August 2012
August 31, 2012
ತುಂಟ, ಶ್ರೀಮಂತ ಯುವಕರಿಬ್ಬರು ಶಾಲೆ ತಪ್ಪಿಸಿ ತಿರುಗಾಡಲು ಹೊರಟಿದ್ದಾರೆ. ಹತ್ತಿರದ ಹೊಲದ ಮೂಲಕ ಹಾದು ಹೋಗುವಾಗ ಅವರ ಕಣ್ಣಿಗೆ ಕಂಡದ್ದು ಸವೆದುಹೋದ ತೂತಾದ ಒಂದು ಜೊತೆ ಬೂಟು. ಅದನ್ನು ನೋಡಿದಾಕ್ಷಣ ಅವರಿಗೆ ಅದನ್ನು ಧರಿಸುವಾತ ಹೇಗಿದ್ದಾನು ?…
August 31, 2012
ಊರಿದ ಬುವಿಉಣ್ಣುವ ಅನ್ನಉಸಿರಾಡುವ ಗಾಳಿಉಟ್ಟ ಬಟ್ಟೆ ಎಲ್ಲವೂ ಇಲ್ಲಿಯದೇ ರಕ್ತ ಹಂಚಿಕೊಂಡಭಾವನೆಗಳನ್ನು ಬೆಸೆದಅಣ್ಣ ತಮ್ಮ ಅಕ್ಕ ತಂಗಿಯರೂ ಬಂಧು ಬಾಂಧವರೂ ಎಲ್ಲರೂ ಇಲ್ಲಿಯವರೇ ಭೂಮಿಯ ಉರಿಸಿ ಅನ್ನಕೆ ವಿಷ ಬೆರೆಸಿ ಗಾಳಿಯ ಮಲಿನಗೊಳಿಸಿ ಬಂಧುಗಳ…
August 31, 2012
«¥ÀjÃvÀ PÉ®¸À. 60% ¸ÁÖ¥ï gÀdzÀ ªÉÄðzÀÝgÀÄ. §èqï ¨ÁåAPï E£ï ¸ÉàPÀë£ï ¨ÉÃgÉ. §èqï ¨ÁåAPï D¦üøÀgï gÀd. JgÀqÀÄ WÀAmÉUÉ ¥ÁæQÖPÀ¯ï PÁè¸ï. dÆå¤AiÀÄgï ¸ÁÖ¥ï UÉ ¥ÁæQÖPÀ¯ï ±ÀÄgÀÄ ªÀiÁqÀ®Ä ºÉý, §èqï ¨…
August 30, 2012
ನಾನು ಹೇಳುತ್ತಿರುವುದು ೧೯೫೦ ರ ದಶಕದ ನಮ್ಮ ಊರಿನ ಮದುವೆಗಳ ಬಗ್ಗೆ ! ನಮ್ಮ ದೇಶದಲ್ಲಿ ಮದುವೆಗಳು ಯಾವಾಗಲೂ ಅದ್ಧೂರಿಯಿಂದಲೇ ನಡೆಯುತ್ತವೆ. ಹಳ್ಳಿಯಿರಲಿ, ದಿಳ್ಳಿಯಿರಲಿ ; ಜನ, ತಮ್ಮ ಮಕ್ಕಳ ವಿವಾಹವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೆನ್ನಾಗಿಯೇ…
August 30, 2012
ಪ್ರಿಂಟಿಂಗ್ ಪ್ರೆಸ್ ನಲ್ಲಿ ಕುಳಿತಿದ್ದ ಸಿದ್ದಾರ್ಥನಿಗೆ ಯಾಕೆ ತನ್ನ ತಂದೆ ತಾಯಿ ಶಾಲಿನಿ ಮನೆಗೆ ಹೋಗಿ ಮಾತನಾಡಿದ್ದನ್ನು ತಿಳಿಸಲಿಲ್ಲ. ಶಾಲಿನಿ ಹಾಗೂ ಅವರ ಅಮ್ಮನೂ ಇದರ ಬಗ್ಗೆ ಒಂದು ಮಾತು ತಿಳಿಸಲಿಲ್ಲವಲ್ಲ ಎಂದು ಆಲೋಚಿಸುತ್ತಿದ್ದಾಗಲೇ…
August 30, 2012
ಶುಭಹಾರೈಸುತ್ತಾ ನೆನಪಿಸುತ್ತಿದ್ದಾರೆಜನುಮದಿನವನು ಹಿತೈಷಿಗಳು, ಅಮ್ಮಾ ಇಂದು ನೀ ಮರುಜನ್ಮ ಪಡೆದ ದಿನನಾನಿಂದು ಅರಳಿ ನಗುವ ಬೀರುತ್ತಿದ್ದೇನೆಂದರೆ ಅದು ನೀ ನಿತ್ತ ಕೊಡುಗೆಯಮ್ಮ ಇದೋ ನನ್ನ ಪುಟ್ಟ ಉಡುಗೊರೆ ಪ್ರೀತಿ ತುಂಬಿದಾ ಜರಿಸೀರೆ …
August 30, 2012
ನಾನಿನ್ನು ಬದುಕಿದ್ದಿನಾ?
ರಂಗಪ್ಪ ಜೇವನದಲ್ಲಿ ಜಿಗುಪ್ಸೆಯಾಗಿ ದೊಡ್ಡ ಕಟ್ಟಡದ 5 ನೆ ಅಂತಸ್ತಿನಿಂದ ಕೆಳಗೆ ಹಾರಿಬಿಟ್ಟ. ಮರುದಿನ ಆಸ್ಪತ್ರೆಯಲ್ಲಿ ಎಚ್ಚರವಾದಾಗ ಆಶ್ಚರ್ಯದಿಂದ ದಾದಿಯನ್ನು ರಂಗಪ್ಪ ಕೇಳಿದ " ನಾನಿನ್ನು ಬದುಕಿದ್ದೇನೆಯೇ? "
"…
August 30, 2012
ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು
ಯೋಗಕಿಂ ಮಿಗಿಲು ಭಕ್ತಿಯ ಹೊನಲು |
ಮೂರರ ಗುರಿಯೆ ಭಕ್ತಿ ತಾನಾಗಿರಲು
ಭಕ್ತಿಯೇ ಸಿರಿ ನೀನರಿಯೊ ಮೂಢ || ..313
ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು
ದೇವ ಸುಜನರೊಡೆ ಕೂಡಿಯಾಡಲುಬೇಕು |
ಗುರುಕರುಣೆಯಲಿ…
August 30, 2012
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜಹಂಸದ ಜೊತೆಗೆ ಕೊಟ್ಟ ಉಚಿತ ಉಡುಗೊರೆಯಿಂದ ರಾತ್ರಿ ಪೂರ್ತಿ ನಿದ್ರೆ ಎಕ್ಕುಟ್ಟಿ ಹೋಗಿತ್ತು. ಬಹುಶಃ ರಾಜಹಂಸದಲ್ಲಿ ಪ್ರಯಾಣಿಸಿದವರಿಗೆ ಮೊದಲ ಸಾಲು ಓದಿದ ಕೂಡಲೇ ಅವರ ನಿದ್ರೆ ಹಾರಿದ ರಾತ್ರಿಗಳು…
August 30, 2012
ತುಂಬಾ ಬ್ಯುಸಿ ಇದ್ದೆ .. Facebook ನೋಡ್ತಿದ್ದೆ ... friend request ಕಾಣಿಸಿತು ... ನಂಬಲಿಕ್ಕೇ ಆಗ್ಲಿಲ್ಲ ...
ಖಂಡಿತ ’ಅಬ್ದುಲ್ ಕಲಾಂ’ ಅವರಿಂದ ಬಂದ ರಿಕ್ವೆಸ್ಟ್ ಆಗಿರಲಿಲ್ಲ .... ಬಂದಿದ್ದು ಸುಬ್ಬನ ಅಜ್ಜಿ’ಯಿಂದ ! 'accept'…
August 29, 2012
ಸುತ್ತಲೊ ಜನಸ್ತೋಮ ಆತನದೇ
ಹೆಸರ ಕೊಗುತ್ತಿರಲು, ಆತ
ಸೋಲುತ್ತಾನೆ,
ಬದುಕಿನಲ್ಲಿ ಜಯಿಸುವ ಹಂಬಲಕ್ಕಾಗಿ
ಹಣಕ್ಕೆ ತನ್ನನೇ ತಾನು ಮಾರಿಕೊಂಡದ್ದಕ್ಕಾಗಿ
ಮೊಣಕಾಲೊರಿ ಬಿಕ್ಕುತ್ತಿದ್ದಾನೆ,
ಸಹ ಓಟಾಗರ ಗುರಿಯ ಗೆರೆ ದಾಟಿದ್ದಕ್ಕಾಗಿ,
ಮೇಲಾಗಿ ಆತ…