ವಿಜಯ ಕರ್ನಾಟಕದವರು ಉಡುಪಿಯನ್ನೇ ಎತ್ತಂಗಡಿ ಮಾಡಿದ್ದಾರೆ!?

ವಿಜಯ ಕರ್ನಾಟಕದವರು ಉಡುಪಿಯನ್ನೇ ಎತ್ತಂಗಡಿ ಮಾಡಿದ್ದಾರೆ!?

ಸುನಾಮಿ ಬಂದಿದ್ದು ಜಪಾನಿನಲ್ಲಿ.

 

ಆದರೆ ನಮ್ಮ ಕರ್ನಾಟಕದ ಕರಾವಳಿಯಲ್ಲಿ ಇದ್ದ ನನ್ನ ಊರು ಉಡುಪಿ, ಒಳನಾಡಿಗೆ (ಧರ್ಮಸ್ಥಳದ ಸಮೀಪಕ್ಕೆ) ಹೋಗಿಬಿಟ್ಟ ಸುದ್ದಿ ನನಗೆ ಗೊತ್ತಿರಲೇ ಇಲ್ಲ.

 

ನಿಮಗೂ ಗೊತ್ತಿಲ್ವೇ? ಈ ಚಿತ್ರ ನೋಡಿ. (ಇಂದಿನ ವಿಕದ ಬೆಂಗಳೂರು ಆವೃತ್ತಿಯ  ಏಳನೇ ಪುಟದಲ್ಲಿತ್ತು ಈ ಚಿತ್ರ)

:)

 

Rating
No votes yet

Comments