June 2014

  • June 14, 2014
    ಬರಹ: lpitnal
    ಮಣ್ಣು           ಮೂಲ: ಗುಲ್ಜಾರ್ ಸಾಹಬ್           ಅನುವಾದ : ಲಕ್ಷ್ಮೀಕಾಂತ ಇಟ್ನಾಳ ಸಾವಿನ ಶೋಕದ ವಾತಾವರಣ ಸುತ್ತ ಆವೇಶ ಉದ್ವೇಗಗಳ ಗಲಿಬಿಲಿ ಎತ್ತ ‘ಅವರಿಗೂ’ ಹೇಳು, ಸುದ್ದೀ ಮುಟ್ಟಿಸು ‘ಇಂತಿಂಥ’ ಮಂದಿಗೆ ಹೇಳಿದೆ ಇಲ್ಲೊ ವiತ್ತ ಊರ…
  • June 13, 2014
    ಬರಹ: gururajkodkani
    ಕೆಲವು ದಿನಗಳ ಹಿ೦ದೆ ಟಿವಿಯಲ್ಲಿ ಹೃತಿಕ್ ರೋಷನ್ ಅಭಿನಯದ ’ಕ್ರಿಶ್ 3’ ನೋಡುತ್ತಿದ್ದೆ. ಬರೋಬ್ಬರಿ ನೂರಾ ಹದಿನೈದು ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲಿ ನಿರ್ಮಾಣವಾದ ಚಿತ್ರವದು. ಗಳಿಕೆಯ ಆಧಾರದಲ್ಲಿ ಹಿ೦ದಿ ಚಿತ್ರರ೦ಗ ಅತ್ಯ೦ತ ಯಶಸ್ವಿ ಚಿತ್ರಗಳ…
  • June 13, 2014
    ಬರಹ: naveengkn
               ಸ್ಪಂದನಳಿಗೆ, ಅಪ್ಪ ಇತ್ತೀಚಿಗೆ  ಕೆಂಗಣ್ಣಿನಲ್ಲಿ ಯಾಕೆ ಗದರಿಸುತ್ತಿದ್ದರು ಗೊತ್ತಿರಲಿಲ್ಲ, ಅಪ್ಪ ಅಂದರೆ ಅದೇನೋ ಭಯ ಆಕೆಗೆ, ಹಳ್ಳಿಯ ಶಾಲೆಗೇ ಹೋಗುವಾಗ ಕೈ ಹಿಡಿದು ನಗುತ್ತಾ ನಡೆಯುತ್ತಿದ್ದ ಅಪ್ಪ, ಬೆಂಗಳೂರು ಬಂದಾದ ಮೇಲೆ ಯಾಕೆ…
  • June 13, 2014
    ಬರಹ: anand33
    ಕೇರಳದಲ್ಲಿ ನೆಲೆಸಿರುವ ರಾಜ್  ಮೋಹನ್ ನಾಯರ್ ಎಂಬ ವ್ಯಕ್ತಿಯ ದೇಹದ ಮೂಲಕ ೨೩೦ ವೋಲ್ಟ್ ವಿದ್ಯುತ್ ಹರಿದರೂ ಯಾವುದೇ ತೊಂದರೆ ಆಗದ ಅದ್ಭುತವೊಂದನ್ನು ಕೆಲ ದಿನಗಳ ಹಿಂದೆ ನ್ಯೂಸ್ ನೇಶನ್ ಎಂಬ ಹಿಂದಿಯ ಸುದ್ದಿ ವಾಹಿನಿಯಲ್ಲಿ ತೋರಿಸಿದರು.  ಇವರು…
  • June 13, 2014
    ಬರಹ: kavinagaraj
    ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು ಕಾಮವೆಂಬುದು ಪಾಶ ಕಾಮದಿಂದಲೆ ನಾಶ | ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ ಕಾಮದಿಂದಲೆ ಸಕಲ ಸಂಪದವು ಮೂಢ ||      ಮನುಷ್ಯನನ್ನು ಅಧಃಪಾತಾಳಕ್ಕೆ ತಳ್ಳುವ ಆರು ಪ್ರಧಾನ ಸಂಗತಿಗಳಲ್ಲಿ ಪ್ರಥಮ…
