March 2011

  • March 20, 2011
    ಬರಹ: saraswathichandrasmo
    ಹುಡುಗಿಗೆ ಮನೆ ತೋರಿಸಿ ಹುಡುಗನೆಂದಬರಿ ಕಟ್ಟಡವಾಗಿಹುದುಮರಳು ಇಟ್ಟಿಗೆ ಸಿಮೆಂಟಿನಿಂದಮನೆಯನ್ನಾಗಿಸುವುದು ನಿನ್ನ ಜವಾಬ್ದಾರಿ ಎಂದಹುಡುಗನಿಗೆ ಮನ ತೋರಿಸಿಹೇಳಿದಳು ಹುಡುಗಿಇಹುದೀಗ ಮನ ಚಂದದ ಮನೆಯಾಗಿಮಾಡದಿರು ಮುಂದೆ ನೀ ಅದಬರಿ ಕಟ್ಟಡವಾಗಿ.
  • March 20, 2011
    ಬರಹ: gopinatha
      ಕವಿತೆಯ ಪದ ಬಂಡಿ   ಯುಗಾದಿಗೆ ನಮ್ಮ ಮೆಟ್ರೋ ಶುರುವಾಗತ್ತೋ ಗೊತ್ತಿಲ್ಲಅದರೆ ಪದ್ಯದ ಪದಬಂಡಿ ಪುನಃ ಶುರುವಾಯ್ತುಈ ಸಾರಿ ಇದು ಜಪಾನಿನ ಸುನಾಮಿಯ ಬಗೆಗೆಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕುಮೊದಲ ಸಾಲಿನ ಕೊನೆಯ   ಪದ…
  • March 20, 2011
    ಬರಹ: dayanandac
      ಹುಡುಕಿಕೊಡಬಲ್ಲಿರಾ ಇದ್ದಕಿದ್ದಹಾಗೆ ನನ್ನ ಮನಸ್ಸಿನ ಮಾಲೀಕ ಕಾಣೆಯಾಗಿದ್ದಾನೆ ಹುಡುಕಿಕೊಡಬಲ್ಲಿರಾ?   ಸ೦ಜೆ ಸೂರ್ಯ  ಮುಳುಗಿದ ಮೇಲೆ ನನ್ನನು ಬಸ್ಸಿನಲ್ಲಿ ಕುಳ್ಳಿರಿಸಿ ಬಿಟ್ಟುಹೋಗಿದ್ದಾನೆ ಮಗ, ಹುಡುಕಿಕೊಡಬಲ್ಲಿರಾ?   ಘನ ಘೋರ ಕತ್ತಲ…
  • March 20, 2011
    ಬರಹ: abdul
    ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ…
  • March 19, 2011
    ಬರಹ: abdul
    ಒಂಭತ್ತು ಸಾವಿರದ ಒಂಭೈನೂರ ತೊಂಭತ್ತೊಂಭತ್ತು, (೯೯೯ ); ಈ ಫಿಗರ್ ನೋಡಿ “ಬಾಟಾ” ದವರ ಎಕ್ಕಡ ಅಥವಾ ಬೂಟ್ ಗಳು ನೆನಪಿಗೆ ಬಂತೇ? ಹೌದು ಅವರೇ ತಾನೇ ಈ ರೀತಿಯ ಫುಲ್ ನಂಬರ್ ಗಳ ದಡದ ತುದಿಗೆ ಬಂದು ನಿಲ್ಲೋದು? ಸಾವಿರ ಎಂದು ಬಿಟ್ಟರೆ ಜನ ಹೌಹಾರುವರು…
  • March 19, 2011
    ಬರಹ: saraswathichandrasmo
