May 2014

  • May 11, 2014
    ಬರಹ: nageshamysore
    (ಪರಿಭ್ರಮಣ..19ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಕುನ್. ಸೋವಿಯ ಮಾತಿನಲ್ಲಿದ್ದ ಆತಂಕಕ್ಕೆ ಕಾರಣವಿರದೆ ಇರಲಿಲ್ಲ. ಸರಾಸರಿ ದಿನಕ್ಕೆ ನೂರರಿಂದ ನೂರೈವತ್ತು ಇನ್ವಾಯ್ಸ್…
  • May 11, 2014
    ಬರಹ: lpitnal
    ನಿರೀಕ್ಷೆ     (ಗಜಲು) ಅವಳೂರಿಗೆ ಹೋದಾಗ, ಕಾಲುಗಳು ಜಾರುತ್ತವೆ, ಅವಳ ಮನೆಯತ್ತ ಇಂದಿಗೂ ದೂರದಿಂದಲೇ ಗುರುತು ಹಿಡಿದು ತೊನೆದು ತೂಗುವುದು ಆ ಅರಳಿ ಇಂದಿಗೂ ಕಂಬನಿಯಾಗುತಿದ್ದೆ ಬುಡದಲಿ ನಿಂತು, ನನಗಾಗಿ ಅರಳಿ ಹನಿಯಾಗುವುದು ಇಂದಿಗೂ ಎಳೆ…
  • May 11, 2014
    ಬರಹ: sudatta
    (ಚಿತ್ರದಲ್ಲಿ : R.N. ಜಯಗೋಪಾಲ್, ಚಿ.ಉದಯಶಂಕರ್, ವಿಜಯನಾರಸಿಂಹ copyright: Sudatta G)   ಶ್ರೀನಾಥ ಭಲ್ಲೆಯವರೊಂದಿಗೆ ಹರಟುತ್ತಿದ್ದಾಗ ಅವರು ನನ್ನ ಅಜ್ಜ ಚಿತ್ರ ಸಾಹಿತಿ ವಿಜಯನಾರಸಿಂಹ ಅವರ ಬಗ್ಗೆ ಇನ್ನಷ್ಟು ತಿಳಿಯುವ ಆಸೆ…
  • May 11, 2014
    ಬರಹ: bhalle
    ನಾ ಬರೆವ ಬರಹಗಳಿಂದ ಒಬ್ಬ ಬಡವನ ಹೊಟ್ಟೆಯೂ ತುಂಬುವುದಿಲ್ಲ ಎಂದು ನಾ ಬಲ್ಲೆ ತಂದೆ! ಆದರೆ ಹುಲು ಮಾನವ ನಾನು ಬಯಸಬಾರದೇ ಕೊಂಚ ಪುರಸ್ಕಾರ? ನನ್ನೀ ಬರಹಗಳು ಭೇದವಿಲ್ಲದೇ ಬಡವ ಬಲ್ಲಿದನೆಂದು ಅಂತರವಿಲ್ಲದೇ ಹಿರಿಯ ಕಿರಿಯನೆಂದು ಮುಖದ ಮೇಲೆ ನಗೆ…
  • May 10, 2014
    ಬರಹ: Raghunandan Mysore
    ರಾಯರ ಮಠದ ಹತ್ತಿರ ಕೆಲಸವಿತ್ತು. ಕೆಲಸಮುಗಿಸಿಕೊಂಡವನು ಹಾಗೆಯೇ ಮಠದೊಳಗೆ ಹೊಕ್ಕು ನಮಸ್ಕಾರ ಹಾಕಿದೆ. ಮಠದೊಳಗೆ ಬಂದವರಿಗೆ ತೀರ್ಥ ಮಂತ್ರಾಕ್ಷತೆ  ಕೊಡುವುದು ಪರಿಪಾಠವಲ್ಲವೇ? ನನ್ನ ಕೈಗೂ ತೀರ್ಥ ಅಕ್ಷತೆ ಬಿತ್ತು. ಅಕ್ಷತೆ ತಲೆಗೇರಿಸಿಕೊಂಡು…
  • May 10, 2014
