ರೊಚ್ಚಿಗೆದ್ದಿದೆ ಕಡಲು ಭೂಮಿ ಸುಮ್ಮನಿರದೆ
ಕಂಪಿಸುವ ಕಂಪನದೊಂದಿಗೆ ಆರ್ಭಟಿಸಿದೆ
ಸುನಾಮಿ ರಕ್ಕಸ ಅಲೆಗಳೊಂದಿಗೆ ನರ್ತಿಸಿದೆ
ಕಡಲು ತನ್ನ ಗಡಿರೇಖೆ ಮೀರಿ ಆಕ್ರಮಿಸಿದೆ
ದೈತ್ಯಾಕಾರದ ಸುನಾಮಿ ಅಲೆಗಳ ರುದ್ರ
ನರ್ತನದೊಂದಿಗೆ ಜೀವ ಪ್ರಳಯ ಮಾಡಿದೆ…
ಹಕ್ಕಿಗಳ ಹಾಡು.
ಕೇಳದೆ ನಿಮಗೆ, ಹಕ್ಕಿಗಳ ಚಿಲಿ ಪಿಲಿ,ದೂರದಲ್ಲಿ, ಕಾನನದಲ್ಲಿ, ಹಾಡು ಹೇಳುತಿವೆ,
ನಾವು ಹಾರುವೆವು, ಹಾರುತ ಹಾಡುವೆವು,ಹಾಡುತ ನಲಿಯುವೆವು, ಎಂದೆಂದೂ
ನಮ್ಮ ನಿತ್ಯದಲ್ಲಿ, ಹಾರುವ ತವಕದಲಿ,ಹುಡುಕುವೆವು ನಮ್ಮ ಬಾಳ ಬುತ್ತಿಯನು…
ಕರ್ನಾಟಕ ಪ್ರಕಾಶಕರ ಸಂಘ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ "ಕಾಪಿರೈಟ್ ಕಾಯ್ದೆ ಕಾರ್ಯಶಿಬಿರ"ಸ್ಥಳ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ.೬, ವಾಡಿಯಾ ರಸ್ತೆ, ಬಸವನಗುಡಿ …
ಮದುವೆ ಆದ ನಂತರ ಎಲ್ಲಾದರೂ ಪ್ರವಾಸ ಹೋಗೋಣ ಎಂದುಕೊಂಡು ಬಹಳಷ್ಟು ಜಾಗಗಳ ಮಾಹಿತಿ ಹುಡುಕಿ ಎಲ್ಲಿ ಹೋಗಬೇಕೆಂಬ ಗೊಂದಲದಲ್ಲಿದ್ದಾಗ ನನ್ನ ಸಹೋದ್ಯೋಗಿ ಒಬ್ಬ ಕೊಡೈಕೆನಾಲ್ ಬಗ್ಗೆ ತನಗೆ ತಿಳಿದ ಮಾಹಿತಿ ಹಾಗೂ ಚಿತ್ರಗಳನ್ನು ತೋರಿಸಿದಾಗ ನನಗೂ ಬಹಳ…
ಇದು ಕೇವಲ ನನ್ನ ಅನಿಸಿಕೆ. ಯಾರಾದರೂ ಮನಸಿಗೆ ಘಾಸಿ ಆದರೆ ದಯವಿಟ್ಟು ಕ್ಷಮಿಸಿ.
ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ? ಹೌದು ನನಗೆ ಬಹಳ ದಿನಗಳಿಂದ ಈ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಎಲ್ಲೇ ಯಾವುದೇ ಪ್ರಾಣಿಗಳಿಗೆ ತೊಂದರೆ …
ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ…
ಎಷ್ಟೋ ದಿನಗಳ ನಂತರ ಲಭಿಸಿತ್ತು ಬಿಡುವಿನ ಭಾನುವಾರ. ಮುಂಜಾನೆ ಬೇಗನೆ ಎದ್ದು ಹೊರಟರೂ ತುಮಕೂರು ರೋಡಿನಲ್ಲಿ ಟ್ರಾಫಿಕ್ ಎಂದಿನಂತೆ. ಹೊಸತಾದ ಟೋಲ್ ರಸ್ತೆಯಲ್ಲಿ ಹೇಗಂದರೆ ಹಾಗೆ ವೇಗದಲ್ಲಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬಳುಕುತ್ತ ಸುಯ್…
ವಿಶ್ವಾವಸೋಸ್ತು ಬೃಹತೀ
ತುಂಬುರೋಸ್ತು ಕಲಾವತೀ
ಮಹತೀ ನಾರದಸ್ಯ ಸ್ಯಾತ್
ಸರಸ್ವತ್ಯಾಸ್ತು ಕಚ್ಛಪೀ
ಜಗತ್ತಿನಲ್ಲಿ ನಾಲ್ಕು ಜನ ಪ್ರಸಿದ್ಧ ವೈಣಿಕರಂತೆ.ಅದರಲ್ಲಿ ಮೊದಲನೆಯವನು
