March 2011

  • March 18, 2011
    ಬರಹ: asuhegde
    ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು     ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿನಂತಹ ನಗರ ಪ್ರದೇಶಗಳಿಗೇ…
  • March 18, 2011
    ಬರಹ: ಆರ್ ಕೆ ದಿವಾಕರ
                      ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1, ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯವೂ ಅಲ್ಲುಂಟು. ಆದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೂಚು-ಕೂಚಾದ…
  • March 18, 2011
    ಬರಹ: vishwa g
    " ಕಾಣದ ಕಡಲಿಗೆ ಹಂಬಲಿಸಿದೆ ಮನ " ಈ ಮಾತನ್ನು ಎಲ್ಲೋ ಕೇಳಿದ ನೆನಪು, ಹಾಗೆ ನೆನಪಿನಲ್ಲಿ ಉಳಿದುಕೊಂಡಿದೆ. . ಯಾರದೋ ಅನುಭವದ ಮಾತು ಅನ್ನಿಸುತೆ ಇದು. . ಇದ್ದಕೆ ಉತ್ತಮ ಉದಾಹರಣೆ ಕೊಡಿ (ನೀವು ಅನುಭವಿಸಿದ ಅಥವಾ ನಿಮಗೆ ಗೊತ್ತಿರುವ).   ನಿಮ್ಮ…
  • March 18, 2011
    ಬರಹ: ksraghavendranavada
      ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ ಯಾರಾದರೂ ಕರೆದಾರೇನೋ! “ನಮ್ಮಲ್ಲಿಗೆ ಬನ್ನಿ“ ಎ೦ಬ…
  • March 18, 2011
    ಬರಹ: drmulgund
     ಒಲವಿನ ಕರೆಕಡಲ ಅಂಚಿನಲಿಅಡಿಗಳ ಎಳೆದಿಡುವಾಗಒಡಲ ಆಳದಲಿಅಳಿದ ನಡೆಗಳ ನೆನಪು.   ಕರೆಯಲಿಟ್ಟ ನಡೆತಿರುಗಿ ನೋಡೆ ಸುಳಿವಿರದು. ಮರೆಯಲಿಟ್ಟ ನೋವು ತಿರುಗಿತಷ್ಟೇ- ಸುಳಿಬಿಡದು.ಕಪ್ಪಿರಳೋ, ತಿಂಗಳೋ,ಜಪ್ಪಿ ಮೇಲೇರಿ ಮೊರೆಯುವುದು.ತಪ್ಪಿ ನೆನೆದ ನೆವ-…
  • March 17, 2011
    ಬರಹ: ಗಣೇಶ
    ಈ ರಥದ ಮುಂದೆ ನಿಂತು ಮಕ್ಕಳು "ಇದೇನು ಅಂಕಲ್?" ಎಂದು ಕೇಳಿದಾಗ ಆಶ್ಚರ್ಯವಾಯಿತು! ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ, ಊರ ಜಾತ್ರೆ ಸಮಯಕ್ಕೇ ಪರೀಕ್ಷೆ ಇರುತ್ತಿದ್ದುದರಿಂದ ಯಾವುದೇ ಜಾತ್ರೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಗೋಕರ್ಣದಲ್ಲಿ…
  • March 17, 2011
    ಬರಹ: saraswathichandrasmo
