March 2011

  • March 22, 2011
    ಬರಹ: Jayanth Ramachar
    ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು ವರ್ಣಿಸಲಾರೆ ನಾ ಈ ಮಧುರಾನುಭೂತಿಯ   ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ ನೀ ಮುಡಿದ ಮಲ್ಲಿಗೆಯ…
  • March 22, 2011
    ಬರಹ: karababu
    "ಪ್ರಥಮವಾಗಿ ಹಾನಿ ಮಾಡದಿರು" ನಮ್ಮ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಗ್ರಂಥಗಳಲ್ಲಿ ಸಂಸ್ಕೃತದ ಸುಂದರ ನುಡಿಗಟ್ಟುಗಳನ್ನು ಕಾಣಬಹುದಾದಂತೆ, ಆಧುನಿಕ ವೈದ್ಯಕೀಯ ಪದ್ಧತಿಯ ಆರಂಭಿಕ ಗ್ರಂಥಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯ…
  • March 22, 2011
    ಬರಹ: bhalle
      ಮೊನ್ನೆ ಹೀಗೇ ಕಾರನ್ನು ಪಾರ್ಕ್ ಮಾಡಿ ಧೂಮಪಾನ ಕ್ಷೇತ್ರವನ್ನು (smoking area) ದಾಟಿ ಹೋಗುತ್ತಿದ್ದೆ. ಸ್ವಲ್ಪವೇ ದೂರದಲ್ಲಿ ಇವರಿಬ್ಬರನ್ನು ಕಂಡೆ. ಒಬ್ಬ ಧೂಮಪಾನಿ ಮತ್ತೊಬ್ಬ ಆ ಧೂಮದ ಪಾನಿ. ಏನೋ ಮಾತನಾಡುತ್ತಿದ್ದವರು ಸುಮ್ಮನಾದರು. ಅಲ್ಲಿ…
  • March 21, 2011
    ಬರಹ: ಗಣೇಶ
    ನನ್ನ ಬಹುದಿನದ ಕನಸು ನಾನೂ ಕವಿಯಾಗಬೇಕು ನನ್ನ ಕವಿತೆ ಕ್ಯಾಸೆಟ್ ಆಗಿ ಜನ ಕೇಳಿ ಹುಚ್ಚೆದ್ದು ಕುಣಿಯಬೇಕು. ಪೂರ್ಣ ಚಂದಿರ ಭೂಮಿಗೆ ಅತೀ ಸಮೀಪ ಇದಕ್ಕಿಂತ ಶುಭಮುಹೂರ್ತ ಬೇರೆ ಬೇಕೆ? ಚಂದ್ರನಿಗೆ ಇನ್ನೂ ಸಮೀಪವಾಗಲು ಟೆರೇಸ್‌ಗೆ ಹೋದೆ ಸ್ಫೂರ್ತಿಗೆ…
  • March 21, 2011
    ಬರಹ: kpbolumbu
    ೧. ಎತ್ತ ಹೋಗಲಿ, ಇನ್ನೆಲ್ಲಿ ಹುಡುಕಲಿ |ಎತ್ತ ಹೋದರಲ್ಲಿ ನೀನು ಕಾಣುವನ್ತಿರೆ |ಕಣ್ಣು ಕಾಂಬ ಬಿಂಬವೆಲ್ಲಾ ನಿನ್ನದಾಗಿರೆ |ನೀನೇಕೆ ಬಾರೆ, ಕಣ್ಣೆದುರಿಗೆ ತೋಱೆ |೨. ನೀರಿನೊಳು ಉದುರಿದ ಎಲೆಯನ್ತೆ, ತೇಲುತ್ತ ತೇಲುತ್ತ ನಾನಿರಲು |ಮಾಯಕದ ಲೋಕದ…
  • March 21, 2011
    ಬರಹ: prasannakulkarni
    ನನ್ನ ಕಣ್ಣಲ್ಲಿ ಕಣ್ಣಿಟ್ಟು ಅವಳು ದಿಟ್ಟಿಸಿದಾಗ ನನ್ನ ಕಣ್ಣೋಟ ಬೇರೆಡೆಗೆ ಹರಿಸಿದ್ದೆ. ಗದ್ದ ಹಿಡಿದು ನನ್ನ ಮೊಗ ತನ್ನೆಡೆಗೆ ತಿರುವಿ ಮುಸಿ ಮುಸಿ ನಕ್ಕಿದ್ದಳು ದಿಟ್ಟೆ.   ಬೀದಿಯಲ್ಲಿ ಸಾಗುವಾಗ ನನ್ನ ತೋಳನ್ನು ಬಿಗಿಯಾಗಿ…
  • March 21, 2011
    ಬರಹ: anilkumar
     (೩೬೬) ’ಅಡುಗೆಮನೆ’ ಮತ್ತು ’ವಸ್ತ್ರ’ ಎಂಬ ಎರಡು ಹೆಜ್ಜೆಗಳಿಂದಾಗಿ ಮಾನವ ಪ್ರಕೃತಿಯಿಂದ ದೂರ ಸರಿದುಬಿಟ್ಟ. ಭಗವಂತ ದೊರಕಿಸಿಕೊಡುವುದೇ ನಿಜವಾದ ಅಡುಗೆ ಮತ್ತು ಆತನೇ ಸರಿಯಾದ ದರ್ಜಿ ಎಂದು ಇತರೆ ಪ್ರಾಣಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. (೩೬೭) ’…
  • March 21, 2011
    ಬರಹ: saraswathichandrasmo
    ಬರುವ ಮೊದಲು ನೀಮನವಾಗಿತ್ತು ಖಾಲಿ ಖಾಲಿತುಂಬಿದೆ ರಂಗೋಲಿ ನೀ ಬಂದ ಮೇಲೆಇಟ್ಟ ಚುಕ್ಕಿ ತಪ್ಪೆಂದುಅಳಿಸದಿರು ಎಂದೆಂದುಹಾಳೆಯಲ್ಲವೀ ಮನ ಬಲು ಸೂಕ್ಷ್ಮ ಜೋಪಾನ.
