June 2014

  • June 24, 2014
    ಬರಹ: ಗಣೇಶ
    "ಇನ್ನು ಹದಿನೈದು ದಿನಗಳಲ್ಲಿ ಉತ್ತಮ ಮುಂಗಾರು ಮಳೆಯಾಗದಿದ್ದಲ್ಲಿ, ವಿದ್ಯುತ್ ಉತ್ಪಾದನೆ, ಬೇಡಿಕೆ, ಪೂರೈಕೆ ಸಮತೋಲನ ತಪ್ಪಲಿದೆ. ಆದ್ದರಿಂದ ಉತ್ತಮ ಮಳೆಯಾಗಲಿ ಎಂದು ಪಕ್ಷಾತೀತವಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್…
  • June 24, 2014
    ಬರಹ: shreekant.mishrikoti
    ಗೆಳೆಯರೆ , ಕನ್ನಡದಿಂದ  ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ( (  ಅಂದರೆ ಮೊದಲು ಕನ್ನಡದಲ್ಲಿ ಬಂದು  ಆಮೇಲೆ ಪರಭಾಷೆಯಲ್ಲಿ  ಬಂದ ) ಚಿತ್ರಗಳು    ಪಟ್ಟಿ ಒಂದೆಡೆ ಇದ್ದ ಹಾಗಿಲ್ಲ ; ( ಇದ್ದರೆ  ತಿಳಿಸಿ ) ನನಗೆ ಗೊತ್ತಿದ್ದಷ್ಟನ್ನು…
  • June 24, 2014
    ಬರಹ: kavinagaraj
    ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ ಕೋಪದಿಂದಲೆ ನಾಶ ಕೋಪದಿಂದಲೆ ಭಯವು | ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ ಕೋಪಿಷ್ಠರವರು ಪಾಪಿಷ್ಠರೋ ಮೂಢ ||       ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಗಂಡ-ಹೆಂಡತಿ ಇಬ್ಬರೂ ಸಾಫ್ಟ್…
  • June 24, 2014
    ಬರಹ: SHABEER AHMED2
           ಆಂದು ಬೇಸಿಗೆ ಕಾಲ‌. ಬೇಸಿಗೆ ಕಳೆದು ಇನ್ನೇನು ಮಳೆಗಾಲ ಆರಂಭವಾಗುವುದರಲ್ಲಿತ್ತು. ನಾನು 'ಬೆಳಗ್ಗಿನ ಚಹಾ' ದ ತಿಂಡಿಗಾಗಿ ನಮ್ಮೂರಿನ ಬೇಕರಿಗೆ ಹೋಗಿದ್ದೆ. ಬೇಕರಿಯಿಂದ‌ 12 ರೂಪಾಯಿ ಕೊಟ್ಟು ಒಂದು ಪ್ಯಾಕ್ 'ಮಿಕ್ಚ‌ರ್' (Mixture) …
  • June 23, 2014
    ಬರಹ: naveengkn
    ನಿದ್ದೆಗಣ್ಣಿನ ಕನಸು ಹಾಗು ಕಪ್ಪು ರಾತ್ರಿ ಒಪ್ಪಂದ ಮಾಡಿಕೊಂಡಿವೆ. ಬೆಳಕು ಬಿದ್ದರೆ ರಾತ್ರಿ ಮಾಯ ರಾತ್ರಿಯ ಕನಸೂ ಮಾಯ. ಹೀಗೇಕೆ? ಕತ್ತಲಿನ ಗರ್ಭದಲಿ,  ಕನಸಿನ ನೆನಹಿನಲಿ ಅಡಗಿದ  ಸತ್ಯಗಳನು ತೆರೆದಿಟ್ಟರೆ, ಅಬ್ಬಾ  ಎನೇನು ಅನಾಹುತ ಆಗಬಹುದು ?…
