ಹುಡುಗಿಗೆ ಮನೆ ತೋರಿಸಿ ಹುಡುಗನೆಂದಬರಿ ಕಟ್ಟಡವಾಗಿಹುದುಮರಳು ಇಟ್ಟಿಗೆ ಸಿಮೆಂಟಿನಿಂದಮನೆಯನ್ನಾಗಿಸುವುದು ನಿನ್ನ ಜವಾಬ್ದಾರಿ ಎಂದಹುಡುಗನಿಗೆ ಮನ ತೋರಿಸಿಹೇಳಿದಳು ಹುಡುಗಿಇಹುದೀಗ ಮನ ಚಂದದ ಮನೆಯಾಗಿಮಾಡದಿರು ಮುಂದೆ ನೀ ಅದಬರಿ ಕಟ್ಟಡವಾಗಿ.
ಕವಿತೆಯ ಪದ ಬಂಡಿ
ಯುಗಾದಿಗೆ ನಮ್ಮ ಮೆಟ್ರೋ ಶುರುವಾಗತ್ತೋ ಗೊತ್ತಿಲ್ಲಅದರೆ ಪದ್ಯದ ಪದಬಂಡಿ ಪುನಃ ಶುರುವಾಯ್ತುಈ ಸಾರಿ ಇದು ಜಪಾನಿನ ಸುನಾಮಿಯ ಬಗೆಗೆಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕುಮೊದಲ ಸಾಲಿನ ಕೊನೆಯ ಪದ…
ಹುಡುಕಿಕೊಡಬಲ್ಲಿರಾ
ಇದ್ದಕಿದ್ದಹಾಗೆ ನನ್ನ
ಮನಸ್ಸಿನ ಮಾಲೀಕ
ಕಾಣೆಯಾಗಿದ್ದಾನೆ
ಹುಡುಕಿಕೊಡಬಲ್ಲಿರಾ?
ಸ೦ಜೆ ಸೂರ್ಯ ಮುಳುಗಿದ
ಮೇಲೆ ನನ್ನನು ಬಸ್ಸಿನಲ್ಲಿ
ಕುಳ್ಳಿರಿಸಿ ಬಿಟ್ಟುಹೋಗಿದ್ದಾನೆ
ಮಗ, ಹುಡುಕಿಕೊಡಬಲ್ಲಿರಾ?
ಘನ ಘೋರ ಕತ್ತಲ…
ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ…
ಒಂಭತ್ತು ಸಾವಿರದ ಒಂಭೈನೂರ ತೊಂಭತ್ತೊಂಭತ್ತು, (೯೯೯ ); ಈ ಫಿಗರ್ ನೋಡಿ “ಬಾಟಾ” ದವರ ಎಕ್ಕಡ ಅಥವಾ ಬೂಟ್ ಗಳು ನೆನಪಿಗೆ ಬಂತೇ? ಹೌದು ಅವರೇ ತಾನೇ ಈ ರೀತಿಯ ಫುಲ್ ನಂಬರ್ ಗಳ ದಡದ ತುದಿಗೆ ಬಂದು ನಿಲ್ಲೋದು? ಸಾವಿರ ಎಂದು ಬಿಟ್ಟರೆ ಜನ ಹೌಹಾರುವರು…
ನನ್ನ ಪ್ರೀತಿಯ ಕಣ್ಣ್ಣೀರಿಗೆ ಕೈಗಳು ಸಿಗುತ್ತಿಲ್ಲ ಕ್ಶಮಿಸಿ..
ಕೈಗಳಿವೆ ಆದರೆ ನನ್ನ ಕಣ್ಣೀರಿಗೆ ಕೈಗಳು ಎಟುಕುತ್ತಿಲ್ಲ.....
ನನ್ನ ಸ್ನೇಹದ ಸಾಗರಕ್ಕೆ ನದಿಗಳು ಸೇರುತ್ತಿಲ್ಲ ಕ್ಶಮಿಸಿ.....
ನದಿಗಳಿವೆ ನದಿಯ ನೀರು ಬತ್ತಿದೆ....
ಬಾಳು…
ಮನಮೋಹಿತೆ ಚೆಲುವ
ಚಂದ್ರನ ಅರಗಿಣಿಯೇ
ನಯನಗಳು ಕಂಡ
ನಿನ್ನ ರೂಪವ ವರ್ಣಿಸಲೇ
ನಗುವೆಂದು ಹೇಳುತ
ನಕ್ಕಿದ ಆ ತುಟಿ ಕೆಂಪಾದವೇ
ನಾಚಿಕೆ ಭಾವ ಮೂಡಿ
ಕೆನ್ನೆ ಅರಳಿದ ಗುಲಾಬಿ ಕಂಡಿತೇ
ಹೊಳೆಯುವ ಭಾವಗಳ ಆಗಸದ
ನೀಲಿ ಬಣ್ಣ ಕಣ್ಣಲ್ಲಿ ಮೂಡಿತೇ…
ಘನತೆವೆತ್ತ ಒಬ್ಬರ ವಿರುದ್ಧ ಒಂದು ಜಾತಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಬೇಕಾಗಿ ಬಂದ ಪ್ರಸಂಗ, ಮಹನೀಯರೊಬ್ಬರು, ವಾದ್ಯಕಾರರ ಪಾಲಿನ ದೊಡ್ಡ ಮೊತ್ತವನ್ನು ತಾವೇ ಗುಳಕಾಯಿಸಿ ಮೇಲಿಂದ ದುರಹಂಕಾರ ಮೆರೆದೆರೆಂಬ ಆರೋಪ, ಕಲಾವಿದೆಯೊಬ್ಬಳ…
ಸಮರ್ಪಿಸುವೆನು ನನ್ನೆಲ್ಲ
ಸಾಧನೆಗಳನ್ನವರ ಪಾದಕ್ಕೆ,
ಜೀವಿಸುವೆನು ಅವರ
ಸುಖ-ಸಂತೋಷಕ್ಕೆ,
ಅರ್ಪಿಸುವೆನು ನನ್ನ
ತನು-ಮನ ಧನವನ್ನವರಿಗೆ,
ಸವೆಸುವೆನು ನನ್ನ
ಜೀವನವನ್ನು ಅವರ ಸೇವೆಗೆ,
ಯಾರವರು? ಯಾರವರು?