    ನಲವತ್ತರಲ್ಲಾಯಿತು ಪರಿಚಯಶುರುವಾಗೆ ಬಿಟ್ಟಿತು ಪ್ರಣಯತಾಳಲಾರದೆ ಅಗಲಿಕೆಯಮಾಡಿಕೊಂಡೇ ಬಿಟ್ಟೆ ಪರಿಣಯ ಬರುವ ಮೊದಲು ಬರೀ ನಿರಾಸಕ್ತಿಬಂದ ಮೇಲೆ ತುಂಬಿದಳು ಆಸಕ್ತಿಜಡತನದಿಂದ ಮಾಡಿ ಮುಕ್ತಿನೀಡಿಹಳು ಸ್ಪೂರ್ತಿ, ಶಕ್ತಿ.ಇವಳಿಲ್ಲದೆ ಬರಡು ಈ…
  • March 17, 2011
    ಬರಹ: gopinatha
                ನಿಮ್ಮ ಆಸಕ್ತಿದಾಯಕ ಪ್ರತಿಕ್ರೀಯೆಗಳಿಗೆ ನನ್ನ ನಮನಗಳುಉತ್ತರ ಎಲ್ಲರೂ ಕೊಟ್ಟರಾದರೂ ಮೂರಕ್ಕೂ ಸರಿಯುತ್ತರ ಕಳುಹಿಸಿದವರಲ್ಲಿ ನೀರ್ಕಜೆಯವರು ಮೊದಲಿಗರುಉತ್ತರ ಹೀಗಿದೆ೧. ದೀವ ಹಲಸು /ಜೀ ಗುಜ್ಜೆ೨. ಕಾಸರ್ಕನ ಮರ ಇದರ ಎಲೆ ತೊಗಟೆ…
  • March 17, 2011
    ಬರಹ: abdul
    ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತನ್ನ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ  ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ…
  • March 17, 2011
    ಬರಹ: hpn
    ಡಿ ವಿ ಜಿಯವರ ಬಗ್ಗೆ ಕನ್ನಡಿಗರಿಗೆ ಹೇಳಬೇಕಿಲ್ಲ. ಮಾರ್ಚ್ ೧೭ ಡಿ ವಿ ಜಿಯವರ ಹುಟ್ಟುಹಬ್ಬ.   ಈ ಚಿತ್ರ ಬಸವನಗುಡಿಯ ಬ್ಯೂಗಲ್ ರಾಕ್ ಪಾರ್ಕಿನಲ್ಲಿರುವ ಡಿ ವಿ ಜಿಯವರ ಪ್ರತಿಮೆ.    
  • March 17, 2011
    ಬರಹ: ಡೇವಿಡ್
    ಹದ ಮೀರಿ ಹೋಗಿದೆ ಮಿತ ಮೀರಿ ಏರಿದೆ ಕಾಲ್ಗಳು ಗೆಜ್ಜೆ ಕಟ್ಟಿಕೊಂಡು ನವಿಲಿನಂತೆ ಹೆಜ್ಜೆ ಹಾಕಿವೆ ಕಂಠವು ಕೋಗಿಲೆಯಂತೆ ಹಾಡಿದೆ ಕೈ ಗಳು ರೆಕ್ಕೆ ಬಿಚ್ಚಿಕೊಂಡು ಧರಣಿ ಬಿಟ್ಟು ಮುಗಿಲಲ್ಲಿ ಹಕ್ಕಿಯಂತೆ ಹಾರಿವೆ ಇಡೀ ದೇಹದ ಅಂಗಾಂಗವು ಸ್ವರ್ಗದಲ್ಲಿ…
  • March 17, 2011
    ಬರಹ: partha1059
    ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ ತತ್ವವನ್ನು , ನಿನ್ನ ಕರ್ತವ್ಯವನ್ನು ನೀನು ಮಾಡು ಎಂದ ಅವನ ಕರ್ಮದೀಕ್ಷೆಯನ್ನು ಒಂದೇ ಪದದಲ್ಲಿ 'ಕಾಯಕವೆ…
  • March 17, 2011
    ಬರಹ: ksraghavendranavada
    ೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ... ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು!<?xml:namespace prefix = o /??> ೨. ಕೆಟ್ಟದ್ದನ್ನು ಮಾಡುವವನಿಗೆ ಅವಕಾಶಗಳ ಕೊರತೆ ಕಾಣಿಸದು! ೩.…
  • March 17, 2011
