June 2014

  • June 30, 2014
    ಬರಹ: vidyakumargv
    ನಿಸರ್ಗ ನಿರ್ಮಿಸಿತು ಯಂತ್ರ [machine, body] ಬೊಮ್ಮ ತುಂಬಿದನದಕೆ ತಂತ್ರ [software, brain] [creation: Brahma] ತಂತ್ರದಲ್ಲಿರಲು ಕುತಂತ್ರ [virus, evil thoughts] ವಿಷ್ಣು ಬರೆದ ಕುತಂತ್ರಕ್ಕೊಂದು ತಂತ್ರ [antivirus] […
  • June 30, 2014
    ಬರಹ: nageshamysore
    ( ಪರಿಭ್ರಮಣ..28ರ ಕೊಂಡಿ - https://nageshamysore.wordpress.com/00218-%e0%b2%95%e0%b2%a5%e0%b3%86-%e... ) ತಿಂಗಳ ಕೊನೆಯ ಮೂರು ದಿನಗಳು ಹತ್ತಿರವಾದಂತೆಲ್ಲ ಶ್ರೀನಾಥನ ಎದೆ ಬಡಿತ ಹದ ತಪ್ಪಿದಂತೆ ಭಾಸವಾಗುತ್ತಿತ್ತು. ಸಿಸ್ಟಂ…
  • June 30, 2014
    ಬರಹ: naveengkn
    ಉದ್ದ ಮಣ್ಣಿನ ರಸ್ತೆಯಲಿ ಸಾಗುವಾಗ ಅಕ್ಕ ಪಕ್ಕದ ಮುಳ್ಳಿಗೆ ಹೆದರಿದರೆ ? ದಾರಿ ಸಾಗುವುದೇ,  ----------------------------------------- ಸವೆದ ಚಪ್ಪಲಿಯ ಗುರುತು ಹೇಳಬೇಕು ಎಲುಬಿರದ ನಾಲಿಗೆಯಲ್ಲ, ತಾನೇನು ಮಾಡಿದ್ದೇನೆಂದು…
  • June 29, 2014
    ಬರಹ: shreekant.mishrikoti
    ಮಹಾಭಾರತವು ಸುಮಾರು ೫೦೦೦ ಸಾವಿರ ವರ್ಷಗಳ ಹಿಂದೆ ನಡೆದಿದ್ದು , ವ್ಯಾಸಮಹರ್ಷಿಯು ಅದರಲ್ಲಿ ಪ್ರಾರಂಭಕ್ಕೆ ವಿಶ್ವಸೃಷ್ಟಿಯ ಸಂಗತಿಗಳನ್ನು ತಿಳಿಸಿದ್ದಾನೆ. ' ಜ್ಯೋತಿರ್ವಿಜ್ಞಾನ' ದಲ್ಲಿ ಭಾರತೀಯರ ತಿಳುವಳಿಕೆ ಅಗಾಧವಾಗಿತ್ತು, ಸೂರ್ಯೋದಯ್ಯ ,…
  • June 29, 2014
    ಬರಹ: lpitnal
    ಗಗನಕೆ ಏಣಿ ಒಂದು ಹೆಜ್ಜೆ ನೆಲದ ಮೇಲೆ, ಇನ್ನೊಂದು ಚಂದ್ರನ ಮೇಲೆ, ಮೂರನೆಯದು, ಎದೆ ಅಂಗಳದಲ್ಲೋ, ಮಂಗಳನಲ್ಲೋ ಅರಿಯೆ, ಕವಿಯಾದರೆ, ಎದೆಯಂಗಳದಲ್ಲಿ, ಶೋಧಕನಾದರೆ ಮಂಗಳನಲ್ಲಿ ಸಾಮಾನ್ಯನಾದರೆ ಕನಸಂಗಳದಲ್ಲಿ ಅರಿಯೆ ನಾನಾರು, ತೇಲುತಿರುವವು…
  • June 29, 2014
    ಬರಹ: nageshamysore
    (ಪರಿಭ್ರಮಣ..27ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಅಲ್ಲೇನೊ ವ್ಯವಸ್ಥೆ ಮಾಡಿ ಮಿಕ್ಕ ಆಫೀಸಿನ ಗಡಿಬಿಡಿಯತ್ತ ಗಮನವೀಯುವುದರ ನಡುವೆಯೆ ಒಂದು ದಿನ ಅಕೌಂಟಿಗ್…
  • June 28, 2014
    ಬರಹ: bhalle