ಅವರೇ ನನ್ನ ಹೆತ್ತವರು
ರಬಸದಿ ಧುಮುಕುವ ಸೌ೦ದರ್ಯ ನೋಡು
ಪ್ರಕ್ರುತಿಯೇ ಇವಳ ತಾಯಿ ಬೀಡು
ಇವಳ ಮಹಿಮೆಯನು ಪಾಡುವುದು ನಮ್ಮ ಕರುನಾಡು
ಕನ್ನಡದ ಕ೦ದ! ಇವಳ ಕೀರ್ತಿಯನು ರಕ್ಷಣೆ ನೀ ಮಾಡು
ಹಾಲಿನ ಮಳೆಯ೦ತೆ ನೀ ಭೂಮಿಗೆ ಇಳಿವೆ
ಮಾನವ ಬದುಕಿಗೆ ನೀ ಜೀವಧಾರೆಯಾಗುವೆ
ರೈತರ…
ಇವತ್ತು ನನ್ನ ತಮ್ಮನ ೫೦ ನೇ ಹುಟ್ಟುಹಬ್ಬ.ಅದಕ್ಕೆಂದೇ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆನೇ ಮಡದಿಯೊಡನೆ ದೇವಸ್ಥಾನಗಳಿಗೆ ಹಾಜರಿಹಾಕಲು ಹೊರಟೆ. ಅನತಿ ದೂರವಿರುವಾಗಲೇ ಗುಡಿಯ ಘಂಟಾ ನಿನಾದ ಕೇಳತೊಡಗಿತು. ಗುಡಿಯ ನೋಡಿರಣ್ಣ ಎನ್ನುತ್ತಲೇ…
ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ…
ಸೈಕಲ್ಲು ಬಲು ಒಳ್ಳೇದಣ್ಣಹೆಚ್ಚು ಖರ್ಚಿಲ್ಲದೆ ಸಂಚಾರಕ್ಕೆ ಒದಗುವುದಣ್ಣಬಡವರಿಗಾಧಾರವಣ್ಣ ಈ ಸೈಕಲ್ಲುಮಕ್ಕಳಿಗೆ ಪ್ರಾಣವಣ್ಣಹೈಸ್ಕೂಲ್ ಮಕ್ಕಳ ಮಿತ್ರ ಕಾಲೇಜ್ ಹುಡುಗರ ಶತ್ರುಲೈಸೆನ್ಸ್ ಇಲ್ಲದೆ ಬ್ಯಾಲೆನ್ಸಲ್ಲೋಡಿಸುವಾಸೈಕಲ್ಲು ಬಲು…
ಭಾಗವಹಿಸಿದ ಎಲ್ಲರಿಗೂ ನನ್ನ ನಮನಗಳುಎಲ್ಲರೂ ಪ್ರಯತ್ನಿಸಿದರಾದರೂ ಈ ಸಾರಿ ಪುನಃ ನೀರ್ಕಜೆಯವರು ಗೆದ್ದಿದ್ದಾರೆಉತ್ತರ ಅವರು ಬರೆದ ಹಾಗೇ :೧. ಈಂದು (ತುಳು), ಬೈನೆ (ಕನ್ನಡ). ೨. ಗಾಂಧಾರಿ ಮೆಣಸು, ಸೂಜಿ ಮೆಣಸು (ಬಿಳಿ ಬಣ್ಣದ್ದು…
ಇದು ನನ್ನ ಮೊದಲ ಪ್ರೆಮ ಪತ್ರ...
ಸಹಿಸಲಗದು ನಿನ್ನ ನಿರುತ್ತರ...
ಹಾಗಾಗಿ ಇದು ಇಲ್ಲೆ ಇದೆ ನನ್ನ ಹತ್ತಿರ.....
ಬಾ ಬೆಗ ಪ್ರೆಯಸಿ ಕಾಯಿಸಿದಿರು ನಿನೀತರ...
ನಾ ಕೊದುವದಕ್ಕು ಮೊದಲೆ ಪತ್ರ..ನೀ ನೀದು ಅದಕ್ಕೆ ಉತ್ತರ..