ಎಲ್ಲೆಡೆ ಈಗ ಮ೦ಗಳೂರಿನಲ್ಲಿ ನಡೆದ ದಾಳಿಯದೆ ಸುದ್ದಿಗಳು, ಪ್ರತಿಭಟನೆಗಳು, ಚರ್ಚೆಗಳು ನಡೆಯುತ್ತಿವೆ. ಈ ಘಟನೆಗೆ ಸ೦ಬ೦ಧಿಸಿದ೦ತೆ ಯಾರದು ಸರಿ? ಯಾರದು ತಪ್ಪು ಎ೦ದು ತಮ್ಮ ಅಭಿಪ್ರಾಯಗಳನ್ನು ಹ೦ಚಿಕೊಳ್ಲಿ.
೧. ಮೊದಲನೆಯದಾಗಿ ಹುಟ್ಟುಹಬ್ಬದ ಆಚರಣೆ…
ಮೂರನೇ ವರ್ಷದ ಪರೀಕ್ಷೆಗಳು ಮುಗಿದು ಪ್ರೇಮ ಮತ್ತು ಮಧುರ ರಜೆಯನ್ನು ಕಳೆಯಲು ಊರಿಗೆ ಹೋಗಿದ್ದರು. ಪರೀಕ್ಷೆ ಮುಗಿಯುವುದನ್ನೇ ಕಾದು ಕೂತಿದ್ದ ಅಮರ್ ಮಧುರಗೆ ಕರೆ ಮಾಡಲು ಪ್ರಯತ್ನಿಸಿದಾಗ ಭ್ರಮ ನಿರಸನ ಕಾದಿತ್ತು. ಇಬ್ಬರ ಫೋನ್ ಗಳು ಸ್ವಿಚ್ ಆಫ್…
ಇಂದು ಮಾಡುವ ಕೆಲಸ ಈಗಲೇ ಮಾಡು
ದಲೈ ಲಾಮಾರನ್ನು ಒಬ್ಬ ಪತ್ರಕರ್ತ ಕೇಳಿದ " ಇಂದಿನ ಸಮಾಜದಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ ಯಾವುದೆಂದು ನಿಮಗನ್ನಿಸುತ್ತದೆ ?"
ದಲೈ ಲಾಮಾರು ನಸುನಗುತ್ತ " ಮನುಷ್ಯನಿಗಿಂತ ಇನ್ಯಾರು ಇರಲು ಸಾಧ್ಯ ಹೇಳಿ…
ಅಬಲೆ ಮಹಿಳೆಯನ್ನು ಹೊಡೆಯುವುದು ದುಶ್ಶಾಸನರೆ..
ಮದ್ಯಕುಡಿಯುವ ಮಹಿಳಾ ಮಣಿಗಳಾರು ದ್ರೌಪದಿಯೇ ..?
ನಿಮ್ಮ ಸಹೋದರಿಯನ್ನು ಈ ಥರಾ ಎಳೆದಾಡಿದರೆ ಸಹಿಸುತೀರಾ ನೀಚರೇ
ಮಕ್ಕಳನ್ನು ಮದ್ಯ ಪಾರ್ಟಿಗೆ ಕಳುಹಿಸುವುದು ನಿಜವಾಗಿಯೂ "ಅಮ್ಮ"ನೇ ..?
ಡೇ ಬುಕ್ಕನ್ನು ಮುಚ್ಚಿದಮೇಲೆ
ಮೃತ್ಯುದೇವತೆ ಕೈಬೆರಳುಗಳನ್ನು ’ಫಟ್ ಫಟ್’ ಎಂದು ಮುರಿದುಕೊಂಡರೇ
ಆ ಶಬ್ದಗಳನ್ನು ಅಮೋಘ ಗೀತೆಗಳಂತೇ ಭ್ರಮಿಸಿ ಮೆರೆಯುವ
ಅಜ್ಞಾತ ಜೀವನದಲ್ಲಿ ಪ್ರವೇಶಮಾಡಿದರೇ....
ನಾಮಫಲಕವಿದ್ದರೂ
ನಾಮಧೇಯಿ ಇಲ್ಲದ ಮನೆಯಂತೇ
ಈ…
ಪಶ್ಚಿಮ ಘಟ್ಟ ಕಾಡುಗಳಾನ್ನು ಉಳಿಸಿ ಬೆಳಸಬೇಕು ಎನ್ನುವ ವಿಶ್ವಸಂಸ್ಥೆಯ ಕೂಗಿನ ಜೊತೆ ಜೊತೆಗೆ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಅಭಿವೃದ್ದಿ ಹೆಸರಿನ ಯೋಜನೆಗಳಿಂದ ಕಾಡುಗಳು ನಾಶವಾಗಿ ವನ್ಯ ಸಂಕುಲ ನಶಿಸಿ ಅನೇಕ ನದಿ ಮೂಲಗಳು…
ಸುಮ್ಮನೇ ಮಾತಿಗೆ ಸಿಕ್ಕಿದರೇನು ....
ಒಮ್ಮೆ ನೀ ಎದುರಿಗೆ ಬರಲಾರೆಯೇನು ?
ಕಣ್ಣು ಮಾತನಾಡಲ್ಲ , ನಂಬು ಪ್ರೇಮಿನಾನಲ್ಲ !
ನಿನ್ನ ಅರಿಯುವ ತವಕ ನನಗಂತೂ ಇಲ್ಲವೇ ಇಲ್ಲ !!!
ಸುಮ್ಮನೇ ಕಾಯಲು ಕಾರಣ ಬೇಕಲ್ಲ
ಕಾದರೂ ಸಿಗಲು ಪ್ರೀತಿ…
ಬಾನಲಿ ಕವಿದಿತ್ತು ಕಾರ್ಮೋಡ
ಮನದಲಿ ಬೇರೂರಿತ್ತು ದುಗುಡ
ಕಾರ್ಮೋಡವಾದರೋ ಆಗಸದಲಿ ಸೂಚಿಸುತಿದೆ
ಭುವಿಗೆ ಮಳೆ ಸುರಿಸುವೆನು
ಭೂ ತಾಯಿಯ ತಣಿಸುವೆನು
ರೈತರ ಬಾಳೆಲ್ಲಾ ಸಿಹಿ ಮಾಡುವೆನೆಂದು.
ದುಗುಡವಾದರೋ ಮನದಲಿ…