August 2012

  • August 27, 2012
    ಬರಹ: S.NAGARAJ
      ಹೇ  ದೇವ !  ಜಗತ್ ರಕ್ಷಕ  ಅಂತರ್ಯಾಮಿ   ಹೇಳುವರು ಎಲ್ಲಾ ನೀ ಎಂದೂ ನಿಷ್ಪಕ್ಷಪಾತಿ     ನನ್ನ ಮನಸ್ಸಿಗೆ ಕೊಟ್ಟಿಲ್ಲ  ಸಮಾಧಾನ ಈ ಸಂಗತಿ.    ಏಕೆ ಈ ತಾರತಮ್ಯ ಜಗದಲಿ  ಬಡವರು- ಬಲ್ಲಿದರು ಸುಕೃತ ಯೋಗಿಗಳು- ವಿಕೃತ ಕಾಮಿಗಳು ಸಜ್ಜನರು-…
  • August 27, 2012
    ಬರಹ: drpshashikalak…
           ಹೆಣ್ಣು ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟು ಸೌಂದಂiÀರ್i ಕಾಪಾಡಲು ಎಷ್ಟೆಲ್ಲಾ ಕಾಳಜಿ ವಹಿಸುತ್ತಾಳೋ, ಅದಕ್ಕಿಂತ ಹೆಚ್ಚಿನ ಕಾಳಜಿ, ಆರೋಗ್ಯದ ಕಡೆಗಿದ್ದರೆ ಆಕೆ ಎಲ್ಲರಿಗಿಂತ ಸೌಂದರ್ಯವತಿ ಎಂಬುದರಲ್ಲಿ ಎರಡು ಮಾತಿಲ್ಲ.     …
  • August 27, 2012
    ಬರಹ: ku.sa.madhusudan
    Normal 0 false false false EN-US X-NONE X-NONE MicrosoftInternetExplorer4…
  • August 27, 2012
    ಬರಹ: Jayanth Ramachar
    ಹಾಗೆ ದಿನಗಳು ಕಳೆಯುತ್ತಿದ್ದವು. ಶಾಲು ತನ್ನ ಪ್ರೀತಿಯ ಬಗ್ಗೆ ಯಾವುದೇ ನಿರ್ಧಾರ ಹೇಳದಿದ್ದರೂ ಅವರಿಬ್ಬರ ಒಡನಾಟದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಅವರ ಅಪ್ಪನಿಗೆ ಗೊತ್ತಾಗದ ಹಾಗೆ ಆಚೆ ಓಡಾಡುತ್ತಿದ್ದರು. ಅವರು ಮನೆಯಲ್ಲಿ ಇಲ್ಲದಿರುವಾಗ…
  • August 27, 2012
    ಬರಹ: Chikku123
           
  • August 27, 2012
    ಬರಹ: Premashri
    " ಏನು ನಿನ್ನಷ್ಟಕ್ಕೆ ಗೊಣಗುತ್ತಾ ಬರುತ್ತಿದ್ದಿ ? " "ಅಲ್ಲ ಅಮ್ಮಾವ್ರೆ,  ಹೆಣ್ಮರಿ ಯಾರಿಗೂ ಬೇಡವಾಗಿದೆ . "" ಏನು ಹೇಳ್ತಿದ್ದಿ? "" ಸಾವಿತ್ರಮ್ಮನ ಮನೆಯಲ್ಲಿ  ನಾಲ್ಕು ನಾಯಿಮರಿಗಳಿದ್ದವಲ್ಲ, ಅವುಗಳಲ್ಲಿ ಎರಡು ಗಂಡು ಮರಿಗಳನ್ನು ಯಾರೋ ಬಂದು…
  • August 27, 2012
    ಬರಹ: aniljoshi
    "ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ..." ಸುಶ್ರಾವ್ಯವಾದ ಸಾಮೂಹಿಕ ಗಾನ ಕೇಳಿಸ್ತಾ ಇತ್ತು. ಜೊತೆಗೆ ಭಜನೆಯ ವಾದ್ಯಗಳು, ತಾಳ-ತಂಬೂರಿಗಳ ನಾದ, ಚಪ್ಪಾಳೆಯಿಡುವ ಸದ್ದು, ನರ್ತನ ಮಾಡುತ್ತ ಭಜನೆ ಮಾಡುತ್ತಿರುವಂತೆ ಗೆಜ್ಜೆಯ ಸದ್ದುಗಳೆಲ್ಲ ತೇಲಿ ಬಂದು…
