August 2012

  • August 25, 2012
    ಬರಹ: ksraghavendranavada
    Normal 0 false false false EN-US X-NONE KN
  • August 25, 2012
    ಬರಹ: GOPALAKRISHNA …
     ಛಿನ್ನವಿಚ್ಛಿನ್ನವಾಗಿ ಅಲ್ಲಲ್ಲಿ ಕೈಮುರಿದು,ಕಾಲ್ಮುರಿದು ಬಿದ್ದವರನ್ನು ಅಖಂಡವಾಗಿಸುವ ಕೈಗಳ ಕಸುವಿಂದ     ಜಗದ ಗಾಲಿಯ ನೇರ್ಪಡಿಸುವ     ಅಪಾರ ಶಕ್ತಿಯ ಹೊಡೆತ    ಕರ್ತಾರನ ಕಮ್ಮಟದಲ್ಲಿ    ಪುರುಷ ಪ್ರಯತ್ನದ ಸಹಾಯ ಒದಗದೆ ಇದ್ದರೆ ಸಿಗದು…
  • August 25, 2012
    ಬರಹ: hamsanandi
     ಬಣ್ಣದಲಿ ಮುಂಗಾರ ಮುಗಿಲಹೋಲುವನಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನಆಸರೆ ಬಯಸಿದವರ ಪಾರಿಜಾತನ ಮಿಂಚಂತೆ ಹೊಳೆವರಿವೆಯುಳ್ಳವನದೇವವೈರಿಕುಲವ ತೊಡೆದಿಹನ ಸುಜನರೆಲ್ಲರ ಬಗೆಗೊಳ್ವ ಚಿತ್ತಾರನಸುರಮುನಿಗಳೆಲ್ಲ ಮಣಿವಾತನ ನಾನು ಕೊಂಡಾಡುವೆನಾ ಗೊಲ್ಲಬಾಲನ!…
  • August 24, 2012
    ಬರಹ: mmshaik
     ಆರ್ಭಟ..., ಅಬ್ಬರದ ಮಧ್ಯೆ... ಗುಡುಗಿನ ಸದ್ದು..! ಸಿಡಿಲಿನ ಮಿಂಚು!! ಧಾರಾಕಾರ ಸುರಿಯುವ ಮಳೆಗೆ, ನಿಸರ್ಗ ನಿರ್ಮಿಸಿದ ವೇದಿಕೆ..!! ನಂತರ.....ಸ್ತಬ್ಧ!!! ಗಂಭಿರತೆಯ,ತಟಸ್ಥ ಮೌನದ ಕತ್ತಲೆಯ ಮಧ್ಯೆ..... ಹನಿ...!ಹನಿ..! ಸದ್ದು.... ಎಲ್ಲೋ …
  • August 24, 2012
    ಬರಹ: Prakash Narasimhaiya
        ಜೀವನದಲ್ಲಿ ಪ್ರಗತಿ ಸಾಧಿಸುವುದು ಕೆಲವು ದಿನಗಳ ಪ್ರಯತ್ನಮಾತ್ರದಿಂದ ಸಾಧ್ಯವಿಲ್ಲ.    ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇರಬೇಕು. ಆಗ ಸಾಧನೆ  ಒಂದು ಹಂತಕ್ಕೆ ಮುಟ್ಟುತ್ತದೆ. ನಿತ್ಯದಲ್ಲಿ ನಾವು ಮಾಡುವ ಪ್ರತಿ ಕೆಲಸವೂ ಒಂದು ರೀತಿಯಲ್ಲಿ…
  • August 24, 2012
    ಬರಹ: H A Patil
            ವೆಂಕಟಯ್ಯನವರನ್ನು ತಂಡ ಅನುಸರಿಸಿತು. ಗುಡ್ಡದ ತುದಿಗೆ ಹೋಗಿ ನಿಂತ ವೆಂಕಟಯ್ಯ ಇಳಿಜಾರಿನಲ್ಲಿ ಒಂದೆಡೆ ಕೈಮಾಡಿ ಹೊನ್ನೆಮರ ವೊಂದರೆಡೆ ತೋರಿದರು. ಅಸಹನೀಯ ದುರ್ನಾತ ಜೌಗು ಪ್ರದೇಶ ಕಾಲು ಜಾರುತ್ತಿತ್ತು, ಎಲ್ಲರೂ ನಿಧಾನಕ್ಕೆ ಇಳಿದು ಮರದ…
