May 2014

  • May 31, 2014
    ಬರಹ: kpbolumbu
    ಸಂಗೀತ, ಮೂಲ ಸಾಹಿತ್ಯ : ಮಿಥುನ್ ಮೂಲ ಗಾಯಕರು: ಅರಿಜೀತ್ ಸಿಂಘ್ ನೀನಿಲ್ಲದೆ ಬದುಕಿಂದೆನಗಿಲ್ಲ ನೀನಿರದಿದ್ದುದು ಬದುಕಲ್ಲ ನನ್ನನು ಬಿಟ್ಟು ನೀನಗಲುವೆಯಾದರೆ ನನ್ನನೇ ಬಿಟ್ಟು ನಾನಗಲುವೆನು ಕಾಣೆನು ನಾ ಕಾಣೆನು ಮುಂದಿನ ದಾರಿಯ... ತಾಳೆನು…
  • May 30, 2014
    ಬರಹ: kavinagaraj
         ಹಣ ನುಂಗಿ ದಕ್ಕಿಸಿಕೊಂಡ ಮತ್ತು ಕೆಲಸ ಮಾಡದೆಯೂ ಸುಮಾರು ಎಂಟು ವರ್ಷಗಳ ಕಾಲ ಸಂಬಳ ಪಡೆದು ಸಹಜ ನಿವೃತ್ತಿಯಾದ ನೌಕರನ, ಸಾರ್ವಜನಿಕರಿಗೆ ಸೇರಬೇಕಾದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳನ್ನು ಅಧಿಕಾರಿಗಳೇ ಕಾಳಸಂತೆಯಲ್ಲಿ ಮಾರಿ ರೆಡ್ ಹ್ಯಾಂಡಾಗಿ…
  • May 30, 2014
    ಬರಹ: bhalle
    ಶಾಲೆಗೆ ಒಯ್ಯಲು ಬಸ್ಸು ಬರುವಾ ಹೊತ್ತು ಬಾಗಿಲು ತೆರೆದು ನಿಂತಿದ್ದೆ ಸ್ವಲ್ಪೇ ಹೊತ್ತು ಗೂಡು ಬಿಟ್ಟ ನನ್ನ ಹಕ್ಕಿ ಹೊರಟಿದ್ದನು ಬಸ್ಸಿನೆಡೆ ಮರದಲ್ಲಿನ ಗೂಡಿನಲ್ಲಿ ಕೇಳಿತ್ತು ಕಲವರ ಇನ್ನೊಂದೆಡೆ ಮಣ ಭಾರದ ಬ್ಯಾಗನ್ನು ಹೊತ್ತ ಮಕ್ಕಳು…
  • May 29, 2014
    ಬರಹ: Darshan Kumar
    ಬನ್ನಿ, ಪ್ರೀತಿಯಿಂದ ಬದಲಾಯಿಸೋಣ ಭಾರತವನ್ನು                           ಭಾರತ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಅನ್ನಿಸುವುದು, ಈ ದೇಶದ ತುಂಬಾ ಬರಿ ಸಮಸ್ಯೆಗಳ ಸಾಗರವೆ ಇದೆ ಅನ್ನುವಂತಹ ಭಾವನೆ . ನನ್ನ ಪ್ರಶ್ನೆ, ಈ ಸಮಸ್ಯೆಗಳ…
  • May 29, 2014
    ಬರಹ: naveengkn
    ಅವ್ವನ ಬೆರಳಿನ ತುದಿಗಂಟಿದ ಗಂಟು  ಬಡತನದ ನಿರ್ವಾತ ಮೌನ ಬಿಕ್ಕಳಿಕೆ  ಹಸಿವೂ ಕಾಡುವ ಕತ್ತಲಿನ ಕ್ರೌರ್ಯಕೆ  ದುಡಿದು ದಣಿವ ಅಪ್ಪನ ಕಳೆದ ಪ್ರೇಯಸಿಯ  ಮರೆಸುವ ಹುನ್ನಾರಕ್ಕೆ  ಅವ್ವನದ್ದೆ ಮಧುರ ಮೌನ ಉಪವಾಸ  ನಾಚಿಕೆ ಇಲ್ಲದೆ ಹರಿವ ನೀರು …
  • May 29, 2014
    ಬರಹ: ravindra n angadi
    ದೇವ ನಿನ್ನ ಕರುಣೆಯ ಜೀವಿಗಳು ನಾವು ನೀ ಆಡಿಸಿದ ಹಾಗೆ ಆಡುವ  ಗೊಂಬೆ  ನಾವು  ನೀ ಕೊಡುವ ಚಾಟಿಯು ನಮಗೆ ದ:ಖವು  ನೀ ಕೊಡುವ ಕಾಣಿಕೆಯು ಸುಖವು ಸುಖ ಇದ್ದಾಗ ನಿನ್ನ ನೆನವು ಮರೆಯುವರು ಕಷ್ಟ ಬಂದಾಗ ನಿನ್ನ ಮೊರೆ ಹೋಗುವರು ಸಂಕಟ ಬಂದಾಗ ವೆಂಕಟರಮಣ  …
