August 2012

  • August 29, 2012
    ಬರಹ: mmshaik
     ಆರಲಿಲ್ಲ ನೋವು ಗಾಳಿ ಬೀಸಿತ್ತು ಸಾಕಿ, ತಣಿಯಲಿಲ್ಲ ಎದೆ ಗಾಳಿ ಬೀಸಿತ್ತು ಸಾಕಿ.   ಓದಡೋಡಿ ಬಂದ ನೆನಪುಗಳೇ ಗುಟುಕಾದವು ಜೀವಕ್ಕೆ, ಹನಿಯಲಿಲ್ಲ ಮೋಡ ಗಾಳಿ ಬೀಸಿತ್ತು ಸಾಕಿ,   ಶ್ರಾವಣದ ಸಂಜೆಗಳಿಗೆ ನನ್ನ ಕ್ಷಣಗಳ ಶಾಪಗಳಿವೆ, ತಿಳಿಯಾಗಲಿಲ್ಲ …
  • August 29, 2012
    ಬರಹ: pkumar
             ಎಲ್ಲ ಸ೦ಪದ  ಓದುಗರೇ  ತಮ್ಮೆಲ್ಲರ ಬಳಿತು ಗಣಕ ಯ೦ತ್ರದ ಇದೆ ಅಲ್ಲವೇ..ಆ ಗಣಕಯ೦ತ್ರದಲ್ಲಿ ತಮಗೆ ಬೇಕಾದ ತ೦ತ್ರಾ೦ಶಗಳನ್ನು ಅನುಸ್ಥಾಪಿಸಿಕೊ೦ಡಿದ್ದೀರಲ್ಲವೇ..ಅದರ ಬಗ್ಗೆ ಒ೦ದಿಷ್ಟು ಮಾಹಿತಿ ನೀಡಲೆ೦ದು ಈ ಲೇಖನ ಬರೆಯುತಿದ್ದೇನೆ.ತಮಗೆ…
  • August 29, 2012
    ಬರಹ: venkatesh
    ಸಂಕ್ಷಿಪ್ತ ಗುರುಚರಿತ್ರೆ. ಇದು ಚಿತ್ರದುರ್ಗ ಮತ್ತು ಸುತ್ತಮುತ್ತ ಪ್ರಚಲಿತದಲ್ಲಿರುವ ಪ್ರಾರ್ಥನಾ ಪ್ರಾಕಾರ. ನೀವು ಭಕ್ತಿಯಿಂದ ಭಜಿಸಿದರೆ ನಿಮಗೆ ಸನ್ಮಂಗಳಗಳು ಉಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಹರಿ ಓಂ. ಪ್ರತಿದಿನವೂ ಪ್ರಾತಃಕಾಲ ಮತ್ತು…
  • August 29, 2012
    ಬರಹ: Jayanth Ramachar
    ನಿಗದಿಯಾದ ದಿನ ಸಿದ್ದಾರ್ಥನ ಮನೆಯಲ್ಲೇ ನಿಶ್ಚಿತಾರ್ಥದ ಕಾರ್ಯಕ್ರಮ ಏರ್ಪಡಿಸಿದ್ದರು. ಸಿದ್ದಾರ್ಥನ ಮನಸು ಈಗ ಶಾಲಿನಿಯನ್ನು ಮರೆತು ಕಲ್ಯಾಣಿಯನ್ನು ತುಂಬಿಕೊಂಡಿತ್ತು. ಎರಡೂ ಕುಟುಂಬದವರು ಸಂತೋಷ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು…
  • August 29, 2012
    ಬರಹ: jayaprakash M.G