    ಬರಹ: kavinagaraj
         ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:      "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ…
  • May 10, 2014
    ಬರಹ: BRS
    ಇವಳೆನ್ನ ಕಾಪಿಡುವ ದೇವಿ! ಅನಲೆಯ ಮೇಲೆ ಸೀತೆಯ ಪ್ರಭಾವ ಆಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಚಂದ್ರನಖಿಯೇ ಸೀತೆಯ ಸದ್ಗುಣಕ್ಕೆ, ತಪಕ್ಕೆ ಬದಲಾಗಿದ್ದಾಳೆ! ಇನ್ನು ಅನಲೆ, ವಿಭೀಷಣನ ಮಗಳು ಬದಲಾಗದಿರುವಳೆ?. ಸೀತೆಗೆ ಅನಲೆಯ ಬಗ್ಗೆ ಮಾತೃವಾತ್ಸಲ್ಯ…
  • May 10, 2014
    ಬರಹ: bhalle
    ನಿದ್ದೆ ಮಾಡ್ತಿದ್ದೆ. ಸೊಗಸಾದ ನಿದ್ದೆ. ಒಳ್ಳೆಯ ಕನಸು. ಬಸ್ ಸ್ಟಾಂಡಿನಲ್ಲಿ ನಾನೊಬ್ಬನೇ ಬಸ್ಸಿಗೆ ಕಾದು ನಿಂತಿದ್ದು. ಕನಸಿನಲ್ಲೂ ಏರ್ಪೋರ್ಟ್’ನಲ್ಲಿ ಇರೋ ಹಾಗೆ ಕನಸು ಬೀಳಲಿಲ್ಲ ! ಹೋಗ್ಲಿ ಬಿಡಿ, ಪಾಲಿಗೆ ಬಂದದ್ದು ಪಂಚಾಮೃತ! ಕನಸಿನಲ್ಲಿ ಬಸ್…
  • May 09, 2014
    ಬರಹ: ಸುಧೀ೦ದ್ರ
    ಬಹಳ ದಿನಗಳ ನಂತರ ಸಂಪದದಲ್ಲಿ ಬರಹ ಪ್ರಕಟಿಸಲು ಸಂತಸವಾಗುತ್ತಿದೆ. "ಪಾಪ ಪ್ರಜ್ಞೆ"  -  ಕಥೆಯ ಎಂಟನೆಯ ಭಾಗ. ಮೊದಲ ಏಳು ಭಾಗಗಳನ್ನು ಏಳು ಬೇರೆ ಬೇರೆ ಲೇಖಕರು ಬರೆದಿದ್ದಾರೆ. ಆ ಬರಹಗಳೆಲ್ಲ ಅವರವರ ಸ್ವಂತ ಬ್ಲಾಗ್ ನಲ್ಲಿ ಇದೆ. ಹಾಗಾಗಿ ಆ ಬರಹಗಳ…
  • May 09, 2014
    ಬರಹ: hamsanandi
    ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು     ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ  ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?   ಸಂಸ್ಕೃತ ಮೂಲ : (ಅಮರುಕನ…
  • May 09, 2014
    ಬರಹ: BRS