  • August 24, 2012
    ಬರಹ: ku.sa.madhusudan
    ಮಗಳಿರದ ಮನೆಯೊಳಗೆ ನಗುವಿಲ್ಲ ಎಷ್ಟು ಹಚ್ಚಿದರೂ ದೀಪ  ಕತ್ತಲು ಕಳೆಯಲಿಲ್ಲ ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ ಬೇಗ ಬರುವೆನೆಂದು ಹೊರಹೋದವಳು ಮುಸ್ಸಂಜೆಯಾದರೂ ಮರಳಲಿಲ್ಲ  ಜಗವ ತಿಳಿಯದ…
  • August 24, 2012
    ಬರಹ: ku.sa.madhusudan
    ಮಗಳಿರದ ಮನೆಯೊಳಗೆ ನಗುವಿಲ್ಲ ಎಷ್ಟು ಹಚ್ಚಿದರೂ ದೀಪ  ಕತ್ತಲು ಕಳೆಯಲಿಲ್ಲ ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ ಬೇಗ ಬರುವೆನೆಂದು ಹೊರಹೋದವಳು ಮುಸ್ಸಂಜೆಯಾದರೂ ಮರಳಲಿಲ್ಲ  ಜಗವ ತಿಳಿಯದ…
  • August 24, 2012
    ಬರಹ: Nitte
    ನಾ ಕನ್ನಡಿ, ನಿನ್ನ೦ದವ ನೋಡು ನನ್ನಲ್ಲಿ... ಮುರಿದಿಲ್ಲ, ಮಾಸಿಲ್ಲ, ಸುಳ್ಳಿಲ್ಲ, ಇದ್ದ೦ತಿಹೆ ನೋಡಿಲ್ಲಿ... ಪ್ರತಿಫಲಿಸಿದೆ ಪ್ರತಿ ದೃಶ್ಯ, ಪ್ರತಿ ದೃಶ್ಯದಲ್ಲೂ ನಾ ಅದೃಶ್ಯ... ಬಣ್ಣ ಬಣ್ಣವೂ ಬಿ೦ಬಿಸಿದೆ ನನ್ನಲ್ಲಿ, ನನ್ನ ಬಣ್ಣವೂ ಅಸಹ್ಯ...…
  • August 24, 2012
    ಬರಹ: hariharapurasridhar
     ಅರ್ಥಾನಾಮ್ ಅರ್ಜನೇ ದುಃಖಮ್ ಅರ್ಜಿತಾನಾಂಚ ರಕ್ಷಣೇ ।ಆಯೇ ದುಃಖಂ ವ್ಯಯೇ ದುಃಖಂ ಧೀಗರ್ಥಾಃ ಕಷ್ಟ ಸಂಶ್ರಯಾಃ ॥ಹಣಸಂಪಾದನೆಯಲ್ಲಿ ದುಃಖ; ಸಂಪಾದಿಸಿದ ಹಣದ ರಕ್ಷಣೆಯಲ್ಲಿ ದುಃಖ; ಆದಾಯದಲ್ಲಿ ಪುನಃ ದುಃಖ, ಅದನ್ನು ಖರ್ಚು ಮಾಡಬೇಕಾದಲ್ಲಿ ಮತ್ತೆ…
  • August 24, 2012
    ಬರಹ: Chikku123
            ೧ ಕಾಮನ್ವೆಲ್ತಲ್ಲಿ ಕೋಟಿ ೨ ಜೀಯಲ್ಲಿ ಕೋಟಿ ಕಲ್ಲಿದ್ದಲಲ್ಲಿ ಕೋಟಿ ಕಟ್ಟಿದೆ ಕೋಟೆಯ ಕೋಟಿಗಳಲ್ಲಿ ಕಾಂಗ್ರೆಸ್    
  • August 24, 2012
    ಬರಹ: Premashri
    ಬಂಧ ಕಳೆಯದಂತೆಆಪ್ತನಾಗುವಂತೆ ನೀಆತ್ಮೀಯವಾಗಿ  ಮಾತನಾಡುನೋವು ಕೊಡದಂತೆನಲಿವು ತುಂಬುವಂತೆ ನೀಮಧುರವಾಗಿ  ಮಾತನಾಡುಮನ ಕೆರಳಿಸದಂತೆ ಹೃದಯ ಅರಳಿಸುವಂತೆ ನೀಸತ್ವಭರಿತವಾಗಿ ಮಾತನಾಡುನೀರಸವೆನಿಸದಂತೆಕಳೆಕಟ್ಟುವಂತೆ ನೀಸ್ವಾರಸ್ಯವಾಗಿ…