    ಬರಹ: Jayanth Ramachar
    ಮೊಳಗುತಿವೆ ಮಂಗಳವಾದ್ಯಗಳು ಮಂಟಪದೊಳಗಿಂದಬರುತಿಹರು ಬಂಧು ಬಾಂಧವರು ಸಂಭ್ರಮದಿಂದಸಿದ್ಧನಾದನು ವರನು ಸ್ವೀಕರಿಸಲು ಗೃಹಸ್ಥಾಶ್ರಮವ ಸಿದ್ಧಳಾದಳು ವಧುವು ತೊರೆದು ಬರಲು ತಂದೆ ತಾಯಿಯ.. ಹೊರಟು ನಿಂತ ವರನನ್ನು ಮರಳಿ ಕರೆತಂದರು ಕಾಶಿಯಾತ್ರೆಯಿಂದ..…
  • March 17, 2011
    ಬರಹ: ASHOKKUMAR
    ಸೂಪರ್ ಮೂನ್:ಜಪಾನ್ ಭೂಕಂಪಕ್ಕೆ ಸಂಬಂಧವಿಲ್ಲ ಭೂಮಿ ಹಾಗು ಚಂದ್ರಪಥಗಳು ಮಾರ್ಚ್ ಹತ್ತೊಂಭತ್ತರಂದು ಅತ್ಯಂತ ನಿಕಟವಾಗಿ ಬಂದು,ಭೂಮಿ ಹಾಗು ಚಂದ್ರನ ಕಾಂತೀಯ ಬಲಗಳ ಘರ್ಷಣೆಯಿಂದ ಭೂಮಿಯಲ್ಲಿ ವಿಪತ್ತು ಸಂಭವಿಸಬಹುದು ಎನ್ನುವ ಗುಮಾನಿ ಜನರಲ್ಲಿ…
  • March 17, 2011
    ಬರಹ: Jayanth Ramachar
    ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ ಆಡುವ ಆಟವ ಲೋಕವ ಮರೆತು.. ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ ಎರಡೇ…
  • March 17, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ. ನೀನು ಯಾವ ಮಾಯದಲ್ಲಿ ಮನವ ಸೇರಿದೆ. ಬದುಕು ತಾನು ಸಾಗುತಿತ್ತು ಅದರ ಪಾಡಿಗೆ. ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ. ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ? ವಶವ ಮಾಡಿಕೊಂಡೆಯಲ್ಲ ಕರುಣೆ ತೊರದೆ.…
  • March 17, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ…
  • March 16, 2011
    ಬರಹ: gopinatha
                                          ನೀನಿಲ್ಲದೆ.....ನಾವಿಲ್ಲ!!!ನೀನಿಲ್ಲದೇ ನಾವಿಲ್ಲವೋ     /      ನಂದಿಲ್ಲವೋ ಎಲ್ಲಾ ನಿಂದೆಲ್ಲವೋನೀನಿಲ್ಲದೇ ಈ ಬದುಕಿಲ್ಲವೋ /   ನಿನ್ನಿಂದಲೇ ನಮ್ಮ ಬದುಕೆಲ್ಲವೋ        //    ಸಖನಾದೆ…
  • March 16, 2011
    ಬರಹ: harshanettar
     ಕನ್ನಡ ಪ್ರಭ ವಿಜಯ ಕರ್ನಾಟಕವಾಗಿ ಪರಿವರ್ತನೆ ಹೊಂದಿದೆ..!! ಇದುವರೆಗೆ ನನಗೆ ರಾಜ್ಯ ರಾಜಕೀಯದ ಬೆಳವಣಿಗೆ ನೋಡಿ, ನಿಷ್ಠಾವಂತ ಬಿಜೆಪಿ ನಾಯಕರ ಬಗೆಗೆ ಅನುಕಂಪ ಬಂದಿತ್ತು.ಈಗ ಅದೇ ಅನುಕಂಪ ನಿಷ್ಠಾವಂತ ಕನ್ನಡ ಪ್ರಭ  ಪತ್ರಕರ್ತರ ಬಗ್ಗೆ…