     ಬಗೆ ಬಗೆ ಕನಸನು ಮನಸಲಿ ತುಂಬುವ ಹೊಸ ಹೊಸ ಆಟಿಗೆ ಮಾರಲು ತಂದಿಹೆ ಗಿರಿ ಗಿರಿ ತಿರುಗುವ ಬಣ್ಣದ ಬುಗುರಿ ಸರಿಗಮ ಸದ್ದಿನ ಬಿದಿರಿನ ಬಾಸುರಿ ಕಣ್ಣಿನ ರೆಪ್ಪೆಯ ರಪ್ಪನೆ ಮುಚ್ಚುವ ಪುಟಾಣಿ ಲಂಗದ ಜಪಾನಿ ಗೊಂಬೆ ಹೊಸ ಹೊಸ ರೀತಿಯ ಕೀಲಿಯ ಗೊಂಬೆ…
  • August 29, 2012
    ಬರಹ: ksraghavendranavada
    Normal 0 false false false EN-US X-NONE X-NONE
  • August 28, 2012
    ಬರಹ: drpshashikalak…
     ಹಳೇ ಗಡಿಯಾರ ಕಲಿಸಿದ ಪಾಠ. ಹಳೇಕಾಲದಲ್ಲಿ ಎಲ್ಲರ ಮನೆಯಲ್ಲೂ ಇರುತ್ತಿದ್ದು ಗೋಡೆಗಡಿಯಾರ ನೆನಪಿದೆಯೇ?  ಢಣ್ ಢಣ್ ಎಂದು ಅದು ಮಾಡುತ್ತಿದ್ದ ನಿನಾದ  ಇಂದಿಗೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ.  ಈಗಿನ ಕಾಲದವರಿಗೆ, ಹಿಂದಿನ ಕಾಲದ ಕೀ ಕೊಡುವ…
  • August 28, 2012
    ಬರಹ: drpshashikalak…
    ಭಾನುವಾರ ಸಂಜೆಯ ಸಮಯ. ತಂಪಾದ ಗಾಳಿ, ಮೋಡ ಕವಿದಿದೆ.  ತುಂತುರು ಮಳೆ. ಕೆರೆಯ ಸುತ್ತ ನಡೆದಾಡಲು ಎಲ್ಲರಿಗೂ ಆಹ್ಲಾದಕರ ವಾತಾವರಣ.ಸ್ವಲ್ಪ ನಡೆದು, ಗೆಳೆಯರೊಡನೆ ಒಂದೆಡೆ ಕುಳಿತು ಮಾತನಾಡುತ್ತಿದ್ದೆ.  ನನ್ನ ಮಗ ಹದಿಮೂರು ವರ್ಷದ ರಾಹುಲ್. …
  • August 28, 2012
    ಬರಹ: venkatesh
    'ಟೊರಾಂಟೋನಗರದ ಬಾಪ್ಸ್ ಅಕ್ಷರ ಪುರುಷೋತ್ತಮ್ ಮಂದಿರ್,'  'ಫಿಂಚ್ ರೈಲ್ವೆ ಸಬ್ವೇ' ಗೆ ಅತಿ ಹತ್ತಿರ. ಅಲ್ಲಿಂದ ಬಸ್ ವ್ಯವಸ್ಥೆಯಿದೆ. 'ಹಂಬರ್ ಕಾಲೇಜ್ ಕ್ಯಾಂಪಸ್' ಕಡೆಯಿಂದ ಬರುವ ೯೬ ಬಿ. ಬಸ್ ದೇವಾಲಯದ ಮುಂದೆಯೇ ನಿಲ್ಲುತ್ತದೆ.  '…
  • August 28, 2012
    ಬರಹ: H A Patil
               ಮುನಿಸ್ವಾಮಿಯ ಹುಡುಗರ ಜೊತೆಗೆ ಕುಮರಿಗೆ ಬಂದ. ಆಂಜನೇಯ ಕುಮರಿ ಬಾಗೋಡಿ ರಸ್ತೆಯಲ್ಲಿರುವ ಬಸ್ಸುಗಳು ಬಂದು ನಿಲ್ಲುವ ತಾಣದ ಹತ್ತಿರ ಬಂದವನು ಸ್ವಲ್ಪ ಮುಂದೆ ಪ್ರಭುಗಳ ಅಂಗಡಿಯ ಮುಂದಿನ ವಾರಚಾಟ್ ನಲ್ಲಿ ನಿಂತಿದ್ದ ದಫೆದಾರ್ ನುಸ್ರತ್…
