March 2011

  • March 14, 2011
    ಬರಹ: shreekant.mishrikoti
    ೮೬.  http://shantalasayimane.blogspot.com/    ವಿದೇಶಗಳ ಪ್ರವಾಸಕಥನ,   ಅಮೇರಿಕದ ಜೀವನಶೈಲಿಯ ಕುರಿತಾದ ಬರಹ ತುಂಬ ಚೆನ್ನಾಗಿವೆ ನೀವು ಓದಲೇಬೇಕೆಂದು  ನಾನು ಬಯಸುವ ಬ್ಲಾಗ್ .  ****೮೭.  http://kaadinahaadi.blogspot.com/…
  • March 13, 2011
    ಬರಹ: ಶ್ರೀಕಾಂತ ರಾವ್
    ಮೊದಲಿಗೆ ಜಪಾನ್’ನ ಭೂಕಂಪ ಮತ್ತು ಅದರಿಂದ ಉಂಟಾದ ತ್ಸುನಾಮಿಯ ಅವಘಡದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಲೆಕ್ಕಕ್ಕೆ ಸಿಗದಿರುವಷ್ಟು ಜನರ ಮರಣ, ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋದ ಬದುಕು, ಕುಟುಂಬದವರನ್ನು, ಬಂಧುಗಳನ್ನು,…
  • March 13, 2011
    ಬರಹ: savithru
    ನಾನು ಅಗೊಮ್ಮೆ ಈಗೊಮ್ಮೆ ಸಂಸ್ಕೃತಿ ,ಹಿಂದೂ ಧರ್ಮ ಇತ್ಯಾದಿಗಳ ಬಗ್ಗೆ ನೆಟ್ ನಲ್ಲಿ , ವಿಕಿಯಲ್ಲಿ ನೋಡ್ತಾ ಇರ್ತೀನಿ. ನಾನು ಗಮನಿಸಿದಂತೆ ನಮ್ಮ ಹಲವರಿಗೆ ಈ ಸಂಸ್ಕೃತಿ ,ಹಿಂದೂ ಧರ್ಮ ಇವುಗಳ ಬಗ್ಗೆ ತಿಳಿವಳಿಕೆ ತುಂಬಾ ಸೀಮಿತ.  ವೈದಿಕ ಮತವಶ್ಟೇ…
  • March 13, 2011
    ಬರಹ: manju787
    ಊರೆಲ್ಲಾ ನಿನ್ನ ಹಿ೦ದೆ ನೀನು ನಗುವಾಗ.....  ಯಾರಿಲ್ಲಾ ನೀನು ಬಿದ್ದು ಹೀಗೆ ಅಳುವಾಗ.....  ಈ ನಿಜವಾ ಅರಿತರೆ........... .ನಿನಗಿಲ್ಲಾ ತೊ೦ದರೆ.............. ನೀ ಒ೦ಟಿ ಜೀವ ಅನ್ನೋ ನಿಜವಾ ಮರೆತೀಯಾ ಜೋಕೇ...............ಏ.....!!…
  • March 13, 2011
    ಬರಹ: ravi kumbar
        ಬಾನಂಚಲಿ ಸೂರ್ಯನ 
  • March 13, 2011
    ಬರಹ: drmulgund
              ಅನಂತತೆ   ಸುಖವೊಂದನು ಕಟ್ಟಿಕೊಂಡಾತ   ಸ್ವಚ್ಛಂದ ಬಾಳನು ಸುಟ್ಟುಬಿಡುವ;   ಸುಖವು ಮೇಲಿರಿರುವಂತೆ ಬಿಟ್ಟುಕೊಂಡಾತ   ಅನಂತ ಅರುಣೋದಯದಲಿ ನಟ್ಟುಬಾಳುವ.   -ವಿಲಿಯಂ ಬ್ಲೇಕ್.               Eternity   He who binds to…
  • March 12, 2011
    ಬರಹ: Prabhu Murthy
    "ಜಪಾನ್ - ಜ್ಯೋತಿಷ್ಯ" ಈ ಚರ್ಚೆಯಲ್ಲಿ ಜಯಂತ್ ಅವರು "ನನಗೇ ಅರ್ಥವೇ ಆಗಲಿಲ್ಲ." ಎಂದು ಬರೆದಿರುವುದೇ, ಬಹುಶಃ ಈ ‘ಜ್ಯೋತಿಷ್ಯ’ದ ಮಾತುಗಳಿಗೆಲ್ಲಾ ಸರಿಯಾದ ಪ್ರತಿಕ್ರಿಯೆಯೋ ಎನೋ! ಅಲ್ಲಿನ ಚರ್ಚೆಗೆ ಕೊಂಚ ಭಿನ್ನವಾದ ಅನಿಸಿಕೆಗಳನ್ನು…
  • March 12, 2011
    ಬರಹ: savithru
    ಸೌತ್ ಆಫ್ರಿಕಾ ಜೋತೆಲಿನ ಮ್ಯಾಚ್ ಮುಗೀತು!! ೪೯ ನೆ ಓವರ್ ನ ಜಹೀರ್ಗೆ ಕೊಡೋದು ಬಿಟ್ಟು ನೆಹ್ರಗೆನೆ ಕೊಟ್ಟಿದ್ರೆ ಮ್ಯಾಚ್ ನ ಮುಂಚೆನೇ ಮುಗುಸ್ಬಹದಿತ್ತು. ಛೆ ಕಳಪೆ ದಿಸಿಶ್ಹನ್!