      ರಾತ್ರಿ ಒಂಬತ್ತೂವರೆ. ಸಾಮಾಜಿಕ, ಪೌರಾಣಿಕ, ಹಾಸ್ಯ (?) ಇತ್ಯಾದಿ ಮೆಗಾ ಧಾರಾವಾಹಿಗಳು ಮುಗಿದು ಕ್ರೈಮ್ ಸರಣಿಯ ಸೀರಿಯಲ್ಲುಗಳು ಮೂಡೋ ಹೊತ್ತು. ಹೊರಗೆ ಗಾಢಾಂಧಕಾರ. ಹಲ್ ಬಿಟ್ಟ ಹೊರತು, ಮುಖದದ ಬೌಂಡರಿ ಅರಿವಾಗುವುದಿಲ್ಲ.  ಮೊನ್ನೆ ಗಣೇಶನ…
  • June 28, 2014
    ಬರಹ: kavinagaraj
         ಸರ್ಕಾರಿ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಿತಿ ಮೀರಿರುವುದರಿಂದ ಪಟ್ಟಭದ್ರ ಹಿತಾಸಕ್ತರ ಒಂದು ಪಡೆಯೇ ಆಡಳಿತವನ್ನು ನಿಯಂತ್ರಿಸುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಹಿತಾಸಕ್ತ ಪಟ್ಟಭದ್ರ…
  • June 27, 2014
    ಬರಹ: nageshamysore
    ಮಳೆಯಿರದೆ ಇದ್ದಾಗ ಕಾಡುವ ತಾಪತ್ರಯಗಳು ಒಂದೆರಡಲ್ಲ. ಬರಿ ಬಂದರಷ್ಟೆ ಸಾಲದು, ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಬಿತ್ತನೆಗೂ ಮೋಸ ಬೆಳೆದು ನಿಂತ ಫಸಲಿಗೂ ತ್ರಾಸ. ಇನ್ನು ಬರಗಾಲದ ಬರಗೆಟ್ಟ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ. ಕಂಗಾಲದ…
  • June 27, 2014
    ಬರಹ: Tejaswi_ac
               ನನ್ನತನ ನನ್ನೊಳಗಿನ ನನ್ನನೇ ಬದಲಿಸಲೇ ನಾನು ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ ನಾನು ನೋಡಿ ಕೇಳಿ ಸ್ಪರ್ಶಿಸಿದ ಜಗ ಮಿಥ್ಯವೇ ನನ್ನನುಭವ…
  • June 27, 2014
    ಬರಹ: naveengkn
    (ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕವಿತೆ ) ಕತ್ತಲೆಯಲಿ ಕಣ್ಮುಚ್ಚಿ ಆತ್ಮ ಕಂಡ ದೇಶಕ್ಕೆ ಯಾಕೆ ಬೇಕು ಬೆಳಕು ಪಾಶ್ಚಾತ್ಯರ ತಳುಕು, ಮೈ ಮುಚ್ಚಿ ಮನ ಬಿಚ್ಚಿ ನನ್ನ ಸಾಕಿದವಳು ಕತ್ತಲೆಯ ತಂಪಿನಲಿ ಎದೆಹಾಲ ಕುಡಿಸಿದಳು ಈಗ ಮೈ ಬಿಚ್ಚಿರುವಳು…
  • June 27, 2014
    ಬರಹ: nageshamysore
    ( ಪರಿಭ್ರಮಣ..26ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆ ಮಾತಿಗೆ ಬದಲಾಡದೆ ತುಸು ಹೊತ್ತು ಮೌನವಾಗಿದ್ದ ಕುನ್. ಸೋವಿ, ' ವಿಚಿತ್ರವೆಂದರೆ ಕಸ್ಟಮರನಾದ ನನ್ನ ಬಳಿ ಎಲ್ಲಾ…
  • June 27, 2014
    ಬರಹ: ಗಣೇಶ
    ಮೊದಲ ಭಾಗ :  http://sampada.net/blog/%E0%B2%A6%E0%B3%87%E0%B2%B5%E0%B2%B0%E0%B2%B2%E0... ದೇವರು : ಯಾರಲ್ಲಿ ಈತನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ. ನಾನು   : ದೇವರೆ, ಇದು ಅನ್ಯಾಯ. ನಾನೇನು ತಪ್ಪು ಮಾಡಿದೆ? ದೇ…
