೮೬. http://shantalasayimane.blogspot.com/ ವಿದೇಶಗಳ ಪ್ರವಾಸಕಥನ, ಅಮೇರಿಕದ ಜೀವನಶೈಲಿಯ ಕುರಿತಾದ ಬರಹ ತುಂಬ ಚೆನ್ನಾಗಿವೆ ನೀವು ಓದಲೇಬೇಕೆಂದು ನಾನು ಬಯಸುವ ಬ್ಲಾಗ್ . ****೮೭. http://kaadinahaadi.blogspot.com/…
ಮೊದಲಿಗೆ ಜಪಾನ್’ನ ಭೂಕಂಪ ಮತ್ತು ಅದರಿಂದ ಉಂಟಾದ ತ್ಸುನಾಮಿಯ ಅವಘಡದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಲೆಕ್ಕಕ್ಕೆ ಸಿಗದಿರುವಷ್ಟು ಜನರ ಮರಣ, ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋದ ಬದುಕು, ಕುಟುಂಬದವರನ್ನು, ಬಂಧುಗಳನ್ನು,…
ನಾನು ಅಗೊಮ್ಮೆ ಈಗೊಮ್ಮೆ ಸಂಸ್ಕೃತಿ ,ಹಿಂದೂ ಧರ್ಮ ಇತ್ಯಾದಿಗಳ ಬಗ್ಗೆ ನೆಟ್ ನಲ್ಲಿ , ವಿಕಿಯಲ್ಲಿ ನೋಡ್ತಾ ಇರ್ತೀನಿ. ನಾನು ಗಮನಿಸಿದಂತೆ ನಮ್ಮ ಹಲವರಿಗೆ ಈ ಸಂಸ್ಕೃತಿ ,ಹಿಂದೂ ಧರ್ಮ ಇವುಗಳ ಬಗ್ಗೆ ತಿಳಿವಳಿಕೆ ತುಂಬಾ ಸೀಮಿತ. ವೈದಿಕ ಮತವಶ್ಟೇ…
ಊರೆಲ್ಲಾ ನಿನ್ನ ಹಿ೦ದೆ ನೀನು ನಗುವಾಗ.....
ಯಾರಿಲ್ಲಾ ನೀನು ಬಿದ್ದು ಹೀಗೆ ಅಳುವಾಗ.....
ಈ ನಿಜವಾ ಅರಿತರೆ...........
.ನಿನಗಿಲ್ಲಾ ತೊ೦ದರೆ..............
ನೀ ಒ೦ಟಿ ಜೀವ ಅನ್ನೋ ನಿಜವಾ
ಮರೆತೀಯಾ ಜೋಕೇ...............ಏ.....!!…
"ಜಪಾನ್ - ಜ್ಯೋತಿಷ್ಯ" ಈ ಚರ್ಚೆಯಲ್ಲಿ ಜಯಂತ್ ಅವರು "ನನಗೇ ಅರ್ಥವೇ ಆಗಲಿಲ್ಲ." ಎಂದು ಬರೆದಿರುವುದೇ, ಬಹುಶಃ ಈ ‘ಜ್ಯೋತಿಷ್ಯ’ದ ಮಾತುಗಳಿಗೆಲ್ಲಾ ಸರಿಯಾದ ಪ್ರತಿಕ್ರಿಯೆಯೋ ಎನೋ! ಅಲ್ಲಿನ ಚರ್ಚೆಗೆ ಕೊಂಚ ಭಿನ್ನವಾದ ಅನಿಸಿಕೆಗಳನ್ನು…
ಇಂಟರ್್ನೆಟ್ ತೆರೆಯುತ್ತಿದ್ದ ಹಾಗೇನೇ ಒಮ್ಮೆ ಸಂಪದ ನೋಡುವ ಹವ್ಯಾಸ ಸಾಮಾನ್ಯವಾಗಿ ಕಂಪ್ಯೂಟರ್ ಗೊತ್ತಿರುವ ಎಲ್ಲರಲ್ಲೂ ಇದೆ ಎಂದರೆ ತಪ್ಪಾಗಲಾರದು. ತಾವು ಬರೆದ ಲೇಖನಗಳನ್ನಾಗಲಿ ಅಥವಾ ಇತರೆ ಲೇಖನಗಳಿಗೆ ಬಂದಂತಹ ಪ್ರತಿಕ್ರಿಯೆಗಳನ್ನು ನೋಡುವುದು…
