ನಿರೀಕ್ಷೆ (ಗಜಲು)
ಅವಳೂರಿಗೆ ಹೋದಾಗ, ಕಾಲುಗಳು ಜಾರುತ್ತವೆ, ಅವಳ ಮನೆಯತ್ತ ಇಂದಿಗೂ
ದೂರದಿಂದಲೇ ಗುರುತು ಹಿಡಿದು ತೊನೆದು ತೂಗುವುದು ಆ ಅರಳಿ ಇಂದಿಗೂ
ಕಂಬನಿಯಾಗುತಿದ್ದೆ ಬುಡದಲಿ ನಿಂತು, ನನಗಾಗಿ ಅರಳಿ ಹನಿಯಾಗುವುದು ಇಂದಿಗೂ
ಎಳೆ…
(ಚಿತ್ರದಲ್ಲಿ : R.N. ಜಯಗೋಪಾಲ್, ಚಿ.ಉದಯಶಂಕರ್, ವಿಜಯನಾರಸಿಂಹ copyright: Sudatta G)
ಶ್ರೀನಾಥ ಭಲ್ಲೆಯವರೊಂದಿಗೆ ಹರಟುತ್ತಿದ್ದಾಗ ಅವರು ನನ್ನ ಅಜ್ಜ ಚಿತ್ರ ಸಾಹಿತಿ ವಿಜಯನಾರಸಿಂಹ ಅವರ ಬಗ್ಗೆ ಇನ್ನಷ್ಟು ತಿಳಿಯುವ ಆಸೆ…
ನಾ ಬರೆವ ಬರಹಗಳಿಂದ
ಒಬ್ಬ ಬಡವನ ಹೊಟ್ಟೆಯೂ
ತುಂಬುವುದಿಲ್ಲ
ಎಂದು ನಾ ಬಲ್ಲೆ ತಂದೆ!
ಆದರೆ ಹುಲು ಮಾನವ ನಾನು
ಬಯಸಬಾರದೇ ಕೊಂಚ ಪುರಸ್ಕಾರ?
ನನ್ನೀ ಬರಹಗಳು
ಭೇದವಿಲ್ಲದೇ ಬಡವ ಬಲ್ಲಿದನೆಂದು
ಅಂತರವಿಲ್ಲದೇ ಹಿರಿಯ ಕಿರಿಯನೆಂದು
ಮುಖದ ಮೇಲೆ ನಗೆ…
ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:
"ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ…
ಇವಳೆನ್ನ ಕಾಪಿಡುವ ದೇವಿ!
ಅನಲೆಯ ಮೇಲೆ ಸೀತೆಯ ಪ್ರಭಾವ ಆಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಚಂದ್ರನಖಿಯೇ ಸೀತೆಯ ಸದ್ಗುಣಕ್ಕೆ, ತಪಕ್ಕೆ ಬದಲಾಗಿದ್ದಾಳೆ! ಇನ್ನು ಅನಲೆ, ವಿಭೀಷಣನ ಮಗಳು ಬದಲಾಗದಿರುವಳೆ?. ಸೀತೆಗೆ ಅನಲೆಯ ಬಗ್ಗೆ ಮಾತೃವಾತ್ಸಲ್ಯ…
ಬಹಳ ದಿನಗಳ ನಂತರ ಸಂಪದದಲ್ಲಿ ಬರಹ ಪ್ರಕಟಿಸಲು ಸಂತಸವಾಗುತ್ತಿದೆ.
"ಪಾಪ ಪ್ರಜ್ಞೆ" - ಕಥೆಯ ಎಂಟನೆಯ ಭಾಗ. ಮೊದಲ ಏಳು ಭಾಗಗಳನ್ನು ಏಳು ಬೇರೆ ಬೇರೆ ಲೇಖಕರು ಬರೆದಿದ್ದಾರೆ. ಆ ಬರಹಗಳೆಲ್ಲ ಅವರವರ ಸ್ವಂತ ಬ್ಲಾಗ್ ನಲ್ಲಿ ಇದೆ. ಹಾಗಾಗಿ ಆ ಬರಹಗಳ…
ನಮಗೆ ಅನಲೆಯೆ ದಿಟಂ!