ವಿಶ್ವಾವಸು-ಅವನ ವೀಣೆಯ ಹೆಸರು ಬೃಹತೀ
ತುಂಬುರ-ಕಲಾವತೀ
ನಾರದ-…
ಒಂದು ಕೇಕು, ಅರ್ಧ ಡಜನ್ ಮೊಟ್ಟೆ, ಎತ್ತಿಕೊಂಡು ಆಕಾಶಕ್ಕೆ ಎಸಿಯುತ್ತಿದ್ದ ನನ್ನ ಹುಡುಗರು... ಕರಗದ ನಲಿವು.. ಕೂಗಿ-ಕಿರುಚಿ ತೆರೆದ ಮನದಂಗಳದ ಹಸಿವು.. ನನ್ನವರು ಜೊತೆಯಾಗಿ ತಂದಂತಹ ಭಾವ ಗೊಚ್ಚವು.. ಅಬ್ಬಬ್ಬಾ ಅನ್ನಿಸೋಕೆ ಇಷ್ಟು…
ಒ೦ದು ವಿಚಾರಕ್ಕೆ ಒ೦ದು ವಿದ್ಯಮಾನಕ್ಕೆ, ಒ೦ದು ಸೈದ್ಧಾ೦ತಿಕತೆಗೆ ರಚನಾತ್ಮಕ, ಸಹೃದಯದ ಟೀಕೆ ಸದಾ ಒಳ್ಳೆಯದು. ಎಲ್ಲದಕ್ಕೂ ತೆರೆದುಕೊಳ್ಳುವ ಮನಸ್ಸಿರಬೇಕು.ಆದರೆ ಟೀಕಿಸಲೇ ಬೇಕು, ನನ್ನ ಪಾ೦ಡಿತ್ಯ ಹೇಗೋ ಎ೦ತೋ ಪ್ರತಿಷ್ಠಾಪಿಸಲೇಬೇಕು ಎನ್ನುವ…
ಭೂಕಂಪ ಜಪಾನ್ ದೇಶದ ಭೂಕಂಪ ಎಲ್ಲಿ ನೋಡಿದರಲ್ಲಿ ಭಯದ ಆ ಕಂಪ ಸೂರ್ಯೋದಯದ ನಾಡಲಿ ಇದ್ದೆಂತಹ ಭೂಕಂಪ ಎಲ್ಲರಲಿ ತಂದಿದೆ ಆತಂಕ ನಮ್ಮ ನಾಡಿನ, ದೇಶದ ಹಾಗು ಜಪಾನಿನಲ್ಲಿರುವರೆಲ್ಲರ ಮೇಲೆ ಇರಲಿ ಆ ಭಗವಂತನ ಅನುಕಂಪ ತಣ್ಣಗಾಗಲಿ ಭೂಕಂಪ, ತಣ್ಣಗಾಗಲಿ…
(೩೬೧) ಪ್ರತಿಯೊಂದು ತಿರುವಿನಲ್ಲೂ ಹೊಸ ಹೊಳಹುಗಳನ್ನು ಕಂಡುಹಿಡಿಯಬಲ್ಲವರು ಚಾಲಾಕಿ ಜನ. ಆದರೆ ಮೇಧಾವಿಗಳು ತಿರುವು ತೆಗೆದುಕೊಳ್ಳುವ ಮುನ್ನವೇ ಹೊಳಹುಗಳನ್ನೇ ಹುಟ್ಟಿಹಾಕಿಬಿಟ್ಟಿರುತ್ತಾರೆ.
(೩೬೨) ಆದರ್ಶಮಯ ಆಟವೇ ಅತಿಕೆಟ್ಟ ಮ್ಯಾಚ್…
ಸುನಾಮಿ –ಮು೦ದಿನ ಅ೦ಕದ ಮುನ್ನುಡಿ
ಅ೦ಕ ೧
ಸ೦ಕ್ರಾ೦ತಿ ಸರ್ಕಲ್ ನಲ್ಲಿ ಇವತ್ತು ಬೆಳ್ಳಿಗೆ ೧೦ ಘ೦ಟೆಗೆ ಅಣು ಒಪ್ಪ೦ದದ್ದ ವಿರುದ್ಧದ ಪ್ರತಿಭಟನಾ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಾಕಾರರಾಗಿ ನಾಡಿನ ಹೆಸರಾ೦ತ ವಿಜ್ಞಾನಿಗಳಾದ ಶ್ರೀಯುತ ರಾಮರಾಯರು…
<?xml:namespace prefix = o /??>
ಎಪ್ಪತ್ತು ಲಕ್ಷ ರೂಪಾಯಿ ವ್ಯವಹಾರ. ಒಬ್ಬ ವ್ಯವಹಾರಸ್ಥ ಇನ್ನೊಬ್ಬರಿಗೆ ಚೆಕ್ ಕೊಡುತ್ತಾರೆ; ಖಾತೆಯಲ್ಲಿ ಹಣವಿಲ್ಲವೆಂದು ಬ್ಯಾಂಕ್ ತಿರಸ್ಕರಿಸುತ್ತದೆ. ವಿವಂಚಿತರ ಫಿರ್ಯಾದು;…
ಅ೦ತೂ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಅ೦ತ್ಯಗೊ೦ಡಿದೆ. ನಾರಾಯಣ ಮೂರ್ತಿಯವರು ಸಮ್ಮೇಳನವನ್ನು ಉಧ್ಘಾಟಿಸಿದ್ದಾರೆ. ಸಮ್ಮೇಳನಾ ಪೂರ್ವದಲ್ಲಿದ್ದ ಯಾವುದೇ ತಾರ್ಕಿಕ ಚರ್ಚೆ, ಬುದ್ಧಿಜೀವಿಗಳ ಬಾಯಿ ಮೇಲಾಟ ಈಗ ತಣ್ಣಗಾಗಿದೆ! ಸಮ್ಮೇಳನಕ್ಕೆ…