  • June 26, 2014
    ಬರಹ: gururajkodkani
    ’ನಿನಗೆ ಗೊತ್ತಿಲ್ಲ ಗುರು,ನಮ್ಮ ಊರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗೋದಿಲ್ಲ.ನಮ್ಮೂರಿನ ರಸ್ತಗಳನ್ನು ನೋಡ್ಬೇಕು ನೀನು,ಕೆಟ್ಟು ಕೆರ ಹಿಡಿದಿವೆ.ಡಬ್ಬಾ ಗೌರ್ನಮೆ೦ಟ್ ಬಸ್ಸುಗಳು, ರೋಡ್ ಲೈಟೇ ಇಲ್ಲದ ರಸ್ತೆಗಳು,ಕೆಟ್ಟ ವಾಸನೆ…
  • June 26, 2014
    ಬರಹ: nageshamysore
    ( ಪರಿಭ್ರಮಣ..25ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆದರೆ ಶ್ರೀನಿವಾಸ ಪ್ರಭುವಿನ ಕುಟಿಲ ಮನ ಹೇಗಾದರೂ ಶ್ರೀನಾಥನ ಕಾಲೆಳೆದು ಕಿತ್ತಾಟಕಿಳಿಯುವಂತೆ ಪ್ರೇರೇಪಿಸಲು…
  • June 25, 2014
    ಬರಹ: shreekant.mishrikoti
    ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್…
  • June 25, 2014
    ಬರಹ: naveengkn
    ಬೆಟ್ಟದ ಮೇಲಿನ ಚಿಟ್ಟೆಯ ಕನಸು ಬಟ್ಟೆ ಹೊಲಿಯುವವಳ ಮಗಳಿಗೆ ದಿನವೂ ತಾನು ಬೆಟ್ಟ ನೋಡುತಾ ಹೊಲಿಯುವಳು, ದಾರವ ಪೋಣಿಸಿ ಮುಂದೊಂದು ದಿನ ಬೆಟ್ಟದ ಎತ್ತರದಲ್ಲಿ ಚಿಟ್ಟೆಯ ಹಿಡಿದು ಕುಳಿತರೆ, ಸಾರ್ಥಕ,, ಬಣ್ಣ ಬಣ್ಣದ ಬಟ್ಟೆಯ ಮೇಲ್ಮೈ ಮೇಲೆ,…
  • June 25, 2014
    ಬರಹ: Harish S k
                ನಾನು ಆಶಾ, ಬ್ಯಾಂಗಲೋರ್ ನಿವಾಸಿ , ಅಶೋಕ್ ಧರ್ಮ ಪತ್ನಿ. ನಾನು ಇರುವುದು ಹೆಚ್ ಏ ಯಲ್ ಹತ್ತೀರ. ನಾನು ಗೃಹಿಣಿ. ನನ್ನ ಯೆಜಮಾನರು ಸಾಫ್ಟ್ವೇರ್ ಇಂಜಿನಿಯರ್. ದಿನ ನಿತ್ಯದ ಜೀವನ ಯಾವುದೇ ತೊಂದರೆ ಇಲ್ಲದೆ ಸಾಗುತೀದೆ. ನಮ್ಮ ಮನೆ…
  • June 25, 2014
    ಬರಹ: jayaprakash M.G
    ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು ಹಗಲಿರುಳು ಕಾಡುತಲಿ  ಪುರುಷನೆದೆಯಾಳದಲುಳಿಯಲಿ ನಿನ್ನ…
  • June 25, 2014
    ಬರಹ: SHABEER AHMED2
    ಮಾನವನ ದೈನಂದಿನ ಮನೋರಂಜನೆಗಳ ಮೌಲ್ಯಯುತ ನಡವಳಿಕೆಗಳಲ್ಲಿ ಸಾಹಿತ್ಯ ಕ್ಷೇತ್ರದ ಮಹತ್ವದ ಘಟ್ಟ. ಇತಿಹಾಸದ ಪೌರಾನಿಕವಾದ ದ್ರಿಶ್ಯಗಳನ್ನು ಆಧುನಿಕ ಸಮಾಜದ ಅತೀ ವಿಶಾಲತೆಯಲ್ಲಿ ಜೀವನದ ನವ-ನವೀನ ಮಧುಕರವಾದ ವ್ಯೆಶಿಷ್ಟ್ಯಗಳಿಂದ ಕೂಡಿದ ಚಿತ್ರ-…