  • June 22, 2014
    ಬರಹ: Iynanda Prabhukumar
    [ಈ ಬರೆಹ ನಿಜ ಘಟನೆಯನ್ನಾಧರಿಸಿದ್ದರೂ, ಹೆಸರುಗಳೆಲ್ಲವೂ ಕಾಲ್ಪನಿಕ.] "ಲೋ..." "... ... ..." "ಲೇಯ್..!" "... ... ..." "ಲೇಯ್, ಮಾದಾ! ಬಾರೋ ಇಲ್ಲೀ!" "ಬಂದೇಣಾ..." "ಇಪ್ಪತ್ತೊಂದು ಇಪ್ಪತ್ಮೂರು ತಕೊಂಬಾರೋ" ಕುಕ್ಕರಗಾಲಲ್ಲಿ ಕುಳಿತು …
  • June 22, 2014
    ಬರಹ: Holalkere Laxm…
    ಮುಂಬೈ ಆಕಾಶವಾಣಿಯ ಸಂವಾದಿಯಾ ವಾಹಿನಿಯಲ್ಲಿ ಜೂನ್ ೨೧ ರ ಶನಿವಾರ, ಮಧ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮ, 'ಶಾಲಾ ಪ್ರವೇಶಾತಿ ಮತ್ತು ಆಧುನಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಾ ಕಾರ್ಯಕ್ರಮ', ಸಮಯೋಚಿತವೂ ಹಾಗೂ ಅತ್ಯುತ್ತಮ…
  • June 22, 2014
    ಬರಹ: Holalkere Laxm…
    ಮುಂಬೈ ಆಕಾಶವಾಣಿಯ ಸಂವಾದಿಯಾ ವಾಹಿನಿಯಲ್ಲಿ ಜೂನ್ ೨೧ ರ ಶನಿವಾರ, ಮಧ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮ, 'ಶಾಲಾ ಪ್ರವೇಶಾತಿ ಮತ್ತು ಆಧುನಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಾ ಕಾರ್ಯಕ್ರಮ', ಸಮಯೋಚಿತವೂ ಹಾಗೂ ಅತ್ಯುತ್ತಮ…
  • June 20, 2014
    ಬರಹ: ಗಣೇಶ
     ಜೂನ್ ೨೦ ಆದರೂ ಬೆಂಗಳೂರಲ್ಲಿ ಮಳೆಯ ಸುಳಿವೇ ಇಲ್ಲ! ಯಾಕೆ? ಬಹಳ ಯೋಚನೆ ಮಾಡಿದೆ. ನನ್ನಲ್ಲಿರುವ ಎಲ್ಲಾ ಕಡತಗಳನ್ನು ತೆಗೆದು ಪರಿಶೀಲಿಸಿದಾಗ ಗೊತ್ತಾಯ್ತು!- ಕಡು ಬಿಸಿಲ ಟೈಮಲ್ಲಿ ಬರೆದಿಟ್ಟಿದ್ದ ಬರಹವನ್ನು ಇನ್ನೂ ನಾನು ಸಂಪದಕ್ಕೆ ಹಾಕಿರಲಿಲ್ಲ…
  • June 20, 2014
    ಬರಹ: gururajkodkani
    ’ಜನ ಅಪಜಯವನ್ನು ತು೦ಬ ದಿನ ನೆನಪಿಟ್ಟುಕೊಳ್ಳುವುದಿಲ್ಲ,ಆದರೆ ಜಯವನ್ನು ಬಹಳ ಸಲ ನೆನಪಿಸಿಕೊಳ್ಳುತ್ತಾರೆ.ಹಾಗಾಗಿ ಸೋಲು ನನಗೆ ಬೇಸರವನ್ನು೦ಟು ಮಾಡುವುದಿಲ್ಲ ಆದರೆ ಗೆಲುವು ನನಗೆ ಸ೦ತೊಷವನ್ನು ನೀಡುತ್ತದೆ’ ಎ೦ದು ಹೇಳುತ್ತಾನೆ ಸ್ಪೇನಿನ ಟೆನ್ನಿಸ್…