  • August 28, 2012
    ಬರಹ: Prakash Narasimhaiya
      ಊಟ ಹಾಕಿ !   " ಅಮ್ಮಾ ,  ಊಟ ಹಾಕಿ ತಾಯಿ!" ಎಂದು ಕೆಟ್ಟದಾಗಿ ಮನೆಮುಂದೆ ಬಿಕ್ಷುಕ ಅರಚಿದ. " ಆಯ್ತು , ಅಕ್ಕಿ, ಬೆಳೆ, ತರಕಾರಿ ತಂದುಕೊಡು ಬೇಯಿಸಿ ಹಾಕ್ತೀನಿ " ಎಂದು ಅದಕ್ಕಿಂತ ಜೋರಾಗಿ ಕಿರುಚಿದಳು  ಬಿಕ್ಷುಕ ನಾಪತ್ತೆ   ಬುದ್ಧಿ ಬರೋದು…
  • August 28, 2012
    ಬರಹ: kavinagaraj
    ನಯನ ನೋಡುವುದು ತನಗಾಗಿ ಅಲ್ಲ ಕಿವಿಯು ಕೇಳುವುದು ತನಗಲ್ಲವೇ ಅಲ್ಲ | ದೇಹವಿದು ದಣಿಯುವುದು ದೇಹಕೆಂದಲ್ಲ ಯಾರಿಗಾಗೆಂದು ಗೊತ್ತಿಹುದೆ ಮೂಢ || ..311 ತನ್ನಿಷ್ಟ ಬಂದಂತೆ ನಯನ ನೋಡುವುದೆ? ತಮ್ಮಿಚ್ಛೆಯಂತೆ ಕೈಕಾಲು ಆಡುವುವೆ? | ತನುವಿನೊಳಗಿಹ…
  • August 28, 2012
    ಬರಹ: Premashri
    ಅಂದುರಾಜರು ಜನರ ಕಷ್ಟಗಳನುಮನಗಾಣಲು ಮಾರುವೇಷದಲಿಮಾಡುತ್ತಿದ್ದರು  ದೇಶಸಂಚಾರಸಿಗುತ್ತಿತ್ತು  ಸಮಸ್ಯೆಗಳಿಗೆ ಪರಿಹಾರಇಂದುಮಂತ್ರಿಗಳು ಜನರ ಕಷ್ಟಗಳನು ಮನಗಾಣುವ ಸೋಗಿನಲಿ ಮತಕ್ಕಾಗಿ ಮಾಡುತ್ತಿದ್ದಾರೆ  ದೇಶಸಂಚಾರಸಿಗುತ್ತಿವೆ ಆಶ್ವಾಸನೆಗಳು ಭರಪೂರ…
  • August 28, 2012
    ಬರಹ: sathishnasa
    ಜೀವ,ಬ್ರಹ್ಮಗಳೊಂದೆ ಆಗಿಹುದೆನುವುದು ಅಧ್ವೈತವು ಬ್ರಹ್ಮನಂಶಗಳೆ ಜೀವಗಳೆನುವುದು ವಿಶಿಷ್ಟಾಧ್ವೈತವು ಜೀವ, ಬ್ರಹ್ಮಗಳಲಿ ಬೇಧವಿಹುದೆನುವುದು ಧ್ವೈತವು ಎಲ್ಲ ತತ್ವೋಪದೇಶಗಳು ಮುಕ್ತಿಯೆಡೆಗೊಯ್ಯುವವು   ಸಾಧಕರು ಸಾಧನಾನುಭವದಿ ತತ್ವಗಳ ನುಡಿದಿಹರು…
  • August 27, 2012
    ಬರಹ: drpshashikalak…