  • May 29, 2014
    ಬರಹ: kavinagaraj
         ಹಿಂದಿನ ಲೇಖನದಲ್ಲಿ ಸಾರ್ವಜನಿಕರಿಗೆ ತಲುಪಬೇಕಾಗಿದ್ದ ಸಾವಿರಾರು ಟನ್ನುಗಳಷ್ಟು ಪಡಿತರ ಆಹಾರ ಸಾಮಗ್ರಿಗಳು ಕಾಳಸಂತೆಯ ಮೂಲಕ ವಿಲೇವಾರಿಯಾಗಿ ಹೇಗೆ ಅಧಿಕಾರಿಗಳ ಮತ್ತು ಅಂಗಡಿ ಮಾಲಿಕರುಗಳ ಜೇಬುಗಳು ಭರ್ತಿಯಾದವು ಮತ್ತು ರೆಡ್ ಹ್ಯಾಂಡ್ ಆಗಿ…
  • May 29, 2014
    ಬರಹ: nageshamysore
    (ಪರಿಭ್ರಮಣ..(21)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ' ಸದ್ಯಕ್ಕೆ ಅಜೈಲಿನ ವಾದ ಪಕ್ಕಕ್ಕಿಡೋಣ.. ಅದರ ಬಗ್ಗೆ ಮಾತಾಡಲು ಹೊರಟರೆ ಮತ್ತೊಂದು ಹೊಸ ಅಧ್ಯಾಯವನ್ನೆ…
  • May 28, 2014
    ಬರಹ: partha1059
    ಕಥೆ : ನಿಯತ್ತಿನ ಘರ್ಷಣೆ ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,…
  • May 27, 2014
    ಬರಹ: kavinagaraj
         ಹಣ ದುರುಪಯೋಗದ ಕಾರಣದಿಂದ ಸೇವೆಯಿಂದ ವಜಾಗೊಂಡಿದ್ದ ಗ್ರಾಮಲೆಕ್ಕಿಗನೊಬ್ಬ ಉಚ್ಛನ್ಯಾಯಾಲಯದಲ್ಲಿ ಇಲಾಖಾ ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲವೆಂದು ಮೇಲುಮನವಿ ಸಲ್ಲಿಸಿ, ಅದನ್ನು ನ್ಯಾಯಾಲಯವು ಎತ್ತಿಹಿಡಿದು ಅವನನ್ನು ಸೇವೆಗೆ ತೆಗೆದುಕೊಂಡು…
  • May 26, 2014
    ಬರಹ: H A Patil
        ನಮ್ಮ ಸಮಾಜ ಧಾರ್ಮಿಕ ಮತ್ತು ಅಧಾರ್ಮಿಕ ನೆಲೆಗಳಲ್ಲಿ ಸಮೀಕರಣಗೊಂಡ ಒಂದು ಸಂಕೀರ್ಣ ವ್ಯವಸ್ಥೆ ! ಇವುಗಳ ಮಾನದಂಡಗಳೇನು ಸೀಮಾರೇಖೆ ಯಾವುದು ನಿರ್ಣಯ ಹೇಗೆ ? ಇದೊಂದು ಬಗೆಹರಿಯದ ಸಾರ್ವಕಾಲಿಕ ಪ್ರಶ್ನೆ !   ಇದು ಮೇಲ್ನೋಟಕ್ಕೆ ಸರಳ ಆದರೆ…
  • May 26, 2014
    ಬರಹ: kavinagaraj
         ಹಾಸನದ ಜಿಲ್ಲಾ ಪತ್ರಿಕೆ 'ಜನಮಿತ್ರ'ದಲ್ಲಿ ಪ್ರತಿ ಸೋಮವಾರ ನನ್ನ 'ಚಿಂತನ' ಅಂಕಣ ಮತ್ತು 'ಜನಹಿತ'ದಲ್ಲಿ ಪ್ರತಿ ಬುಧವಾರ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿ 'ಜನಕಲ್ಯಾಣ' ಅಂಕಣ ಪ್ರಕಟವಾಗುತ್ತಿದೆ. 'ಜನಹಿತ'ದಲ್ಲಿ ಪ್ರಾರಂಭದಲ್ಲಿ ಇಲಾಖಾ…
  • May 25, 2014
    ಬರಹ: Deekshitha Vorkady
