May 2014

  • May 04, 2014
    ಬರಹ: nageshamysore
    ಬಿರುಸಿನ ಬೇಸಿಗೆ ಎಲ್ಲೆಡೆ ಹಾಸಿಕೊಂಡು ಬೆವರಿಸುತ್ತ, ಬಾಯರಿಸುತ್ತ 'ಹಾಳು ಬಿಸಿಲೆ' ಎಂದು ನಿಡುಸುಯ್ದು ಬೈದುಕೊಂಡಿರುವ ಹೊತ್ತಿನಲ್ಲೇ, ವಿಪರ್ಯಾಸವೆಂಬಂತೆ ಸುತ್ತಲ ಪ್ರಕೃತಿಯ ವನರಾಜಿ ವಸಂತನ ಆಗಮನದೊಂದಿಗೆ ಹೊಸತಿನುಡುಗೆ ತೊಡುಗೆ ತೊಟ್ಟು…
  • May 04, 2014
    ಬರಹ: nagaraju Nana
    ಕೊಳ್ಳೇಗಾಲದ ಚಿಕ್ಕ ಪರಿವಾರ ಬೀದಿಯಲ್ಲಿ ಚಿತ್ರಚಾವಡಿ ಇದೆ. ಅದು ಅಪೂರ್ವ ಭಿತ್ತಿ ಚಿತ್ರಗಳನ್ನು ಹೊಂದಿದೆ.ಈ ಚಾವಡಿಯನ್ನು ಪಾಳೆಯಗಾರ ಮನೆತನದ ನಾಲ್ಕು ಪ್ರಮುಖ ವ್ಯಕ್ತಿಗಳು ಜನರಿಗೆ ನ್ಯಾಯ ದೊರಕಿಸಿಕೊಡಲು ಕಟ್ಟಿಸಿರುವರು. ಜನರು ಧರ್ಮದಲ್ಲಿ…
  • May 04, 2014
    ಬರಹ: kavinagaraj
    ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ ನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ | ದಾಸನಾದರೆ ಹಾಳು ಒಡೆಯನಾದರೆ ಬಾಳು ಮನದೊಡೆಯನಾದವನೆ  ಮಾನ್ಯ ಮೂಢ ||      ಮನಸ್ಸಿನಲ್ಲಿ ಏನೋ ಒಂದು ಆಸೆ ಇರುತ್ತದೆ. ಅದು ಈಡೇರಿದಾಗ ಸಂತೋಷವಾಗುತ್ತದೆ. ಆದರೆ…
  • May 04, 2014
    ಬರಹ: hamsanandi
    ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.  ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ,…
  • May 03, 2014
    ಬರಹ: lpitnal
              ಮ್ಯಾರೇಜ್ ಅನಿವರ್ಸರಿ                     (ಕವನ ಹಿಂದಿಯಲ್ಲಿದೆ, ಕ್ಷಮೆ ಇರಲಿ) ಆಜ್ ಹಮಾರೆ ಮ್ಯಾರೇಜ್ ಅನಿವರ್ಸರಿ ಥಾ ಸುಬಹ್ ಉಠೆ ತೋ, ಕುಛ್ ಸೂನಾ ಸೂನಾ ಲಗ್ ರಹಾ ಥಾ, ಮಂದಿರ ಆಜಾನೇಕೆ ಬಾದ್, ಬೀವಿ ಔರ ಬೇಟಿ ಕೆ ಸಾಥ ಚಾಯ್…
  • May 03, 2014
    ಬರಹ: raghavendraadiga1000
    ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ…
  • May 03, 2014
    ಬರಹ: venkatesh
    ೦೧೪ ರ ೩ ನೆಯ ತಾರೀಖಿನಂದು ಮುಂಬೈ ಆಕಾಶವಾಣಿಯಿಂದ ಪ್ರಸಾರವಾದ ಎರಡನೆಯ ಕಂತಿನ ಕಾರ್ಯಕ್ರಮ ! ಇದು ಸಮಯದ ಅಭಾವದಿಂದ ಮತ್ತೆ ಬಿತ್ತರವಾಹಿತೇ ವಿನಃ ಅದೇನೂ ಹೊಸದೇನಲ್ಲ ! ಪ್ರಸ್ತುತಿ ಅಹಲ್ಯಾಬಲ್ಲಾಳರದೇ. ಆದರೆ ಇಂದಿನ ಕವಿಗಳು ಮಾತ್ರ ಬೇರೆ…
  • May 03, 2014
    ಬರಹ: nageshamysore
    (ಸೂಚನೆ: ಕನ್ನಡ ಪ್ರಭದ 16. ಮಾರ್ಚ್. 2014ರ ಖುಷಿ ಮ್ಯಾಗಜೈನ್ ವಿಭಾಗದಲ್ಲಿ ಈ ಬರಹದ ಪರಿಷ್ಕೃತ (ಬಹುತೇಕ) ಭಾಗಾಂಶ "ಸಿಂಗಾಪುರದಲ್ಲಿ ತಾಜಾ ಕಿರುಕುಳ" ಎನ್ನುವ ಹೆಸರಿನಡಿ ಪ್ರಕಟವಾಗಿತ್ತು. ಅದರ ಕೊಂಡಿ ಇಲ್ಲಿದೆ: http://kannadaprabha.…
  • May 02, 2014
    ಬರಹ: gururajkodkani
    ಕೆಲವು ತಿ೦ಗಳುಗಳ ಕಾಲವೋ,ಕೆಲವು ವರ್ಷಗಳ ಕಾಲವೋ ವಿದೇಶ ಪ್ರಯಾಣದಿ೦ದ(ಮುಖ್ಯವಾಗಿ ಅಮೇರಿಕಾದಿ೦ದ) ಮರಳಿ ಭಾರತಕ್ಕೆ ಬರುವವನನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವನ ದೇಹಚರ್ಯೆ,ಮಾತಿನಲ್ಲೊ೦ದು ವಿಚಿತ್ರ ಆತ್ಮವಿಶ್ವಾಸ ಪುಟಿಯುತ್ತಿರುತ್ತದೆ .…
  • May 02, 2014
    ಬರಹ: naveengkn
    ಗುಡಿ ಮುಂದಿನ ಬಿಕ್ಷುಕಿ ಬಿಕ್ಕುತಿಹಳು ,,,,,,, ದಿನವೂ ಇಲ್ಲಿಯೇ  ದೇವನ ಭಜಿಸಿ ದಕ್ಕಿದ್ದೆರಡು  ಉರೂಟು ಪಾವಲಿಯಲಿ  ಹೊಟ್ಟೆಗಿಲ್ಲದೆ ಕಿರುಚುವಾಗ  ಎಲ್ಲಿದ್ದ ನನ್ನ ದೇವರು ? ಆ ಬೇವರ್ಸಿ ದೇವರು ? ಕಣ್ಣಿರದ ನನ್ನ ಕಂದಾ  ಅವ್ವಾ ಎಂದು ಕಿರುಚಿ…
  • May 02, 2014
    ಬರಹ: lpitnal
    'ಕಳಬೇಡ, ಕೊಲಬೇಡ'ದ ಅಡುಗೆ                    - ಲಕ್ಷ್ಮೀಕಾಂತ ಇಟ್ನಾಳ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ……’ ಏನಿದು! ಈ ಅಂತರಂಗದ ಅಡುಗೆ ಇನ್ನೂ ಬಿಸಿಯಾಗಿದೆಯಲ್ಲಾ, ಈ ಬೆಂಕಿ ಉಂಡೆ! ಉಂಡಿಲ್ಲವೇ ಯಾರೂ, ಕಡೆಗೆ ಮನುಜ, ಈ ನಿನ್ನ, ಕೈ,…