     ಬೆಲೆ ಕುರ್ಚಿಗೋ?ವiನುಜನಿಗೋ?ನೀನು ಯಾರು? ಎಂಬ ಪ್ರಶ್ನೆಗೆ ಉತ್ತರವೇನು? ನಿನ್ನನ್ನು ಏನೆಂದು ಗುರ್ತಿಸಿಕೊಳ್ಳುವೆ ಎಂಬ ಪ್ರಶ್ನೆಗೆ ಅನುಭವೀ ಹಿರಿಯರೊಬ್ಬರು ಹೇಳುತ್ತಾರೆ.  ತಾಯಿಯ ಗರ್ಭದಲ್ಲಿದ್ದಾಗ ನನ್ನನ್ನು ಪಿಂಡ ಎಂದು ಕರೆದರು, ಜನನದ ನಂತರ…
  • August 27, 2012
    ಬರಹ: drpshashikalak…
     ಹಳೆಯ ನೆನೆಪು2008 ನವೆಂಬರ್ -ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಸಮಾರಂಭ.ನನ್ನನ್ನೂ ಸಹ  ಆ ಗೌರವಕ್ಕೆ ಆಯ್ಕೆಮಾಡಲಾಗಿತ್ತು.ಅಮ್ಮ ಐ.ಸಿ.ಯು ನಲ್ಲಿ ಅಡ್‍ಮಿಟ್ ಆಗಿದ್ದಾರೆ.ನನ್ನ ಪತಿ,ಆಸ್ಪತ್ರೆಯ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.ನನ್ನ…
  • August 27, 2012
    ಬರಹ: shreekant.mishrikoti
    ಮಿತ್ರರೊಬ್ಬರಿಗಾಗಿ  ಪುಸ್ತಕವೊಂದನ್ನು ಹುಡುಕುತ್ತಿದ್ದಾಗ ಸಿಕ್ಕ ಕೊಂಡಿಗಳು The gods speak in Kannada  So Does God Speak Kannada?  ನಾಗರಸ ಕವಿಯುಕ್ರಿ.ಶ.  ೧೬೫೦ ರಲ್ಲಿ ಕನ್ನಡಕ್ಕೆ ಭಾಮಿನಿ ಷಟ್ಪದಿಯಲ್ಲಿ ಅನುವಾದಿಸಿದ ಕರ್ನಾಟಕ…
  • August 27, 2012
    ಬರಹ: drpshashikalak…
     ಪ್ರತಿ ಹೆಣ್ಣಿಗೂ ತಾಯ್ತನದ ಬಯಕೆ,ಮಮತೆಯ ಕುಡಿಗಾಗಿ ನೂರಾರು ಹರಕೆ !ದೇವಾ, ಕನಸು ನನಸಾಗಲೆನಗೆಗಂಡೋ, ಹೆಣ್ಣೋ ಬೇಕೊಂದು ಮಗು ಎನಗೆ !!        ಕನಸು ನನಸಾಗಲೊಂದು ದಿನ       ಕುಣಿದಾಡಿತೆನ್ನ  ತನು-ಮನ !       ಜನನ ದತ್ತ  ಪಯಣ      …
  • August 27, 2012
    ಬರಹ: drpshashikalak…
    ಪಾಲಿಸಬೇಕಾದ ಆರೋಗ್ಯ ಸೂತ್ರಗಳು: ಆಲಿಸಬೇಕಾದ ಕಿವಿ ಮಾತು:* ಹೆಣ್ಣಿಗೆ ಮದುವೆಯ ವಯಸ್ಸು 18 ವರ್ಷ ಹಾಗೂ ಪುರುಷನಿಗೆ 21 ವರ್ಷ ಎಂದು ನಿಗದಿಪಡಿಸಿ ಕಾಯ್ದೆ ಜಾರಿಗೆ ಬಂದಿದೆಯಾದರೂ, ಮದುವೆಯಾದ ತಕ್ಷಣ ಅವರು ಮತ್ತೊಂದು ಜೀವಕ್ಕೆ ಜನ್ಮ ಕೊಡಬಹುದು…