  • March 12, 2011
    ಬರಹ: komal kumar1231
    ಇಂಟರ್್ನೆಟ್ ತೆರೆಯುತ್ತಿದ್ದ ಹಾಗೇನೇ ಒಮ್ಮೆ ಸಂಪದ ನೋಡುವ ಹವ್ಯಾಸ ಸಾಮಾನ್ಯವಾಗಿ ಕಂಪ್ಯೂಟರ್ ಗೊತ್ತಿರುವ ಎಲ್ಲರಲ್ಲೂ ಇದೆ ಎಂದರೆ ತಪ್ಪಾಗಲಾರದು. ತಾವು ಬರೆದ ಲೇಖನಗಳನ್ನಾಗಲಿ ಅಥವಾ ಇತರೆ ಲೇಖನಗಳಿಗೆ ಬಂದಂತಹ ಪ್ರತಿಕ್ರಿಯೆಗಳನ್ನು ನೋಡುವುದು…
  • March 12, 2011
    ಬರಹ: dayanandac
     ಬುಗುರಿ   ಕತ್ತಲು ಬೆಳಕುಗಳಾಟಗಳಲ್ಲಿ ನಿ೦ತರು ನಿಲ್ಲದು ಬುಗುರಿಯ ಆಟ.   ಸೋತರು ಗೆದ್ದರು ಗೆದ್ದವರಾರು ನಕ್ಕರು ಅತ್ತರು ಅತ್ತವರಾರು.   ಕೊ೦ದರು ಕೊ೦ದರು ಜಾತಿಗಳಲ್ಲಿ, ಬಾಷೆಗಳಲ್ಲಿ. ಕೊ೦ದರು ಕೊ೦ದರು ದೇಶಗಳಲ್ಲಿ, ನೀತಿಗಳಲ್ಲಿ…
  • March 12, 2011
    ಬರಹ: ಅನನ್ಯ
    ವಿಶ್ವ ಕನ್ನಡ ಸಮ್ಮೇಳನವನ್ನು ನಾರಾಯಣಮೂರ್ತಿಯವರು ಉದ್ಘಾಟಿಸುವುದು ಎಷ್ಟು ಸಮಂಜಸವೆಂದು ಭಾರೀ ಚರ್ಚೆ-ವಾಗ್ವಾದಗಳು ನಡೆದುವು. ವಿಶ್ವ ಕನ್ನಡ ಸಮ್ಮೇಳನ ಸಾಹಿತಿಗಳಿಗೇ ಅಲ್ಲವೆಂದೂ, ಕನ್ನಡಿಗರಿಗೇ ಎಂದೂ ಸಮಾಧಾನ ನೀಡಿ ಸಾಂತ್ವನಗೊಳಿಸಿದರು.…
  • March 12, 2011
    ಬರಹ: GOPALAKRISHNA …
    ಬೆಟ್ಟದ ನೆಲ್ಲಿಗದೆಲ್ಲಿಯ ಕಡಲುಪ್ಪಿನ ಬೆರಕೆ? ಬಳ್ಳಿಯಲರಳಿದ ಹೂಗಳು ಬೀಳ್ವವು ಹರಿಶಿರಕೆ                 [೧] ಸಾಗರದಾಚೆಯ ಗೇರಿಗೆ ನಮ್ಮಯ ನೆಲ ಸಾಕು ವನಧಿಯ ಮತ್ಸ್ಯವು ಕೊಳೆಯದೆ ಉಳಿಯಲು ಹಿಮ ಬೇಕು!   [೨] ಕಾಡಲಿ ಮೇಯುವ ಹಸುವಿಗೆ…
  • March 12, 2011
    ಬರಹ: Jayanth Ramachar
    ಜಪಾನ್ " ನೆನ್ನೆ ಮಧ್ಯಾಹ್ನದಿಂದ ಸುಮಾರು ಎಲ್ಲರ ಬಾಯಲ್ಲೂ ಇದೇ ಕೇಳಿ ಬರುತ್ತಿದೆ. ಜಪಾನ್ ಎಂದೂ ಕಂಡರಿಯದ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದೆ. ಭೀಕರ ಭೂಕಂಪ, ಸುನಾಮಿ ಎಲ್ಲಿ ನೋಡಿದರೂ ನೀರು, ಹಳ್ಳಿ ಹಳ್ಳಿಗಳೇ ಕೊಚ್ಚಿ ಹೋಗುವ ದೃಶ್ಯ, ಕಾರುಗಳು…
  • March 12, 2011
    ಬರಹ: komal kumar1231