  • August 24, 2012
    ಬರಹ: amg
    ಒ೦ದೀಚೂ ಮಣ್ಣು ಕಾಣಿಸದ೦ತೆ ಮನೆ ಕಟ್ಟುವ ಬೆ೦ಗಳೂರ೦ಥಾ ನಗರಗಳಲ್ಲಿ ಮನೆ ಮು೦ದೆ ಸೊಪ್ಪು ಬೆಳೆಯೋದಿರಲಿ ಒ೦ದು ಗಿಡ ನೆಡಲಿಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ.ಇನ್ನು ನನ್ನ೦ಥಾ ಅಪಾರ್ಟ್ಮೆ೦ಟ್ ನಿವಾಸಿಗಳಿಗ೦ತೂ ಮಣ್ಣು ನೆಲದ ಸ೦ಪರ್ಕವೇ…
  • August 24, 2012
    ಬರಹ: girish_jamadagni
    ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಮಾಸಪತ್ರಿಕೆ "ಸಿಂಚನ"ಗೆ ಒಂದು ವರ್ಷ ತುಂಬಿದ ಸಂತಸ. 2011ರ ಆಗಸ್ಟ್‌ನಲ್ಲಿ ಹುಟ್ಟಿದ ಈ ಕನಸಿನ ಕೂಸು ಬೆಳೆದು ಪ್ರತಿ ತಿಂಗಳು ಸಿಂಗನ್ನಡಿಗರ ಜೊತೆಯಲ್ಲಿ ಮಾತನಾಡುತ್ತಾ ಹಲವು ವೈವಿಧ್ಯಮಯ ವಿಷಯಗಳನ್ನು…
  • August 24, 2012
    ಬರಹ: ksraghavendranavada
    Normal 0 false false false EN-US X-NONE KN
  • August 24, 2012
    ಬರಹ: dayanandac
      ಮುಂದುವರೆದ ನಿಮ್ಮೀರವರೊಳಗಿನ ತ್ರೀವ್ರ ಸ್ಪರ್ಧೆಯಿಂದಾಗಿ ಸಂಭಂದಗಳ ಪಕಳೆಗಳು ಒಂದೊಂದಾಗಿ ಉದುರಿ, ಅಂದ ಚಂದ, ಸುಗಂಧ, ಎಲ್ಲವೊ ಗೊಬ್ಬರ ಹದಿ ಹರಯದಲ್ಲೇ ವ್ರುತಾ, ವೈದವ್ಯದ ಅಬ್ಬರ;   ನ್ಯಾಯ ಸಮ್ಮತವಲ್ಲದ ಗುತ್ತು ಗುರಿಯಿಲ್ಲದ ಅತ್ಯಂತ …
  • August 24, 2012
    ಬರಹ: dayanandac
      ಹಿಂದಿನದನ್ನ ಕೆದಕಿ, ಅದೇ ಯೋಚನೆಗಳಲ್ಲಿ ಅಂಡಲೆಯದೇ ಭವಿಶ್ಯದ ಕನಸುಗಳಲ್ಲೇ ತೇಲಾಡದೇ ವರ್ತಮಾನದಲ್ಲಿ ಏಕಾಗ್ರ ಚಿತ್ತವಿದ್ದರೆ ಭಯದಿಂದ ಮುಕ್ತಿ, ಆತ್ಮದ ಶಾಂತಿ;   ದುಃಖಗಳಲ್ಲಿ ಭಾಗಿಯಗದೇ ದುಃಖದ ಮೂಲ ಗೊಚರಿಸುವುದಿಲ್ಲ, ಅರಿವಾಗುವುದಿಲ್ಲ…
  • August 23, 2012
    ಬರಹ: ashoka_15
     ನಾನು ನಾನಾಗಲಿಲ್ಲ್ಲಾ ನಿನ್ನ ಹಾರೈಕೆಯ ಬಯಸಿ, ನೀನು ನಿನ್ನೊಳಗೆ ಇಲ್ಲ್ಲಾ ನನ್ನ ಬಯಕೆಯ ಪೂರೈಸಿ, ನಿನ್ನ ಹಾರೈಕೆಯ ಅರಕೆಯು ಬೆರಿಕೆಇಲ್ಲದ್ದು ನನ್ನ ಬಯಕೆಯ ಪೂರೈಕೆಯು ಸೋರಿಕೆ ಇಲ್ಲದ್ದು, ಬೆರಕೆ ಇದ್ದರೆ ಜೇನು ರುಚಿಯನ್ನೆ ತೊರೆವುದು, ಸೋರಿಕೆ…