  • March 21, 2011
    ಬರಹ: jm.mahesh012@g…
    ನಾ ಬಯಸುವುದು ತಪ್ಪೆಂದು ನಂಗೊತ್ತು.....  ಆದರು ಬಯಸಿದೆ ಈ ನನ್ನ ಮನಸು.... ದೈರ್ಯದಿಂದ ಹೇಳಬೇಕೆನಿಸಿದೆ ಇವತ್ತು ..... ತಪ್ಪಿದ್ದರೆ ಕ್ಶಮಿಸು...ದಯವಿಟ್ಟು.... ಕೊಡಬೇಕೆನಿಸಿದೆ ಈ ಹೊತ್ತು ನನ್ನ ನಲ್ಲೆ....! ನಿನಗೆ ಪ್ರೀತಿಯ ಮುತ್ತು....
  • March 21, 2011
    ಬರಹ: RAMAMOHANA
    ಸಾರ್ಥಕ ಬದುಕು ನಾನಾಗಲಿಲ್ಲ ನನ್ನವಳೆಣಿಸಿದಂತೆವಜ್ರ ವೈಡೂರ್ಯ ಖರೀದಿಯಲಿ ನಾನಾಗಲಿಲ್ಲ ನನ್ನ ಮಕ್ಕಳೆಣಿಸಿದಂತೆಅವರವರ ಮನಸ್ಸಿನ ಗೊಂದಲದಲಿ ನಾನಾಗಲಿಲ್ಲ ನನ್ನ ಹಿರಿಯರೆಣಿಸಿದಂತೆಜೇವನದ ಯಶೋಗಾಥೆಯಲಿ ನನ್ನದದಾಗಲಿಲ್ಲ ನಾನೆಣಿಸಿದಂತೆಸವೆಸಿದ…
  • March 21, 2011
    ಬರಹ: ನಂದೀಶ್ ಬಂಕೇನಹಳ್ಳಿ
    ನನಸಾಗಿ ನೀಲಾಕಾಶದಲಿ. ಹಕ್ಕಿಯಂದದಿ,ಸ್ವಚಂದದಲಿ, ಮಾನವನ ಕನಸೊಂದು ಹಾರುತಿದೆ ನೋಡಲಿ. ನನಸಾಗಿ ಸಪ್ತಸಾಗರದಿ. ಜಲಚರಗಳ ಅಣಕಿಸುತ್ತಾ,ಆವೇಗದಲ್ಲಿ, ಮಾನವನ ಕನಸೊಂದು ತೇಲುತಿದೆ ನೋಡಲಿ. ಅಂತರಿಕ್ಷದಲ್ಲಿ,ಸಾಗರದಡಿಯಲಿ,ಅನ್ಯಗ್ರಹದಂಗಳದಲ್ಲಿ.…
  • March 21, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಜೀವರಾಶಿಯ ಎದೆಯಲ್ಲಿ ಕದಡಿ ಹೋಗಿಹ ಸಾವಿರ ಭಾವಗಳಿಗೆ ರೂಪ ಕೊಡಲು. ಬೇಕಾಗಿದ್ದಾರೆ ಕವಿಗಳು. ತೆರೆಮರೆಯಲ್ಲಿ ಅಳಿದುಹೋದ ಶ್ರೀಸಾಮಾನ್ಯರ ಬದುಕ ಜಗಕ್ಕೆ ತೆರೆದಿಡಲು, ಬೇಕಾಗಿದ್ದಾರೆ ಕವಿಗಳು. ರವಿಕಾಣದ ಜಗದ.ಸೌಂದರ್ಯ ರಸಸ್ವಾಧನೆಗೆ…
  • March 21, 2011
    ಬರಹ: ನಂದೀಶ್ ಬಂಕೇನಹಳ್ಳಿ
    ವನಸಿರಿಯ ಚೆಲುವ ಸವಿದು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು ಕವಿಯು ಬರೆದ ಕವಿತೆಯ. ಮಧುವ ಹೀರೋ ದುಂಬಿ ಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿ ಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು,…
  • March 21, 2011
    ಬರಹ: drmulgund