     ನಮ್ಮೂರು ಗೌಡಪ್ಪ, ನಾನು, ಸುಬ್ಬ, ಸೀನ ಹಿಂಗೆ ಒಂದು 10ಜನ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ವಿ. ಯಡೂರಪ್ಪ ನಮ್ಮ ಗೌಡಪ್ಪನ್ನ ನೋಡ್ತಿದ್ದಾಗೆನೇ, ಬಾರೋ ನೀನು ಬಂದು ವೇದಿಕೆಯಲ್ಲಿ ಕುಕ್ಕರ್ ಬಡಿ ಅಂದ್ರು, ಯಾಕೆ ಸಾ, ನಿಮ್ಮ ಕಡೆ…
  • March 12, 2011
    ಬರಹ: bapuji
    ಮುಂಜಾವ ಮಂಜಿನ ಮುತ್ತಂತಹ ನಗುವು ಸೆಳದಾಯ್ತೀಗ ಷೋಡಶಿಯ ಮನವು, ಹೊಂಬೆಳಕ ಹರಡೈತಿ ತಂಪಾದ ಮೈಗೆ ಚಂದದ ಓಕುಳಿ ಚೆಲ್ಲೈತೆ ಅಂಗಳದಿ. ಹರ‍ಡ್ಯಾವು ಬಾಲೆಯ ಕುಂತಳದ ರಾಶಿ, ಸ್ವರ್ಣದ ಲೇಪನ ಅದರಲ್ಲಿ ಅಡಗೈತೆ, ಹೊನ್ನಿನ ನದಿಯು ಉಕ್ಕಿದಾಂಗ ಕಂಡು,…
  • March 12, 2011
    ಬರಹ: bapuji
    ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ ಮಡುವಿನಲಿ…
  • March 12, 2011
    ಬರಹ: bapuji
    ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ…
  • March 12, 2011
    ಬರಹ: anilkumar
      (೩೫೬) ಪ್ರತಿಯೊಬ್ಬ ಸಫಲ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ. ಆದರೆ ಪ್ರತಿಯೊಬ್ಬ ಸಫಲ ಗಂಡೂ ಸಹ ಒಂದಕ್ಕಿಂತಲೂ ಹೆಚ್ಚಿನ ಹೆಣ್ಣಿನ ಹಿಂದೆ ಬೀಳುತ್ತಾನೆ--ನಿಜ ಜೀವನದ ಹೆಣ್ಣೊಬ್ಬಳಾದರೆ ಸಫಲತೆ ಎಂಬ ರೂಪಕದ ಹೆಣ್ಣು ಎರಡನೆಯವಳು. (೩೫೭)…
  • March 12, 2011
    ಬರಹ: nagarathnavina…
         ಚೇತನ್ ರವರ ಅದ್ಭುತವಾದ ಮಲೆನಾಡಿನ ಮನಸೆಳೆಯುವ ಚಿತ್ರಗಳೇ ಈ ಕವನಕ್ಕೆ ಪ್ರೇರಣೆಯಾಗಿವೆ. ನೀಲಿಯ ಮಧ್ಯದೊಳೋಲಾಡುವ ಬಿಳಿ ಮೋಡಗಳು ದಟ್ಟ ಕಾಡನ್ನಾಚ್ಛಾದಿಸಿದ ಸೊಬಗು ಅವರ್ಣನೀಯ.ತದನಂತರ  ಸೂರ್ಯನ ಕಿರಣಗಳಿಂದ ಆಗಸ ತಿಳಿಯಾದಾಗ ಮೆರೆಯುವ…
  • March 11, 2011
    ಬರಹ: raghuram_29
    ನಾನು ಯಾವುದಾದರೂ ನಗೆ ನಾಟಕ ಧ ಪುಸ್ತಕ ಆನ್‌ಲೈನ್ ನಲ್ಲಿ ಹುಡುಕುತಿದ್ದೆ , ಆಧಾರೆ ಸಿಗಲಿಲ್ಲ . ಧಾಯವಿಟ್ತು ಸಹಾಯ ಮಾಡುವಿರಾ?