  • August 26, 2012
    ಬರಹ: makara
               ತ್ರಿಪುರ ಸುಂದರೀ ಅಷ್ಟಕಂ - ೮ಪುರಂದರಪುರಂಧ್ರಿಕಾಂ ಚಿಕುರಬಂಧಸೈರಂಧ್ರಿಕಾಂಪಿತಾಮಹ ಪತಿವ್ರತಾಂ ಪಟ್‍ಪಟೀರ ಚರ್ಚಾರತಾಮ್   lಮುಕುಂದರಮಣೀಮಣೀ ಲಸದಲಂಕ್ರಿಯಾಕಾರಿಣೀಂಭಜಾಮಿ ಭುವನಾಂಬಿಕಾಂ ಸುರವಧೂಟಿಕಾಚೇಟಿಕಾಮ್ ll೮ll ಯಾರ ಜಡೆಯನು…
  • August 26, 2012
    ಬರಹ: shekar_bc
       **** ಪುರಾತನ ನೂತನ  ****   ಶ್ಯಾಮಲ ಶುಭ್ರ ರಮ್ಯ ಮೇಘ ಮಾಲೆ ಮಂದ ಮೃದುಗತಿಯಲಿ ಸಾಗುತಿದೆ ಮೇಲೆ. ಬಿತ್ತರ ಬನ ರಾಶಿಗೆ ಹಸಿರನು,  ಮೆತ್ತಿದೆ ಪರ್ಣ ಸಹಸ್ರ ಲೀಲೆ.  ಪ್ರಶಾಂತ ಪ್ರಭೆಯ ತಪಸ್ವಿನಿಯಂದದಿ ಕಾವೇರಿ ಹರಿದಿಹಳೆದುರಿನಲೆ. ತೀರ್‍ಅದ…
  • August 26, 2012
    ಬರಹ: siddharam
     ದೈಹಿಕ ಶ್ರಮವನ್ನೇ ಬಯಸುವ ಕೆಲವೇ ಕೆಲವು ಕೆಲಸಗಳಲ್ಲಿ ಸೈಕಲ್ ರಿಕ್ಷಾ ತುಳಿಯುವುದು. ತ್ರಿಚಕ್ರದ ಸೈಕಲ್ ರಿಕ್ಷಾಗಳು ಕೆಲವು ದಶಕಗಳ ಹಿಂದೆ ರಸ್ತೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು. ರಿಕ್ಷಾ ತುಳಿಯುವವರೂ ಅದರಿಂದಲೇ ತಮ್ಮ…
  • August 26, 2012
    ಬರಹ: ಅನುರಾಗ್
    ಏನ ಗೀಚಲಿ ನಾ? ಕಳ್ಳನೆಂದೇ? ಸುಳ್ಳನೆಂದೇ? ಸ್ವಾರ್ಥಿಯೆಂದೇ? ಎಲ್ಲ ಬೇಕು ಎನಗೆ, ಬದುಕ ಬೇಕು ನಾ ಬೆಳೆಯಬೇಕು ನಾ ಬದುಕಲು, ಬೆಳೆಯಲು ಊಸರವಳ್ಳಿ ಯಾದೆನೇ ನಾ?!   ಮೋಸ ಮಾಡಲಾರೆ, ಕದಿಯಲಾರೆ, ಸುಳ್ಳುಹೇಳಲಾರೆ, ಆದರೂ ಯಾರಿಗಾದರೂ ಎರಡು…
  • August 26, 2012
    ಬರಹ: Prakash Narasimhaiya
    ನಿದ್ರೆ ಮಾತ್ರೆ    ಮೂರನೇ ಮದುವೆ ಮಾಡಿಕೊಂಡ ರಂಗಪ್ಪ ಡಾಕ್ಟರ್ ಬಳಿ ಬಂದು " ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದೇನೆ. ಆದರೆ, ರಾತ್ರಿ ಸಮಯ ದಿಂಬಿಗೆ ತಲೆ ಕೊಟ್ಟ ಕೂಡಲೇ ನಿದ್ರೆ ಬಂದು ಬಿದುತ್ತಲ್ಲ ! ಏನು ಮಾಡಲಿ? " ಎಲ್ಲವನ್ನು ಕೂಲಂಕುಶವಾಗಿ…
  • August 26, 2012
    ಬರಹ: Prakash Narasimhaiya