  • June 13, 2014
    ಬರಹ: bhalle
    ದೊಡ್ಡ ಸರಕಾರಿ ಕಾಂಪೌಂಡು. ಶೆಡ್’ಗಳಂತಹ ಆಫೀಸುಗಳು. ಟಾರು ಕಂಡು ಎಷ್ಟೋ ವರ್ಷಗಳಾದ ಒಳ ರಸ್ತೆ. ಎಲ್ಲೆಂದರಲ್ಲಿ ನಿಂತಿದ್ದ ಸರಕಾರಿ ಜೀಪುಗಳು, ಕಾರುಗಳು. ಒಂದು ಡಿಪಾರ್ಟ್ಮೆಂಟ್’ನಿಂದ ಇನ್ನೊಂದೆಡೆ ಕಂದು ಬಣ್ಣದ ಫೈಲು ಹಿಡಿದು ಓಡಾಡುವ ಕೆಲವೇ…
  • June 11, 2014
    ಬರಹ: nageshamysore
    ಈ ಬ್ರಹ್ಮಾಂಡವೆ ಕತ್ತಲು ಬೆಳಕಿನ ಕಿತ್ತಾಟದಲಿ ಜನಿಸಿದ ಸಮಷ್ಟಿ ಮೊತ್ತದ ಫಲಿತ. ಅದೆಂದೊ ಒಮ್ಮೆ ಮೊಟ್ಟ ಮೊದಲಿಗೆ ಬರಿ ಗಾಢಾಂಧಕಾರದ ವಿನಃ ಬೇರೇನೂ ಇರದ ನಿರ್ವಾಣದ ಸ್ಥಿತಿಯಿತ್ತಂತೆ. ಈ ವಿಶ್ವಶಕ್ತಿಯ ಸಮಸ್ತ ಸೃಷ್ಟಿಮೂಲವೆಲ್ಲ ಅದರೊಳಗಿನ…
  • June 11, 2014
    ಬರಹ: naveengkn
    ಕನ್ನಡಿಯೊಳಗಿನ ನೆರಿಗೆಗಳು  ನೆನಪುಗಳ ಬೆನ್ನೇರಿ ಹೊರಟಿದ್ದು  ಕಳೆದ ಯವ್ವನದ ಮಧುರ ಸ್ಮೃತಿಗೆ ಕನ್ನಡಿಯೇ ಇಲ್ಲವೆಂದರೆ  ತನಗೆ ತಾನೇ ಚಿರ ಯವ್ವನಿ, ಬೇರೆ ಯಾರು ಏನೆಂದುಕೊಂಡರೇನು ಬೆಣ್ಣೆ ಕದಿಯುವ ಕಳ್ಳ  ಚಿರ ಯವ್ವನದಲ್ಲೇ ಮಲಗಿಹನಲ್ಲ,,,,…
  • June 10, 2014
    ಬರಹ: nageshamysore
    ಸಣ್ಣ ಕಥೆ ಬರೆಯ ಹೊರಟು, ಎರಡು ಮೂರು ಕಂತಲ್ಲಿ ಮುಗಿಸೋಣವೆಂದು ನಿರ್ಧರಿಸಿ, ಕೊನೆಗೆ ನೀಳ್ಗತೆಯಾಗಿಸಾದರೂ ಮುಗಿಸೋಣವೆಂದು ನಿರ್ಧರಿಸಿ ಮುನ್ನುಗ್ಗಿದವನಿಗೆ ಅವೆಲ್ಲವನ್ನು ಅಣಕಿಸುವಂತೆ ಮಿನಿ ಕಾದಂಬರಿ, ಕಾದಂಬರಿಯಾಗಿ ಕೊನೆಗೆ ಸಹೃದಯೀ…
  • June 10, 2014
    ಬರಹ: nageshamysore
    ( ಪರಿಭ್ರಮಣ..23ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅಂದಿನ ದಿನವೆಲ್ಲ ಹೇಗೊ ಚಡಪಡಿಕೆಯಲ್ಲೆ ಕಳೆದು ಅರೆಬರೆ ಮನದಲ್ಲೆ ಸಿದ್ದತೆಯತ್ತ ಗಮನ ನೀಡಿದ್ದ ಶ್ರೀನಾಥನಿಗೆ ಕನಿಷ್ಠ…
