ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು
ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು
ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು
ವರ್ಣಿಸಲಾರೆ ನಾ ಈ ಮಧುರಾನುಭೂತಿಯ
ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ
ನೀ ಮುಡಿದ ಮಲ್ಲಿಗೆಯ…
"ಪ್ರಥಮವಾಗಿ ಹಾನಿ ಮಾಡದಿರು"
ನಮ್ಮ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಗ್ರಂಥಗಳಲ್ಲಿ ಸಂಸ್ಕೃತದ ಸುಂದರ ನುಡಿಗಟ್ಟುಗಳನ್ನು ಕಾಣಬಹುದಾದಂತೆ, ಆಧುನಿಕ ವೈದ್ಯಕೀಯ ಪದ್ಧತಿಯ ಆರಂಭಿಕ ಗ್ರಂಥಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯ…
ಮೊನ್ನೆ ಹೀಗೇ ಕಾರನ್ನು ಪಾರ್ಕ್ ಮಾಡಿ ಧೂಮಪಾನ ಕ್ಷೇತ್ರವನ್ನು (smoking area) ದಾಟಿ ಹೋಗುತ್ತಿದ್ದೆ. ಸ್ವಲ್ಪವೇ ದೂರದಲ್ಲಿ ಇವರಿಬ್ಬರನ್ನು ಕಂಡೆ. ಒಬ್ಬ ಧೂಮಪಾನಿ ಮತ್ತೊಬ್ಬ ಆ ಧೂಮದ ಪಾನಿ. ಏನೋ ಮಾತನಾಡುತ್ತಿದ್ದವರು ಸುಮ್ಮನಾದರು. ಅಲ್ಲಿ…
ನನ್ನ ಬಹುದಿನದ ಕನಸು
ನಾನೂ ಕವಿಯಾಗಬೇಕು
ನನ್ನ ಕವಿತೆ ಕ್ಯಾಸೆಟ್ ಆಗಿ
ಜನ ಕೇಳಿ ಹುಚ್ಚೆದ್ದು ಕುಣಿಯಬೇಕು.
ಪೂರ್ಣ ಚಂದಿರ ಭೂಮಿಗೆ ಅತೀ ಸಮೀಪ
ಇದಕ್ಕಿಂತ ಶುಭಮುಹೂರ್ತ ಬೇರೆ ಬೇಕೆ?
ಚಂದ್ರನಿಗೆ ಇನ್ನೂ ಸಮೀಪವಾಗಲು ಟೆರೇಸ್ಗೆ ಹೋದೆ
ಸ್ಫೂರ್ತಿಗೆ…
ನನ್ನ ಕಣ್ಣಲ್ಲಿ ಕಣ್ಣಿಟ್ಟು ಅವಳು ದಿಟ್ಟಿಸಿದಾಗ
ನನ್ನ ಕಣ್ಣೋಟ ಬೇರೆಡೆಗೆ ಹರಿಸಿದ್ದೆ.
ಗದ್ದ ಹಿಡಿದು ನನ್ನ ಮೊಗ ತನ್ನೆಡೆಗೆ ತಿರುವಿ
ಮುಸಿ ಮುಸಿ ನಕ್ಕಿದ್ದಳು ದಿಟ್ಟೆ.
ಬೀದಿಯಲ್ಲಿ ಸಾಗುವಾಗ ನನ್ನ ತೋಳನ್ನು
ಬಿಗಿಯಾಗಿ…
(೩೬೬) ’ಅಡುಗೆಮನೆ’ ಮತ್ತು ’ವಸ್ತ್ರ’ ಎಂಬ ಎರಡು ಹೆಜ್ಜೆಗಳಿಂದಾಗಿ ಮಾನವ ಪ್ರಕೃತಿಯಿಂದ ದೂರ ಸರಿದುಬಿಟ್ಟ. ಭಗವಂತ ದೊರಕಿಸಿಕೊಡುವುದೇ ನಿಜವಾದ ಅಡುಗೆ ಮತ್ತು ಆತನೇ ಸರಿಯಾದ ದರ್ಜಿ ಎಂದು ಇತರೆ ಪ್ರಾಣಿಗಳಿಗೆ ಸ್ಪಷ್ಟವಾಗಿ ತಿಳಿದಿದೆ.
(೩೬೭) ’…
ನಾ ಬಯಸುವುದು ತಪ್ಪೆಂದು ನಂಗೊತ್ತು.....
ಆದರು ಬಯಸಿದೆ ಈ ನನ್ನ ಮನಸು....
