ಅಂದು-ಇಂದು

ಅಂದು-ಇಂದು

ಅಂದು
ರಾಜರು ಜನರ ಕಷ್ಟಗಳನು
ಮನಗಾಣಲು ಮಾರುವೇಷದಲಿ
ಮಾಡುತ್ತಿದ್ದರು  ದೇಶಸಂಚಾರ
ಸಿಗುತ್ತಿತ್ತು  ಸಮಸ್ಯೆಗಳಿಗೆ ಪರಿಹಾರ


ಇಂದು
ಮಂತ್ರಿಗಳು ಜನರ ಕಷ್ಟಗಳನು
ಮನಗಾಣುವ ಸೋಗಿನಲಿ ಮತಕ್ಕಾಗಿ
ಮಾಡುತ್ತಿದ್ದಾರೆ  ದೇಶಸಂಚಾರ
ಸಿಗುತ್ತಿವೆ ಆಶ್ವಾಸನೆಗಳು ಭರಪೂರ 
 

Rating
No votes yet

Comments

Submitted by venkatb83 Wed, 12/05/2012 - 16:08

In reply to by Premashri

ಅವರದು ಮೋಜು ನಮದು ಗೋಜು....
ಯಾರದೋ ದುಡ್ಡು ಯಲ್ಲಮ್ಮನ್ ಜಾತ್ರೆ ಅಂತ ಸುಮ್ನೆ ಹೇಳ್ಯಾರೆಯೇ ???

ಕೆಲವೇ ಸಾಲುಗಳಲ್ಲಿ ಇಂದಿನ ಸ್ಥಿತಿ ಗತಿ ಬಯಲು ಆಗಿದೆ...
ಶುಭವಾಗಲಿ..

\|