ಲಂಕೆಯಿಂದ ತೆರಳಿದ ವಿಭೀಷಣನಿಗೆ ಲಂಕೆಯ ಸಮಾಚಾರವನ್ನು ದೊಡ್ಡಯ್ಯನ ಮನಸ್ಥಿತಿಯನ್ನು ಆಗಾಗ ಪತ್ರಮುಖೇನ ತಿಳಿಸುವ ಕೆಲಸವನ್ನೂ ಅನಲೆ ಮಾಡುತ್ತಾಳೆ. ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ್ಧ ಆರಂಭವಾದ ಮೇಲೆ ರಾವಣ…
ತಾನೇ ಹೆತ್ತ ಮಕ್ಕಳು
ತನ್ನನೇ ಹರಾಜಿಗೆ ಇತ್ತಿರುವಾಗ
ಪ್ರೇಮದೀ ಕುಳಿತಿಹಳು ತಾಯಿ
ಮಕ್ಕಳನು ಮುದ್ದಿಸುತ
ತನ್ನ ಒಂದೊಂದೇ ಆಭರಣ
ಕಳಚಿ ಅಡವಿಟ್ಟು ಹೆತ್ತವಕೆ ತುತ್ತಿಟ್ಟರೂ
ಇನ್ನಷ್ಟು ಬೇಕೆಂಬ ಪಿಪಾಸುಗಳನು
ಬೆಂಬಲಿಸಿ ಪೋರೆದಿಹಳು
ಮುಂದೆ…
ಬಸ್ಸಿನಲ್ಲಿ ನಿಂತಿದ್ದ ವೃದ್ಧರೊಬ್ಬರ ಕಾಲು ತುಳಿದುಕೊಂಡೇ ಹೋದವನನ್ನು ಕುರಿತು, 'ಏಯ್, ಕಣ್ಣು ಕಾಣಿಸುವುದಿಲ್ಲವಾ? ನೋಡಿಕೊಂಡು ಹೋಗಬಾರದಾ?' ಎಂದು ಆ ವೃದ್ಧರು ನೋವಿನಿಂದ ನರಳುತ್ತ ಕಿರುಚಿದರು. ತಿರುಗಿ ನಿಂತ ಆ ಧಡಿಯ ಕೆಂಗಣ್ಣು…
ಮಹಾಕವಿಗಳ ಬಗ್ಗೆ ಎಲ್ಲ ಮೀಮಾಂಸಕರ ಅದರಲ್ಲೂ ಆಧುನಿಕ ವಿಮರ್ಶಕರ ಒಂದು ತಕರಾರು ಎಂದರೆ, 'ಕಾವ್ಯದೊಳಗೆ ಆಗಾಗ ಕವಿಗಳು ಸ್ವತಃ ತಾವೇ ಪ್ರವೇಶ ಮಾಡಿಬಿಡುತ್ತಾರೆ' ಎಂಬುದು. ಮಹಾಕಾವ್ಯಗಳಲ್ಲಿ ಎರಡು ವಿಧ. ಮೊದಲನೆಯದು 'ವಸ್ತುಕ'. ಎರಡನೆಯದು 'ವರ್ಣಕ…
ಹೊನ್ನೆಮರಡಿನ ಕಥಾ ಕಮ್ಮಟದ ಸಾರ :
ಇತ್ತೀಚೆಗೆ ಅಂದರೆ 2014ರ ಮೇ1 ರಿಂದ ಮೇ 3ರ ತನಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೆಮರಡು ಶರಾವತಿ ಜಲಾನಯನ ಪ್ರದೇಶದ ಹಿನ್ನೀರಿನ ದಡದಲ್ಲಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ…