ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ
ಹೊಸ ಸರ್ಕಾರವೊಂದು ಚುನಾವಣೆಯ ನಂತರ ಅಧಿಕಾರ ವಹಿಸಿಕೊಳ್ಳುವಾಗ ಗೋಪ್ಯತೆಯ ಪ್ರಮಾಣವಚನ ಸಮಾರಂಭವನ್ನು ಏರ್ಪಡಿಸಲಾಗುತ್ತದೆ. ಆದರೆ ಇದನ್ನು ನಮ್ಮ ಮಾಧ್ಯಮಗಳು 'ಪಟ್ಟಾಭಿಷೇಕ' ಎಂಬ…
ಎಲೈ ಮರ್ಯಾದಾ ಪುರುಷೋತ್ತಮನೇ, ಒಂದಂತೂ ನಿಜ ಅಲ್ಲಲ್ಲ ಒಂದಂತೂ ಸೂರ್ಯ-ಚಂದ್ರರಿರುವಷ್ಟೇ ಸತ್ಯ ! ನೀನೊಬ್ಬ ಆದರ್ಶ ಪುರುಷ. ನಿನ್ನ ಗುಣಗಳನ್ನು ಮತ್ತು ಜೀವನವನ್ನು ಅನುಕರಣೆ ಮಾಡಿ ನೆಡೆಯುವವರಲ್ಲಿ ಕಲಿಯುಗದ ಮಾನವರು ಖಂಡಿತ ಹಿಂದೆ ಬಿದ್ದಿಲ್ಲ…
ಕೆಲವು ದಶಕಗಳ ಹಿಂದೆ ದೇವಮಾನವ ಶಿರಡಿ ಸಾಯಿಬಾಬರ ನಿಜವಾದ ಪುನರವತಾರ ತಾವೆಂದು ಹೇಳಿಕೊಳ್ಳುತ್ತಿದ್ದ ಹಲವರನ್ನು ನಾವು ಕಂಡಿದ್ದೆವು. ಅವರುಗಳು ಕ್ರಮೇಣ ಜನಮಾನಸದಿಂದ ದೂರವಾದರು. ನಂತರ ಅವರುಗಳು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ,…
ಅದು ನಾನು,,,,,ಇದು ನೀನು,,,,,
ನಾನು ಮಹಾ,,,, ನೀನು ಸ್ವಾಹ,,,
ವ್ಯಂಗ್ಯ ಹ್ಹ ಹ್ಹ ಹ್ಹ
ನಾನು ಈ ಪಕ್ಷ,,,, ನಿನಗಿಲ್ಲ ಮೋಕ್ಷ
ನನ್ನದು ಆ ದೇವರು,,, ನಿನ್ನದು ಉದುರಿದೆ ಹಲ್ಲು,
ಮೆಟ್ಟಿ ಮೆರೆಯುವವ ಮಹಾ ಆತ್ಮ,,,
ಶಾಂತಿ ನೀಡುವವ "ದುಡ್ಡಿನ…
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹುಟ್ಟು ಹಾಕಿದವರು ಈ…
ಕಡ್ಡಿಪೆಟ್ಟಿಗೆಯಲ್ಲಿ ಬೋರಂಗಿಗಳ ಹಿಡಿದು
ಬನ್ನಿ ತಪ್ಪಲು ತಿನ್ನಿಸಿದೆವು ಹಿಡಿದು,
ಕೆಂಪು ನಗಾರಿ, ಹಸಿರು ಸಜ್ಜಿ, ಬಣ್ಣ ಬಣ್ಣದ
ಕುಡ್ಡ ಬೋರಾಣಿಗಳ ಕೈಬೆರಳ ಮೇಲೆ ಹಿಡಿದು
ಆ ಪುಟ್ಟಲೋಕದ ಪಾಪದ ಕೂಸುಗಳು,
ಕಡ್ಡಿಪೆಟ್ಟಿಗೆಯೊಳಗೆ ಸೆಟೆದು…
ಕೊನೆಗೂ ಚುನಾವಣೆಯ ಫಲಿತಾಂಶ ಹೊರಬಿದ್ದು, ನಿಚ್ಛಳ ಬಹುಮತದೊಂದಿಗೆ ಮೋದಿ ಸರಕಾರ ಗದ್ದುಗೆಗೇರಲಿದೆ. ಈ ಬಾರಿಯ ಸಂತಸದ ಸುದ್ದಿಯೆಂದರೆ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತೆ ಸಿಕ್ಕಿರುವುದು. ಹೀಗಾಗಿ ಸಮಯಸಾಧಕ ರಾಜಕೀಯ ಗುಂಪುಗಳ ಕಾಟ, ಗೋಳಾಟ…
ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿತೇ? ಅನ್ನಬೇಡಿ .... ಈ ವರ್ಷದ ಅಮ್ಮಂದಿರ ದಿನದ ಆಚರಣೆ ಈಗ ಗತವೈಭವ. ಎಲ್ಲ ಮಕ್ಕಳು ನಿಮ್ಮಷ್ಟೇ ಒಳ್ಳೆಯವರಾಗಿರೋದಿಲ್ಲ. ಅದಕ್ಕೊಂದು ಉದಾಹರಣೆ ಹೀಗಿದೆ:
ದಿನವೂ ನೀ ಎನ್ನ ಕೈ ಹಿಡಿದು ನೆಡೆದಾಡಿಸಿದ್ದೆಯಂತೆ…
ಪಟಿಂಗ ರಾಯನು
ಕುಡಿದ ಕೊಳಾಯಿಗಟ್ಟಲೆ
ಶುದ್ದ ನೀರೆಲ್ಲ ಅವನ ಗಟ್ಟಿ
ಹೊಟ್ಟೆಯೊಳಗೆ ಜೀರ್ಣವಾಗಿ
ಅದರಿಂದ ಕೆಳಗಿಳಿದು
ಉಳಿದ ಹನಿ ಮೂತ್ರ ಚಿಮುಕಿಸಿ
ನನ್ನ ಉದ್ದಾರ ಮಾಡುತ್ತೇನೆ
ಎಂದು ಬೀಗಿದ,,,
ಕಾಯುತ್ತಿದ್ದಾರೆ ನನ್ನ ಜನ
ಕಪ್ಪು ಕಣ್ಣುಗಳಲ್ಲಿ…
ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!
ರಾವಣ-ಅನಲೆಯರ ನಡುವಿನ ವಾತ್ಸಲ್ಯವನ್ನು ಮಮತೆಯನ್ನು ನೋಡಿದೆವು. ಅನಲೆ-ಕುಂಭಕರ್ಣರ ನಡುವಿನ ವಾತ್ಸಲ್ಯ ಹೇಗಿದ್ದಿತು? ಅನಲೆ-ಸೀತೆಯರ ನಡುವಣ ಬಾಂಧವ್ಯ ಹೇಗಿದ್ದಿತು? ಅವರಿಬ್ಬರ ನಡುವಣ ಅಂತಹುದೊಂದು…
ನಾವು ಅರವತ್ತರ
ಗಡಿಯಲ್ಲಿರುವವರು
ಎಲ್ಲವನೂ ಕಂಡವರು
ನಮ್ಮಜ್ಜನ ಕಾಲ
ನಮ್ಮಪ್ಪನ ಕಾಲ
ಈಗಿನ ವಿಜ್ಞಾನದ ಕಾಲ!
ತುತ್ತಿಗೆ ಹಾಹಾಕಾರವಿದ್ದ ಕಾಲ
ತಿಂದು ತೇಗುವವರೂ ಇದ್ದ ಕಾಲ
ಮಡಿ ಮೈಲಿಗೆಯ ಕಾಲ
ದಿಮಾಕು-ದೈನ್ಯತೆಯು
ಒಟ್ಟೊಟ್ಟಿಗೆ ಇದ್ದ ಕಾಲ!…
ನಾವು ಅರವತ್ತರ
ಗಡಿಯಲ್ಲಿರುವವರು
ಎಲ್ಲವನೂ ಕಂಡವರು
ನಮ್ಮಜ್ಜನ ಕಾಲ
ನಮ್ಮಪ್ಪನ ಕಾಲ
ಈಗಿನ ವಿಜ್ಞಾನದ ಕಾಲ!
ತುತ್ತಿಗೆ ಹಾಹಾಕಾರವಿದ್ದ ಕಾಲ
ತಿಂದು ತೇಗುವವರೂ ಇದ್ದ ಕಾಲ
ಮಡಿ ಮೈಲಿಗೆಯ ಕಾಲ
ದಿಮಾಕು-ದೈನ್ಯತೆಯು
ಒಟ್ಟೊಟ್ಟಿಗೆ ಇದ್ದ ಕಾಲ!…
ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ೧೯೮೦ ರಿಂದ ೧೯೮೪ ರವರೆಗೆ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸ ನಡೆದಿತ್ತು. ಅಪ್ಪನ ಹೋಟೆಲ್ಲಿನ ಕೆಲಸದ ಒತ್ತಡ ತಾಳಲಾರದೆ, ಅಪ್ಪನ ಹೊಡೆತಗಳಿಂದ ನೊಂದು ಇದೇ ಅವಧಿಯಲ್ಲಿ ಮೂರು ಬಾರಿ ಮನೆ ಬಿಟ್ಟು…