  • June 09, 2014
    ಬರಹ: Darshan Kumar
    ಶೈಕ್ಷಣಿಕ ಸಾಲವೆಂಬ(Educational loan) ಶೂಲದ ಸುತ್ತ ಮುತ್ತ ..! ಸಾಲ ಎಂಬ ಸುಳಿಯಲ್ಲಿ ಸಿಕ್ಕಿಲ್ಲದೆ ಇರುವವರು ಯಾರಾದರು ಇದ್ದಾರೆಯೇ? ಹೀಗೊಂದು ಯೋಚನೆ , ನನ್ನ ತಲೆಯಲ್ಲಿ ಮಿಂಚಿನಂತೆ ಆಗಾಗ ಬಂದು ಹೋಗುತ್ತಿತ್ತು.  ಸರಿ, ಆ ನಮ್ಮ  ಆರಾಧ್ಯ…
  • June 09, 2014
    ಬರಹ: naveengkn
    ಆಕೃತಿ ಇರದ ಪ್ರತಿಕೃತಿಗೆ ದಿನವೂ ಕನಸು ಕಾಣುವ ಪಕ್ಕದ ಮನೆ ಹುಡುಗಿ ಕಿಟಕಿ ಸಂದಿನಲ್ಲಿ ಚಂದಿರನ ಇಣುಕಿ, ತನ್ನಷ್ಟಕ್ಕೆ ಗುನುಗುವ ಹಾಡಿಗೆ ನಾನು ಮುಗುಳ್ನಕ್ಕರೆ, ಆಕೆಯ ಮುಂಗುರುಳು ನಾಚುವುದು, ಮನದಲ್ಲೇ ಕಟ್ಟಿದ ಆಕೆಯ ಹಕ್ಕಿ ಗೂಡು, ಯಾವುದೊ…
  • June 08, 2014
    ಬರಹ: naveengkn
    ಚಲನಚಿತ್ರ ಅಥವಾ ಸಿನಿಮಾ ಲೋಕವನ್ನು ಕನಸಾಗಿಸಿಕೊಂಡಿರುವ ಅನೇಕರಲ್ಲಿ ನಾನು ಒಬ್ಬ, ಒಂದು ಕಿರು ಚಿತ್ರಕ್ಕೆ ಕೈ ಹಾಕುವ ಆಸೆ ಇತ್ತು, ಆದರೆ ಅದರ ಶಬ್ಧ ಮತ್ತು ಸಂಬಾಷಣೆಗಳನ್ನೆಲ್ಲ ಸರಿಯಾಗಿ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ,,,,, ಆದರೆ ಹುಚ್ಚು…
  • June 08, 2014
    ಬರಹ: shreekant.mishrikoti
    ಇತ್ತೀಚೆಗೆ  'ದಿಲ್ಲೀಶ್ವರನ‌ ಡೈರಿ'  ಎಂಬ‌ ನಾ,ಕಸ್ತೂರಿ ( 'ಅನರ್ಥಕೋಶ‌'ಕ್ಕಾಗಿ ಹೆಸರಾದ‌ ಮಹನೀಯರು ) ಅವರ‌ ಪುಸ್ತಕವನ್ನು ಓದಿದೆ. ಸುಮಾರು ನೂರು ಪುಟಗಳ‌ ಪುಸ್ತಕ‌ ಇದು. ಈಗ‌ ಸಪ್ನ‌ ಬುಕ್ ಹೌಸ್ ನವರು ಮುದ್ರಿಸಿದ್ದಾರೆ. ಬೆಲೆ 60…
  • June 07, 2014
    ಬರಹ: kavinagaraj
        ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವಾಗಿಯೇ ಅವರು…
  • June 07, 2014
    ಬರಹ: nageshamysore