    ನಮಗೆ ಅನಲೆಯೆ ದಿಟಂ!  ಲಂಕೆಯಿಂದ ತೆರಳಿದ ವಿಭೀಷಣನಿಗೆ ಲಂಕೆಯ ಸಮಾಚಾರವನ್ನು ದೊಡ್ಡಯ್ಯನ ಮನಸ್ಥಿತಿಯನ್ನು ಆಗಾಗ ಪತ್ರಮುಖೇನ ತಿಳಿಸುವ ಕೆಲಸವನ್ನೂ ಅನಲೆ ಮಾಡುತ್ತಾಳೆ. ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ್ಧ ಆರಂಭವಾದ ಮೇಲೆ ರಾವಣ…
  • May 08, 2014
    ಬರಹ: naveengkn
    ತಾನೇ ಹೆತ್ತ ಮಕ್ಕಳು  ತನ್ನನೇ ಹರಾಜಿಗೆ ಇತ್ತಿರುವಾಗ ಪ್ರೇಮದೀ ಕುಳಿತಿಹಳು ತಾಯಿ  ಮಕ್ಕಳನು ಮುದ್ದಿಸುತ  ತನ್ನ ಒಂದೊಂದೇ ಆಭರಣ  ಕಳಚಿ ಅಡವಿಟ್ಟು ಹೆತ್ತವಕೆ ತುತ್ತಿಟ್ಟರೂ  ಇನ್ನಷ್ಟು ಬೇಕೆಂಬ ಪಿಪಾಸುಗಳನು ಬೆಂಬಲಿಸಿ ಪೋರೆದಿಹಳು  ಮುಂದೆ…
  • May 08, 2014
    ಬರಹ: hamsanandi
    ನಿಟ್ಟುಸಿರು ಮೊಗವ ಸುಟ್ಟಿದೆ ಬುಡಕಿತ್ತ ಎನ್ನೆದೆ ಅಲುಗಾಡಿದೆ   ನಿದ್ದೆ ದೂರಾಗಿದೆ ನಲ್ಲನ ಮೊಗ ಕಾಣದೇ ಹಗಲಿರುಳು ಅಳು ನಿಲ್ಲದೆ ಒಡಲು ಒಣಗಿದೆ   ಕಾಲಿಗೆ ಬಿದ್ದ ನಲ್ಲ -ನನು ನಾ ಹಾಗೆ ಕಡೆಗಣಿಸಿದೆನಲ್ಲ?   ಗೆಳತಿಯರೇ ಆವ ಮಂಕು ಬಡಿದು…
  • May 07, 2014
    ಬರಹ: Rohit
        ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ             ಸಂಪಾದಿಸಿರುವ     ಕೆಳದಿ ಬಸವರಾಜ ಸಂಕಲಿಸಿದ           ಶ್ರೀಶಿವತತ್ತ್ವರತ್ನಾಕರ           ದೈವಸಂಪುಟಂ – 5      ಲೋಕಾರ್ಪಣೆ ಸಮಾರಂಭ ದಿನಾಂಕ: 10-05-2014 ಶನಿವಾರ ಬೆಳಗ್ಗೆ 10.…
  • May 07, 2014
    ಬರಹ: kavinagaraj
         ಬಸ್ಸಿನಲ್ಲಿ ನಿಂತಿದ್ದ ವೃದ್ಧರೊಬ್ಬರ ಕಾಲು ತುಳಿದುಕೊಂಡೇ ಹೋದವನನ್ನು ಕುರಿತು, 'ಏಯ್, ಕಣ್ಣು ಕಾಣಿಸುವುದಿಲ್ಲವಾ? ನೋಡಿಕೊಂಡು ಹೋಗಬಾರದಾ?' ಎಂದು ಆ ವೃದ್ಧರು ನೋವಿನಿಂದ ನರಳುತ್ತ ಕಿರುಚಿದರು. ತಿರುಗಿ ನಿಂತ ಆ ಧಡಿಯ ಕೆಂಗಣ್ಣು…
  • May 07, 2014
    ಬರಹ: BRS