  • June 20, 2014
    ಬರಹ: naveengkn
    ಬಲಿತ ಮಹೋನ್ನತ ಮೋಡಗಳ ಘರ್ಷಣೆ ಹನಿಯ ಉದ್ಭವ, ಬೆಳಕು ಶಬ್ಧದ ಆಟ, ಹಸಿರು ನಾಚಿ, ತಲೆಬಾಗಿ ಶರಣಾಗತ ಭೋರ್ಗರೆವ ಮಳೆಯ ಕುಶಿಯ ಆರ್ಭಟ ಕವಿಗೆ ಡಜನ್-ಡಜನ್ ಕವನಗಳ ಪ್ರಸವ ವಿರಹಿಗೆ, ಮೌನ ಸಲ್ಲಾಪದ ಕೊಲ್ಲುವ ನೆನಪು, ಮಗುವಿಗೆ ನೀರ ಹನಿಯ ತುಂಟ ನಗೆ,…
  • June 20, 2014
    ಬರಹ: kavinagaraj
         ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಹಿರಿಯ ಅಧಿಕಾರಿ ಶ್ರೀ ಮದನಗೋಪಾಲರು ಸಿ.ಇ.ಟಿ.ಯ ವೈಸ್ ಛೇರ್‍ಮನ್ ಆಗಿದ್ದರು. ಶಿಕ್ಷಣ ಮಂತ್ರಿ ಶ್ರೀ ಅರವಿಂದ ಲಿಂಬಾವಳಿಯವರು ಛೇರ್‍ಮನ್. ಒಂದು ದಿನ ಪ್ರೌಢ ಮಹಿಳೆಯೊಬ್ಬಳು ಮದನಗೋಪಾಲರ ಭೇಟಿ…
  • June 20, 2014
    ಬರಹ: Darshan Kumar
      ಇಂದು ಕೆಲವರ ಕಣ್ಣಿಗೆ "RSS" ಅಂದ್ರೆ  ಕೋಮು ದ್ವೇಷ ಹಚ್ಚಿಸುವ , ಹಿಂದು ಭಯೋತ್ಪಾದಕರನ್ನ ತಯಾರಿಸುವ ,ಮಸೀದಿಗಳ ಮೇಲೆ ದಾಳಿ ಮಾಡುವ , ಇನ್ನು ಕೆಲವರಿಗೆ ಇದೊಂದು ಪಕ್ಕಾ ಗೂಂಡಾಗಳಿರುವ, ಮತ್ತು ಇನ್ನೆನೆನೋ ಬೇರೆಯವರು ತಪ್ಪು ತಿಳಿದಂತೆ   -…
  • June 19, 2014
    ಬರಹ: SHABEER AHMED2
    ಅಂತಹ ಘಟನೆಗಳು ನಡೆದರೆ ಮನಸ್ಸೆಲ್ಲಾ ನಮಗರಿವಿಲ್ಲದಂತೆ ವ್ಯಥೆ ಪಡುತ್ತಿರುತ್ತದೆ. ಕ್ಯೈ‍_ಕಾಲುಗಲುಗಳಲ್ಲಿ ನಡುಕ‌, ಮುಖದಲ್ಲಿ ಭಾವುಕತೆ, ನಿಜ‌, ಯಾವ ಮಗುವೂ ಅಂತಹಾ ವ್ಯಥೆ ಪಡಬಾರದು. ಮೊನ್ನೆ ಕೊಳವೆ ಭಾವಿಯೊಳಗೆ ಬಿದ್ದ 'ಅಕ್ಷತಾ' ಎನ್ನುವ ಆ …
  • June 19, 2014
    ಬರಹ: raghavendraadiga1000
    ಇದೇ ಜೂನ್ 16 ನೇ ದಿನಾಂಕದಂದು ನಾನು ಬರೆದ ‘ನರೇಂದ್ರ ದಾಮೋದರದಾಸ್ ಮೋದಿ (ಜೀವನ ಚರಿತ್ರೆ)’ ಯು ವಾಸನ್ ಪಬ್ಲಿಕೇಷನ್ಸ್ ರವರಿಂದ ಪ್ರಕಟಿಸಲ್ಪಟ್ಟು ಇದೀಗ ರಾಜ್ಯಾದ್ಯಂತದ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ…
