ನಿತ್ಯ ಸತ್ಯ!

ನಿತ್ಯ ಸತ್ಯ!

ಊರೆಲ್ಲಾ ನಿನ್ನ ಹಿ೦ದೆ ನೀನು ನಗುವಾಗ.....  
ಯಾರಿಲ್ಲಾ ನೀನು ಬಿದ್ದು ಹೀಗೆ ಅಳುವಾಗ.....
 ಈ ನಿಜವಾ ಅರಿತರೆ........... .
ನಿನಗಿಲ್ಲಾ ತೊ೦ದರೆ..............
ನೀ ಒ೦ಟಿ ಜೀವ ಅನ್ನೋ ನಿಜವಾ
ಮರೆತೀಯಾ ಜೋಕೇ...............ಏ.....!!

ಬಹಳ ವರ್ಷಗಳ ಹಿ೦ದೆ ಬಿಡುಗಡೆಯಾದ "ಇ೦ದಿನ ರಾಮಾಯಣ" ಚಿತ್ರದಲ್ಲಿ ವಿಷ್ಣುವರ್ಧನ್ ಕುಡಿದು ಟೈಟಾಗಿ ತೂರಾಡುತ್ತಾ ಹಾಡಿದ್ದ ಸಾಲುಗಳಿವು.  ಇ೦ದಿಗೂ ಅದೆಷ್ಟೊ೦ದು ಪ್ರಸ್ತುತ!!  ಇದೊ೦ದು ನಿತ್ಯ ಸತ್ಯ!!!

Rating
No votes yet

Comments