  • May 02, 2014
    ಬರಹ: hamsanandi
    ಶಿವ ಮತ್ತು ಶಕ್ತಿಯರನ್ನು ಒಂದಾಗಿ ನೆನೆಯುವುದು ನಮ್ಮ ಪರಂಪರೆಯಲ್ಲಿ ಬಂದಿರುವ ವಿಷಯವೇ. ಕಾಳಿದಾಸ ತನ್ನ ರಘುವಂಶ ಕಾವ್ಯದ ಮೊದಲ ಪದ್ಯದಲ್ಲೇ ಹೇಳಿರುವಂತೆ, ಮಾತು ಮತ್ತು ಅದರೊಳಗೆ ಹುದುಗಿದ ಅರ್ಥದಂತೆಯೇ ಶಿವ ಮತ್ತೆ ಶಕ್ತಿಯರೂ ಒಬ್ಬರನ್ನೊಬ್ಬರು…
  • May 01, 2014
    ಬರಹ: rjewoor
    ಇವತ್ತು ನನಗೆ ತುಂಬಾ ಖುಷಿ. ಬದುಕಿನ ಅಷ್ಟೂ ದಿನಗಳಿಗಿಂತಲೂ ಇಂದು ಹೆಚ್ಚಿನ ಸಂತೋಷ. ಯಾರದೋ ಮಗು ಅದು. ಅದರ ಆಸೆ ತೀರಿಸಿದ ಕ್ಷಣ ಶಾಶ್ವತವಾಗಿ ನನ್ನಲ್ಲಿ ಹುಮ್ಮಸ್ಸು ಮೂಡಿಸಿದೆ. ಸಾರ್ಥಕ ಭಾವ ತಂದುಕೊಟ್ಟಿದೆ. ಎಂದೂ ಮರೆಯದ ನೆನಪು ಉಳಿಸಿದೆ.…
  • May 01, 2014
    ಬರಹ: nageshamysore
    ಹೇಳಿ ಕೇಳಿ ನಮ್ಮದು ರಾಮ ಕೃಷ್ಣರನ್ನು ಪೂಜಿಸುವ ಸಂತತಿ. ರಾಮನಷ್ಟೆ ನೀತಿ ನಿಯತ್ತಿನ ವ್ಯಕ್ತಿತ್ವಗಳು ಇದ್ದಷ್ಟೆ ತುಂಟ ಕೃಷ್ಣನಂತಹ ಹುಡುಗಾಟದ ವ್ಯಕ್ತಿತ್ವಗಳು ಇಲ್ಲಿ ಅಗಾಧ. ಹೇಳಿ ಕೇಳಿ ಇಬ್ಬರೂ ಪುರಾಣ ಪುರುಷರೆ, ಇಬ್ಬರೂ ಅವರವರ ರೀತಿಯಲ್ಲಿ…
  • May 01, 2014
    ಬರಹ: lpitnal
       ಶ್ರಮಿಕ                - ಲಕ್ಷ್ಮೀಕಾಂತ ಇಟ್ನಾಳ ಎತ್ತರದ ಗಗನಚುಂಬಿ  ಕಟ್ಟಡಗಳಲ್ಲಿ ಬೆಳಕಿನ ಚುಕ್ಕೆಗಳಂತೆ ಕಾಣುವನೀತ, ಹೊಲಗಳಲ್ಲಿ ಹಸಿರೊಂದಿಗೆ ಉಸಿರುವ ಬದುಕಿನ ನೇಪಥ್ಯದ ಜೊತೆಗಾರನೀತ ದಿನವೂ ರಟ್ಟೆಗಳು ಮಸೆಯುತ್ತವೆ, ತನ್ನದಲ್ಲದ ಮನೆಯ…
  • May 01, 2014
    ಬರಹ: nageshamysore
    ( ಪರಿಭ್ರಮಣ..(18)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಇಷ್ಟೆಲ್ಲಾ ವೈಯಕ್ತಿಕ ಹೊಯ್ದಾಟಗಳ ನಡುವೆಯೆ ಪ್ರಾಜೆಕ್ಟಿನ ಚಟುವಟಿಕೆಗಳು ಟೆಸ್ಟಿಂಗ್-ಟ್ರೈನಿಂಗಿನ ಹಂತ ದಾಟಿ '…