ವಿಶ್ವ ಕನ್ನಡ ಸಮ್ಮೇಳನವನ್ನು ನಾರಾಯಣಮೂರ್ತಿಯವರು ಉದ್ಘಾಟಿಸುವುದು ಎಷ್ಟು ಸಮಂಜಸವೆಂದು ಭಾರೀ ಚರ್ಚೆ-ವಾಗ್ವಾದಗಳು ನಡೆದುವು. ವಿಶ್ವ ಕನ್ನಡ ಸಮ್ಮೇಳನ ಸಾಹಿತಿಗಳಿಗೇ ಅಲ್ಲವೆಂದೂ, ಕನ್ನಡಿಗರಿಗೇ ಎಂದೂ ಸಮಾಧಾನ ನೀಡಿ ಸಾಂತ್ವನಗೊಳಿಸಿದರು.…
ಜಪಾನ್ " ನೆನ್ನೆ ಮಧ್ಯಾಹ್ನದಿಂದ ಸುಮಾರು ಎಲ್ಲರ ಬಾಯಲ್ಲೂ ಇದೇ ಕೇಳಿ ಬರುತ್ತಿದೆ. ಜಪಾನ್ ಎಂದೂ ಕಂಡರಿಯದ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದೆ. ಭೀಕರ ಭೂಕಂಪ, ಸುನಾಮಿ ಎಲ್ಲಿ ನೋಡಿದರೂ ನೀರು, ಹಳ್ಳಿ ಹಳ್ಳಿಗಳೇ ಕೊಚ್ಚಿ ಹೋಗುವ ದೃಶ್ಯ, ಕಾರುಗಳು…
ನಮ್ಮೂರು ಗೌಡಪ್ಪ, ನಾನು, ಸುಬ್ಬ, ಸೀನ ಹಿಂಗೆ ಒಂದು 10ಜನ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ವಿ. ಯಡೂರಪ್ಪ ನಮ್ಮ ಗೌಡಪ್ಪನ್ನ ನೋಡ್ತಿದ್ದಾಗೆನೇ, ಬಾರೋ ನೀನು ಬಂದು ವೇದಿಕೆಯಲ್ಲಿ ಕುಕ್ಕರ್ ಬಡಿ ಅಂದ್ರು, ಯಾಕೆ ಸಾ, ನಿಮ್ಮ ಕಡೆ…
ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ
ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು
ನಾಡಗಾಥೆಯನು ನೀ, ಕುಣಿದೆದ್ದು ಹಾಡು
! ಕುಣಿದೆದ್ದು ಹಾಡು !
ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು
ಕಾವೇರಿ ಮಡುವಿನಲಿ…
ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ…
(೩೫೬) ಪ್ರತಿಯೊಬ್ಬ ಸಫಲ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ. ಆದರೆ ಪ್ರತಿಯೊಬ್ಬ ಸಫಲ ಗಂಡೂ ಸಹ ಒಂದಕ್ಕಿಂತಲೂ ಹೆಚ್ಚಿನ ಹೆಣ್ಣಿನ ಹಿಂದೆ ಬೀಳುತ್ತಾನೆ--ನಿಜ ಜೀವನದ ಹೆಣ್ಣೊಬ್ಬಳಾದರೆ ಸಫಲತೆ ಎಂಬ ರೂಪಕದ ಹೆಣ್ಣು ಎರಡನೆಯವಳು.
(೩೫೭)…
ಚೇತನ್ ರವರ ಅದ್ಭುತವಾದ ಮಲೆನಾಡಿನ ಮನಸೆಳೆಯುವ ಚಿತ್ರಗಳೇ ಈ ಕವನಕ್ಕೆ ಪ್ರೇರಣೆಯಾಗಿವೆ. ನೀಲಿಯ ಮಧ್ಯದೊಳೋಲಾಡುವ ಬಿಳಿ ಮೋಡಗಳು ದಟ್ಟ ಕಾಡನ್ನಾಚ್ಛಾದಿಸಿದ ಸೊಬಗು ಅವರ್ಣನೀಯ.ತದನಂತರ ಸೂರ್ಯನ ಕಿರಣಗಳಿಂದ ಆಗಸ ತಿಳಿಯಾದಾಗ ಮೆರೆಯುವ…