    ಗಾನಮಲ್ತು; ಅನುರೋಧನಂ! ..... ಸುಗ್ರೀವನ ಆಜ್ಞೆಯನ್ನು ಹೊತ್ತು, ರಾಮನಿತ್ತ ಮುದ್ರಿಕೆಯನ್ನು ಆಂತು, ಸಾಗರವನ್ನು ಉಲ್ಲಂಘಿಸಿ, ಸೀತಾನ್ವೇಷಣೆಗಾಗಿ ಲಂಕೆಗೆ ಬಂದಿಳಿದ ಆಂಜನೇಯನಿಗೆ, ‘ಸಂಸ್ಕೃತಿ ಲಂಕಾ’ ಅಚ್ಚರಿಯ ಕಡಲಾಗಿ ತೆರೆದುಕೊಳ್ಳುತ್ತಾ…
  • May 06, 2014
    ಬರಹ: BRS
    ಮಹಾಕವಿಗಳ ಬಗ್ಗೆ ಎಲ್ಲ ಮೀಮಾಂಸಕರ ಅದರಲ್ಲೂ ಆಧುನಿಕ ವಿಮರ್ಶಕರ ಒಂದು ತಕರಾರು ಎಂದರೆ, 'ಕಾವ್ಯದೊಳಗೆ ಆಗಾಗ ಕವಿಗಳು ಸ್ವತಃ ತಾವೇ ಪ್ರವೇಶ ಮಾಡಿಬಿಡುತ್ತಾರೆ' ಎಂಬುದು. ಮಹಾಕಾವ್ಯಗಳಲ್ಲಿ ಎರಡು ವಿಧ. ಮೊದಲನೆಯದು 'ವಸ್ತುಕ'. ಎರಡನೆಯದು 'ವರ್ಣಕ…
  • May 05, 2014
    ಬರಹ: sada samartha
    ಪರಿಣಾಮ ನಿರೀಕ್ಷೆ ಮರೆತಿರ್ದಂತಿರ್ದ ತನ್ನಾತ್ಮಭವರ ಮೆರೆದಾಟಂಗಳಿಂ ನೊಂದುಕೊಂಡೀ | ರ್ದರೆ ಮಾತಾಂತರ್ಯವನ್ನಾದರಿಸಿ ಗಣಿಸದಂತಿರ್ದ ಗುಂಪೊಳಗೋರ್ವಂ || ನರರಿಂದ್ರ ಸ್ಥಾನಕರ್ಹಂ ಸಮರಸಹಿತನಾಗಿರ್ಪನಾತಂ ಸುವಿದ್ಯಾ | ಪರಿಣತ್ಯಾಕಾಂಕ್ಷಿಯನ್ನಾರಿಸಲು…
  • May 05, 2014
    ಬರಹ: sada samartha
    ಹೊನ್ನೆಮರಡಿನ ಕಥಾ ಕಮ್ಮಟದ ಸಾರ :            ಇತ್ತೀಚೆಗೆ ಅಂದರೆ 2014ರ ಮೇ1 ರಿಂದ ಮೇ 3ರ ತನಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೆಮರಡು ಶರಾವತಿ ಜಲಾನಯನ ಪ್ರದೇಶದ ಹಿನ್ನೀರಿನ ದಡದಲ್ಲಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ…
  • May 04, 2014
    ಬರಹ: naveengkn
    ಹೋರಾಡಿ, ಹಾರಾಡಿ,  ತೂರಾಡಿ, ಕೂಗಾಡಿ  ಬದುಕಲಿ ಬಡಿದಾಡಿ, ಬದುಕನ್ನೇ ಗೆದ್ದೇ ಎನ್ನುವಷ್ಟರಲೀ  ಬೇಕೆಂದಿದೆ ಹೃದಯ ಮುಕ್ತಿಯನು, ಯವ್ವನ ಇದ್ದಾಗ ಎದೆ ನಿಗುರಿಸಿ  ಹಣ್ಣಾಗಿ ಬೀಳುವಾಗ  ಉರುಳಾಡಿ ಕಾಡಿ ಬೇಡಿದರೂ  ಸಿಗುವುದೇ ಮುಕ್ತಿ ? ಯುಕ್ತಿಯೇ…