    ( ಪರಿಭ್ರಮಣ..22ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಸುಮಾರು ಹೊತ್ತು ಅಲುಗದ ಶಿಲೆಯಂತೆ ತದೇಕಚಿತ್ತನಾಗಿ ದಿಟ್ಟಿಸುತ್ತ ಕುಳಿತ ಶ್ರೀನಾಥನಿಗೆ ಈಗ ಎಲ್ಲಿಲ್ಲದ ಕಳವಳ…
  • June 06, 2014
    ಬರಹ: naveenkamkar
    ಬಹಳಷ್ಟು10ನೇತರಗತಿಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೆದರಿಕೆ ಹುಟ್ಟಿಸುವ ವಿಷಯ ‘ಗಣಿತ’. ಇದುಬಹಳಷ್ಟು ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಕೆಟ್ಟ ಕನಸು. ಬೆಂಗಳೂರಿನಂತಹ ನಗರದಲ್ಲಿ ಸರಕಾರಿಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲಂತೂ ಇದು ಶತಪ್ರತಿಶಹ…
  • June 06, 2014
    ಬರಹ: hariharapurasridhar
     ಬೆಂಗಳೂರಿನಲ್ಲಿರುವ  ಮಿತ್ರರು  ಅಪೊಲೋ ಆಸ್ಪತ್ರೆಗೆ ಖುದ್ದಾಗಿ ಹೋಗಿ ಭರತನನ್ನು ಭೇಟಿ ಮಾಡಿ ಧೈರ್ಯವನ್ನು ತುಂಬುವ ಕೆಲಸ ಮಾಡಲು ವಿನಂತಿಸುವೆ. ತಾಯಿಯ ಉಳಿವಿಗಾಗಿ ಹಂಬಲಿಸುತ್ತಿರುವ ಜೀವಕ್ಕೆ ನಾವು ಧೈರ್ಯ ಹೇಳಬೇಕು.ಸಹಾಯಮಾದಬೇಕು. ಅದಕ್ಕಿಂತ…
  • June 06, 2014
    ಬರಹ: hariharapurasridhar
    ಎಲ್ಲಾ ಓದಲಿ ಎಂದು ನಾನು ಬರೆಯಲೆ ಇಲ್ಲ ಬರೆಯುವುದು ಅನಿವಾರ್ಯ ಕರ್ಮ ನನಗೆ! ಇನ್ನೇನ್ ಮಾಡಲಿ ! ಬೆಳಗಿನಿಂದ  ಸಂಜೆಯ ವರಗಿನ ನನ್ನ ಭಾವನೆಗಳನ್ನು ಇಲ್ಲಿ ಗೀಜಿದೊಡನೆ  ಎಲ್ಲಾ ಖಾಲಿ         ಖಾಲಿ. ಹಾಸಿಗೆ    ಮೇಲ್ ಕಾಲು ಚಾಚಿದ ಕೂಡಲೇ ಗೊರಕೆ…
  • June 06, 2014
    ಬರಹ: hariharapurasridhar
    ಇಂದೂ ಸುರಿಯುವ ಮಳೆ! ಅಂದೂ ಸುರಿಯುವ ಮಳೆ!! ಇಂದು ಪರಮಪೂಜ್ಯ ಗುರೂಜಿಯವರ ಸಂಸ್ಮರಣೆಯು ವೇದಭಾರತಿಯ ವತಿಯಿಂದ  ನಮ್ಮ ಮನೆಯಲ್ಲಿ ನಡೆಯುತ್ತಿರುವಾಗ ಮಳೆ ಸುರಿಯುತ್ತಿದೆ. ಆಮಳೆಯಲ್ಲೇ  ಮನೆಯೊಳಗೆ ಕಾರ್ಯಕ್ರಮ ನಡೆಯುತ್ತಿದೆ. ಹಾಸನ ನಗರದ ನಮ್ಮ…