    ಮತ್ತೆ ನೆನೆಪಿಗೆ ಜಾರುವುದು ಏಕೆ?ಮನ ಮುದ್ದಿನ ಬಾಲ್ಯಕೆಕೊಯ್ಯಲೆಂದು ಜಾಜಿ ಮಲ್ಲಿಗೆತೋಟದೊಳಗೆ ನುಗ್ಗಲು ಮೆಲ್ಲಗೆಜೇನು ಕಚ್ಚಿ ಮುಖ ದಪ್ಪವಾಗೆಎಲ್ಲರಿಂದ ಛೇಡಿಸಿಕೊಂಡಾಕೀಳಲೆಂದು ನೇರಲೆ ಪೇರಲೆಮರವ ಹತ್ತಿ ಮಾಡಿ ತರಲೆಕೆಳಗೆ ಬಿದ್ದು ಟೊಂಗೆ…
  • March 19, 2011
    ಬರಹ: rohitkumarhg
             ಕನಸ ಕಾಮನಬಿಲ್ಲೊಳಗೆ ನೆಂದು ಬದುಕ ಬಣ್ಣದಿ ಮೀಯೋಣ.. ನೋವ ಕಲೆಗಳಿಗೆ ಬಣ್ಣದ ಮುಸುಕ ತೊಡಿಸಿ ನಗಿಸೋಣ, ರಂಗಿನಾಟದ ರಂಗದೊಳಗೆ ನುಡಿಸೋ ಕಲಾವಿದರು ನಾವು.. ದ್ವೇಷ-ದುಃಖ-ದುಮ್ಮಾನಗಳ ಎಸೆಯುತಲಿ ಸ್ನೇಹದೋಕುಳಿ  ಗೆ ಮುಖ ಚಾಚೋಣ...…
  • March 19, 2011
    ಬರಹ: jm.mahesh012@g…
     ನನ್ನ ಪ್ರೀತಿಯ ಕಣ್ಣ್ಣೀರಿಗೆ ಕೈಗಳು ಸಿಗುತ್ತಿಲ್ಲ ಕ್ಶಮಿಸಿ.. ಕೈಗಳಿವೆ ಆದರೆ ನನ್ನ ಕಣ್ಣೀರಿಗೆ ಕೈಗಳು ಎಟುಕುತ್ತಿಲ್ಲ..... ನನ್ನ ಸ್ನೇಹದ ಸಾಗರಕ್ಕೆ ನದಿಗಳು ಸೇರುತ್ತಿಲ್ಲ ಕ್ಶಮಿಸಿ..... ನದಿಗಳಿವೆ ನದಿಯ ನೀರು ಬತ್ತಿದೆ.... ಬಾಳು…
  • March 19, 2011
    ಬರಹ: siddhkirti
        ಮನಮೋಹಿತೆ ಚೆಲುವ    ಚಂದ್ರನ ಅರಗಿಣಿಯೇ ನಯನಗಳು ಕಂಡ  ನಿನ್ನ ರೂಪವ ವರ್ಣಿಸಲೇ  ನಗುವೆಂದು ಹೇಳುತ  ನಕ್ಕಿದ ಆ ತುಟಿ ಕೆಂಪಾದವೇ ನಾಚಿಕೆ ಭಾವ ಮೂಡಿ  ಕೆನ್ನೆ ಅರಳಿದ ಗುಲಾಬಿ ಕಂಡಿತೇ ಹೊಳೆಯುವ ಭಾವಗಳ ಆಗಸದ ನೀಲಿ ಬಣ್ಣ ಕಣ್ಣಲ್ಲಿ ಮೂಡಿತೇ…
  • March 19, 2011
    ಬರಹ: ಆರ್ ಕೆ ದಿವಾಕರ
      ಘನತೆವೆತ್ತ ಒಬ್ಬರ ವಿರುದ್ಧ ಒಂದು ಜಾತಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಬೇಕಾಗಿ ಬಂದ ಪ್ರಸಂಗ, ಮಹನೀಯರೊಬ್ಬರು, ವಾದ್ಯಕಾರರ ಪಾಲಿನ ದೊಡ್ಡ ಮೊತ್ತವನ್ನು ತಾವೇ ಗುಳಕಾಯಿಸಿ ಮೇಲಿಂದ ದುರಹಂಕಾರ ಮೆರೆದೆರೆಂಬ ಆರೋಪ, ಕಲಾವಿದೆಯೊಬ್ಬಳ…