    ಓ ಸಂಗಾತೀ, ನೀನಿಲ್ಲದಾವುದೀ ಜೀವನಾ - ಭಾವಾನುವಾದ  ಓ ಸಂಗಾತೀ, ನೀನಿಲ್ಲದಾವುದೀ ಜೀವನಾಹೂವಲ್ಲಿ, ಮುಗುಳಲ್ಲಿ,  ಹೊಂಗನಸ ಹಾದಿಯಲಿಇರದೆ ನೀನಿಲ್ಲಿ  ಇಹುದೇನೇನುಯಿಲ್ಲಾಅರಿಯೆ ಎಂತು ಅರಿಯದಂತೆ, ಬಂದು ನೆಲೆಸಿಹರಾರೊ ಆಸರೆಯ ಮನದಿನನ್ನದೆಲ್ಲವ…
  • March 20, 2011
    ಬರಹ: gopinatha
      ನಲ್ಮೆಯ ಸಂಪದಿಗರೇ,                          ಶ್ರೀಮಾನ್ ಪ್ರಭು ಮೂರ್ತಿಯವರ ಕಲ್ಪನೆಯ ಕೂಸಾದ ವಾಕ್ಪಥದ ಎರಡನೆಯ ಹೆಜ್ಜೆ ಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಇದು ವಾಕ್ಪಥದ ಎರಡನೆಯ ಗೋಷ್ಠಿ. ಈ ಮೊದಲೇ ತಿಳಿಸಿದಂತೆ…
  • March 20, 2011
    ಬರಹ: shashi kiran
    ಪ್ರಾಣಿ ಪಕ್ಷಿಗಳ ಸಂಕುಲನ ಮೂಡುವುದು ಆನಂದದ ಸಂಚಲನ ಇದಾಗಿದೆ ಪ್ರಕೃತಿಯ ನಯನ ಸುಂದರ ಸೊಬಗಿನ ಸಮ್ಮಿಲನ ಪ್ರಕೃತಿಯ ಮಡಿಲಿನ ಉತ್ಖನನ ಆಗುತಿರುವುದು ಪ್ರಕೃತಿಯ ಅಸಮತೋಲನ ಆದರೆ ಮರಗಳ ಮಾರಣಹೋಮ ಆಗುವನು ಮನುಜ ನಿರ್ನಾಮ ಸ್ವಚ್ಛ ಸುಂದರ ಪ್ರಕೃತಿ…
  • March 20, 2011
    ಬರಹ: ksraghavendranavada
    ನಾನೆಷ್ಟು ಯೋಚಿಸಿದರೂಅದೇ ನನಗೆ ಅರ್ಥವಾಗದ್ದು!ನಾನು ಯೋಚಿಸುತ್ತಲೇ ಇರುತ್ತೇನೆ!...ಒಮ್ಮೊಮ್ಮೆ ಗ೦ಟೆಗಟ್ಟಲೆ ಯೋಚಿಸುತ್ತೇನೆ!ಯೋಚಿಸುತ್ತೇನೆ...ಪಕ್ಕದೂರಿನಲ್ಲಿನ ಅ೦ಗವಿಕಲ ಮಕ್ಕಳ ಬಗ್ಗೆ,ಅಕ್ಕಿಯ ಬೆಲೆ ೨೫ ರೂ ಕಿಲೋ ಆದ ಬಗ್ಗೆಗೇರು ಬೆಳೆಯ…
  • March 20, 2011
    ಬರಹ: asuhegde
    ತಪ್ಪು ಒಪ್ಪುಗಳ ವಿಮರ್ಶೆ ಮಾಡಿಕೊಂಡು ಕಲಿಯಬೇಕಿಲ್ಲಿ! ನಮ್ಮ ಜೀವನದುದ್ದಕ್ಕೂ ನಮಗೆ ಕಲಿಯಲು ಇದೆಯಿಲ್ಲಿಈ ಜೀವನವೇ ಪಾಠಶಾಲೆ ಎಂಬ ಮಾತೂ ಇದೆಯಿಲ್ಲಿ ಆದರೆ, ಕಲಿಸಲು ಬರುವವರಲ್ಲಿ ಎಲ್ಲರೂ ಕಲಿತವರಲ್ಲಅಲ್ಲದೆ, ಕಲಿತವರೆಲ್ಲಾ ಮನಬಿಚ್ಚಿ…
  • March 20, 2011
    ಬರಹ: shashi kiran
    ಮಲೆನಾಡ ನಗರಿ ಶಿವಮೊಗ್ಗ ತುಂಬಿಹುದು ಸು೦ದರ ನಿಸರ್ಗ ಇಲ್ಲಿಹುದು ತು೦ಗೆಯ ಸಿರಿ ಹೊಳಪನು ಬೀರುವ ಝರಿ ಜಗದ್ವಿಖ್ಯಾತ ಜಲಪಾತ ಜೋಗ ಮೂಡಿಸುವುದು ಜನರಲ್ಲಿ ಸೋಜಿಗ ಶರವತಿಯ ವಿದ್ಯುತ್ ಸ್ಥಾವರ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಇಲ್ಲಿಯ ಮಂಡಗದ್ದೆ…