    ಮಗನನ್ನು ಅಪಹರಣಕಾರರು ಅಪಹರಿಸಿದ್ದರು..ಆಕೆ ಅಳುತಿದ್ದಳು...ಅದೇ ಮನೆಯಲ್ಲಿ ಸಾಕುನಾಯಿ ಎರಡು ದಿನಗಳಿಂದ  ಅನ್ನ ಕೂಡಾ ಮುಟ್ಟದೆ ಕಣ್ಣೀರಿಡುತ್ತಿತ್ತು.ಅದರ ಮರಿಗಳನ್ನು ಮನೆಯವರು ತಮ್ಮ ಸ್ನೆಹಿತರಿಗೆ ಕೊಟ್ಟಿದ್ದರು.....!!       ಚಿತ್ರ‌ ಕ್ಱಪೆ…
  • May 25, 2014
    ಬರಹ: nageshamysore
    (ಪರಿಭ್ರಮಣ..(20)ರ ಕೊಂಡಿ - http://www.sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0... ) ವೇರ್ಹೌಸಿನ ಮೂಲೆಯೊಂದರತ್ತ ನಡೆದು ಷೆಲ್ಪುಗಳಿಂದ ಸರಕನ್ನು ಆಯ್ದುಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬಾತನ ಕೆಲಸವನ್ನು…
  • May 24, 2014
    ಬರಹ: manju.hichkad
    ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ…
  • May 24, 2014
    ಬರಹ: rjewoor
    ಮನ ಮಿಡಿಯೋ ಮನಂ...! ದಿವಂಗತ ನಾಗೇಶ್ವರ್ ರಾವ್ ಕೊನೆ ಚಿತ್ರ ಅಕ್ಕಿನೇನಿ ಫ್ಯಾಮಿಲಿ ಪ್ರೋಡಕ್ಷನ್ ಸಿನಿಮಾ ವಂಶವೃಕ್ಷದ ಎಂಟರ್​ ನಲ್ ಲವ್ ಸ್ಟೋರಿ ಅತಿಥಿ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯ         ----ಟಾಲಿವುಡ್​ನಲ್ಲಿ ಲೆಕ್ಕ ಹಾಕ್ತಾ…
  • May 24, 2014
    ಬರಹ: anand33
    ಭಾರತದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ.  ಹೊಸ ಸರ್ಕಾರ ಬಂದಿದೆ ಎಂದು ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಕಡಿಮೆಯಾಗಬಹುದೇ ಎಂದು ನೋಡಿದರೆ ಅಂಥ ಸಾಧ್ಯತೆ ಕ್ಷೀಣವಾಗಿದೆ.  ಬೆಲೆಯೇರಿಕೆಗೆ ಪ್ರಧಾನ ಕಾರಣ ಪೆಟ್ರೋಲಿಯಂ…
  • May 24, 2014
    ಬರಹ: Araravindatanaya
    “ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ ಅತ್ಯಂತ ದಕ್ಷ…
  • May 23, 2014
    ಬರಹ: anand33
    ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗಳಿಗೆ ಮಿತಿಯೇ…
  • May 23, 2014
    ಬರಹ: hariharapurasridhar
    ಮೊಗೆದಷ್ಟೂ ನೀರು ಎನ್ನುವ ಮಾತು ಕೇಳಿದ್ದೇವೆ. ವೇದದ ವಿಚಾರದಲ್ಲಿ ಇದು ನೂರಕ್ಕೆ ನೂರು ಸತ್ಯ. ಬದುಕಿನ ಯಾವ ವಿಚಾರವನ್ನು ಹುಡುಕುತ್ತಾ ಹೋದರೂ ವೇದದಲ್ಲಿ ಅದಕ್ಕೆ ಮಾರ್ಗದರ್ಶನವಿದೆ. ಅಥರ್ವಣ ವೇದದ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.  …