ಸುನಾಮಿ ಬಂದಿದ್ದು ಜಪಾನಿನಲ್ಲಿ.
ಆದರೆ ನಮ್ಮ ಕರ್ನಾಟಕದ ಕರಾವಳಿಯಲ್ಲಿ ಇದ್ದ ನನ್ನ ಊರು ಉಡುಪಿ, ಒಳನಾಡಿಗೆ (ಧರ್ಮಸ್ಥಳದ ಸಮೀಪಕ್ಕೆ) ಹೋಗಿಬಿಟ್ಟ ಸುದ್ದಿ ನನಗೆ ಗೊತ್ತಿರಲೇ ಇಲ್ಲ.
ನಿಮಗೂ ಗೊತ್ತಿಲ್ವೇ? ಈ ಚಿತ್ರ ನೋಡಿ. (ಇಂದಿನ ವಿಕದ…
ಮೂರು ವರ್ಷ ಹಳೆಯದಾದ ಈಗಿನ ನನ್ನ "ಎಲ್ ಜೀ" ಲ್ಯಾಪ್ಟಾಪ್ ಕಾರ್ಯಕ್ಷಮತೆಯಲ್ಲಿ ಕಳಪೆ ಆಗುತ್ತಿರುವುದರಿಂದ ಬೇರೊಂದು ಲಾಪ್ ಟಾಪ್ ಕೊಳ್ಳುವ ಯೋಚನೆಯಲ್ಲಿದ್ದ್ದೇನೆ. ವಿಂಡೋಸ್ ಆಧಾರಿತ ಕಂಪ್ಯೂಟರ್ ಬಳಸಿ ನಂತರ ಈಗ "ಆಪಲ್" ಕಂಪ್ಯೂಟರ್…
ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1 ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯ ಅಲ್ಲುಂಟಾದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೋಚು-ಕೋಚಾದ ಕಟ್ಟಡಕ್ಕೆ…
ಹಲೋ.. ಯಾರು ಪ್ರಸನ್ನನಾ? ಹೌದು. ನಾನು ಗೋಪಾಲರಾವ್ ಮಾತಾಡುದು.. ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ? ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ. ಯಾಕೆ? ಏನಾಗಿದೆ? ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ…
ಆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು
ಅಡುಗೆಮನೆಯಿಂದ ನಡುಮನೆಯವರೆಗೆ
ನಡುಮನೆಯಿಂದ ಚಾವಡಿಯವರೆಗೆ
ಚಾವಡಿಯಿಂದ ಅಂಗಳದವರೆಗೆ
ನಡೆದದ್ದೇ ಹಾದಿ
ಅಮ್ಮ ಅಲ್ಲಿ ಕೇಳಲ್ಲಿ ಶಾಲೆಯ ಘಂಟೆಯ ಸದ್ದು
ಎಂದಂದು ಚೀಲವನ್ನು ಎತ್ತಿಕೊಂಡು ಹೋಗುತ್ತಿದ್ದ
ಆ…
ತಂಪು ತಂಪು ತಂಗಾಳಿ, ಕಣ್ಣಳತೆ ದೂರಕ್ಕೂ ಚಾಚಿಕೊಂಡಿರೋ ಹಸಿರು, ತಿಂಗಳುದ್ದಕೂ ಧೋ..ಅಂತ ಸುರಿಯೋ ಮಳೆ... ಮಲೆನಾಡ ಮಳೆಗಳ ಕಾಡ ನಡುವೆ ಸಿಗುವ ಆ ಅನುಭವವೇ ಬೇರೆ. ನನ್ನ ಪ್ರೀತಿಯ ತೀರ್ಥಹಳ್ಳಿಗೆ.. ಅದರಲ್ಲೂ ನಮ್ಮ ಮನೆಗೆ ನಂಜೊತೆ…
ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆಸಣ್ಣದೊ೦ದು ಕಣ್ಣಾಮುಚ್ಚಾಲೆಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆಅವೆಲ್ಲಾ ಆಗೇ ಆಗುತ್ತದೆ೦ದುಆಗದಿದ್ದಾಗಲೂ ಮನಸ್ಸು…
ಕೆಲವು ದಿನಗಳ ಹಿಂದೆ, ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೋಡ್ತಾ ಇದ್ದೆ. ಮಾನಸ ಜಿ. ಪುರೋಹಿತ್ ಎಂಬ ಗಾಯಕಿ ಹಾಡುವ ಸರದಿ ಬಂತು. ಆಕೆ ಕನಕದಾಸರ " ತೊರೆದು ಜೀವಿಸಬಹುದೆ" ಎಂಬ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಳು.…
ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು ಲಿಬಿಯಾ ಬಿಡುವ ಮುನ್ನ ಅಲ್ಲಿ ಹೀಗೊಂದು ಕ್ರಾಂತಿಯಾಗಬಹುದೆಂದು ನಾನು…