ದೈರ್ಯದಿಂದ ಹೇಳಬೇಕೆನಿಸಿದೆ ಇವತ್ತು .....
ತಪ್ಪಿದ್ದರೆ ಕ್ಶಮಿಸು...ದಯವಿಟ್ಟು....
ಕೊಡಬೇಕೆನಿಸಿದೆ ಈ ಹೊತ್ತು ನನ್ನ ನಲ್ಲೆ....! ನಿನಗೆ ಪ್ರೀತಿಯ ಮುತ್ತು....
ಸಾರ್ಥಕ ಬದುಕು
ನಾನಾಗಲಿಲ್ಲ ನನ್ನವಳೆಣಿಸಿದಂತೆವಜ್ರ ವೈಡೂರ್ಯ ಖರೀದಿಯಲಿ
ನಾನಾಗಲಿಲ್ಲ ನನ್ನ ಮಕ್ಕಳೆಣಿಸಿದಂತೆಅವರವರ ಮನಸ್ಸಿನ ಗೊಂದಲದಲಿ
ನಾನಾಗಲಿಲ್ಲ ನನ್ನ ಹಿರಿಯರೆಣಿಸಿದಂತೆಜೇವನದ ಯಶೋಗಾಥೆಯಲಿ
ನನ್ನದದಾಗಲಿಲ್ಲ ನಾನೆಣಿಸಿದಂತೆಸವೆಸಿದ…
ನಲ್ಮೆಯ ಸಂಪದಿಗರೇ,
ಶ್ರೀಮಾನ್ ಪ್ರಭು ಮೂರ್ತಿಯವರ ಕಲ್ಪನೆಯ ಕೂಸಾದ ವಾಕ್ಪಥದ ಎರಡನೆಯ ಹೆಜ್ಜೆ ಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಇದು ವಾಕ್ಪಥದ ಎರಡನೆಯ ಗೋಷ್ಠಿ. ಈ ಮೊದಲೇ ತಿಳಿಸಿದಂತೆ…
ನಾನೆಷ್ಟು ಯೋಚಿಸಿದರೂಅದೇ ನನಗೆ ಅರ್ಥವಾಗದ್ದು!ನಾನು ಯೋಚಿಸುತ್ತಲೇ ಇರುತ್ತೇನೆ!...ಒಮ್ಮೊಮ್ಮೆ ಗ೦ಟೆಗಟ್ಟಲೆ ಯೋಚಿಸುತ್ತೇನೆ!ಯೋಚಿಸುತ್ತೇನೆ...ಪಕ್ಕದೂರಿನಲ್ಲಿನ ಅ೦ಗವಿಕಲ ಮಕ್ಕಳ ಬಗ್ಗೆ,ಅಕ್ಕಿಯ ಬೆಲೆ ೨೫ ರೂ ಕಿಲೋ ಆದ ಬಗ್ಗೆಗೇರು ಬೆಳೆಯ…
ತಪ್ಪು ಒಪ್ಪುಗಳ ವಿಮರ್ಶೆ ಮಾಡಿಕೊಂಡು ಕಲಿಯಬೇಕಿಲ್ಲಿ!
ನಮ್ಮ ಜೀವನದುದ್ದಕ್ಕೂ ನಮಗೆ ಕಲಿಯಲು ಇದೆಯಿಲ್ಲಿಈ ಜೀವನವೇ ಪಾಠಶಾಲೆ ಎಂಬ ಮಾತೂ ಇದೆಯಿಲ್ಲಿ
ಆದರೆ, ಕಲಿಸಲು ಬರುವವರಲ್ಲಿ ಎಲ್ಲರೂ ಕಲಿತವರಲ್ಲಅಲ್ಲದೆ, ಕಲಿತವರೆಲ್ಲಾ ಮನಬಿಚ್ಚಿ…
ಮಲೆನಾಡ ನಗರಿ ಶಿವಮೊಗ್ಗ
ತುಂಬಿಹುದು ಸು೦ದರ ನಿಸರ್ಗ
ಇಲ್ಲಿಹುದು ತು೦ಗೆಯ ಸಿರಿ
ಹೊಳಪನು ಬೀರುವ ಝರಿ
ಜಗದ್ವಿಖ್ಯಾತ ಜಲಪಾತ ಜೋಗ
ಮೂಡಿಸುವುದು ಜನರಲ್ಲಿ ಸೋಜಿಗ
ಶರವತಿಯ ವಿದ್ಯುತ್ ಸ್ಥಾವರ
ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ
ಇಲ್ಲಿಯ ಮಂಡಗದ್ದೆ…