  • June 18, 2014
    ಬರಹ: gopinatha
    ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..   ೧೫ ಜೂನ್ ೨೦೧೪ ರವಿವಾರ ಶ್ರೀಯುತ "ಸತ್ಯೇಶ್ ಬೆಳ್ಳೂರ್" ರವರ ಮನೆಯಲ್ಲಿ   ಕನ್ನಡದ ಆಸ್ತಿ ಡಾಕ್ಟರ್ ಮಾಸ್ತಿಯವರ ನವರಾತ್ರಿ ಕಥನ ಸಂಕಲನ ಈ ಸಾರಿಯ ಅಭ್ಯಾಸದ ಮುಖ್ಯ ಪಾಠ ಪ್ರವಚನ ವಿಷಯವಾಗಿತ್ತು…
  • June 16, 2014
    ಬರಹ: chethan_or
    ಈ ಜಯ ಅಂತಿಂಥ ಜಯ ಅಲ್ಲ. ಜೀವನದ ಅತಿ ದೊಡ್ಡ ಜಯ. ನಮ್ಮೆಲ್ಲರ ಮೆಚ್ಚಿನ ಮೈಕೆಲ್ ಶುಮಾಕರ್ ಕಳೆದ ಆರು ತಿಂಗಳುಗಳಿಂದ ನಡೆಸುತ್ತಿದ್ದ ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಗೆಲುವು ಪಡೆದಿದ್ದಾರೆ. ಸದಾ ಸರ್ವದಾ ಲವಲವಿಕೆಯಿಂದಿರುವ ಕ್ರೀಡಾಪಟುವೊಬ್ಬ…
  • June 16, 2014
    ಬರಹ: naveengkn
    ಕುಳಿತು ಕಟ್ಟಿದ ಹೂವಿನ ಸ್ವಾದವಷ್ಟೇ ಆಕೆಗೆ, ಆ ಹೂ  ಯಾರ ಗಂಡನ ಹೆಡತಿಯ ತುರುಬು ತುಂಬುವುದೋ ? ಗಂಡ ಸತ್ತರೂ, ಅವನು ಇತ್ತ ನಾಲ್ಕಾಣೆ ನೆನಪು, ಇನ್ನೊಂದೆರಡು ಬಡಕಲು ಶರೀರದ ಮಕ್ಕಳು, ಇವಿಷ್ಟೇ ಅವಳ ಬದುಕಿನಲ್ಲಿ, ಅದೆಷ್ಟೋ ವರ್ಷಗಳಿಂದಾ, ಆದರೂ…
  • June 15, 2014
    ಬರಹ: ksraghavendranavada
    ಯೋಚಿಸಲೊ೦ದಿಷ್ಟು... ೬೭ ದು:ಖೇಷ್ಟನುದ್ವಿಗ್ನಮನಾ: ಸುಖೇಷು ವಿಗತಸ್ಪೃಹ ವೀತರಾಗಭಯ ಕ್ರೋಧ: ಸ್ಠಿರಧೀರ್ಮುನಿರುಚ್ಯತೇ || ಎ೦ದು ಗೀತೆ ಸಾರುತ್ತದೆ. ಅ೦ದರೆ ದು:ಖ ಬ೦ದಾಗ ಉದ್ವೇಗಕ್ಕೊಳಗಾಗದೇ, ಸುಖ ಬ೦ದಾಗ ಆಸೆ ಪಡದೆ, ಅನುರಾಗ, ಭಯ,…
  • June 14, 2014
    ಬರಹ: nageshamysore
    ( ಪರಿಭ್ರಮಣ..24ರ ಕೊಂಡಿ -  http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಒಂದು ಬಗೆಯ ವಿಚಿತ್ರ ಸಮ್ಮೋಹನ ಸ್ಥಿತಿಯಲ್ಲಿ ಸಿಲುಕಿ ಕದಡಿ ಹೋಗಿತ್ತು ಶ್ರೀನಾಥನ ಮನ. ಅಲ್ಲಿಯವರೆಗೂ…