March 2011

  • March 11, 2011
    ಬರಹ: hamsanandi
    ನಮ್ಮ ಸಂಗೀತದಲ್ಲಿ ರಾಗಗಳ ಹೆಸರುಗಳನ್ನು ಹುಡುಕುವುದೂ ಒಮ್ಮೊಮ್ಮೆ ನದೀಮೂಲ ಹುಡುಕಿದಷ್ಟೇ ಕಷ್ಟ. ರಾಗಗಳಿಗೂ, ಅವುಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಕೆಲವು ರಾಗಗಳು ದೇವ ದೇವಿಯರ ಮೇಲೆ ಹೆಸರಿದ್ದರೆ,…
  • March 11, 2011
    ಬರಹ: rjewoor
                        ಕನ್ನಡ ಕನ್ನಡ ಕನ್ನಡ.ಮನಸ್ಸು ಈಗ ವಿಶ್ವ ಕನ್ನಡ...ಆಡುವ ಭಾಷೆ ಕನ್ನಡ.ಆದ್ರೂ ಬರಲ್ಲ ನೆಟ್ಟಗೆಕನ್ನಡ...ಮಾತು..ಮಾತಲ್ಲಿ ಇಂಗ್ಲೀಷ್ಪ್ರವೇಶ. ಅದಕ್ಕೆ ಹೇಳೊದುನಾ...ಕಂಗ್ಲೀಷಿಗ..ಕಂಗ್ಲೀಷಿಗ...ಸ್ಪಷ್ಟ ಕನ್ನಡ ಕಲಿಯೋ ಆಸೆ.…
  • March 11, 2011
    ಬರಹ: drmulgund
     ಒಂದು ಪ್ರಶ್ನೆ   ದನಿಯೊಂದು ಹೇಳಿತು, ಚುಕ್ಕಿಗಳಲ್ಲೆನ್ನ ನೋಡಿ ಮತ್ತೆ ದಿಟದಿ ನುಡಿಯಿರಿ, ಭುವಿಯ ಮನುಜರೆ, ಮನದ ಮತ್ತು ಮೈಯ ಈ ಎಲ್ಲ ಕಲೆಗಳು ಹುಟ್ಟಿಗೆಂದು ತೆತ್ತ ಈ ಬೆಲೆ ಅತಿಯಲ್ಲವೆ. - ರಾಬರ್ಟ್ ಫ್ರಾಸ್ಟ್.     A Question A voice…
  • March 11, 2011
    ಬರಹ: ravindra783
    ಬೆಳಗಾವಿಯಲ್ಲಿ ಈ ಬಾರಿ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಹರಿ ರೆಕಾರ್ಡಿಂಗ್ ಸಂಸ್ಥೆ ಕನ್ನಡದ ದೀಪ ಹಚ್ಚಲಿದೆ. ಹಾಗೆಂದು ಒಮ್ಮೆ ಹಚ್ಚಿ ಆರಿ ಹೋಗುವ ದೀಪವಲ್ಲ ಇದು, ಉರಿಯುತ್ತಲೇ ಇರುವ ದೀಪ. ಕನ್ನಡ ಮತ್ತು ಸಂಸ್ಕೃತಿ…
  • March 11, 2011
    ಬರಹ: haridasaneevan…
        ವ್ಯಾಸನ ಬಸಿರಿಂದಿಳಿದವನಲ್ಲ ವೈಶಂಪಾಯನನೊಡನಾಡಿಲ್ಲ ಆ ಸಮಕಾಲದೊಳಿದ್ದವನಲ್ಲ ಆ ಸರಸತಿ ಸುತ ಕಥೆ ಪೇಳಿಲ್ಲ                ಆದರೂ ದ್ವಾಪರ ಕಣ್ಮುಂದೆ                ಕಾವ್ಯದ ಮೂಲಕವೆಳೆತಂದೆ                ಸಂಸ್ಕೃತಕೊಬ್ಬನೆ ವ್ಯಾಸ…
  • March 11, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮಧ್ಯರಾತ್ರಿ ಗಾಡನಿದ್ರೆಯಲ್ಲಿದವನಿಗೆ ದಿಡೀರನೇ ಎಚ್ಚರವಾಯಿತು.ಕೆಟ್ಟಕನಸು-ಮೈಎಲ್ಲಾ ಬೆವರು.ಮಲ್ಲಗೆ ನಿದ್ದೆಗಣ್ಣನ್ನು ತೆರೆದೆ.ಸುತ್ತಲ್ಲೂ ಗಾಡಾಂಧಕಾರ,ಸೊಳ್ಳೆಗಳ ಗುಂಯ್ ನಿನಾಧ.ಚಾರ್ಜಿಗೆ ಇಟ್ಟ ಮೊಬೈಲ್ ಚಾರ್ಜರಿನ ಕೆಂಪು ದೀಪದ ಬೆಳಕು…
  • March 11, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ…
  • March 10, 2011
    ಬರಹ: Ranjana
    ನಿನ್ನ ಕಂಗಳಲ್ಲಿಕಾಂತಿಯನ್ನು ಕಂಡಿರುವೆಕಾಂತಿಯ ಮೆರುಗಲ್ಲಿನನ್ನ ಬಾಳ್ವೆ ಕಂಡಿರುವೆ ಓಹ್.................. ನನ್ನ ಮನದೂಡಯನೇ          ಪ್ರೀತಿಯಲ್ಲಿ ಇರುವ ಸುಖವ ಬಲ್ಲೆ ಏನು ?          ಪ್ರೀತಿಂದ ಮಾತನೊಂದ ಆಡೆಯೇನು !!!!!?
  • March 10, 2011
    ಬರಹ: gnanadev
    ಒಮ್ಮೆ ಕೋಲ್ಕತ್ತಾದ ಒ೦ದು ಬೀದಿಯಲ್ಲಿ ರವೀ೦ದ್ರನಾಥ್ ಠ್ಯಾಗೋರ್ ರವರು ತಮ್ಮ ಮಿತ್ರರೊ೦ದಿಗೆ ವಾಯುವಿಹಾರಕ್ಕೆ ಹೊರಟ ಸ೦ದರ್ಭ. ಆಗ ಒಬ್ಬ ಹಣ್ಣುಹಣ್ಣಾದ ಮುದುಕ ಕೋಲನ್ನು ಊರಿ ಪೂರ್ಣ ಬೆನ್ನು ಬಾಗಿ ನಡೆಯುತ್ತಾ ಇದ್ದುದನ್ನು ನೋಡಿದ ಆ ಮಿತ್ರರು…
  • March 10, 2011
    ಬರಹ: Saranga
    ಜೀವಕ್ಕಟ್ಟಿಕೊಂಡೇ ಸಾವಿನಿರವು ಅನುಭವಕೆ ನಿಲುಕುವ ಅರಿವು. ಮರಣದಾಚೆಗಿನ ಬದುಕು ಅವರವರ ನಂಬಿಕೆಯ ಮಾತು.   ಬಯಸಿ ಬೆನ್ನಟ್ಟಿದರೆ ಖಾತ್ರಿಯಿಲ್ಲ ದಕ್ಕುವುದು. ಹೆದರಿ ಓಡಿದರೆ ಸಾಧ್ಯವಿಲ್ಲ ಪಾರಾಗುವುದು.   ಸಾವಿನೊಂದಿಗೆ ಬದುಕು ಕೊನೆ ಎಲ್ಲ…
  • March 10, 2011
    ಬರಹ: kavinagaraj
                  ಮುಖವಾಡಶ್ವೇತವಸನಧಾರಿಯ ಒಳಗು ಕಪ್ಪಿರಬಹುದುಹಂದರವಿದ್ದೀತು ಮನ ದೇಹ ಸುಂದರವಿದ್ದು |ಕಾಣುವುದು ಒಂದು ಕಾಣದಿಹದಿನ್ನೊಂದುಮುಖವಾಡ ಧರಿಸಿಹರು ನರರು ಮೂಢ ||                 ಛಲಗುರಿಯ ಅರಿವಿರಲು ಅಡಿಯಿಟ್ಟು ಮುಂದೆನಡೆತಪ್ಪಿರಲು…
  • March 10, 2011
    ಬರಹ: vinyasa
      ನನ್ನ ಸಹೋದ್ಯೋಗಿಯೊಬ್ಬರಿಂದ ತಿಳಿದ ಈ ಸಂಸ್ಕೃತ ಪದ್ಯವನ್ನು ನನ್ನ ಬ್ಲಾಗ್ ನಲ್ಲಿ ಉಲ್ಲೇಖಿಸಲು ನನಗೆ ಸಂತಸವೆನಿಸುತ್ತಿದೆ.ಈ ಪದ್ಯದಲ್ಲಿರುವ ಅಕ್ಷರಗಳ ಚಮತ್ಕಾರ ವನ್ನು ಕಂಡು ವಿಸ್ಮಿತಳಾಗಿದ್ದೇನೆ. ನಾಲ್ಕು ಸಾಲಿನ ಈ ಕಾವ್ಯದಲ್ಲಿ…
  • March 10, 2011
    ಬರಹ: Chikku123
                        1600×1200 pixels – 248KB   Camera: SONYModel: DSC-H7ISO: 100Exposure: 1/100 secAperture: 4.0Focal Length: 11.6mm    
  • March 10, 2011
    ಬರಹ: gopaljsr
    ಇವತ್ತು ಬೈಸಿಕೊಳ್ಳುವುದೂ ಗ್ಯಾರಂಟೀ ಎಂದು ಕೊಳ್ಳುತ್ತ, ಮನೆಯೊಳಗೆ ಕಾಲು ಇಟ್ಟೆ. ಹಲ್ಲಿ ಲೋಚಗುಡುತ್ತಾ ಇತ್ತು. ಹಲ್ಲಿ ನೋಡಿ ಹಲ್ಲು ಕಡಿದು ಒಳಗಡೆ ಹೋದೆ. ಅದನ್ನು ಓಡಿಸಲು ಹೋದೆ. ತುಂಬಾ ಜೋರಾಗಿ ಓಡಿ ದಣಿದವನಂತೆ ನಿಂತು ಮತ್ತೆ ಲೋಚಗುಟ್ಟಿತು…
  • March 10, 2011
    ಬರಹ: ksraghavendranavada
    ಸ೦ಪದಿಗರಲ್ಲಿ ವಿನ೦ತಿ:ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿ  ಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.
  • March 10, 2011
    ಬರಹ: drmulgund
             Devotion   Heart can think of no devotion Greater than being shore to ocean Holding the curve of one position Counting an endless repetition. -Robert Frost.         ಮುಡಿಪು   ಎದೆಯು ಬೇರಾವ…
  • March 10, 2011
    ಬರಹ: ASHOKKUMAR
    ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ ಟ್ಯಾಬ್ಲೆಟ್ ಸಾಧನಗಳ ಮಾರುಕಟ್ಟೆಯಲ್ಲಿ ಇನ್ನೇನು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ,ಮೊಟೊರೊಲಾದ ಕ್ಸೂಮ್,ಬ್ಲ್ಯಾಕ್‌ಬೆರಿ ಕಂಪೆನಿಯ ಪ್ಲೇಬುಕ್ ಮುಂತಾದ ವಿವಿಧ ಉತ್ಪನ್ನಗಳ ಆಯ್ಕೆ ಲಭ್ಯವಾಗಿ ಸ್ಪರ್ಧೆ ಕಾವೇರಿದೆ.…
  • March 09, 2011
    ಬರಹ: nagarathnavina…
        ದಿಲ್ಲಿ ಗೆ ಹೋಗುವ ರೈಲು ಓಡ್ತಾ ಇತ್ತು. ಒಬ್ಬ ನಿದ್ದೆಬಡುಕ ಮನುಷ್ಯನಿಗೆ ಆಗ್ರಾದಲ್ಲಿ ಇಳಿಯಬೇಕಾಗಿತ್ತು.ಆದರೆ ಆಗ್ರಾ ಬೆಳಗಿನ ಜಾವ ಬರುತ್ತಿತ್ತು ಅದರ ನಂತರ ದಿಲ್ಲಿ. ಇವನಿಗೋ ಹೆದರಿಕೆ ಎಲ್ಲಿ ಎಚ್ಚರವಾಗದೇ ದಿಲ್ಲಿಗೆ ಹೋಗಿ…