ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು
ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿನಂತಹ ನಗರ ಪ್ರದೇಶಗಳಿಗೇ…
ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1, ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯವೂ ಅಲ್ಲುಂಟು. ಆದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೂಚು-ಕೂಚಾದ…
" ಕಾಣದ ಕಡಲಿಗೆ ಹಂಬಲಿಸಿದೆ ಮನ "
ಈ ಮಾತನ್ನು ಎಲ್ಲೋ ಕೇಳಿದ ನೆನಪು, ಹಾಗೆ ನೆನಪಿನಲ್ಲಿ ಉಳಿದುಕೊಂಡಿದೆ. . ಯಾರದೋ ಅನುಭವದ ಮಾತು ಅನ್ನಿಸುತೆ ಇದು. .
ಇದ್ದಕೆ ಉತ್ತಮ ಉದಾಹರಣೆ ಕೊಡಿ (ನೀವು ಅನುಭವಿಸಿದ ಅಥವಾ ನಿಮಗೆ ಗೊತ್ತಿರುವ).
ನಿಮ್ಮ…
ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು
ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ
ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ
ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ
ಯಾರಾದರೂ ಕರೆದಾರೇನೋ! “ನಮ್ಮಲ್ಲಿಗೆ ಬನ್ನಿ“
ಎ೦ಬ…
ಈ ರಥದ ಮುಂದೆ ನಿಂತು ಮಕ್ಕಳು "ಇದೇನು ಅಂಕಲ್?" ಎಂದು ಕೇಳಿದಾಗ ಆಶ್ಚರ್ಯವಾಯಿತು! ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ, ಊರ ಜಾತ್ರೆ ಸಮಯಕ್ಕೇ ಪರೀಕ್ಷೆ ಇರುತ್ತಿದ್ದುದರಿಂದ ಯಾವುದೇ ಜಾತ್ರೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಗೋಕರ್ಣದಲ್ಲಿ…
ನಲವತ್ತರಲ್ಲಾಯಿತು ಪರಿಚಯಶುರುವಾಗೆ ಬಿಟ್ಟಿತು ಪ್ರಣಯತಾಳಲಾರದೆ ಅಗಲಿಕೆಯಮಾಡಿಕೊಂಡೇ ಬಿಟ್ಟೆ ಪರಿಣಯ ಬರುವ ಮೊದಲು ಬರೀ ನಿರಾಸಕ್ತಿಬಂದ ಮೇಲೆ ತುಂಬಿದಳು ಆಸಕ್ತಿಜಡತನದಿಂದ ಮಾಡಿ ಮುಕ್ತಿನೀಡಿಹಳು ಸ್ಪೂರ್ತಿ, ಶಕ್ತಿ.ಇವಳಿಲ್ಲದೆ ಬರಡು ಈ…
ನಿಮ್ಮ ಆಸಕ್ತಿದಾಯಕ ಪ್ರತಿಕ್ರೀಯೆಗಳಿಗೆ ನನ್ನ ನಮನಗಳುಉತ್ತರ ಎಲ್ಲರೂ ಕೊಟ್ಟರಾದರೂ ಮೂರಕ್ಕೂ ಸರಿಯುತ್ತರ ಕಳುಹಿಸಿದವರಲ್ಲಿ ನೀರ್ಕಜೆಯವರು ಮೊದಲಿಗರುಉತ್ತರ ಹೀಗಿದೆ೧. ದೀವ ಹಲಸು /ಜೀ ಗುಜ್ಜೆ೨. ಕಾಸರ್ಕನ ಮರ ಇದರ ಎಲೆ ತೊಗಟೆ…
ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತನ್ನ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ…
ಹದ ಮೀರಿ ಹೋಗಿದೆ
ಮಿತ ಮೀರಿ ಏರಿದೆ
ಕಾಲ್ಗಳು ಗೆಜ್ಜೆ ಕಟ್ಟಿಕೊಂಡು ನವಿಲಿನಂತೆ ಹೆಜ್ಜೆ ಹಾಕಿವೆ
ಕಂಠವು ಕೋಗಿಲೆಯಂತೆ ಹಾಡಿದೆ
ಕೈ ಗಳು ರೆಕ್ಕೆ ಬಿಚ್ಚಿಕೊಂಡು ಧರಣಿ ಬಿಟ್ಟು ಮುಗಿಲಲ್ಲಿ ಹಕ್ಕಿಯಂತೆ ಹಾರಿವೆ
ಇಡೀ ದೇಹದ ಅಂಗಾಂಗವು ಸ್ವರ್ಗದಲ್ಲಿ…
ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ ತತ್ವವನ್ನು , ನಿನ್ನ ಕರ್ತವ್ಯವನ್ನು ನೀನು ಮಾಡು ಎಂದ ಅವನ ಕರ್ಮದೀಕ್ಷೆಯನ್ನು ಒಂದೇ ಪದದಲ್ಲಿ 'ಕಾಯಕವೆ…
೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ... ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು!<?xml:namespace prefix = o /??>
೨. ಕೆಟ್ಟದ್ದನ್ನು ಮಾಡುವವನಿಗೆ ಅವಕಾಶಗಳ ಕೊರತೆ ಕಾಣಿಸದು!
೩.…
ಸೂಪರ್ ಮೂನ್:ಜಪಾನ್ ಭೂಕಂಪಕ್ಕೆ ಸಂಬಂಧವಿಲ್ಲ
ಭೂಮಿ ಹಾಗು ಚಂದ್ರಪಥಗಳು ಮಾರ್ಚ್ ಹತ್ತೊಂಭತ್ತರಂದು ಅತ್ಯಂತ ನಿಕಟವಾಗಿ ಬಂದು,ಭೂಮಿ ಹಾಗು ಚಂದ್ರನ ಕಾಂತೀಯ ಬಲಗಳ ಘರ್ಷಣೆಯಿಂದ ಭೂಮಿಯಲ್ಲಿ ವಿಪತ್ತು ಸಂಭವಿಸಬಹುದು ಎನ್ನುವ ಗುಮಾನಿ ಜನರಲ್ಲಿ…
ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ.
ನೀನು ಯಾವ ಮಾಯದಲ್ಲಿ ಮನವ ಸೇರಿದೆ.
ಬದುಕು ತಾನು ಸಾಗುತಿತ್ತು ಅದರ ಪಾಡಿಗೆ.
ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ.
ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ?
ವಶವ ಮಾಡಿಕೊಂಡೆಯಲ್ಲ ಕರುಣೆ ತೊರದೆ.…
ಕನ್ನಡ ಪ್ರಭ ವಿಜಯ ಕರ್ನಾಟಕವಾಗಿ ಪರಿವರ್ತನೆ ಹೊಂದಿದೆ..!!
ಇದುವರೆಗೆ ನನಗೆ ರಾಜ್ಯ ರಾಜಕೀಯದ ಬೆಳವಣಿಗೆ ನೋಡಿ, ನಿಷ್ಠಾವಂತ ಬಿಜೆಪಿ
ನಾಯಕರ ಬಗೆಗೆ ಅನುಕಂಪ ಬಂದಿತ್ತು.ಈಗ ಅದೇ ಅನುಕಂಪ ನಿಷ್ಠಾವಂತ
ಕನ್ನಡ ಪ್ರಭ ಪತ್ರಕರ್ತರ ಬಗ್ಗೆ…