  • March 19, 2011
    ಬರಹ: RENUKA BIRADAR
      ಸಮರ್ಪಿಸುವೆನು ನನ್ನೆಲ್ಲ  ಸಾಧನೆಗಳನ್ನವರ ಪಾದಕ್ಕೆ, ಜೀವಿಸುವೆನು ಅವರ  ಸುಖ-ಸಂತೋಷಕ್ಕೆ, ಅರ್ಪಿಸುವೆನು ನನ್ನ ತನು-ಮನ ಧನವನ್ನವರಿಗೆ, ಸವೆಸುವೆನು ನನ್ನ ಜೀವನವನ್ನು ಅವರ ಸೇವೆಗೆ, ಯಾರವರು? ಯಾರವರು? ಅವರೇ ನನ್ನ ಹೆತ್ತವರು
  • March 19, 2011
    ಬರಹ: kannankarthik1982
     ರಬಸದಿ ಧುಮುಕುವ ಸೌ೦ದರ್ಯ ನೋಡು ಪ್ರಕ್ರುತಿಯೇ ಇವಳ ತಾಯಿ ಬೀಡು ಇವಳ ಮಹಿಮೆಯನು ಪಾಡುವುದು ನಮ್ಮ ಕರುನಾಡು ಕನ್ನಡದ ಕ೦ದ! ಇವಳ ಕೀರ್ತಿಯನು ರಕ್ಷಣೆ ನೀ ಮಾಡು   ಹಾಲಿನ ಮಳೆಯ೦ತೆ ನೀ ಭೂಮಿಗೆ ಇಳಿವೆ ಮಾನವ ಬದುಕಿಗೆ ನೀ ಜೀವಧಾರೆಯಾಗುವೆ ರೈತರ…
  • March 19, 2011
    ಬರಹ: raghumuliya
      ಅಸುಗಳೆರಡರ ಬೆಸೆವ ಬೆಸುಗೆಯಪೆಸರನುಸುರುವೆ ಎಸಕವಿಲ್ಲದೆನಸುನಗೆಯ ಬೀರುತಲಿ ಆಲಿಸಿರೆನ್ನ ಬ೦ಧುಗಳೇವಿಸಟವಿಲ್ಲದ ನಿಸದ ಬ೦ಧವುಕಸುಕುತನವಿನಿತಿರದ ವಸುವಿದುವಸುಮತಿಯಲೆಣೆಯಿರದೆ ಹೊಸೆದಿಹ ಪೊಸದ ಹಸೆಯಹುದುಸಾಹಚರ್ಯದಿ ಇಹದ ಜೀವನವಾಹನವ…
  • March 19, 2011
    ಬರಹ: gopinatha
      ಇವತ್ತು ನನ್ನ ತಮ್ಮನ ೫೦ ನೇ ಹುಟ್ಟುಹಬ್ಬ.ಅದಕ್ಕೆಂದೇ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆನೇ ಮಡದಿಯೊಡನೆ  ದೇವಸ್ಥಾನಗಳಿಗೆ ಹಾಜರಿಹಾಕಲು ಹೊರಟೆ. ಅನತಿ ದೂರವಿರುವಾಗಲೇ ಗುಡಿಯ ಘಂಟಾ ನಿನಾದ ಕೇಳತೊಡಗಿತು. ಗುಡಿಯ ನೋಡಿರಣ್ಣ ಎನ್ನುತ್ತಲೇ…
  • March 19, 2011
    ಬರಹ: hamsanandi
    ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ…
  • March 18, 2011
    ಬರಹ: saraswathichandrasmo
    ಸೈಕಲ್ಲು ಬಲು ಒಳ್ಳೇದಣ್ಣಹೆಚ್ಚು ಖರ್ಚಿಲ್ಲದೆ ಸಂಚಾರಕ್ಕೆ ಒದಗುವುದಣ್ಣಬಡವರಿಗಾಧಾರವಣ್ಣ ಈ ಸೈಕಲ್ಲುಮಕ್ಕಳಿಗೆ ಪ್ರಾಣವಣ್ಣಹೈಸ್ಕೂಲ್ ಮಕ್ಕಳ ಮಿತ್ರ ಕಾಲೇಜ್ ಹುಡುಗರ ಶತ್ರುಲೈಸೆನ್ಸ್ ಇಲ್ಲದೆ ಬ್ಯಾಲೆನ್ಸಲ್ಲೋಡಿಸುವಾಸೈಕಲ್ಲು ಬಲು…
  • March 18, 2011
    ಬರಹ: gopinatha
            ಭಾಗವಹಿಸಿದ ಎಲ್ಲರಿಗೂ ನನ್ನ ನಮನಗಳುಎಲ್ಲರೂ ಪ್ರಯತ್ನಿಸಿದರಾದರೂ  ಈ ಸಾರಿ ಪುನಃ ನೀರ್ಕಜೆಯವರು ಗೆದ್ದಿದ್ದಾರೆಉತ್ತರ  ಅವರು ಬರೆದ ಹಾಗೇ :೧. ಈಂದು (ತುಳು), ಬೈನೆ (ಕನ್ನಡ). ೨. ಗಾಂಧಾರಿ ಮೆಣಸು, ಸೂಜಿ ಮೆಣಸು (ಬಿಳಿ ಬಣ್ಣದ್ದು…
  • March 18, 2011
    ಬರಹ: RAMAMOHANA
    ಧರಣಿಯ ಮುನಿಸು ಮುನಿದು ತೋರಿಹಳಲ್ಲಿ ಮಾತೆಒಡಲಾಗ್ನಿಯ ಹೊರಗೊಗೆದುಮೀರಿದೆ ಇಂದೆನುತ ಸಹನೆಯ ಮಿತಿ ಮನುಕುಲ ಇನ್ನಾದರೂ ಅರಿಯಬೇಕಂತೆಬಾಳ ನಡಿಗೆಯ ದರ್ಮದಒಳ ಹೊರಗಣ ಇತಿ ಮಿತಿ ಸುಮ್ಮನಿದ್ದರೆ ಅರಿತೂ ಅರಿಯದಂತೆಉಳಿಯದಂತಾದೀತದುವಿಶ್ವ ವೃಕ್ಷದ ಅವನತಿ…
  • March 18, 2011
    ಬರಹ: jm.mahesh012@g…
    ಇದು ನನ್ನ ಮೊದಲ ಪ್ರೆಮ ಪತ್ರ... ಸಹಿಸಲಗದು ನಿನ್ನ ನಿರುತ್ತರ... ಹಾಗಾಗಿ ಇದು ಇಲ್ಲೆ ಇದೆ ನನ್ನ ಹತ್ತಿರ..... ಬಾ ಬೆಗ ಪ್ರೆಯಸಿ ಕಾಯಿಸಿದಿರು ನಿನೀತರ... ನಾ ಕೊದುವದಕ್ಕು ಮೊದಲೆ ಪತ್ರ..ನೀ ನೀದು ಅದಕ್ಕೆ ಉತ್ತರ..
  • March 18, 2011
    ಬರಹ: keshavmysore
    ಸ್ನೇಹಿತನಿಂದ ಮಿಂಚಂಚೆಯಲ್ಲಿ ಬಂದದ್ದು; ನಿಮ್ಮಲ್ಲಿ ಹಂಚಿಕೊಳ್ಳೋಣವೆನಿಸಿತು! - ಕೇಶವ ಮೈಸೂರು