        * ಮುತ್ತಿಗೂ ಮತ್ತಿಗೂ ಏನು ವ್ಯತ್ಯಾಸ?    ಒಂದುಕೊಂಬು  ಅಷ್ಟೇ! *ಬದುಕು ಜಟಕಾ ಬಂಡಿ ಎನ್ನುವ ಈ ಮಂದಿ ರಾಕೆಟ್ ವೇಗದಲ್ಲಿ ಸಾಗಿದ್ದರಲ್ಲ?      "ಜೆಟ್ ಕಾ ಬಂಡಿ " ಎಂದು ಬದಲಾಯಿಸಿ. * ತಾಯಿಗಿಂತ ದೇವರಿಲ್ಲ, ಹೆಂಡತಿಗಿಂತ?     ಬಾಯಿ…
  • August 26, 2012
    ಬರಹ: ku.sa.madhusudan
     ಕಟ್ಟೋಣ!ಒಡೆದರೆ ಒಡೆದುಕೊಳ್ಳಲಿ ಬಿಡುಕಟ್ಟುವವರು ನಾವಿರುವಾಗಚಿಂತೆ ಯಾತರದು?ಅವರ ಪಾಡಿಗವರು ಒಡೆಯಲಿಮಂದಿರ- ಮಸೀದಿಗಳಮುಗ್ದ ಮನಸುಗಳನೂರಾರು ಹೃದಯಗಳನವರುತಡೆಯಲು ನಾವು ಯಾರು?ಒಡೆದವರನೇಕೆ ಟೀಕಿಸೋಣ?ಅವರು ಒಡೆದಂತೆಲ್ಲ ನಾವು ಕಟ್ಟುತ್ತಾ…
  • August 26, 2012
    ಬರಹ: venkatesh
    ೮೨ ವರ್ಷ ಹರೆಯದ 'ನೀಲ್ ಆರ್ಮ್ ಸ್ಟ್ರಾಂಗ್ ', ವಾಸವಾಗಿದ್ದ 'ಸಿಂ ಸಿನಾಟಿ ನಗರದ ಪ್ರಖ್ಯಾತ ಆಸ್ಪತ್ರೆ' ಯೊಂದರಲ್ಲಿ,  ಹೃದಯ ಶಸ್ತ್ರ ಚಿಕಿತ್ಸೆಗೆ (ಬೈ ಪಾಸ್ ಸರ್ಜರಿ) ಒಳಗಾಗಿದ್ದರು. ಆದರೆ ವೈದ್ಯಕೀಯ ಚಿಕಿತ್ಸೆಗಳು ಕೆಲಸಮಾಡದೆ,  ಆಗಸ್ಟ್,…
  • August 25, 2012
    ಬರಹ: Prakash Narasimhaiya
                 ಒಮ್ಮೆ ಅಮೆರಿಕಾದ ಅಧ್ಯಕ್ಷ ಬುಶ್ ಶಾಲೆಯೊಂದಕ್ಕೆ ಹೋಗಿ ಚಿಕ್ಕದೊಂದು ಭಾಷಣ ಮಾಡಿ ಪ್ರಶ್ನೆಗಳೆನಾದರು ಇದ್ದಲ್ಲಿ ಕೇಳಬಹುದು ಎಂದು ಹೇಳಿದ.   ಒಬ್ಬ ಹುಡುಗ ತನ್ನ ಕೈ ಎತ್ತಿದ  ಬುಶ್ : ನಿನ್ನ ಹೆಸರೆನು? ಜಾನ್ :  ಜಾನ್  ಬುಶ್ :…
  • August 25, 2012
    ಬರಹ: santhu_lm
                                                                                                                                                                                     (ಚಿತ್ರಕೃಪೆ:Google)…
  • August 25, 2012
    ಬರಹ: Jayanth Ramachar
    ಶಾಲಿನಿ ಸಿದ್ದಾರ್ಥನ ತಂದೆಯ ತಂಗಿಯ ಮಗಳು ಅಂದರೆ ಅತ್ತೆಯ ಮಗಳು. ಚಿಕ್ಕಂದಿನಲ್ಲಿ ಶಾಲಿನಿಯ ಕುಟುಂಬ ಚೆನ್ನೈ ನಲ್ಲಿ ನೆಲೆಸಿದ್ದರೆ ಸಿದ್ದಾರ್ಥನ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಅವರ ಪರಸ್ಪರ ಕುಟುಂಬಗಳ ಭೇಟಿ ಆಗುತ್ತಿದ್ದದ್ದು …