬೆಸುಗೆಯ ಕಾವು ತಿಳಿಯುವ ಮೊದಲೇ ಕ೦ಪಿಸಿ ನಾಚಿದ ತರುಣಿ ನೀನು.  ಆ ಕ್ಷಣದ ನಿನ್ನನ್ನು  ಮನಸು ಚಿತ್ರಿಸುವ ಮೊದಲೆ ನಿ೦ತು ಹೋದ ಸಮಯದ೦ತಾದೆ ನಾನು…
  • July 31, 2012
    ಬರಹ: ksraghavendranavada
     ೧. ನಾವು ದೇವರನ್ನು ನ೦ಬುವುದಕ್ಕಿ೦ತಲೂ ಹೆಚ್ಚಾಗಿ ಪುರೋಹಿತರನ್ನು ನ೦ಬುತ್ತೇವೆ! ೨. ಹಣ- ಅ೦ತಸ್ತುಗಳ ಹಿ೦ದೆ ಹೊರಟು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ! ಮಾನವ ಸ೦ಬ೦ಧಗಳ ನಡುವೆ ಈ ದಿನಗಳಲ್ಲಿ ಅರ್ಥವಿಲ್ಲದ೦ತಾಗಿದೆ. ೩.  ಪರಸ್ಪರ…
  • July 31, 2012
    ಬರಹ: dayanandac
    ದೀಪಿಕಾ ಕುಮಾರಿ ನಮ್ಮ ನಡುವಿನ ಅಪ್ಪಟ್ಟ ಗ್ರಾಮಿಣ ಪ್ರದೇಶದ ನಡು ಮಧ್ಯಮ ವರ್ಗದ ಮನೆಯ ಹುಡುಗಿ,  ಇವತ್ತು ನೊರ ಇಪ್ಪತ್ತು ಕೋಟಿ ಧಾಟಿರುವ ನಮ್ಮ ದೇಶದ ಮುಕುಟ ಮಣಿ, ಈಕೆ ಇವತ್ತು ೨೦೧೨ ಒಲಂಪಿಕ್ ನಲ್ಲಿ ಇಡೀ ದೇಶದ ಜನರ ಒಂದೇ ಒಂದು ಚಿನ್ನದ…
  • July 31, 2012
    ಬರಹ: dayanandac
      ಈತ್ತೀಚಿಗಿನ ಎಲ್ಲಾ ಪತ್ರಿಕೆ ಮತ್ತು ಇನ್ನಿತರ ಸುದ್ದಿ ಪ್ರಾಸಾರಗಳನ್ನ ನೋಡಿದರೆ ಅತ್ಯಂತ ನಿರಾಸಯನ್ನ ಹಾಗೊ ಖಿನ್ನತೆಯನ್ನ ಉಂಟು ಮಾಡುವುವಂತಿವೆ.  ಹಸುಗೊಸುಗಳ ಹಾಗೊ ಮಹಿಳೆಯರ ಮೇಲಿನ ನಿರಂತರ ನೆಡೆಯುತ್ತಿರುವ ದೌರ್ಜನ್ಯಗಳು, ಲೈಂಗಿಕ…
  • July 30, 2012
    ಬರಹ: swara kamath
          ಹೌದು, ಈ ಗುಲಾಬಿ ಬಣ್ಣದ ವಾಟರ್ ಎಪ್ಪಲ್ ನೋಡಿದಾಗ ಹಾಗೆನಿಸುವುದು ಸಹಜ . ಎಪ್ರಿಲ್ ,ಮೇ ತಿಂಗಳಲ್ಲಿ ಗಿಡದಲ್ಲಿ ಬಿಡುವ ಗುಲಾಬಿ ವರ್ಣದ ಗೊಂಚಲು ಗಳಿಂದ ತುಂಬಿರುವ ಹಣ್ಣುಗಳನ್ನು ನೋಡಿದಾಗ ಒಂದನ್ನಾದರೂ ತೆಗೆದು ತಿಂದು ರುಚಿ ನೋಡುವ ತನಕ…
  • July 30, 2012
    ಬರಹ: gayatri
    ಯಾರನ್ನೋ ಒಬ್ಬರನ್ನಾ ತುಂಬಾ ಬೇಕದವರನ್ನಾ ನೆನಸ್ಕೋತ ಇರೋವಾಗ ಅವರು ಫೋನ್ ಅಥವ ಸಂದೇಶ ಕಲಿಸದ್ರೆ ಎಸ್ತು ಖುಶಿ ಆಗತ್ತೆ ಅಲ್ವಾ?? ಅವತ್ತು ನನಗು ಅದೇ ಆಗಿದ್ದು .. ರಾಷ್ರ್ಟ್ ಮಟ್ಟದ "ಸೆಮಿನಾರ್ ಆಂಡ್ ಎಕ್ಸಿಬುಶನ್" ಗೆ ಹೋಗಿ  ಕೇರಳದಿಂದ ಮರಳಿ…